Vijay Singh (@mlcvijaysingh) 's Twitter Profile
Vijay Singh

@mlcvijaysingh

INC Candidate #Basavakalyan assembly 2023 ,Ex #MLC #Bidar| Convenor #Karnataka- Rajiv Gandhi Panchayat Raj Sanghatan #RGPRS & #AICC member.RTs not endorsement.

ID: 4763436662

calendar_today15-01-2016 15:11:47

5,5K Tweet

16,16K Followers

726 Following

Vijay Singh (@mlcvijaysingh) 's Twitter Profile Photo

ಇಂದು ನನ್ನ ನಿವಾಸದಲ್ಲಿ ಕುಟುಂಬ ಸದಸ್ಯರ ಜೋತೆ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ನಾಡಿನ ಹಾಗೂ ನನ್ನ ಮತ ಕ್ಷೇತ್ರ #ಬಸವಕಲ್ಯಾಣ ಜನರ ಒಳತಿಗಾಗಿ ಪ್ರಾರ್ಥನೆ ಸಲ್ಲಿಸಿ ಎಲ್ಲರ ಮನೆ ಮನದಲ್ಲಿ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ಪ್ರಪ್ತಿಯಾಗಲಿ ಯಂದು ಪೂಜೆ ಸಲ್ಲಿಸಿದೆ.ಈ ವೇಳೆ ಕುಟುಂಬದ ಸದಸ್ಯರು, ಸಹೋದರರು ಶಾಸಕರು

ಇಂದು ನನ್ನ ನಿವಾಸದಲ್ಲಿ ಕುಟುಂಬ ಸದಸ್ಯರ ಜೋತೆ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ನಾಡಿನ ಹಾಗೂ ನನ್ನ ಮತ ಕ್ಷೇತ್ರ #ಬಸವಕಲ್ಯಾಣ ಜನರ ಒಳತಿಗಾಗಿ ಪ್ರಾರ್ಥನೆ ಸಲ್ಲಿಸಿ ಎಲ್ಲರ ಮನೆ ಮನದಲ್ಲಿ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ಪ್ರಪ್ತಿಯಾಗಲಿ ಯಂದು ಪೂಜೆ ಸಲ್ಲಿಸಿದೆ.ಈ ವೇಳೆ ಕುಟುಂಬದ ಸದಸ್ಯರು, ಸಹೋದರರು ಶಾಸಕರು
Vijay Singh (@mlcvijaysingh) 's Twitter Profile Photo

ಅಗ್ರಮಾನ್ಯ ಕವಿಗಳು, ಚಿಂತಕರು, ನೋಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ, ಗುರುದೇವ ಶ್ರೀ ರವೀಂದ್ರನಾಥ್ ಟ್ಯಾಗೋರ್ ಅವರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು.ಅವರ ಪ್ರೇರಣಾದಾಯಕ ಚಿಂತನೆಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಅವಿಸ್ಮರಣೀಯ. #RabindranathTagore

ಅಗ್ರಮಾನ್ಯ ಕವಿಗಳು, ಚಿಂತಕರು, ನೋಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ, ಗುರುದೇವ ಶ್ರೀ ರವೀಂದ್ರನಾಥ್ ಟ್ಯಾಗೋರ್ ಅವರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು.ಅವರ ಪ್ರೇರಣಾದಾಯಕ ಚಿಂತನೆಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಅವಿಸ್ಮರಣೀಯ.

#RabindranathTagore
Vijay Singh (@mlcvijaysingh) 's Twitter Profile Photo

ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ "ಬೃಹತ್ ಪ್ರತಿಭಟನೆ" ದಿನಾಂಕ:-08/08/2025 ರಂದು ಸ್ಥಳ:- ಫ್ರೀಡಂ ಪಾರ್ಕ್ ಬೆಂಗಳೂರು ಸಮಯ: ಬೆಳಿಗ್ಗೆ 10.30 ಗಂಟೆಗೆ. #Congress

ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ 

"ಬೃಹತ್ ಪ್ರತಿಭಟನೆ"

ದಿನಾಂಕ:-08/08/2025 ರಂದು 

ಸ್ಥಳ:- ಫ್ರೀಡಂ ಪಾರ್ಕ್ ಬೆಂಗಳೂರು 

ಸಮಯ: ಬೆಳಿಗ್ಗೆ 10.30 ಗಂಟೆಗೆ.

#Congress
Vijay Singh (@mlcvijaysingh) 's Twitter Profile Photo

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ವರಮಹಾಲಕ್ಷ್ಮಿ ಸರ್ವರಿಗೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಆಯುರಾರೋಗ್ಯ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ. #VaraMahalakshmi

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ತಾಯಿ ವರಮಹಾಲಕ್ಷ್ಮಿ ಸರ್ವರಿಗೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಆಯುರಾರೋಗ್ಯ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ.

