ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile
ಎಂ ಆರ್ ಲೋಕೇಶ್ ಕರವೇ

@mrkarave

ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರು

ID: 1214086214757703681

calendar_today06-01-2020 07:28:15

5,5K Tweet

683 Followers

36 Following

ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಕನ್ನಡದ ಹೆಮ್ಮೆಯ ದೊರೆ, ನೌಕಾ ಪಡೆಯ ಪಿತಮಹ, ಚಾಲುಕ್ಯ ಪರಮೇಶ್ವರ, ದಕ್ಷಿಣಾಪಥೇಶ್ವರ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು. #ಕರವೇಸಾಮಾಜಿಕಜಾಲತಾಣ #ಕರವೇ #krv #karave #ಇಮ್ಮಡಿಪುಲಿಕೇಶಿ #ImmadiPulikeshi

ಕನ್ನಡದ ಹೆಮ್ಮೆಯ ದೊರೆ, ನೌಕಾ ಪಡೆಯ ಪಿತಮಹ, ಚಾಲುಕ್ಯ ಪರಮೇಶ್ವರ,
ದಕ್ಷಿಣಾಪಥೇಶ್ವರ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು.

#ಕರವೇಸಾಮಾಜಿಕಜಾಲತಾಣ 
#ಕರವೇ #krv #karave
#ಇಮ್ಮಡಿಪುಲಿಕೇಶಿ 
#ImmadiPulikeshi
ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಚಾಲುಕ್ಯ ಸಾಮ್ರಾಟ ಚಕ್ರವರ್ತಿ ಇಮ್ಮಡಿ ಪುಲಿಕೇಶಿರವರ ಜಯಂತಿಯ ಈ ಶುಭಸಂದರ್ಭದಲ್ಲಿ ಮಂಗೋಲರು ತಮ್ಮ ದೇಶದ ಚೆಂಗೇಸ್ ಖಾನನ ಬೃಹತ್ ಪ್ರತಿಮೆ ಸ್ಥಾಪಿಸಿದಂತೆ, ಸರ್ದಾರ್ ಪಟೇಲರ ಏಕತಾ ಪ್ರತಿಮೆಯಂತೆ 'ದಕ್ಷಿಣಾಪಥೇಶ್ವರ' ಇಮ್ಮಡಿ ಪುಲಿಕೇಶಿ ಮಹಾರಾಜರ ಬೃಹತ್ ಭವ್ಯ ಪ್ರತಿಮೆಯೊಂದು ಕರ್ನಾಟಕದಲ್ಲೂ ಸ್ಥಾಪನೆಯಾಗಲಿ.

ಚಾಲುಕ್ಯ  ಸಾಮ್ರಾಟ ಚಕ್ರವರ್ತಿ ಇಮ್ಮಡಿ ಪುಲಿಕೇಶಿರವರ ಜಯಂತಿಯ ಈ ಶುಭಸಂದರ್ಭದಲ್ಲಿ ಮಂಗೋಲರು ತಮ್ಮ ದೇಶದ ಚೆಂಗೇಸ್ ಖಾನನ ಬೃಹತ್ ಪ್ರತಿಮೆ ಸ್ಥಾಪಿಸಿದಂತೆ, ಸರ್ದಾರ್ ಪಟೇಲರ ಏಕತಾ ಪ್ರತಿಮೆಯಂತೆ  'ದಕ್ಷಿಣಾಪಥೇಶ್ವರ' ಇಮ್ಮಡಿ ಪುಲಿಕೇಶಿ ಮಹಾರಾಜರ ಬೃಹತ್ ಭವ್ಯ ಪ್ರತಿಮೆಯೊಂದು ಕರ್ನಾಟಕದಲ್ಲೂ ಸ್ಥಾಪನೆಯಾಗಲಿ.
ಕರವೇ (KRV) (@karave_krv) 's Twitter Profile Photo

ಕರವೇ ಶಕ್ತಿಯನ್ನ ಮತ್ತೊಮ್ಮೆ ತೋರಿಸಬೇಕಾಗುತ್ತೆ ಹುಷಾರ್! #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕನ್ನಡ #ಕರವೇ #KRV #karave #karavenarayanagowda #assemblywintersession #cmsiddaramaiah #congressgovernment #narayanagowda #narayanagowdaspeech #karnatakarakshanavedike #narayanagowda

ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಸರಕಾರ ಮಾಡಿದ ಒಂದು ಕಾಯ್ದೆಯನ್ನು ಜಾರಿಗೊಳಿಸಲು ಎರಡು ವರ್ಷ ಕಳೆದರೂ ಸಾಧ್ಯವಾಗಿಲ್ಲ ಇದು ವಿಪರ್ಯಾಸ.

