Politics ಮಾತು (@politics_maatu) 's Twitter Profile
Politics ಮಾತು

@politics_maatu

🇮🇳 | ಕನ್ನಡ
🔱🚩

ID: 1474758094265610241

calendar_today25-12-2021 15:05:43

677 Tweet

268 Followers

571 Following

👑Che_ಕೃಷ್ಣ🇮🇳💛❤️ (@chekrishnack) 's Twitter Profile Photo

2023ರಲ್ಲಿಯೇ Media, social Media, whatsapp ಎಲ್ಲಿಯೂ ಇವರ ಬಗ್ಗೆ ಮಾತಾಡಬಾರದು ಎಂದು injuction order ತಂದಿರುವ ದೊಡ್ಡ ಮನುಷ್ಯರು. ಇನ್ನು ಮುಂದೆ ಯಾರು ಮಾತಾಡಬೇಡಿ ಆಯಿತಾ.

2023ರಲ್ಲಿಯೇ Media, social Media, whatsapp ಎಲ್ಲಿಯೂ ಇವರ ಬಗ್ಗೆ ಮಾತಾಡಬಾರದು ಎಂದು injuction order ತಂದಿರುವ ದೊಡ್ಡ ಮನುಷ್ಯರು. 

ಇನ್ನು ಮುಂದೆ ಯಾರು ಮಾತಾಡಬೇಡಿ ಆಯಿತಾ.
Politics ಮಾತು (@politics_maatu) 's Twitter Profile Photo

ಸಾಕಷ್ಟು ಸಲ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ದಯವಿಟ್ಟು ಅಗತ್ಯ ಕ್ರಮ ಕೈಗೊಳ್ಳಿ 🙏 Office of the OSD to CM Karnataka CM of Karnataka Panchayat Raj Commissionerate - Karnataka ಸ್ಥಳ: ಹೊಸ ಶಾಲೆಯ ಹತ್ತಿರ ಹೊಸೂರು ಸಿದ್ದಾಪುರ. ಹೊಸೂರು ಸಿದ್ದಾಪುರ ಗ್ರಾಮ ಪಂಚಾಯಿತಿ, ದೇವದುರ್ಗ ತಾಲೂಕು,ರಾಯಚೂರು ಜಿಲ್ಲೆ 584116

ಸಾಕಷ್ಟು ಸಲ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ದಯವಿಟ್ಟು ಅಗತ್ಯ ಕ್ರಮ ಕೈಗೊಳ್ಳಿ 🙏
<a href="/osd_cmkarnataka/">Office of the OSD to CM Karnataka</a> <a href="/CMofKarnataka/">CM of Karnataka</a> <a href="/CommrPR/">Panchayat Raj Commissionerate - Karnataka</a> 
ಸ್ಥಳ: ಹೊಸ ಶಾಲೆಯ ಹತ್ತಿರ ಹೊಸೂರು ಸಿದ್ದಾಪುರ. 

ಹೊಸೂರು ಸಿದ್ದಾಪುರ ಗ್ರಾಮ ಪಂಚಾಯಿತಿ, ದೇವದುರ್ಗ ತಾಲೂಕು,ರಾಯಚೂರು ಜಿಲ್ಲೆ 584116
Politics ಮಾತು (@politics_maatu) 's Twitter Profile Photo

ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಂ ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ || ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು 🚩 #ValmikiJayanthi

Prathap Simha (@mepratap) 's Twitter Profile Photo

ದುರ್ಗದ ಹುಲಿ ಮದಕರಿನಾಯಕರ ಬಗ್ಗೆ ಸಂಸತ್ತಿನಲ್ಲಿ ಪ್ರತಾಪ್ ಸಿಂಹ ಮಾತನಾಡಿದ್ದ ಸಂದರ್ಭದಲ್ಲಿ.

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ವಿಷಯ:- KEA ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ಯಿಂದ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡುವುದು ಮತ್ತು ಅರ್ಜಿಯನ್ನು ಒಂದು ಬಾರಿ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡುವುದರ ಕುರಿತು. Siddaramaiah Rahul Gandhi Mallikarjun Kharge ಈ ಮೇಲೆ ತಿಳಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ 'ಕರ್ನಾಟಕ ಪರೀಕ್ಷಾ ಪ್ರಾಧಿಕಾರ'ವು PUC(ತತ್ಸಮಾನ) , ಯಾವುದೇ-ಪದವಿ,

ವಿಷಯ:- KEA <a href="/KEA_karnataka/">ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA</a> ಯಿಂದ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡುವುದು ಮತ್ತು ಅರ್ಜಿಯನ್ನು ಒಂದು ಬಾರಿ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡುವುದರ ಕುರಿತು. <a href="/siddaramaiah/">Siddaramaiah</a> <a href="/RahulGandhi/">Rahul Gandhi</a> <a href="/kharge/">Mallikarjun Kharge</a> 

ಈ ಮೇಲೆ ತಿಳಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ 'ಕರ್ನಾಟಕ ಪರೀಕ್ಷಾ ಪ್ರಾಧಿಕಾರ'ವು PUC(ತತ್ಸಮಾನ) , ಯಾವುದೇ-ಪದವಿ,
Deadly Law (@deadlylaw) 's Twitter Profile Photo

Advice for law students who have time at hand - Do not be satisfied with summaries. Anyone can copy headnotes. A lawyer sees the loophole that the court missed. Read judgments to understand and argue against them when the time comes. Read statutes like they owe you an extra