#VaraMahalakshmi
Vijay Singh (@mlcvijaysingh) 's Twitter Profile Photo

ಕ್ವಿಟ್ ಇಂಡಿಯ ಚಳುವಳಿ ದಿನ.. ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಎಂಬ ಚಳುವಳಿ ಮೂಲಕ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನು ನಾವೆಲ್ಲರೂ ಸ್ಮರಿಸೋಣ. #QuitIndiaMovementDay #JaiHind 🇮🇳

ಕ್ವಿಟ್ ಇಂಡಿಯ ಚಳುವಳಿ ದಿನ..

ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಎಂಬ ಚಳುವಳಿ ಮೂಲಕ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನು ನಾವೆಲ್ಲರೂ ಸ್ಮರಿಸೋಣ.
#QuitIndiaMovementDay #JaiHind 🇮🇳
Vijay Singh (@mlcvijaysingh) 's Twitter Profile Photo

ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಗಳು, ನಾಡಿನ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ನೀಡಿದ ಧೀಮಂತ ಚೇತನ, ಕರ್ನಾಟಕ ರತ್ನ ಶ್ರೀ ಎಸ್.ನಿಜಲಿಂಗಪ್ಪ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #SNijalingappa

ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಗಳು, ನಾಡಿನ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ನೀಡಿದ ಧೀಮಂತ ಚೇತನ, ಕರ್ನಾಟಕ ರತ್ನ ಶ್ರೀ ಎಸ್.ನಿಜಲಿಂಗಪ್ಪ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

#SNijalingappa
Vijay Singh (@mlcvijaysingh) 's Twitter Profile Photo

ಹಿರಿಯರು ಮಾರ್ಗದರ್ಶಕರು ಹಾಗೂ ಸಣ್ಣ ನೀರಾವರಿ ಸಚಿವರು ಮಾನ್ಯ ಶ್ರೀ N.S Boseraju ರವರನ್ನ ಹಾಗೂ ಸಂಸದರು ಮಾನ್ಯ ಶ್ರೀ G Kumar Naik ರವರನ್ನ ಭೇಟಿ ಮಾಡಿ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು. #congress

ಹಿರಿಯರು ಮಾರ್ಗದರ್ಶಕರು ಹಾಗೂ ಸಣ್ಣ ನೀರಾವರಿ ಸಚಿವರು ಮಾನ್ಯ ಶ್ರೀ <a href="/NsBoseraju/">N.S Boseraju</a> ರವರನ್ನ ಹಾಗೂ ಸಂಸದರು ಮಾನ್ಯ ಶ್ರೀ <a href="/IamGKumarNaik/">G Kumar Naik</a> ರವರನ್ನ ಭೇಟಿ ಮಾಡಿ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು.

#congress
Vijay Singh (@mlcvijaysingh) 's Twitter Profile Photo

ಸಾಮರಸ್ಯ, ಸಹೋದರತ್ವದ ಪ್ರತೀಕ ರಕ್ಷಾ ಬಂಧನ, ಇದು ಸಹೋದರ-ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ.ಈ ದಿನ ಎಲ್ಲ ಭೇದ-ಭಾವಗಳನ್ನು ಮರೆತು ಸೋದರತೆಯಿಂದ ಬಾಳೋಣ. ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. #ರಕ್ಷಾಬಂಧನ #RakshaBandhan2025 #Basavakalyan

ಸಾಮರಸ್ಯ, ಸಹೋದರತ್ವದ ಪ್ರತೀಕ ರಕ್ಷಾ ಬಂಧನ, ಇದು ಸಹೋದರ-ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ.ಈ ದಿನ ಎಲ್ಲ ಭೇದ-ಭಾವಗಳನ್ನು ಮರೆತು ಸೋದರತೆಯಿಂದ ಬಾಳೋಣ. ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. 
#ರಕ್ಷಾಬಂಧನ #RakshaBandhan2025
#Basavakalyan
Vijay Singh (@mlcvijaysingh) 's Twitter Profile Photo

ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನದ ಶುಭಾಶಯಗಳು. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಘಟನೆ ಇನ್ನಷ್ಟು ಬಲಿಷ್ಠವಾಗಲಿ. #youthcongressfoundationday #youthcongressday

ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನದ ಶುಭಾಶಯಗಳು.

ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಘಟನೆ ಇನ್ನಷ್ಟು ಬಲಿಷ್ಠವಾಗಲಿ.

#youthcongressfoundationday #youthcongressday
Vijay Singh (@mlcvijaysingh) 's Twitter Profile Photo

ಇಂದು ಹಿರಿಯರು, ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು,ನಮ್ಮೆಲ್ಲರ ಮಾರ್ಗದರ್ಶಕರು ಸನ್ಮಾನ್ಯ ಶ್ರೀ Mallikarjun Kharge ರವರನ್ನ ನನ್ನ ಭಾವ ಶ್ರೀ ರಾಜವರ್ಧನ್ ಸಿಂಗ್ ರವರ ಜೊತೆ ಸೌಹಾರ್ದಯುತ ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ಅನೇಕ ವಿಷಯಗಳು ಸೇರಿದಂತೆ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು.

