GBKM(@officialGBKM) 's Twitter Profileg
GBKM

@officialGBKM

ಗಾಂಚಲಿ ಬಿಡಿ ಕನ್ನಡ ಮಾತಾಡಿ http://t.co/IZx3UTy9ns

ID:1864452565

linkhttp://gbkm.in calendar_today14-09-2013 17:11:23

24,4K Tweets

1,9K Followers

35 Following

ಸಾಮಾನ್ಯ ಕನ್ನಡಿಗ SAmanya KAnnadiga(@sakannadiga) 's Twitter Profile Photo

ಕನ್ನಡ ಮತ್ತು ಕರ್ನಾಟಕದ ಪರ ಕೆಲಸ ಮಾಡುತ್ತಿದ್ದ ಐಎಎಸ್ ಆಫೀಸರ್ Manivannan P 🇮🇳 ಅವರ ವಿರುದ್ಧ ಕೆಲ ಕನ್ನಡ ವಿರೋಧಿ ವ್ಯಕ್ತಿಗಳು ಅವರ ತೇಜೋವಧೆಗೆ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ

account_circle
ಸಾಮಾನ್ಯ ಕನ್ನಡಿಗ SAmanya KAnnadiga(@sakannadiga) 's Twitter Profile Photo

ಅರಿಶಿನ ಕುಂಕುಮಕ್ಕೆ ಸಂಕೇತವಾದ ನನ್ನ ಕನ್ನಡ ಬಾವುಟನೆ ನನ್ನ ಗುರುತು ✊💛❤️.
ಕನ್ನಡಿಗ ಹನುಮನನ್ನ ಹಳದಿ ಕೆಂಪು ಬಾವುಟದಲ್ಲೇ ನೋಡೋದಕ್ಕೆ ಇಷ್ಟ ಪಡುತ್ತಿವೆ ಹೊರತು ಯಾವುದೋ ಮರಾಠಿ ಕೇಸರಿ ಬಾವುಟದಲಲ್ಲ 🤡🤧

ಅರಿಶಿನ ಕುಂಕುಮಕ್ಕೆ ಸಂಕೇತವಾದ ನನ್ನ ಕನ್ನಡ ಬಾವುಟನೆ ನನ್ನ ಗುರುತು ✊💛❤️. ಕನ್ನಡಿಗ ಹನುಮನನ್ನ ಹಳದಿ ಕೆಂಪು ಬಾವುಟದಲ್ಲೇ ನೋಡೋದಕ್ಕೆ ಇಷ್ಟ ಪಡುತ್ತಿವೆ ಹೊರತು ಯಾವುದೋ ಮರಾಠಿ ಕೇಸರಿ ಬಾವುಟದಲಲ್ಲ 🤡🤧 #JaiHanuman
account_circle
GBKM(@officialGBKM) 's Twitter Profile Photo

ಇವು ಉತ್ತರ ಪ್ರದೇಶದಲ್ಲಿ ಹೊಸದಾಗಿ ಉದ್ಘಾಟನೆ ಆಗುತ್ತಿರುವ ವಿಮಾನ ನಿಲ್ದಾಣಗಳು! ಇಲ್ಲಿ ಎಲ್ಲಿಯಾದರೂ ಮೂರು ನುಡಿಗಳು ಕಾಣಿಸುತ್ತಿವೆಯೇ? ಮತ್ತೆ ನಮಗೇಕೆ ಮೂರು ನುಡಿಗಳ ಹೊರೆ?
ಇಲ್ಲೆಲ್ಲಾ ಹಿಂದಿ ಇಂಗ್ಲಿಷ್ ಜೊತೆಗೆ ಕನ್ನಡವನ್ನು ಯಾಕೆ ಬಳಸಬಾರದು?
ಒಂದೋ ಅಲ್ಲಿ ಕನ್ನಡ ಬಳಸಿ ಇಲ್ಲವೇ ನಮ್ಮಲ್ಲಿ ಹಿಂದಿ ತೆಗೆದುಹಾಕಿ. ಆಯ್ಕೆ ನಿಮ್ಮದು!

ಇವು ಉತ್ತರ ಪ್ರದೇಶದಲ್ಲಿ ಹೊಸದಾಗಿ ಉದ್ಘಾಟನೆ ಆಗುತ್ತಿರುವ ವಿಮಾನ ನಿಲ್ದಾಣಗಳು! ಇಲ್ಲಿ ಎಲ್ಲಿಯಾದರೂ ಮೂರು ನುಡಿಗಳು ಕಾಣಿಸುತ್ತಿವೆಯೇ? ಮತ್ತೆ ನಮಗೇಕೆ ಮೂರು ನುಡಿಗಳ ಹೊರೆ? ಇಲ್ಲೆಲ್ಲಾ ಹಿಂದಿ ಇಂಗ್ಲಿಷ್ ಜೊತೆಗೆ ಕನ್ನಡವನ್ನು ಯಾಕೆ ಬಳಸಬಾರದು? ಒಂದೋ ಅಲ್ಲಿ ಕನ್ನಡ ಬಳಸಿ ಇಲ್ಲವೇ ನಮ್ಮಲ್ಲಿ ಹಿಂದಿ ತೆಗೆದುಹಾಕಿ. ಆಯ್ಕೆ ನಿಮ್ಮದು!
account_circle
GBKM(@officialGBKM) 's Twitter Profile Photo

