ಕೆ ಆರ್ ಎಸ್ ಪಕ್ಷ ಬೆಂಗಳೂರು - KRS Party Bengaluru (@party_krs) 's Twitter Profile
ಕೆ ಆರ್ ಎಸ್ ಪಕ್ಷ ಬೆಂಗಳೂರು - KRS Party Bengaluru

@party_krs

ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ
For Clean, Honest, Pro-peoole Politics

ID: 1349625866146312193

linkhttp://www.krsparty.org calendar_today14-01-2021 07:54:32

320 Tweet

461 Takipçi

44 Takip Edilen

ಕೆ ಆರ್ ಎಸ್ ಪಕ್ಷ ಬೆಂಗಳೂರು - KRS Party Bengaluru (@party_krs) 's Twitter Profile Photo

ಮಹದೇವಪುರ ವಿಧಾನಸಭಾ ಕ್ಷೇತ್ರದ ವೈಟ್ ಫೀಲ್ಡ್ ನಲ್ಲಿ ಕೆ ಆರ್ ಎಸ್ ಪಕ್ಷದ ಪ್ರಚಾರದಲ್ಲಿ ಭಾಗವಹಿಸಿದ ಸಂದರ್ಭ.

ಮಹದೇವಪುರ ವಿಧಾನಸಭಾ ಕ್ಷೇತ್ರದ ವೈಟ್ ಫೀಲ್ಡ್ ನಲ್ಲಿ ಕೆ ಆರ್ ಎಸ್ ಪಕ್ಷದ ಪ್ರಚಾರದಲ್ಲಿ ಭಾಗವಹಿಸಿದ ಸಂದರ್ಭ.
Ravi Krishna Reddy (@ravikrishna_r) 's Twitter Profile Photo

ಮಾನ್ಯ CP Bengaluru ಪೊಲೀಸ್ ಆಯುಕ್ತ ಬೆಂಗಳೂರುರವರೆ, ಭಿಕ್ಷಾಟನೆ ಕಾನೂನುಬಾಹಿರ. ಲಂಚ ತೆಗೆದುಕೊಳ್ಳುವುದು ಅಪರಾಧ. KA-02 G-1865 ವಾಹನವನ್ನು ಬಳಸಿ ಪೊಲೀಸ್ ಸಮವಸ್ತ್ರದಲ್ಲಿ ಹಫ್ತಾ ವಸೂಲಿ ಮಾಡುತ್ತಿರುವ ಈ ಲಂಚಕೋರ ಭಿಕ್ಷುಕರನ್ನು ತಾವು ಈ ಕೂಡಲೇ ವಜಾ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party ಒತ್ತಾಯಿಸುತ್ತದೆ. m.facebook.com/story.php?stor… DGP KARNATAKA

ಕೆ ಆರ್ ಎಸ್ ಪಕ್ಷ ಬೆಂಗಳೂರು - KRS Party Bengaluru (@party_krs) 's Twitter Profile Photo

ಜನರಿಗೆ ಕೇವಲ ರೋಮಾಂಚನ ಮತ್ತು ಮನರಂಜನೆ ನೀಡುವುದಷ್ಟಕ್ಕೆ ಮಾತ್ರ ಸೀಮಿತವಾಗಿರುವ "ನಾಟಕ ಕಂಪನಿ ACBಯನ್ನು ರದ್ದು ಪಡಿಸಿ, ಲೋಕಾಯುಕ್ತವನ್ನು ಬಲಗೊಳಿಸಿ" ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಇಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ಮತ್ತು ಮುತ್ತಿಗೆ ಹಾಕಲು ಪ್ರಯತ್ನಿಸಲಾಯಿತು. ಬೆಂಗಳೂರು 03-12-2021.

ಜನರಿಗೆ ಕೇವಲ ರೋಮಾಂಚನ ಮತ್ತು ಮನರಂಜನೆ ನೀಡುವುದಷ್ಟಕ್ಕೆ ಮಾತ್ರ ಸೀಮಿತವಾಗಿರುವ "ನಾಟಕ ಕಂಪನಿ ACBಯನ್ನು  ರದ್ದು ಪಡಿಸಿ, ಲೋಕಾಯುಕ್ತವನ್ನು ಬಲಗೊಳಿಸಿ" ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಇಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ಮತ್ತು ಮುತ್ತಿಗೆ ಹಾಕಲು ಪ್ರಯತ್ನಿಸಲಾಯಿತು.

