Kanthakumar R / ಕಾಂತಕುಮಾರ್ ಆರ್
@kanthakumarr
ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ), ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಸೇವಕರು ರಾಜಾಜಿನಗರ ಬೆಂಗಳೂರು
ID: 1687086581025558529
https://youtube.com/@kanthakumarmp?si=Pujq-4A4AVPWjPad 03-08-2023 13:02:53
965 Tweet
8,8K Takipçi
1 Takip Edilen
70727 ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹುದ್ದೆಗಳ ಬರ್ತಿ ಯಾವಾಗ?? Madhu Bangarappa Siddaramaiah Mallikarjun Kharge Rahul Gandhi ದಿನಾಂಕ 11.8.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ. ಹೆಚ್ಚಿನ ಮಾಹಿತಿಗಾಗಿ :- 9972153829, 9900066658
ವಿಷಯ :- ನೇಮಕಾತಿ ಪ್ರಾರಂಭಿಸಲು ಮತ್ತು ಪೊಲೀಸ್ ಇಲಾಖೆಯಲ್ಲಿ PC, PSI,etc ಹಾಗೂ ಇತರ ಎಲ್ಲ ಇಲಾಖೆಯಲ್ಲಿ ವಯೋಮಿತಿ ಹೆಚ್ಚಿಸುವ ಬೇಡಿಕೆಗೆ ಶಾಂತಿಯುತ ಪ್ರತಿಭಟನೆಗೆ ಅನುಮತಿ ಕೋರುವ ಕುರಿತು. ಮಾನ್ಯರೇ,Mallikarjun Kharge Siddaramaiah Rahul Gandhi ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವರ್ಷವಾದರೂ ಯಾವುದೇ ನೇಮಕಾತಿ ಇಲ್ಲದೆ ಲಕ್ಷಾಂತರ
ಮಾನ್ಯ ಮುಖ್ಯಮಂತ್ರಿಗಳೇ..Siddaramaiah ಮಾನ್ಯ ಗೃಹ ಮಂತ್ರಿಗಳೇ..Dr. G Parameshwara ಈ ಬಗ್ಗೆ ಸ್ವಲ್ಪ ಗಮನಹರಿಸಿ, ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ
ಮಾನ್ಯ ಮುಖ್ಯಮಂತ್ರಿಗಳೇ..Siddaramaiah ಮಾನ್ಯ ಗೃಹ ಮಂತ್ರಿಗಳೇ..Dr. G Parameshwara ಈ ಬಗ್ಗೆ ಸ್ವಲ್ಪ ಗಮನಹರಿಸಿ, ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ
ನೇಮಕಾತಿ ಇಲ್ಲದೆ ಖಾಲಿ ಖಾಲಿ?? Mallikarjun Kharge Rahul Gandhi Siddaramaiah Karnataka Congress
ಹಳ್ಳಿ ಮಕ್ಕಳಿಗೆ ಅನುಕೂಲ ಆಗುವ ರೀತಿ ಈ ಕೂಡಲೇ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಯೋಮಿತಿ, PSI ಹಾಗೂ ಪೊಲೀಸ್ ಇಲಾಖೆಯಲ್ಲಿರುವ ಎಲ್ಲಾ ಹುದ್ದೆಗಳಿಗೆ ಹೆಚ್ಚಿಸಬೇಕು.Dr. G Parameshwara Siddaramaiah Mallikarjun Kharge Rahul Gandhi ನೇಮಕಾತಿ ಪ್ರಾರಂಭಿಸಲು ಮತ್ತು ವಯೋಮಿತಿ ಹೆಚ್ಚಿಸಲು ದಿನಾಂಕ 11 ಆಗಸ್ಟ್ 2025 ರಂದು ಬೆಂಗಳೂರು
ಮಾನ್ಯ ಮುಖ್ಯಮಂತ್ರಿಗಳೇ..Siddaramaiah ಮಾನ್ಯ ಗೃಹ ಮಂತ್ರಿಗಳೇ.. Dr. G Parameshwara ಈ ಬಗ್ಗೆ ಸ್ವಲ್ಪ ಗಮನಹರಿಸಿ, ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ
