GBKM
@officialGBKM
ಗಾಂಚಲಿ ಬಿಡಿ ಕನ್ನಡ ಮಾತಾಡಿ http://t.co/IZx3UTy9ns
ID:1864452565
http://gbkm.in 14-09-2013 17:11:23
24,4K Tweets
1,9K Followers
35 Following
ಕನ್ನಡ ಮತ್ತು ಕರ್ನಾಟಕದ ಪರ ಕೆಲಸ ಮಾಡುತ್ತಿದ್ದ ಐಎಎಸ್ ಆಫೀಸರ್ Manivannan P 🇮🇳 ಅವರ ವಿರುದ್ಧ ಕೆಲ ಕನ್ನಡ ವಿರೋಧಿ ವ್ಯಕ್ತಿಗಳು ಅವರ ತೇಜೋವಧೆಗೆ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ
ಅರಿಶಿನ ಕುಂಕುಮಕ್ಕೆ ಸಂಕೇತವಾದ ನನ್ನ ಕನ್ನಡ ಬಾವುಟನೆ ನನ್ನ ಗುರುತು ✊💛❤️.
ಕನ್ನಡಿಗ ಹನುಮನನ್ನ ಹಳದಿ ಕೆಂಪು ಬಾವುಟದಲ್ಲೇ ನೋಡೋದಕ್ಕೆ ಇಷ್ಟ ಪಡುತ್ತಿವೆ ಹೊರತು ಯಾವುದೋ ಮರಾಠಿ ಕೇಸರಿ ಬಾವುಟದಲಲ್ಲ 🤡🤧
#JaiHanuman
Elephants on NICE road found resting near Roerich estate. CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಬೆಂಗಳೂರು ಏರ್ಪೋರ್ಟಿನಲ್ಲಿ ಇನ್ನು ಮುಂದೆ ಬರಿ ಕನ್ನಡ ಮತ್ತು ಇಂಗ್ಲಿಷ್ . BLR Airport ನಿಂದ ಒಳ್ಳೆ ಬೆಳವಣಿಗೆ
ಕಾವೇರಿ ಕರ್ನಾಟಕಕ್ಕೆ ಅನ್ಯಾಯ - ಕಾವೇರಿ ಬಿಕ್ಕಟ್ಟು; ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಕನ್ನಡಿಗರು ಒತ್ತಾಯುಸುತ್ತಿದ್ದವೇ, ಬರಿ ಒತ್ತಾಯವೇ ಆಯ್ತಲ್ಲ ನಂದು ನ್ಯಾಯ ಯಾವಾಗ?
#ಕಾವೇರಿನಮ್ಮದು
ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿ ಮಾಡಲು ಸಾಧ್ಯವಿಲ್ಲ
DEEPU GOWDRU ಅವರೇ ಅಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ಗೊತ್ತಾ??
Lavanya Ballal Jain ಇಂಥೋರ್ನಲ್ಲ ಹಿಡ್ಕೊಂಡು ನೀವು ಮುಂದೆ ಹೋದಂಗೆ
ಮಾಜಿ ಶಾಸಕರಾದ Dr Yathindra Siddaramaiah ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆರೋಗ್ಯ, ಆಯುಷ್ಯ ಕರುಣಿಸಿ ಮತ್ತಷ್ಟು ಜನಸೇವೆ ಮಾಡಲು ಆಶೀರ್ವದಿಸಲಿ ಎಂದು ಸಾಮಾನ್ಯ ಕನ್ನಡಿಗ ತಂಡದಿಂದ ಹಾರೈಸುತ್ತೇವೆ.
ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಆಜೀವ ಸದಸ್ಯರಾದ ನಮ್ಮ ಕರ್ನಾಟಕದ ಕಡಕ್ ಐಎಎಸ್ Manivannan P 🇮🇳 ಅವರು. ಇವರು ಬರಿ ಅಧಿಕಾರಿ ವರ್ಗದವರಿಗೆ ಮಾತ್ರ ಅಲ್ಲ, ಎಲ್ಲಾ ಸಾಮಾನ್ಯ ಕನ್ನಡಿಗರಿಗೂ ಒಂದು ಮಾದರಿ
ಈ “ಅವರೇ..” ಜಿಸಿಸಿ ಎಫೆಕ್ಟ್? ಕನ್ನಡಿಗರಲ್ಲಿ ಸ್ವಾಭಿಮಾನ ತಂದ GC ChandraShekhar
logicalkannadiga.com/2020/07/18/gc-…
ನ್ಯಾಷನಲ್ ಲಾ ಸ್ಕೂಲ್ ಕನ್ನಡಿಗರಿಗೆ ಮೋಸ: ಸರ್ಕಾರದ ಗಮನ ಸೆಳೆದ ಸಂಸದ ಜಿಸಿ ಚಂದ್ರಶೇಖರ್. GC ChandraShekhar
logicalkannadiga.com/2023/01/06/gc-…
. ಸಮ್ಮೇದ ಶಿಖರ್ಜಿಯಿಂದ 24 ರಲ್ಲಿ 20 ಜೈನ ತೀರ್ಥಂಕರರು ಮೋಕ್ಷ ಹೊಂದಿದ್ದಾರೆ. ಇದು ಜೈನರ ಪವಿತ್ರ ಸ್ಥಾನ, ಪ್ರವಾಸಿತಾಣವಲ್ಲ. ಇದಕ್ಕೆ ಸಂಬಂಧಿಸಿದ ಆದೇಶವನ್ನು ರದ್ದುಗೊಳಿಸಿ. Karnataka Tourism CM of Karnataka Office of Chief Minister, Jharkhand PMO India #SaveShikharji
20 of the 24 Jain Tirthankars have attained salvation at Sammedh Shikarji. It's a holy place. Withdraw orders stating Shikarji a tourist place. A Jain muni has given up his life fasting for the cause. MoEF&CC Office of Chief Minister, Jharkhand PMO India #SaveShikharji