ಬೆಂಗಳೂರು
03-12-2021.
Ravi Krishna Reddy (@ravikrishna_r) 's Twitter Profile Photo

ಬಂಧುಗಳೇ, ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿಯ KRS ಪಕ್ಷದ ನಿರಂತರ ಹೋರಾಟಗಳನ್ನು ನೀವು #ಪ್ರಾಮಾಣಿಕವಾಗಿ ಬೆಂಬಲಿಸುತ್ತೀರಾದರೆ, ದಯವಿಟ್ಟು 🟥 ಪಕ್ಷದ ಸದಸ್ಯರಾಗಿ krsparty.org/registration/r… ಅಥವಾ/ಮತ್ತು 🟥 ದೇಣಿಗೆ ಕೊಟ್ಟು krsparty.org/donate/ ಬೆಂಬಲಿಸಿ. 🙏 ಕೇವಲ ನೈತಿಕ ಬೆಂಬಲ ಯಾವ ಬದಲಾವಣೆಗೂ ಕಾರಣವಾಗದು.

ಬಂಧುಗಳೇ,

ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿಯ KRS ಪಕ್ಷದ ನಿರಂತರ ಹೋರಾಟಗಳನ್ನು ನೀವು #ಪ್ರಾಮಾಣಿಕವಾಗಿ ಬೆಂಬಲಿಸುತ್ತೀರಾದರೆ, ದಯವಿಟ್ಟು
🟥 ಪಕ್ಷದ ಸದಸ್ಯರಾಗಿ
krsparty.org/registration/r…

ಅಥವಾ/ಮತ್ತು 

🟥 ದೇಣಿಗೆ ಕೊಟ್ಟು
krsparty.org/donate/

ಬೆಂಬಲಿಸಿ. 🙏

ಕೇವಲ ನೈತಿಕ ಬೆಂಬಲ ಯಾವ ಬದಲಾವಣೆಗೂ ಕಾರಣವಾಗದು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಸ್ವಾಗತಾರ್ಹ ಸುದ್ದಿ. #ಕರ್ನಾಟಕದ ಉದ್ಯೋಗಗಳಲ್ಲಿ #ಕನ್ನಡಿಗರಿಗೆ ಆದ್ಯತೆ ಸಿಗಬೇಕು . #ಕರ್ನಾಟಕದಉದ್ಯೋಗಕನ್ನಡಿಗರಿಗೆ

ಸ್ವಾಗತಾರ್ಹ ಸುದ್ದಿ. #ಕರ್ನಾಟಕದ ಉದ್ಯೋಗಗಳಲ್ಲಿ  #ಕನ್ನಡಿಗರಿಗೆ ಆದ್ಯತೆ ಸಿಗಬೇಕು . #ಕರ್ನಾಟಕದಉದ್ಯೋಗಕನ್ನಡಿಗರಿಗೆ
THE-FILE | ದಿ ಫೈಲ್ (@thefileindia) 's Twitter Profile Photo

ದ್ವೇಷ ಬಿತ್ತನೆ, ಭ್ರಷ್ಟಾಚಾರದಲ್ಲಿ ಮುಳುಗಿದ ಆಡಳಿತ; 2.17 ಲಕ್ಷ ಕಡತಗಳ ಬಾಕಿ ಉಳಿಸಿದ ಅಧಿಕಾರಶಾಹಿ the-file.in/2022/04/govern… Basavaraj S Bommai Siddaramaiah D K Shivakumar, President, KPCC ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy Karnataka Congress BJP Karnataka @deepolice12 SWAMY K.B.K ಸ್ವಾಮಿ CM of Karnataka @csogok

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ರಾಜ್ಯದ ಉತ್ತಮ ಭವಿಷ್ಯಕ್ಕಾಗಿ KRS ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಯವರು ಒಂದು ವರ್ಷಗಳ ಕಾಲ ರಾಜ್ಯಾದ್ಯಂತ "KRS ಜನಚೈತನ್ಯ ಯಾತ್ರೆ" ಯನ್ನು ಹಮ್ಮಿಕೊಂಡಿದ್ದಾರೆ. ಇನ್ನು ಒಂದು ವರ್ಷಗಳ ಕಾಲ ಅವರು ಮನೆಯನ್ನೂ ಸೇರದೆ ಪಕ್ಷ ಸಂಘಟನೆ ಹಾಗೂ ಜನರಲ್ಲಿ ಪಕ್ಷದ ಧ್ಯೇಯ ಉದ್ದೇಶಗಳ ಅರಿವು ಮೂಡಿಸುವ ಈ ಯಾತ್ರೆಯಲ್ಲಿ ನಿರತರಾಗಿರುತ್ತಾರೆ

