nanjraj(@nanjarajbr78) 's Twitter Profile Photo

ನಿಮದೇ ನೆನಪು ದಿನವೂ ಮನದಲ್ಲಿ
ಅಣ್ಣಾವ್ರ ಹುಟ್ಟಿದ ಹಬ್ಬ 💛❤️

ನಿಮದೇ ನೆನಪು ದಿನವೂ ಮನದಲ್ಲಿ 
ಅಣ್ಣಾವ್ರ ಹುಟ್ಟಿದ ಹಬ್ಬ 💛❤️
#ಅಣ್ಣಾವ್ರು
#DrRajkumar
account_circle
nanjraj(@nanjarajbr78) 's Twitter Profile Photo

ಕನ್ನಡ ಪರ ಹೋರಾಟಕ್ಕೆ ಬರುವವರುಇನ್ನುಮುಂದೆ @Niranjan_Deshpande ಬಳಿ ಅಪ್ಪಣೆ ಪಡೆದುಕೊಂಡು ಬನ್ನಿ..ಹಾಗೆ ಈ ವ್ಯಕ್ತಿ ಎಷ್ಟು ಕನ್ನಡಪರ ಹೋರಾಟದಲ್ಲಿ ಭಾಗಿ ಆಗಿದ್ರು.. ಅದನ್ನು ಕೇಳಿಕೊಂಡು ಬನ್ನಿ.. ಸುಮ್ಮನೆ ಬಿಟ್ಟಿಯಾಗಿ ಹೆಸರು ಮಾಡಲು ಈ ರೀತಿ ಮಾತಾನಾಡುವುದಾ..😡😡

account_circle
nanjraj(@nanjarajbr78) 's Twitter Profile Photo

ಇಲ್ಲಿ ತೆಲುಗು ಭಾಷಿಕರು ಇದ್ದರೂ ತೆಲುಗು ದ್ವಿತೀಯ ಭಾಷೆಯಾಗಿ ಕಲಿಸುವಯಾವ ಅವಶ್ಯಕತೆ ಇಲ್ಲ ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆ ಸಾಕು ಹಾಗೆ ಕಲಿಸಬೇಕಿದ್ದರೆ ಬಂದರೆ ನಮ್ಮ ನೆಲದ ಭಾಷೆ ತುಳು,ಕೊಡವ ಇದೆ.. ನಿಮಗೆ ತೆಲುಗು ಕಲಿಯಬೇಕಿದ್ದರೆ ನಿಮ್ಮ ಆಂಧ್ರಕ್ಕೆ ಹೋಗಿ ಕಲಿಯಿರಿ..

ಇಲ್ಲಿ ತೆಲುಗು ಭಾಷಿಕರು ಇದ್ದರೂ ತೆಲುಗು ದ್ವಿತೀಯ ಭಾಷೆಯಾಗಿ ಕಲಿಸುವಯಾವ ಅವಶ್ಯಕತೆ ಇಲ್ಲ  ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆ ಸಾಕು ಹಾಗೆ ಕಲಿಸಬೇಕಿದ್ದರೆ ಬಂದರೆ ನಮ್ಮ ನೆಲದ ಭಾಷೆ ತುಳು,ಕೊಡವ ಇದೆ.. ನಿಮಗೆ ತೆಲುಗು ಕಲಿಯಬೇಕಿದ್ದರೆ ನಿಮ್ಮ ಆಂಧ್ರಕ್ಕೆ ಹೋಗಿ ಕಲಿಯಿರಿ..
account_circle
nanjraj(@nanjarajbr78) 's Twitter Profile Photo

ದೂರದ ಜರ್ಮನಿಯಿಂದ ಬಂದು ಈ ನೆಲದ ಭಾಷೆಯ ಮೇಲಿನ ಪ್ರೀತಿಯಿಂದ ಸುಮಾರು 70000 ಕ್ಕೂ ಸಾವಿರಕ್ಕೂ ಹೆಚ್ಚು ಪದಗಳನ್ನು ಒಳಗೊಂಡ 1752 ಪುಟಗಳ ಮೊದಲ ಕನ್ನಡ-ಇಂಗ್ಲಿಷ್ ಪದಕೋಶ ರಚಿಸಿ ಕೊಡುಗೆ ನೀಡಿದ (ಕಿಟ್ಟೆಲ್ ಡಿಕ್ಷನರಿ) ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಅವರ 192 ಜನುಮ ದಿನದ ಶುಭಾಶಯಗಳು..💐💐💛❤️

ದೂರದ ಜರ್ಮನಿಯಿಂದ ಬಂದು ಈ ನೆಲದ ಭಾಷೆಯ ಮೇಲಿನ ಪ್ರೀತಿಯಿಂದ ಸುಮಾರು 70000 ಕ್ಕೂ ಸಾವಿರಕ್ಕೂ ಹೆಚ್ಚು ಪದಗಳನ್ನು ಒಳಗೊಂಡ 1752 ಪುಟಗಳ ಮೊದಲ ಕನ್ನಡ-ಇಂಗ್ಲಿಷ್ ಪದಕೋಶ ರಚಿಸಿ ಕೊಡುಗೆ ನೀಡಿದ (ಕಿಟ್ಟೆಲ್ ಡಿಕ್ಷನರಿ)  ರೆವರೆಂಡ್  ಫರ್ಡಿನಾಂಡ್ ಕಿಟ್ಟೆಲ್ ಅವರ  192 ಜನುಮ ದಿನದ ಶುಭಾಶಯಗಳು..💐💐💛❤️
account_circle
nanjraj(@nanjarajbr78) 's Twitter Profile Photo