ಬೆಂಗಳೂರು ಏರ್ಪೋರ್ಟಿನಲ್ಲಿ ಇನ್ನು ಮುಂದೆ ಬರಿ ಕನ್ನಡ ಮತ್ತು ಇಂಗ್ಲಿಷ್ . BLR Airport ನಿಂದ ಒಳ್ಳೆ ಬೆಳವಣಿಗೆ

account_circle
GBKM(@officialGBKM) 's Twitter Profile Photo

ಕಾವೇರಿ ಕರ್ನಾಟಕಕ್ಕೆ ಅನ್ಯಾಯ - ಕಾವೇರಿ ಬಿಕ್ಕಟ್ಟು; ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಕನ್ನಡಿಗರು ಒತ್ತಾಯುಸುತ್ತಿದ್ದವೇ, ಬರಿ ಒತ್ತಾಯವೇ ಆಯ್ತಲ್ಲ ನಂದು ನ್ಯಾಯ ಯಾವಾಗ?

ಕಾವೇರಿ ಕರ್ನಾಟಕಕ್ಕೆ ಅನ್ಯಾಯ - ಕಾವೇರಿ ಬಿಕ್ಕಟ್ಟು; ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಕನ್ನಡಿಗರು ಒತ್ತಾಯುಸುತ್ತಿದ್ದವೇ, ಬರಿ ಒತ್ತಾಯವೇ ಆಯ್ತಲ್ಲ ನಂದು ನ್ಯಾಯ ಯಾವಾಗ? #ಕಾವೇರಿನಮ್ಮದು
account_circle
ಸಾಮಾನ್ಯ ಕನ್ನಡಿಗ SAmanya KAnnadiga(@sakannadiga) 's Twitter Profile Photo

ಜೆಡಿಎಸ್ ಒಂದೇ ಕುಟುಂಬ ರಾಜಕೀಯ ಪಕ್ಷ
ಜೆಡಿಎಸ್ ನಿಂದ ಆಯ್ಕೆಯಾದ ಏಕೈಕ ಸಂಸದ ಪ್ರಜ್ವಲ್ ರೇವಣ್ಣ ಅವರು
ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರು
ಕನ್ನಡಿಗರು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

ಜೆಡಿಎಸ್ ಒಂದೇ ಕುಟುಂಬ ರಾಜಕೀಯ ಪಕ್ಷ ಜೆಡಿಎಸ್ ನಿಂದ ಆಯ್ಕೆಯಾದ ಏಕೈಕ ಸಂಸದ ಪ್ರಜ್ವಲ್ ರೇವಣ್ಣ ಅವರು ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರು ಕನ್ನಡಿಗರು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ
account_circle
ಅರಳಿ ಕಟ್ಟೆ(@aralikattez) 's Twitter Profile Photo

ಜೈನ ಮುನಿಗೆ ಅವಮಾನ ಮಾಡಿದ ದೀಪು ಗೌಡ್ರು: ಕ್ರಮಕ್ಕೆ ಆಗ್ರಹ

aralikatte.com/2023/09/12/dee…

account_circle
Sandeep Parswanath(@sarpame) 's Twitter Profile Photo

ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿ ಮಾಡಲು ಸಾಧ್ಯವಿಲ್ಲ
DEEPU GOWDRU ಅವರೇ ಅಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ಗೊತ್ತಾ??
Lavanya Ballal Jain ಇಂಥೋರ್ನಲ್ಲ ಹಿಡ್ಕೊಂಡು ನೀವು ಮುಂದೆ ಹೋದಂಗೆ

account_circle
GBKM(@officialGBKM) 's Twitter Profile Photo

ಮಂಡಿಚಿಪ್ಪು ಸಮಸ್ಯೆಯಿಂದ ಬಳಲುತ್ತಿದ್ದ ಬಡ ಮಹಿಳೆಯೊಬ್ಬರು ಸಹಾಯಕ್ಕಾಗಿ ಕುಣಿಗಲ್‌ನ ಶಾಸಕ ಡಾ.ರಂಗನಾಥ್ ಅವರನ್ನು ಸಂಪರ್ಕಿಸಿದರು. ಶಾಸಕರು ಸ್ವತಹ ಮೂಳೆ ಶಸ್ತ್ರಚಿಕಿತ್ಸಕ, ಅವರೇ ಶಸ್ತ್ರಚಿಕಿತ್ಸೆ ಮಾಡಿದರು! ಇಂಥ ವೈದ್ಯರನ್ನು ನಮ್ಮ ಕರ್ನಾಟಕದ ಶಾಸಕರನ್ನಾಗಿಸಿರುವುದು ನಮ್ಮ ಕನ್ನಡಿಗರು!