ರಾಜ್ಯದ ಉತ್ತಮ ಭವಿಷ್ಯಕ್ಕಾಗಿ KRS ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಯವರು ಒಂದು ವರ್ಷಗಳ ಕಾಲ ರಾಜ್ಯಾದ್ಯಂತ "KRS ಜನಚೈತನ್ಯ ಯಾತ್ರೆ" ಯನ್ನು ಹಮ್ಮಿಕೊಂಡಿದ್ದಾರೆ. ಇನ್ನು ಒಂದು ವರ್ಷಗಳ ಕಾಲ ಅವರು ಮನೆಯನ್ನೂ ಸೇರದೆ ಪಕ್ಷ ಸಂಘಟನೆ ಹಾಗೂ ಜನರಲ್ಲಿ ಪಕ್ಷದ ಧ್ಯೇಯ ಉದ್ದೇಶಗಳ ಅರಿವು ಮೂಡಿಸುವ ಈ ಯಾತ್ರೆಯಲ್ಲಿ ನಿರತರಾಗಿರುತ್ತಾರೆ
Ravi Krishna Reddy (@ravikrishna_r) 's Twitter Profile Photo

ಬಗೆದಷ್ಟೂ ಆಳಕ್ಕೆ ಹೋಗುತ್ತಿರುವ ಅಕ್ರಮಗಳ ಕೂಪವಾಗಿರುವ 545 PSI ಹುದ್ದೆ ನೇಮಕಾತಿಗೆ ಮರುಪರೀಕ್ಷೆ ನಡೆಸಲು ತೆಗೆದುಕೊಂಡಿರುವ ಸರ್ಕಾರದ ತೀರ್ಮಾನವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party ಸ್ವಾಗತಿಸುತ್ತದೆ. ಪರೀಕ್ಷೆ ಬರೆದಿದ್ದ ಸಹಸ್ರಾರು ಅಭ್ಯರ್ಥಿಗಳ ಹೋರಾಟ & ಕೆಲವು ಮಾಧ್ಯಮಗಳ ಪ್ರಾಮಾಣಿಕ ವರದಿಯ ಕಾರಣಕ್ಕೆ ಈ ಪ್ರಕರಣ ಈಗ ಈ ಹಂತಕ್ಕೆ ಬಂದು ನಿಂತಿದೆ. (1/6)

Ravi Krishna Reddy (@ravikrishna_r) 's Twitter Profile Photo

ಹಾಗೆಯೇ ಈ ಅಕ್ರಮವು ರಾಜ್ಯದ ಭ್ರಷ್ಟ J.C.B ಪಕ್ಷಗಳ ಸಂಘಟಿತ ಅಪರಾಧವನ್ನು ಜನರ ಮುಂದೆ ಅನಾವರಣ ಮಾಡಿದೆ. ಈ ಅಕ್ರಮದಲ್ಲಿ ಕಲಬುರಗಿ ಭಾಗದ BJP Karnataka ಮತ್ತು Karnataka Congress ನಾಯಕರು ಜಂಟಿಯಾಗಿ ಭಾಗಿಯಾಗಿರುವುದು ಈಗ ಬಯಲಾಗಿರುವ ಸತ್ಯ. (2/6)

Ravi Krishna Reddy (@ravikrishna_r) 's Twitter Profile Photo

ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಯಾವುದೇ ಸರ್ಕಾರಿ ನೌಕರಿಗಳ ನೇಮಕಾತಿ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಡೆದ ಉದಾಹರಣೆಯೇ ಇಲ್ಲ. "ಮಲೆನಾಡ ಗಾಂಧಿ" ಖ್ಯಾತಿಯ ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಅವಧಿಯಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕ ಶಿಕ್ಷಕರು ಆಯ್ಕೆಯಾಗಿದ್ದೇ ಕರ್ನಾಟಕದಲ್ಲಿ ಪಾರದರ್ಶಕವಾಗಿ ನಡೆದ ಕಡೆಯ ನೇಮಕಾತಿ ಇರಬಹುದು. (4/6)

