Mallavva Bhimappa Meti (@meti_sadas8671) 's Twitter Profile
Mallavva Bhimappa Meti

@meti_sadas8671

ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು,
ಗ್ರಾಮ ಪಂಚಾಯತ ಮಂಟೂರ,ತಾ-ರಾಯಬಾಗ ಜಿ: ಬೆಳಗಾವಿ

ID: 1818455774722416640

calendar_today31-07-2024 01:17:14

52 Tweet

119 Takipçi

415 Takip Edilen

Mallavva Bhimappa Meti (@meti_sadas8671) 's Twitter Profile Photo

ನನ್ನಗೆ ಬಂದ ಗೃಹಲಕ್ಷ್ಮಿ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ಸ್ಪರ್ಧಾರ್ಥಿಗಳಿಗೆ ಮನವಿ Laxmi Hebbalkar Uma Mahadevan Dasgupta Siddaramaiah CM of Karnataka

ನನ್ನಗೆ ಬಂದ ಗೃಹಲಕ್ಷ್ಮಿ  ಹಣದಿಂದ  ಗ್ರಾಮದಲ್ಲಿ  ಸ್ಪರ್ಧಾತ್ಮಕ  ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ  ನಿರ್ಮಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು     ಸ್ಪರ್ಧಾರ್ಥಿಗಳಿಗೆ ಮನವಿ
<a href="/laxmi_hebbalkar/">Laxmi Hebbalkar</a>
<a href="/readingkafka/">Uma Mahadevan Dasgupta</a> 
<a href="/siddaramaiah/">Siddaramaiah</a> 
<a href="/CMofKarnataka/">CM of Karnataka</a>
ತಬರ ಶೆಟ್ಟಿ (@ranganatha9102) 's Twitter Profile Photo

Mallavva Bhimappa Meti Uma Mahadevan Dasgupta Laxmi Hebbalkar Siddaramaiah CM of Karnataka ಜನರ ದುಡ್ಡನ್ನು ದೋಚುವ ಕಳ್ಳ ಜನರು ನಿನ್ನನ್ನು ನೋಡಿ ಕಲಿಯಬೇಕಿದೆ ತಾಯಿ ತಮ್ಮ ನಂತರದ ಹಲವಾರು ತಲೆಮಾರಿಗೆ ಆಸ್ತಿ ಮಾಡಿಟ್ಟುರಿವವರ ಮದ್ಯೆ ನೀವು ಎತ್ತರದಲ್ಲಿ ನಿಲ್ಲುವಿರಿ (ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲಿ ಹೇಳುತ್ತಿದ್ದರು, ಉತ್ತಮರ ಕಾಲ ಕೆಳಗೆ ತೂರು ಬುದ್ದಿ ಬರುತ್ತೆ ಎಂದು)

ಸಿದ್ದಣ್ಣ ಪೂಜಾರಿ (@siddupujari2022) 's Twitter Profile Photo

ಈ ಮಹತಾಯಿ 'ಸಂಕಲ್ಪ' ನಾವೆಲ್ಲ ಓದಲೇಬೇಕು ತನ್ನ ಊರಿನ ಮಕ್ಕಳಿಗಾಗಿ ಗ್ರಂಥಾಲಯ ನಿರ್ಮಾಣ ಮಾಡಿದ್ದಾಳೆ' ಮಲ್ಲವ್ವ ಗಂಡ ಭೀಮಪ್ಪ ಮೇಟಿ (ಗ್ರಾಮ ಮಂಟೂರು ರಾಯಬಾಗ ತಾಲ್ಲೂಕು ಬೆಳಗಾವಿ ಜಿಲ್ಲೆ) Mallavva Bhimappa Meti

ಈ ಮಹತಾಯಿ 'ಸಂಕಲ್ಪ' ನಾವೆಲ್ಲ ಓದಲೇಬೇಕು ತನ್ನ ಊರಿನ ಮಕ್ಕಳಿಗಾಗಿ ಗ್ರಂಥಾಲಯ ನಿರ್ಮಾಣ ಮಾಡಿದ್ದಾಳೆ' ಮಲ್ಲವ್ವ ಗಂಡ ಭೀಮಪ್ಪ ಮೇಟಿ (ಗ್ರಾಮ ಮಂಟೂರು ರಾಯಬಾಗ ತಾಲ್ಲೂಕು ಬೆಳಗಾವಿ ಜಿಲ್ಲೆ) <a href="/meti_sadas8671/">Mallavva Bhimappa Meti</a>
Asianet Suvarna News (@asianetnewssn) 's Twitter Profile Photo