JTO ಅಭ್ಯರ್ಥಿಗಳಿಂದ ಅನಿರ್ಭಿಷ್ಟಾವಧಿ ಪ್ರತಿಭಟನೆ?? Siddaramaiah DK Shivakumar Mallikarjun Kharge
*ಸರ್ಕಾರದಲ್ಲಿ ಹಣವಿಲ್ಲವೇ ಅನ್ನ ಭಾಗ್ಯಕ್ಕೆ ಅನ್ನ ಕೊಡದ ಸರ್ಕಾರ* Karnataka Congress ಆಗುತ್ತಿರುವ ವಿಳಂಬಕ್ಕೆ ಯಾರು ಕಾರಣ... ಸರ್ಕಾರ ಆರ್ಥಿಕ ಇಲಾಖೆಯೇ...Siddaramaiah ನಿಗಮ ಮಂಡಳಿಯೇ.... ಯಾರು ನಮ್ಮ ಅಭ್ಯರ್ಥಿಗಳ ನೋವನ್ನ ಕೇಳುವವರೂ... ಆಹಾರ ಮತ್ತು ನಾಗರಿಕ ಸರಬರಾಜು ನಿಗಮ 386 ಹುದ್ದೆಗಳ ನೇಮಕಾತಿ ನಿಯೋಜನೆ ಅಧಿಸೂಚನೆ ಮೂರು
ಮಾನ್ಯ Karnataka Congress Mallikarjun Kharge Rahul Gandhi ರಾಜ್ಯ ಸರ್ಕಾರ ಒಳ ಮೀಸಲಾತಿ ನೆಪ ಹೇಳಿ ಸುಮಾರು ಒಂದು ವರ್ಷದಿಂದ ಯಾವುದೇ ನೇಮಕಾತಿ ಮಾಡದಿರುವುದರಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ ಸಾವಿರಾರು ಅಭ್ಯರ್ಥಿಗಳು ವಯೋಮಿತಿ ಕಳೆದುಕೊಂಡಿದ್ದಾರೆ ಆದರೂ ರಾಜ್ಯ Siddaramaiah ಸರ್ಕಾರ ಒಳ ಮೀಸಲಾತಿ ಜಾರಿ ವಿಳಂಬ
ನೇಮಕಾತಿ ಪ್ರಾರಂಭಿಸಿ, ವಯೋಮಿತಿ ಹೆಚ್ಚಿಸಿ ಎಂದು ಬೃಹತ್ ಪ್ರತಿಭಟನೆ Mallikarjun Kharge Rahul Gandhi ದಿನಾಂಕ 11.08.2025 ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದAKSSA OFFICIAL
ಪ್ರತಿಯೊಬ್ಬ ಸ್ಪರ್ಧಾರ್ಥಿಯ ನೋವಿನ ಹೋರಾಟ🙏🙏 Mallikarjun Kharge Rahul Gandhi ನೇಮಕಾತಿ ಪ್ರಾರಂಭಿಸಿ, ವಯೋಮಿತಿ ಹೆಚ್ಚಿಸಿ ಎಂದು ಬೃಹತ್ ಪ್ರತಿಭಟನೆ ದಿನಾಂಕ 11.08.2025 ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ.
ಮಾನ್ಯ ಮುಖ್ಯಮಂತ್ರಿಗಳೇ.. Siddaramaiah ಮಾನ್ಯ ಗೃಹ ಮಂತ್ರಿಗಳೇ..Dr. G Parameshwara ಈ ಬಗ್ಗೆ ಸ್ವಲ್ಪ ಗಮನಹರಿಸಿ, ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ
ಅಂತಿಮ ವರದಿ ಸಲ್ಲಿಸುತ್ತೀರಾ Mallikarjun Kharge Siddaramaiah ಧನ್ಯವಾದಗಳು🙏🙏 ಆದರೆ??AKSSA OFFICIAL ಕೂಡಲೇ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಿ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 11.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಲ್ಲರೂ
ಕರ್ನಾಟಕದಲ್ಲಿರುವ ಸ್ಪರ್ಧಾರ್ಥಿಗಳ ನೈಜ ಸ್ಥಿತಿ?? Mallikarjun Kharge Siddaramaiah Rahul Gandhi ಕೂಡಲೇ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಿ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 11.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಲ್ಲರೂ ಭಾಗವಹಿಸಿ