Ravi Krishna Reddy (@ravikrishna_r) 's Twitter Profile Photo

ರಾಜ್ಯದ ಪದವೀಧರ ಯುವಕರನ್ನು ಇಂದು ತೀವ್ರವಾದ ನಿರುದ್ಯೋಗ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದಲ್ಲಿ ಸುಮಾರು 3 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ ಅವೆಲ್ಲವೂ ಮಾರಾಟಕ್ಕಿವೆ. ಎಲ್ಲಿಯತನಕ ರಾಜ್ಯದ ಪದವೀಧರ ಯುವಕ/ಯುವತಿಯರು ಈ ಭ್ರಷ್ಟ J.C.B ಪಕ್ಷಗಳನ್ನು ಬೆಂಬಲಿಸುತ್ತಾರೆಯೋ ಅಲ್ಲಿಯವರೆಗೆ ಅವರ ಸಂಕಟ ಅಂತ್ಯವಾಗುವುದಿಲ್ಲ. (5/6)

Ravi Krishna Reddy (@ravikrishna_r) 's Twitter Profile Photo

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಖಾಲಿಯಿರುವ ಎಲ್ಲಾ 3 ಲಕ್ಷ ಸರ್ಕಾರಿ ಹುದ್ದೆಗಳಿಗೆ ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನೇಮಕಾತಿ ಮಾಡುತ್ತೇವೆ ಎಂದು ಈಗಾಗಲೇ KRS ಪಕ್ಷ ಘೋಷಿಸಿದೆ. ಯಾವ ಪಕ್ಷ ಅಥವ ಯಾವ ತರಹದ ರಾಜಕಾರಣ ನಮ್ಮನ್ನು ಪೊರೆಯುತ್ತದೆ ಎನ್ನುವುದನ್ನು ರಾಜ್ಯದ ವಿದ್ಯಾವಂತ ಯುವಜನತೆ ಅರಿಯಬೇಕು. (6/6)

Ravi Krishna Reddy (@ravikrishna_r) 's Twitter Profile Photo

#ಕರ್ನಾಟಕಜನಚೈತನ್ಯಯಾತ್ರೆ J.C B ಪಕ್ಷಗಳ ಜನದ್ರೋಹಿ ಭ್ರಷ್ಟರ ವಿರುದ್ಧ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಾಮಾಣಿಕ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party ಅಭ್ಯರ್ಥಿಗಳು. ಭ್ರಷ್ಟರನ್ನು ಜೈಲಿಗೆ ಕಳುಹಿಸಲು ಜನರು ಸಿದ್ಧರಾಗಿದ್ದಾರೆ. ಮೊನ್ನೆ ಶನಿವಾರದಂದು ಮೈಸೂರಿನಲ್ಲಿ ನಡೆದ KRS ಪಕ್ಷದ ಪತ್ರಿಕಾಗೋಷ್ಠಿಯ ಕೆಲವು ಪ್ರಕಟಿತ ವರದಿಗಳು. 09-05-2022.

#ಕರ್ನಾಟಕಜನಚೈತನ್ಯಯಾತ್ರೆ

J.C B ಪಕ್ಷಗಳ ಜನದ್ರೋಹಿ ಭ್ರಷ್ಟರ ವಿರುದ್ಧ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಾಮಾಣಿಕ <a href="/krs_party/">ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party</a> ಅಭ್ಯರ್ಥಿಗಳು. ಭ್ರಷ್ಟರನ್ನು ಜೈಲಿಗೆ ಕಳುಹಿಸಲು ಜನರು ಸಿದ್ಧರಾಗಿದ್ದಾರೆ.

ಮೊನ್ನೆ ಶನಿವಾರದಂದು ಮೈಸೂರಿನಲ್ಲಿ ನಡೆದ KRS ಪಕ್ಷದ ಪತ್ರಿಕಾಗೋಷ್ಠಿಯ ಕೆಲವು ಪ್ರಕಟಿತ ವರದಿಗಳು.

 09-05-2022.
Ravi Krishna Reddy (@ravikrishna_r) 's Twitter Profile Photo

@hosabaraha ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party * ರಾಜ್ಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾಥಮಿಕ ಆದ್ಯತೆ; 80% ಉದ್ಯೋಗ ಮೀಸಲು. * ನ್ಯಾಯಾಂಗವೂ ಸೇರಿದಂತೆ ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡ ಕಡ್ಡಾಯ. * ಒಕ್ಕೂಟ ಸರಕಾರದ ಜೊತೆಗಿನ ವ್ಯವಹಾರಗಳಿಗೆ ಕೇವಲ ಕನ್ನಡ ಮತ್ತು ಇಂಗ್ಲಿಷ್ ಬಳಕೆ. * ಕಡಿಮೆ ಕೂಲಿಗೆ ಬಂದು ರಾಜ್ಯದ ಬಡವರ ಉದ್ಯೋಗ ಕಸಿಯುವವರ ಮೇಲೆ ನಿಯಂತ್ರಣ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party