ಇಂದು ಹಿರಿಯರು, ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು,ನಮ್ಮೆಲ್ಲರ ಮಾರ್ಗದರ್ಶಕರು ಸನ್ಮಾನ್ಯ ಶ್ರೀ <a href="/kharge/">Mallikarjun Kharge</a> ರವರನ್ನ ನನ್ನ ಭಾವ ಶ್ರೀ ರಾಜವರ್ಧನ್ ಸಿಂಗ್ ರವರ ಜೊತೆ ಸೌಹಾರ್ದಯುತ ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ಅನೇಕ ವಿಷಯಗಳು ಸೇರಿದಂತೆ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು.
Vijay Singh (@mlcvijaysingh) 's Twitter Profile Photo

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನನ್ನ ಧರ್ಮ ಪತ್ನಿ ಶ್ರೀಮತಿ ಸೋನಾಲ್ ಸಿಂಗ್ ರವರ ಜೊತೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಹಾಗೂ ನನ್ನ ಬಸವಕಲ್ಯಾಣ ಮತ ಕ್ಷೇತ್ರದ ಸಮಸ್ತ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದೆ. #varamahalakshmi #Basavakalyan

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನನ್ನ ಧರ್ಮ ಪತ್ನಿ ಶ್ರೀಮತಿ ಸೋನಾಲ್ ಸಿಂಗ್ ರವರ ಜೊತೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಹಾಗೂ ನನ್ನ ಬಸವಕಲ್ಯಾಣ ಮತ ಕ್ಷೇತ್ರದ ಸಮಸ್ತ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದೆ.
#varamahalakshmi
#Basavakalyan
Vijay Singh (@mlcvijaysingh) 's Twitter Profile Photo

ಬೀದರ ಜಿಲ್ಲೆಯ ಹಿರಿಯ ರಾಜಕಾರಣಿಗಳು, ಮಾಜಿ ಸಚಿವರು ದಿವಂಗತ ಪೂಜ್ಯ ಶ್ರೀ ಬಸವರಾಜ ಪಾಟೀಲ ರವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #BasavarajPatil #Humnabad

ಬೀದರ ಜಿಲ್ಲೆಯ ಹಿರಿಯ ರಾಜಕಾರಣಿಗಳು,
ಮಾಜಿ ಸಚಿವರು ದಿವಂಗತ ಪೂಜ್ಯ ಶ್ರೀ ಬಸವರಾಜ ಪಾಟೀಲ ರವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

#BasavarajPatil #Humnabad
Vijay Singh (@mlcvijaysingh) 's Twitter Profile Photo

ಇಂದು #ಬಸವಕಲ್ಯಾಣ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮರಾಠಾ ನೌಕರರ ಸಂಘವತಿಯಿಂದ ಆಯೋಜಿಸಿರುವ sslc/puc ಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿದೆ. #Basavakalyan #Bidar

ಇಂದು #ಬಸವಕಲ್ಯಾಣ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮರಾಠಾ ನೌಕರರ ಸಂಘವತಿಯಿಂದ ಆಯೋಜಿಸಿರುವ sslc/puc ಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿದೆ.

#Basavakalyan #Bidar
Vijay Singh (@mlcvijaysingh) 's Twitter Profile Photo

ಬೀದರ ಜಿಲ್ಲೆಯ ಹಿರಿಯ ರಾಜಕಾರಣಿಗಳು, ಮಾಜಿ ಸಚಿವರು ದಿವಂಗತ ಪೂಜ್ಯ ಶ್ರೀ ಬಸವರಾಜ ಪಾಟೀಲ ರವರ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ನಮನಗಳು ಸಲ್ಲಿಸಿದೆ.ಈ ವೇಳೆ ಮಾಜಿ ಸಚಿವರು ಸನ್ಮಾನ್ಯ ಶ್ರೀ Rajashekhar B Patil ರವರು ಹಾಗೂ ವಿಧಾನ ಪರಿಷತ್ ಸದಸ್ಯರು ಶ್ರೀ ಚಂದ್ರಶೇಖರ್ ಪಾಟೀಲ್ ರವರು,ಶ್ರೀ ಭೀಮರಾವ್ ಪಾಟೀಲ್ ರವರು, ಶ್ರೀ ವೀರಣ್ಣ

ಬೀದರ ಜಿಲ್ಲೆಯ ಹಿರಿಯ ರಾಜಕಾರಣಿಗಳು,
ಮಾಜಿ ಸಚಿವರು ದಿವಂಗತ ಪೂಜ್ಯ ಶ್ರೀ ಬಸವರಾಜ ಪಾಟೀಲ ರವರ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ನಮನಗಳು ಸಲ್ಲಿಸಿದೆ.ಈ ವೇಳೆ ಮಾಜಿ ಸಚಿವರು ಸನ್ಮಾನ್ಯ ಶ್ರೀ <a href="/mlarbpatil/">Rajashekhar B Patil</a> ರವರು ಹಾಗೂ ವಿಧಾನ ಪರಿಷತ್ ಸದಸ್ಯರು ಶ್ರೀ ಚಂದ್ರಶೇಖರ್ ಪಾಟೀಲ್ ರವರು,ಶ್ರೀ ಭೀಮರಾವ್ ಪಾಟೀಲ್ ರವರು, ಶ್ರೀ ವೀರಣ್ಣ