ಗೃಹಲಕ್ಷ್ಮೀ ಹಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಟ್ಟಿಸಿದ ತಾಯಿ! #gruhalakshmi #Karnataka #guaranteescheme #Congress #gruhalakshmiNews #LakshmiHebbalkar #Siddaramaiah Laxmi Hebbalkar Siddaramaiah kannada.asianetnews.com/karnataka-dist…

Mallavva Bhimappa Meti (@meti_sadas8671) 's Twitter Profile Photo

ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು, ನಾಡಿನ ದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇರಲಿ 🙏 Dr Nagalakshmi | ಡಾ. ನಾಗಲಕ್ಷ್ಮಿ

ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು, ನಾಡಿನ ದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇರಲಿ 🙏
<a href="/drnagalakshmi_c/">Dr Nagalakshmi | ಡಾ. ನಾಗಲಕ್ಷ್ಮಿ</a>
Mallavva Bhimappa Meti (@meti_sadas8671) 's Twitter Profile Photo

ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.

ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
ಸಮೀಕ್ಷ ಯಶೋದ ಕುರುಬ ಗೌಡ್ತಿ (@lsameksha) 's Twitter Profile Photo

ನೀವು ಚಿಗುರುವಾಗ ಜನ ನಿಮ್ಮನ್ನು ಚಿವುಟಲು ಪ್ರಯತ್ನಿಸುತ್ತಾರೆ. ಆದರೆ ನೀವು ಧೈರ್ಯದಿಂದ ಬೆಳೆದು ಮರವಾಗಿ ನಿಂತರೆ, ಅವರೇ ನಿಮ್ಮ ನೆರಳನ್ನು ಬಯಸಿ ನಿಮ್ಮ ಬಳಿಗೆ ಬರುತ್ತಾರೆ.

ನೀವು ಚಿಗುರುವಾಗ ಜನ ನಿಮ್ಮನ್ನು ಚಿವುಟಲು ಪ್ರಯತ್ನಿಸುತ್ತಾರೆ. ಆದರೆ ನೀವು ಧೈರ್ಯದಿಂದ ಬೆಳೆದು ಮರವಾಗಿ ನಿಂತರೆ, ಅವರೇ ನಿಮ್ಮ ನೆರಳನ್ನು ಬಯಸಿ ನಿಮ್ಮ ಬಳಿಗೆ ಬರುತ್ತಾರೆ.
ಸಮೀಕ್ಷ ಯಶೋದ ಕುರುಬ ಗೌಡ್ತಿ (@lsameksha) 's Twitter Profile Photo

*ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ. ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ. ಯಾವುದನ್ನು ಹಚ್ಚಬೇಕೆಂದು ನಾವೇ ನಿರ್ಧರಿಸಬೇಕು.

*ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ.
ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ.
ಯಾವುದನ್ನು ಹಚ್ಚಬೇಕೆಂದು ನಾವೇ ನಿರ್ಧರಿಸಬೇಕು.
Mallavva Bhimappa Meti (@meti_sadas8671) 's Twitter Profile Photo

ನೇರಗಾ ಯೋಜನೆಅಡಿ GRBC ಅಡಿ ಬರುವ ಕಬೂರ ಹಂಚು ವಿತರಣಾ ಕಾಲುವೆಯ ದುರಸ್ತಿ ಮಾಡವಂತೆ ಸೂಚಿಸಿಸುವ ಕುರಿತು.

ನೇರಗಾ ಯೋಜನೆಅಡಿ GRBC ಅಡಿ ಬರುವ ಕಬೂರ ಹಂಚು ವಿತರಣಾ ಕಾಲುವೆಯ ದುರಸ್ತಿ ಮಾಡವಂತೆ ಸೂಚಿಸಿಸುವ ಕುರಿತು.
Mallavva Bhimappa Meti (@meti_sadas8671) 's Twitter Profile Photo

ಮಂಟೂರ ಕ್ರಾಸ್ (ತಾ :ರಾಯಬಾಗ) ಮುಖಾಂತರ ಸಂಚರಿಸುವ ಎಲ್ಲ ಬಸ್ಸುಗಳನು ನೀಲುಗಡೆ ಮಾಡುವಂತೆ ಸೂಚಿಸಲು ಮನವಿ

Mallavva Bhimappa Meti (@meti_sadas8671) 's Twitter Profile Photo

ರಾಯಬಾಗ ತಾಲೂಕಾ ಮಂಟೂರ ಗ್ರಾಮದಿಂದ ಕಟಕಬಾಂವಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಂಚರಿಸಲು ತೊಂದರೆಯಾಗುತ್ತಿದ್ದು ಈದರಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೊಜನವಾಗಿಲ್ಲ, ಆದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಈ ಮೂಲಕ ಮನವಿಮಾಡುತ್ತನೆ