ಸರಕಾರ ಮಾಡಿದ ಒಂದು ಕಾಯ್ದೆಯನ್ನು ಜಾರಿಗೊಳಿಸಲು ಎರಡು ವರ್ಷ ಕಳೆದರೂ ಸಾಧ್ಯವಾಗಿಲ್ಲ ಇದು ವಿಪರ್ಯಾಸ.
Ganesh Chetan (@ganeshchetan) 's Twitter Profile Photo

ನಾಳೆ ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಆಗ್ರಹಿಸಿ X (ಟ್ವಿಟ್ಟರ್) ಅಭಿಯಾನ. ಮಧ್ಯಾಹ್ನ ೧೨೩೦ರಿಂದ ೬೩೦ವರೆಗೆ. ಎಲ್ಲರೂ ಭಾಗವಹಿಸಿ. ಕನ್ನಡ ಗ್ರಾಹಕರ ಕೂಟ KGK #ServeInMyLanguage #NationalConsumerRightsDay

ನಾಳೆ ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಆಗ್ರಹಿಸಿ X (ಟ್ವಿಟ್ಟರ್) ಅಭಿಯಾನ. ಮಧ್ಯಾಹ್ನ ೧೨೩೦ರಿಂದ ೬೩೦ವರೆಗೆ. ಎಲ್ಲರೂ ಭಾಗವಹಿಸಿ. 
<a href="/KannadaGrahaka/">ಕನ್ನಡ ಗ್ರಾಹಕರ ಕೂಟ KGK</a> 

#ServeInMyLanguage 
#NationalConsumerRightsDay
ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

“ಓ ನನ್ನ ಚೇತನ, ಆಗು ನೀ ಅನಿಕೇತನ” ಎಂದು ವಿಶ್ವಮಾನವ ಸಂದೇಶ ಸಾರಿದ ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು. ಕನ್ನಡದ ಕಂಪನ್ನು ಜಗತ್ತಿಗೆ ಪಸರಿಸಿದ ರಸಋಷಿ, ಕುಪ್ಪಳಿಯ ಪುಟ್ಟಪ್ಪನವರ ಸಾಹಿತ್ಯ ನಮಗೆ ಸದಾ ದಾರಿದೀಪ.

“ಓ ನನ್ನ ಚೇತನ, ಆಗು ನೀ ಅನಿಕೇತನ” ಎಂದು ವಿಶ್ವಮಾನವ ಸಂದೇಶ ಸಾರಿದ ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು. ಕನ್ನಡದ ಕಂಪನ್ನು ಜಗತ್ತಿಗೆ ಪಸರಿಸಿದ ರಸಋಷಿ, ಕುಪ್ಪಳಿಯ ಪುಟ್ಟಪ್ಪನವರ ಸಾಹಿತ್ಯ ನಮಗೆ ಸದಾ ದಾರಿದೀಪ.
ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕನ್ನಡ ಚಳವಳಿಗಾರರ ಸಮಿತಿ ಆಯೋಜಿಸಿದ್ದ ಜನರಾಜ್ಯೋತ್ಸವ–2025ರ ಭವ್ಯ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು ವಹಿಸಿದ್ದರು. ಈ ಐತಿಹಾಸಿಕ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕನ್ನಡ ಚಳವಳಿಗಾರರ ಸಮಿತಿ ಆಯೋಜಿಸಿದ್ದ ಜನರಾಜ್ಯೋತ್ಸವ–2025ರ ಭವ್ಯ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು ವಹಿಸಿದ್ದರು.
ಈ ಐತಿಹಾಸಿಕ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲೆ ಭಾಗ್ಯನಗರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಸಂಘಟನೆ ಬಗ್ಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ರವರು ಭಾಗವಹಿಸಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲೆ ಭಾಗ್ಯನಗರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಸಂಘಟನೆ ಬಗ್ಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ರವರು ಭಾಗವಹಿಸಿದ್ದರು.
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದೊಡ್ಡ ಮಟ್ಟದ ಹೋರಾಟಗಳನ್ನು ನಡೆಸಿತ್ತು. ಅದರ ಫಲವಾಗಿ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಮತ್ತೆ ಮತ್ತೆ ಕನ್ನಡವನ್ನು ಪರೀಕ್ಷೆಗಳಿಂದ ಕೈಬಿಡುವ ಪ್ರಯತ್ನಗಳನ್ನು ಕರವೇ

ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದೊಡ್ಡ ಮಟ್ಟದ ಹೋರಾಟಗಳನ್ನು ನಡೆಸಿತ್ತು. ಅದರ ಫಲವಾಗಿ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಮತ್ತೆ ಮತ್ತೆ ಕನ್ನಡವನ್ನು ಪರೀಕ್ಷೆಗಳಿಂದ ಕೈಬಿಡುವ ಪ್ರಯತ್ನಗಳನ್ನು ಕರವೇ
ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಒಕ್ಕೂಟ ಭಾರತದಲ್ಲಿ ಅತಿ ಹೆಚ್ಚು ಅನ್ಯಾಯವಾಗುತ್ತಿರುವುದು ಕನ್ನಡಿಗರಿಗೆ

ಒಕ್ಕೂಟ ಭಾರತದಲ್ಲಿ ಅತಿ ಹೆಚ್ಚು ಅನ್ಯಾಯವಾಗುತ್ತಿರುವುದು ಕನ್ನಡಿಗರಿಗೆ
ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಟಿಎ ನಾರಾಯಣಗೌಡರು ಅಧ್ಯಕ್ಷತೆಯಲ್ಲಿ ರಾಜ್ಯ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರುಗಳು ಮತ್ತು ತಾಲೂಕು ಅಧ್ಯಕ್ಷರುಗಳ ಸಭೆ ಬೆಂಗಳೂರು ಗಾಂಧಿನಗರದ ಜಿಯಾನ ಹೋಟೆಲ್ ನಲ್ಲಿ ನಡೆಯಿತು

ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಕನ್ನಡಿಗರಿಗೆ ಮಾಡುತ್ತಿರುವಷ್ಟು ಅನ್ಯಾಯ ಬೇರೆ ಯಾವ ರಾಜ್ಯದ ಜನರಿಗೂ ಆಗುತ್ತಿಲ್ಲ.

ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಕನ್ನಡ - ಕನ್ನಡಿಗ - ಕರ್ನಾಟಕ ಎಂದರೆ ಒಕ್ಕೂಟ ಸರಕಾರಕ್ಕೆ ನಿರ್ಲಕ್ಷ್ಯ

ಕನ್ನಡ - ಕನ್ನಡಿಗ - ಕರ್ನಾಟಕ ಎಂದರೆ ಒಕ್ಕೂಟ ಸರಕಾರಕ್ಕೆ ನಿರ್ಲಕ್ಷ್ಯ
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ದಿ ಯೋಜನೆಯಲ್ಲಿ 10,194 ಕೋಟಿಗೆ ಲೆಕ್ಕವಿಲ್ಲ‌‌ ಅನ್ನೊ ವರದಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ‌. ನರೇಂದ್ರ ಮೋದಿಯವರು ತಾವೂ ತಿನ್ನೊಲ್ಲಾ ತಿನ್ನೋರಿಗೂ ಬಿಡೊಲ್ಲಾ ಅಂತ ಹೇಳಿದ್ರು. ಈ ದುಡ್ಡಿನ ಲೆಕ್ಕವೇಕೆ ಸಿಗುತ್ತಿಲ್ಲಾ ಪ್ರೆಂಡ್ಸ್ ತಿಂದವರು ಯಾರು? ಈ ದುಡ್ಡಿನ ಲೆಕ್ಕ ಸಿಗುವ ವರೆಗೆ ಮೋದಿಯವರು

ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ದಿ ಯೋಜನೆಯಲ್ಲಿ 10,194 ಕೋಟಿಗೆ ಲೆಕ್ಕವಿಲ್ಲ‌‌ ಅನ್ನೊ ವರದಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ‌. 

ನರೇಂದ್ರ ಮೋದಿಯವರು ತಾವೂ ತಿನ್ನೊಲ್ಲಾ ತಿನ್ನೋರಿಗೂ ಬಿಡೊಲ್ಲಾ ಅಂತ ಹೇಳಿದ್ರು. ಈ ದುಡ್ಡಿನ ಲೆಕ್ಕವೇಕೆ ಸಿಗುತ್ತಿಲ್ಲಾ ಪ್ರೆಂಡ್ಸ್ ತಿಂದವರು ಯಾರು? 