ಮಂಡಿಚಿಪ್ಪು ಸಮಸ್ಯೆಯಿಂದ ಬಳಲುತ್ತಿದ್ದ ಬಡ ಮಹಿಳೆಯೊಬ್ಬರು ಸಹಾಯಕ್ಕಾಗಿ ಕುಣಿಗಲ್‌ನ ಶಾಸಕ ಡಾ.ರಂಗನಾಥ್ ಅವರನ್ನು ಸಂಪರ್ಕಿಸಿದರು. ಶಾಸಕರು ಸ್ವತಹ ಮೂಳೆ ಶಸ್ತ್ರಚಿಕಿತ್ಸಕ, ಅವರೇ ಶಸ್ತ್ರಚಿಕಿತ್ಸೆ ಮಾಡಿದರು! ಇಂಥ ವೈದ್ಯರನ್ನು ನಮ್ಮ ಕರ್ನಾಟಕದ ಶಾಸಕರನ್ನಾಗಿಸಿರುವುದು ನಮ್ಮ ಕನ್ನಡಿಗರು!
account_circle
ಸಾಮಾನ್ಯ ಕನ್ನಡಿಗ SAmanya KAnnadiga(@sakannadiga) 's Twitter Profile Photo

ಮಾಜಿ ಶಾಸಕರಾದ Dr Yathindra Siddaramaiah ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆರೋಗ್ಯ, ಆಯುಷ್ಯ ಕರುಣಿಸಿ ಮತ್ತಷ್ಟು ಜನಸೇವೆ ಮಾಡಲು ಆಶೀರ್ವದಿಸಲಿ ಎಂದು ಸಾಮಾನ್ಯ ಕನ್ನಡಿಗ ತಂಡದಿಂದ ಹಾರೈಸುತ್ತೇವೆ.

ಮಾಜಿ ಶಾಸಕರಾದ @Dr_Yathindra_S ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆರೋಗ್ಯ, ಆಯುಷ್ಯ ಕರುಣಿಸಿ ಮತ್ತಷ್ಟು ಜನಸೇವೆ ಮಾಡಲು ಆಶೀರ್ವದಿಸಲಿ ಎಂದು ಸಾಮಾನ್ಯ ಕನ್ನಡಿಗ ತಂಡದಿಂದ ಹಾರೈಸುತ್ತೇವೆ.
account_circle
ಸಾಮಾನ್ಯ ಕನ್ನಡಿಗ SAmanya KAnnadiga(@sakannadiga) 's Twitter Profile Photo

ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಆಜೀವ ಸದಸ್ಯರಾದ ನಮ್ಮ ಕರ್ನಾಟಕದ ಕಡಕ್ ಐಎಎಸ್ Manivannan P 🇮🇳 ಅವರು. ಇವರು ಬರಿ ಅಧಿಕಾರಿ ವರ್ಗದವರಿಗೆ ಮಾತ್ರ ಅಲ್ಲ, ಎಲ್ಲಾ ಸಾಮಾನ್ಯ ಕನ್ನಡಿಗರಿಗೂ ಒಂದು ಮಾದರಿ

ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಆಜೀವ ಸದಸ್ಯರಾದ ನಮ್ಮ ಕರ್ನಾಟಕದ ಕಡಕ್ ಐಎಎಸ್ @Captain_Mani72 ಅವರು. ಇವರು ಬರಿ ಅಧಿಕಾರಿ ವರ್ಗದವರಿಗೆ ಮಾತ್ರ ಅಲ್ಲ, ಎಲ್ಲಾ ಸಾಮಾನ್ಯ ಕನ್ನಡಿಗರಿಗೂ ಒಂದು ಮಾದರಿ
account_circle
GBKM(@officialGBKM) 's Twitter Profile Photo

ಈ “ಅವರೇ..” ಜಿಸಿಸಿ ಎಫೆಕ್ಟ್? ಕನ್ನಡಿಗರಲ್ಲಿ ಸ್ವಾಭಿಮಾನ ತಂದ GC ChandraShekhar
logicalkannadiga.com/2020/07/18/gc-…

account_circle
GBKM(@officialGBKM) 's Twitter Profile Photo

ನ್ಯಾಷನಲ್‌ ಲಾ ಸ್ಕೂಲ್‌ ಕನ್ನಡಿಗರಿಗೆ ಮೋಸ: ಸರ್ಕಾರದ ಗಮನ ಸೆಳೆದ ಸಂಸದ ಜಿಸಿ ಚಂದ್ರಶೇಖರ್. GC ChandraShekhar

logicalkannadiga.com/2023/01/06/gc-…

account_circle
Sandeep Parswanath(@sarpame) 's Twitter Profile Photo

A board in a nearby market in Bengaluru reads 'Speak Kannada'