ರಾಯಬಾಗ ತಾಲೂಕಾ ಮಂಟೂರ ಗ್ರಾಮದಿಂದ ಕಟಕಬಾಂವಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ  ಬಿದ್ದಿರುವ ತಗ್ಗು ಗುಂಡಿಗಳಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಂಚರಿಸಲು ತೊಂದರೆಯಾಗುತ್ತಿದ್ದು ಈದರಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ  ಗಮನಕ್ಕೆ ತಂದರು ಯಾವುದೇ ಪ್ರಯೊಜನವಾಗಿಲ್ಲ, ಆದರಿಂದ  ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಈ ಮೂಲಕ ಮನವಿಮಾಡುತ್ತನೆ
Mallavva Bhimappa Meti (@meti_sadas8671) 's Twitter Profile Photo

ನಮ್ಮಗ್ರಾಮದ ಬಹುದಿನಗಳ ಬೇಡಿಕೆಯಾದ ಪ್ರೌಢಶಾಲೆ ಮಂಜೂರು ಮಾಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು 💐💐

ನಮ್ಮಗ್ರಾಮದ ಬಹುದಿನಗಳ ಬೇಡಿಕೆಯಾದ ಪ್ರೌಢಶಾಲೆ ಮಂಜೂರು ಮಾಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು 💐💐
Mallavva Bhimappa Meti (@meti_sadas8671) 's Twitter Profile Photo

ನಮ್ಮ ಗ್ರಾಮದ ಸಂಚಾರಿ ಕುರಿಗಾಯಿಗಳಿಗೆ ಪಶು ವೈದ್ಯಕೀಯ ಇಲಾಖೆಯಿಂದ ಸಿಗುವ ಸವಲತ್ತುಗಳು, ಸರ್ಕಾರ ಜಾರಿಗೆ ತಂದಿರುವ ಸಾಂಪ್ರದಾಯಕ ಅಲೆಮಾರಿ ಕುರಿಗಾಯಿಗಳ ಕ್ರಮಗಳು ಮತ್ತು ದೌರ್ಜನ್ಯ ವಿರುದ್ಧ ರಕ್ಷಣೆಯ ಕಾಯ್ದೆ ಬಗ್ಗೆ ಮಾಹಿತಿ ನೀಡಿ. ಕುರಿ ನಿಗಮದಿಂದ ಗುರುತಿನ ಚೀಟಿ ಕೊಡಿಸಲಾಯಿತು.

ನಮ್ಮ ಗ್ರಾಮದ ಸಂಚಾರಿ ಕುರಿಗಾಯಿಗಳಿಗೆ ಪಶು ವೈದ್ಯಕೀಯ ಇಲಾಖೆಯಿಂದ ಸಿಗುವ ಸವಲತ್ತುಗಳು, ಸರ್ಕಾರ ಜಾರಿಗೆ ತಂದಿರುವ ಸಾಂಪ್ರದಾಯಕ ಅಲೆಮಾರಿ ಕುರಿಗಾಯಿಗಳ ಕ್ರಮಗಳು ಮತ್ತು ದೌರ್ಜನ್ಯ ವಿರುದ್ಧ ರಕ್ಷಣೆಯ ಕಾಯ್ದೆ ಬಗ್ಗೆ ಮಾಹಿತಿ ನೀಡಿ. ಕುರಿ ನಿಗಮದಿಂದ ಗುರುತಿನ ಚೀಟಿ ಕೊಡಿಸಲಾಯಿತು.
Mallavva Bhimappa Meti (@meti_sadas8671) 's Twitter Profile Photo

ನಮ್ಮ ಗ್ರಾಮದ ಸಂಚಾರಿ ಕುರಿಗಾಯಿಗಳು ಪಶು ವೈದ್ಯಕೀಯ ಇಲಾಖೆಯ ತರಬೇತಿ ಕೇಂದ್ರ ಬೆಳಗಾವಿ ಯಲ್ಲಿ ವೈಜ್ಞಾನಿಕ ಕುರಿ ಸಾಕಾಣಿಕೆ ಮತ್ತು ಲಸಿಕೆಗಳ ಬಗ್ಗೆ ಎರಡು ದಿನಗಳ ಕಾಲ ತರಬೇತಿ ಪಡೆದುಕೊಂಡರು.