ಬೇರೆ ರಾಜ್ಯದ busಗಳು ಯಾವ ರೀತಿ ಇರತ್ತೆ ಅಂತ ಕಂಡಿದ್ದೇವೇ KSRTC ಕರ್ನಾಟಕ ರಾಜ್ಯದ, ಕನ್ನಡಿಗರ ಆಸ್ತಿ.ಕಣ್ಣುಹಾಕಬೇಡಿ
ಖಾಸಗೀಕರಣ ಮಾಡಿ ಅಲ್ಲಿಯೂ ಕೂಡಾ ಉತ್ತರದವರನ್ನು ತುಂಬುವ ಸಂಚು....ಕನ್ನಡಿಗರ ಕೈಗೆ ಚೆಂಬು

ಬೇರೆ ರಾಜ್ಯದ busಗಳು ಯಾವ ರೀತಿ ಇರತ್ತೆ ಅಂತ ಕಂಡಿದ್ದೇವೇ @KSRTC_Journeys ಕರ್ನಾಟಕ ರಾಜ್ಯದ, ಕನ್ನಡಿಗರ ಆಸ್ತಿ.ಕಣ್ಣುಹಾಕಬೇಡಿ 
ಖಾಸಗೀಕರಣ ಮಾಡಿ ಅಲ್ಲಿಯೂ ಕೂಡಾ ಉತ್ತರದವರನ್ನು ತುಂಬುವ ಸಂಚು....ಕನ್ನಡಿಗರ ಕೈಗೆ ಚೆಂಬು 

#SaveKSRTC
account_circle
nanjraj(@nanjarajbr78) 's Twitter Profile Photo

ಯಾಕೆ ಇವರ ಮಕ್ಕಳು ಮಾತ್ರ ಸಮಾಜ ಸೇವೆ ಮಾಡಬೇಕ ಮಿಕ್ಕವರು ಇವರ ಸೇವೆ ಮಾಡಬೇಕು

account_circle
nanjraj(@nanjarajbr78) 's Twitter Profile Photo

ತೊಲಗಲಿ ದುಃಖ, ತೊಲಗಲಿ ಮತ್ಸರ, ಪ್ರೇಮಕೆ ಮೀಸಲು ನವ ಸಂವತ್ಸರ
ಕುವೆಂಪು
ಎಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು.... ಎಲ್ಲರಿಗೂ ಒಳಿತಾಗಲಿ 💐💐

account_circle
nanjraj(@nanjarajbr78) 's Twitter Profile Photo

“ಈ ಶತಮಾನ ನಾಗರಿಕತೆಯ ಹೆಸರಿನಲ್ಲಿ,ನ್ಯಾಯದ ಹೆಸರಿನಲ್ಲಿ, ಸಮಾನತೆಯ ಹೆಸರಿನಲ್ಲಿ, ಸಿದ್ಧಾಂತಗಳ ಹೆಸರಿನಲ್ಲಿ ಯಾವ ಶಿಲಾಯುಗ ಮನುಷ್ಯನೂ ಮಾಡಿಲ್ಲದ ಹೇಯ ಕೃತ್ಯಗಳನ್ನು ಎಸಗಿರುವುದು ಈ ಶತಮಾನಕ್ಕೆ ವಿಷಾದದಿಂದ ವಿದಾಯ ಹೇಳುವಂತೆ ಪ್ರೇರಿಸುತ್ತದೆ.”
ಕೆ.ಪಿ.ಪೂರ್ಣಚಂದ್ರ ತೇಜಸ್ವಿ,
ಮಹಾ ಪಲಾಯನ ಮುನ್ನುಡಿ

account_circle
nanjraj(@nanjarajbr78) 's Twitter Profile Photo

ವಿಚಾರ‚ಸ್ಪಷ್ಟತೆ ಇಲ್ಲದಿದ್ರು ಏನು ತಿಳಿಯದಿದ್ರೂ ಪರವಾಗಿಲ್ಲ ಅಪ್ಪ ರಾಜಕಾರಣಿ ಮಗನೂ ರಾಜಕಾರಣಿ ಆಗಬೇಕು ಅಷ್ಟೇ..
ಕೊನೆವರೆಗೂ ಸಾಮಾನ್ಯ ಕಾರ್ಯಕರ್ತರು ಅಪ್ಪಂಗೆ ಜೈ ಮಗನಿಗೂ
ಜೈ ಅನ್ಕೊಂಡು ಇರಬೇಕು ಅಲ್ಲವೇ.?
ಆಧಿಕಾರ ಮಾತ್ರ ಅದೇ ಕುಟುಂಬಗಳಲ್ಲಿ ಇರಬೇಕು...ಎಲ್ಲಾ ಪಕ್ಷಗಳ ಹಣೆಬರಹವೇ ಇಷ್ಟು ಬದಲಾವಣೆ ಯಾವಾಗ...??

account_circle
Naveen Navi(@IamNavinaveen) 's Twitter Profile Photo

nanjraj ಅಣ್ಣನ ಪ್ರಕಾರ ಹಿಂದೂ ಪರ ಹೋರಾಟಗಾರರು ಎಲ್ಲಾ ಗ್ರಂಥಗಳನ್ನು ಓದ್ಕೊಂಡಿರ್‍ಬೇಕು

account_circle
Basavaraju B ಗೌಡ(@Basavar65211515) 's Twitter Profile Photo

nanjraj ಅವರು ಕೊಡೋದೆ ಬೇಡ ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸಾಕು ದರಿದ್ರ ಹಿಂದಿ

account_circle