ಈ ದುಡ್ಡಿನ ಲೆಕ್ಕ ಸಿಗುವ ವರೆಗೆ ಮೋದಿಯವರು
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಅಮೇರಿಕ ಒಕ್ಕೂಟದ ಕೃಷಿ ಉತ್ಪನ್ನಕ್ಕೆ ಸುಂಕ ಕಡಿತಮಾಡಿದರೆ ನಮ್ಮ ರಾಜ್ಯದ ರೈತರ ಮೇಲೆ ಹೇಗೆ ಪರಿಣಾಮ ಬೀರಲಿದೆ? ಸುಂಕ ಕಡಿತದ ನಿರ್ಧಾರದಲ್ಲಿ ರಾಜ್ಯಗಳ ಒಪ್ಪಿಗೆಯೂ ಇರಬೇಕು ಎನ್ನುವಂತೆ ಸಂವಿಧಾನದಲ್ಲಿ ತಿದ್ದುಪಡಿ ಅಗತ್ಯವಿದೆ. ಇಂಡಿಯಾ ಒಕ್ಕೂಟ ಸರಕಾರ ತನಗೆ ಬೇಕಾದಂತೆ ನಿರ್ಧಾರ ಮಾಡುವುದು ರಾಜ್ಯಗಳಿಗೆ ಒಳಿತಲ್ಲಾ‌‌. Prajavani

ಅಮೇರಿಕ ಒಕ್ಕೂಟದ ಕೃಷಿ ಉತ್ಪನ್ನಕ್ಕೆ ಸುಂಕ ಕಡಿತಮಾಡಿದರೆ ನಮ್ಮ ರಾಜ್ಯದ ರೈತರ ಮೇಲೆ ಹೇಗೆ ಪರಿಣಾಮ ಬೀರಲಿದೆ?

ಸುಂಕ ಕಡಿತದ ನಿರ್ಧಾರದಲ್ಲಿ ರಾಜ್ಯಗಳ ಒಪ್ಪಿಗೆಯೂ ಇರಬೇಕು ಎನ್ನುವಂತೆ ಸಂವಿಧಾನದಲ್ಲಿ ತಿದ್ದುಪಡಿ ಅಗತ್ಯವಿದೆ. ಇಂಡಿಯಾ ಒಕ್ಕೂಟ ಸರಕಾರ ತನಗೆ ಬೇಕಾದಂತೆ ನಿರ್ಧಾರ ಮಾಡುವುದು ರಾಜ್ಯಗಳಿಗೆ ಒಳಿತಲ್ಲಾ‌‌.

<a href="/prajavani/">Prajavani</a>
ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಇದು ನಿಜವಾದ ಸಂಗತಿ ಸತ್ಯ ಆಧಾರಿತ ಸಿನಿಮಾ ನಮ್ಮ ರಾಷ್ಟ್ರದಲ್ಲಿ ಸ್ವಾತಂತ್ರ್ಯ ನಂತರ ಬಂದ ಎಲ್ಲಾ ಸರ್ಕಾರಗಳು ಹಿಂದಿ ಏರಿಕೆ ಮಾಡುತ್ತಿದ್ದಾರೆ. ಪರೀಕ್ಷೆಗಳಲ್ಲಿ ಹಿಂದಿ ಪತ್ರಿಕೆಯನ್ನು ತೆಗೆದುಕೊಂಡು ಬರೆದರೆ ಉತ್ತೀರ್ಣರಾಗಿ ಕೆಲಸ ಸಿಗುತ್ತಿದೆ ಮಾತೃ ಭಾಷೆ ಮತ್ತು ಇಂಗ್ಲಿಷ್ ಪತ್ರಿಕೆಗಳು ಫೇಲ್ ಮಾಡುತ್ತಿದ್ದಾರೆ ಇದು ನಿಜವಾದ ಸಂಗತಿ .

ಎಂ ಆರ್ ಲೋಕೇಶ್ ಕರವೇ (@mrkarave) 's Twitter Profile Photo

ಬೆಂಗಳೂರು ನಮ್ಮಿಂದನೇ ಉದ್ದಾರ ಆಗಿದ್ದು ಎಂದು ಹೇಳುವ ಎಲ್ಲಾ ಉತ್ತರದ ಹಿಂದಿವಾಲಗಳಿಗೆ ಅವರದ್ದೇ ಭಾಷೆಯಲ್ಲಿ ತಿಳಿಸಿದ್ದಾರೆ ಬೆಂಗಳೂರು ಯಾರಿಂದ ಉದ್ದಾರ ಆಯ್ತು ಅಂತ . ಬೆಂಗಳೂರು ಕನ್ನಡಿಗರ ಸ್ವತ್ತು