VEERASHAIVA LINGAYATH OFFICIAL (@akhandlingayath) 's Twitter Profile Photo

ಮರೆಮಾಚಲ್ಪಟ್ಟ ಇತಿಹಾಸ. ಬ್ರಾಹ್ಮಣೇತರ ಚಳುವಳಿ SC, ST ಗಳ ಮೀಸಲಾತಿಯಿಂದ ನಮ್ಮ ಮೆರಿಟ್ ಗೆ ಅನ್ಯಾಯವಾಗಿದೆ ಎಂದುಕೊಳ್ಳುವ ಕೆಲವು OBC (ಲಿಂಗಾಯತ, ಮರಾಠ, ಮುಸ್ಲಿಂ.. ... etc) ವಿದ್ಯಾಥಿ೯ಗಳಿಗೆ, ಸ್ವಾತಂತ್ರ್ಯ ಪೂವ೯ ಬ್ರಾಹ್ನಣರೆ ಸರಕಾರದ ಎಲ್ಲ ಉನ್ನತ ಹುದ್ದೆಗಳನ್ನು ಹಾಗೂ ಸವಲತ್ತುಗಳನ್ನು ಪಡೆಯುತ್ತಿದ್ದರು. ಇದನ್ನ ವಿರೋಧಿಸಿ ಕಂಬಳಿ

ಮರೆಮಾಚಲ್ಪಟ್ಟ ಇತಿಹಾಸ. ಬ್ರಾಹ್ಮಣೇತರ ಚಳುವಳಿ
SC, ST ಗಳ ಮೀಸಲಾತಿಯಿಂದ ನಮ್ಮ ಮೆರಿಟ್ ಗೆ ಅನ್ಯಾಯವಾಗಿದೆ ಎಂದುಕೊಳ್ಳುವ ಕೆಲವು OBC (ಲಿಂಗಾಯತ, ಮರಾಠ, ಮುಸ್ಲಿಂ.. ... etc) ವಿದ್ಯಾಥಿ೯ಗಳಿಗೆ, ಸ್ವಾತಂತ್ರ್ಯ ಪೂವ೯ ಬ್ರಾಹ್ನಣರೆ  ಸರಕಾರದ ಎಲ್ಲ ಉನ್ನತ ಹುದ್ದೆಗಳನ್ನು  ಹಾಗೂ ಸವಲತ್ತುಗಳನ್ನು ಪಡೆಯುತ್ತಿದ್ದರು. ಇದನ್ನ ವಿರೋಧಿಸಿ ಕಂಬಳಿ
Raghav Chadha (@raghav_chadha) 's Twitter Profile Photo

Silenced, not defeated My message to the ‘aam aadmi’ — खामोश करवाया गया हूँ, हारा नहीं हूँ 'आम आदमी’ को मेरे संदेश

DP SATISH (@dp_satish) 's Twitter Profile Photo

ಪೂರ್ಣಚಂದ್ರ ತೇಜಸ್ವಿ ಅವರು ನಮ್ಮ ಕಾಲದ ಪ್ರಪಂಚದ ಶ್ರೇಷ್ಟ ಬರಹಗಾರರಲ್ಲಿ ಪ್ರಮುಖರು. ಅವರಂತಹ ಪ್ರತಿಭೆ ನೊಬೆಲ್ ಪ್ರಶಸ್ತಿ ಪಡೆಯಬೇಕಿತ್ತು. ಅವರ ಹತ್ತಿರ ಕೂಡಾ ಸುಳಿಯುವ ಯೋಗ್ಯತೆಯಿಲ್ಲದ ಹಲವಾರು ಬರಹಗಾರರು ಆ ಪ್ರಶಸ್ತಿ ಪಡೆದು ನೊಬೆಲ್ ಹೆಸರೇ ಬಿದ್ದುಹೋಗಿದೆ. ಕರ್ವಾಲೋ, ಚಿದಂಬರ ರಹಸ್ಯ, ನಿಗೂಢ ಮನುಷ್ಯರು ರೀತಿಯ ಕಾದಂಬರಿಗಳನ್ನು

ಪ್ರವೀಣ ಮ ಮಗದುಮ್ಮ Praveen M Magadum (@praveenmmagadum) 's Twitter Profile Photo

ನೇಪಾಳದ ಸಚಿವರ ಕ್ವಾಲಿಫಿಕೇಶನ್ ನೋಡಿ ಜಗತ್ತೇ ಬೆರಗಾಗುತ್ತಿದೆ! ಆದರೆ, ಭಾರತದಲ್ಲಿ ಮಾತ್ರ ಇಂದಿಗೂ ಅಜ್ಜ-ಮುತ್ತಜ್ಜ ಕಾಲದ ಹಳಬರದ್ದೇ ದರ್ಬಾರು.

ನೇಪಾಳದ ಸಚಿವರ
ಕ್ವಾಲಿಫಿಕೇಶನ್ ನೋಡಿ ಜಗತ್ತೇ ಬೆರಗಾಗುತ್ತಿದೆ!
ಆದರೆ, ಭಾರತದಲ್ಲಿ ಮಾತ್ರ ಇಂದಿಗೂ ಅಜ್ಜ-ಮುತ್ತಜ್ಜ ಕಾಲದ ಹಳಬರದ್ದೇ ದರ್ಬಾರು.