The message is simple and straight forward like my people of Karnataka

ಸಾಮಾನ್ಯ ಕನ್ನಡಿಗ 💛❤️

A board in a nearby market in Bengaluru reads 'Speak Kannada' The message is simple and straight forward like my people of Karnataka ಸಾಮಾನ್ಯ ಕನ್ನಡಿಗ 💛❤️
account_circle
GBKM(@officialGBKM) 's Twitter Profile Photo

. ಸಮ್ಮೇದ ಶಿಖರ್ಜಿಯಿಂದ 24 ರಲ್ಲಿ 20 ಜೈನ ತೀರ್ಥಂಕರರು ಮೋಕ್ಷ ಹೊಂದಿದ್ದಾರೆ. ಇದು ಜೈನರ ಪವಿತ್ರ ಸ್ಥಾನ, ಪ್ರವಾಸಿತಾಣವಲ್ಲ. ಇದಕ್ಕೆ ಸಂಬಂಧಿಸಿದ ಆದೇಶವನ್ನು ರದ್ದುಗೊಳಿಸಿ. Karnataka Tourism CM of Karnataka Office of Chief Minister, Jharkhand PMO India

. ಸಮ್ಮೇದ ಶಿಖರ್ಜಿಯಿಂದ 24 ರಲ್ಲಿ 20 ಜೈನ ತೀರ್ಥಂಕರರು ಮೋಕ್ಷ ಹೊಂದಿದ್ದಾರೆ. ಇದು ಜೈನರ ಪವಿತ್ರ ಸ್ಥಾನ, ಪ್ರವಾಸಿತಾಣವಲ್ಲ. ಇದಕ್ಕೆ ಸಂಬಂಧಿಸಿದ ಆದೇಶವನ್ನು ರದ್ದುಗೊಳಿಸಿ. @KarnatakaWorld @CMofKarnataka @JharkhandCMO @PMOIndia #SaveShikharji
account_circle
Sandeep Parswanath(@sarpame) 's Twitter Profile Photo

20 of the 24 Jain Tirthankars have attained salvation at Sammedh Shikarji. It's a holy place. Withdraw orders stating Shikarji a tourist place. A Jain muni has given up his life fasting for the cause. MoEF&CC Office of Chief Minister, Jharkhand PMO India

20 of the 24 Jain Tirthankars have attained salvation at Sammedh Shikarji. It's a holy place. Withdraw orders stating Shikarji a tourist place. A Jain muni has given up his life fasting for the cause. @moefcc @JharkhandCMO @PMOIndia #SaveShikharji
account_circle
GBKM(@officialGBKM) 's Twitter Profile Photo

ಜಾರ್ಖಂಡ್ ಸರ್ಕಾರದ ಕ್ರಮ ಸರಿಯಲ್ಲ. ಸಮ್ಮೇದ ಶಿಖರ್ಜಿ 20 ತೀರ್ಥಂಕರರು ಮೋಕ್ಷ ಹೊಂದಿದ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು ಅದನ್ನ ಪ್ರವಾಸಿ ತಾಣ ಮಾಡಲು ಹೊರಟಿರುವುದು ಸರಿಯಲ್ಲ. ಒಂದು ವೇಳೆ ಇದೇ ರೀತಿಯಲ್ಲಿ ನಡೆದುಕೊಂಡರೆ ಜಾರ್ಖಂಡ್ ಸರ್ಕಾರದ ವಿರುದ್ಧ ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತೆ. PMO India

ಜಾರ್ಖಂಡ್ ಸರ್ಕಾರದ ಕ್ರಮ ಸರಿಯಲ್ಲ. ಸಮ್ಮೇದ ಶಿಖರ್ಜಿ 20 ತೀರ್ಥಂಕರರು ಮೋಕ್ಷ ಹೊಂದಿದ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು ಅದನ್ನ ಪ್ರವಾಸಿ ತಾಣ ಮಾಡಲು ಹೊರಟಿರುವುದು ಸರಿಯಲ್ಲ. ಒಂದು ವೇಳೆ ಇದೇ ರೀತಿಯಲ್ಲಿ ನಡೆದುಕೊಂಡರೆ ಜಾರ್ಖಂಡ್ ಸರ್ಕಾರದ ವಿರುದ್ಧ ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತೆ. #SaveShikharji @PMOIndia
account_circle