ನಮ್ಮ ಗ್ರಾಮದ ಸಂಚಾರಿ ಕುರಿಗಾಯಿಗಳು ಪಶು ವೈದ್ಯಕೀಯ ಇಲಾಖೆಯ ತರಬೇತಿ ಕೇಂದ್ರ   ಬೆಳಗಾವಿ ಯಲ್ಲಿ ವೈಜ್ಞಾನಿಕ ಕುರಿ ಸಾಕಾಣಿಕೆ ಮತ್ತು ಲಸಿಕೆಗಳ ಬಗ್ಗೆ ಎರಡು ದಿನಗಳ ಕಾಲ ತರಬೇತಿ ಪಡೆದುಕೊಂಡರು.
Mallavva Bhimappa Meti (@meti_sadas8671) 's Twitter Profile Photo

💐💐ನಮ್ಮ ಗ್ರಾಮದ ನೂತನ ಪ್ರೌಢಶಾಲೆಯನ್ನು ಕುಮಾರಿ ಪ್ರಿಯಾಂಕಾ ಜಾರಕಿಹೊಳಿ, ಮಾನ್ಯ ಸಂಸದರು ಚಿಕ್ಕೋಡಿ ಲೋಕಸಭಾ ಕ್ಷೇತ್ರ, ಶ್ರೀ ದುರ್ಯೋಧನ ಐಹೊಳೆ, ಮಾನ್ಯ ಶಾಸಕರು ರಾಯಬಾಗ ಕ್ಷೇತ್ರ, ಹಾಗೂ ಗ್ರಾಮದ ಮುಖಂಡರು ಇವತ್ತು ಉದ್ಘಾಟಿಸಿದರು. 💐💐

💐💐ನಮ್ಮ ಗ್ರಾಮದ ನೂತನ ಪ್ರೌಢಶಾಲೆಯನ್ನು ಕುಮಾರಿ ಪ್ರಿಯಾಂಕಾ ಜಾರಕಿಹೊಳಿ, ಮಾನ್ಯ ಸಂಸದರು ಚಿಕ್ಕೋಡಿ ಲೋಕಸಭಾ ಕ್ಷೇತ್ರ, ಶ್ರೀ ದುರ್ಯೋಧನ ಐಹೊಳೆ, ಮಾನ್ಯ ಶಾಸಕರು ರಾಯಬಾಗ  ಕ್ಷೇತ್ರ,  ಹಾಗೂ ಗ್ರಾಮದ ಮುಖಂಡರು ಇವತ್ತು  ಉದ್ಘಾಟಿಸಿದರು.  💐💐
Mallavva Bhimappa Meti (@meti_sadas8671) 's Twitter Profile Photo

ಅಲೆಮಾರಿ ಹೆಳವ ಸಮಾಜದ ಲಕ್ಕವ್ವ ಭೀಮಾ ಹೆಳವರ, ಇವರು ಪಡಿತರ ಚೀಟಿಗಾಗಿ ಸಲ್ಲಿಸಿದ ಅರ್ಜಿಸ್ವೀಕೃತಿ ಸಂ:403056033 ದಿನಾಂಕ:15-10-2024.ಇವರು ಇಲಾಖೆ ಮಾನದಂಡಗಳ ಪ್ರಕಾರ ಅರ್ಹ ಫಲಾನುಭವಿಯಾಗಿದ್ದರೂಸಹ ರಾಯಬಾಗ ಆಹಾರನಿರೀಕ್ಷಕರು ಅಸ್ಪಷ್ಟ ವಿಳಾಸವೆಂದು ಅರ್ಜಿ ತಿರಸ್ಕರಿಸಿರುತ್ತಾರೆ, ಅನ್ನ ಭಾಗ್ಯ ಯೋಜನೆ ದೊರೆಯಲು ಕ್ರಮವಹಿಸಬೇಕೆಂದು ವಿನಂತಿ

ಅಲೆಮಾರಿ ಹೆಳವ ಸಮಾಜದ ಲಕ್ಕವ್ವ ಭೀಮಾ ಹೆಳವರ, ಇವರು ಪಡಿತರ ಚೀಟಿಗಾಗಿ  ಸಲ್ಲಿಸಿದ ಅರ್ಜಿಸ್ವೀಕೃತಿ ಸಂ:403056033 ದಿನಾಂಕ:15-10-2024.ಇವರು ಇಲಾಖೆ ಮಾನದಂಡಗಳ ಪ್ರಕಾರ ಅರ್ಹ ಫಲಾನುಭವಿಯಾಗಿದ್ದರೂಸಹ ರಾಯಬಾಗ ಆಹಾರನಿರೀಕ್ಷಕರು ಅಸ್ಪಷ್ಟ ವಿಳಾಸವೆಂದು ಅರ್ಜಿ ತಿರಸ್ಕರಿಸಿರುತ್ತಾರೆ, ಅನ್ನ ಭಾಗ್ಯ ಯೋಜನೆ ದೊರೆಯಲು ಕ್ರಮವಹಿಸಬೇಕೆಂದು ವಿನಂತಿ