Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile
Kanthakumar R / ಕಾಂತಕುಮಾರ್ ಆರ್

@kanthakumarr

ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ), ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಸೇವಕರು ರಾಜಾಜಿನಗರ ಬೆಂಗಳೂರು

ID: 1687086581025558529

linkhttps://youtube.com/@kanthakumarmp?si=Pujq-4A4AVPWjPad calendar_today03-08-2023 13:02:53

965 Tweet

8,8K Takipçi

1 Takip Edilen

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

70727 ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹುದ್ದೆಗಳ ಬರ್ತಿ ಯಾವಾಗ?? Madhu Bangarappa Siddaramaiah Mallikarjun Kharge Rahul Gandhi ದಿನಾಂಕ 11.8.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ. ಹೆಚ್ಚಿನ ಮಾಹಿತಿಗಾಗಿ :- 9972153829, 9900066658

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ವಿಷಯ :- ನೇಮಕಾತಿ ಪ್ರಾರಂಭಿಸಲು ಮತ್ತು ಪೊಲೀಸ್ ಇಲಾಖೆಯಲ್ಲಿ PC, PSI,etc ಹಾಗೂ ಇತರ ಎಲ್ಲ ಇಲಾಖೆಯಲ್ಲಿ ವಯೋಮಿತಿ ಹೆಚ್ಚಿಸುವ ಬೇಡಿಕೆಗೆ ಶಾಂತಿಯುತ ಪ್ರತಿಭಟನೆಗೆ ಅನುಮತಿ ಕೋರುವ ಕುರಿತು. ಮಾನ್ಯರೇ,Mallikarjun Kharge Siddaramaiah Rahul Gandhi ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವರ್ಷವಾದರೂ ಯಾವುದೇ ನೇಮಕಾತಿ ಇಲ್ಲದೆ ಲಕ್ಷಾಂತರ

ವಿಷಯ :- ನೇಮಕಾತಿ ಪ್ರಾರಂಭಿಸಲು ಮತ್ತು ಪೊಲೀಸ್ ಇಲಾಖೆಯಲ್ಲಿ  PC, PSI,etc ಹಾಗೂ ಇತರ ಎಲ್ಲ ಇಲಾಖೆಯಲ್ಲಿ ವಯೋಮಿತಿ ಹೆಚ್ಚಿಸುವ ಬೇಡಿಕೆಗೆ ಶಾಂತಿಯುತ ಪ್ರತಿಭಟನೆಗೆ ಅನುಮತಿ ಕೋರುವ ಕುರಿತು.

ಮಾನ್ಯರೇ,<a href="/kharge/">Mallikarjun Kharge</a> <a href="/siddaramaiah/">Siddaramaiah</a> <a href="/RahulGandhi/">Rahul Gandhi</a> 

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವರ್ಷವಾದರೂ ಯಾವುದೇ ನೇಮಕಾತಿ ಇಲ್ಲದೆ ಲಕ್ಷಾಂತರ
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳೇ..Siddaramaiah ಮಾನ್ಯ ಗೃಹ ಮಂತ್ರಿಗಳೇ..Dr. G Parameshwara ಈ ಬಗ್ಗೆ ಸ್ವಲ್ಪ ಗಮನಹರಿಸಿ, ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳೇ..Siddaramaiah ಮಾನ್ಯ ಗೃಹ ಮಂತ್ರಿಗಳೇ..Dr. G Parameshwara ಈ ಬಗ್ಗೆ ಸ್ವಲ್ಪ ಗಮನಹರಿಸಿ, ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಕೋಲಾರದ AKSSA ಅಧ್ಯಕ್ಷರಾದಂತಹ ಮಾನ್ಯ ಚಂದ್ರಪ್ಪನವರು ಎಲ್ಲಾ ಗ್ರಂಥಾಲಯಗಳಲ್ಲಿ ಪ್ರತಿಭಟನೆಗೆ ಆಗಮಿಸಲು ಮನವಿ ಮಾಡಿಕೊಳ್ಳುತ್ತಿದ್ದಾರೆ. ನೇಮಕಾತಿ ಪ್ರಾರಂಭಿಸಲು ಮತ್ತು ವಯೋಮಿತಿ ಹೆಚ್ಚಿಸಲು ದಿನಾಂಕ 11 ಆಗಸ್ಟ್ 2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಗೆ ಎಲ್ಲರೂ ಬಂದು ಭಾಗವಹಿಸಿ ಬದಲಾವಣೆ ನಿಮ್ಮಿಂದ 🙏❤️

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಹಳ್ಳಿ ಮಕ್ಕಳಿಗೆ ಅನುಕೂಲ ಆಗುವ ರೀತಿ ಈ ಕೂಡಲೇ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಯೋಮಿತಿ, PSI ಹಾಗೂ ಪೊಲೀಸ್ ಇಲಾಖೆಯಲ್ಲಿರುವ ಎಲ್ಲಾ ಹುದ್ದೆಗಳಿಗೆ ಹೆಚ್ಚಿಸಬೇಕು.Dr. G Parameshwara Siddaramaiah Mallikarjun Kharge Rahul Gandhi ನೇಮಕಾತಿ ಪ್ರಾರಂಭಿಸಲು ಮತ್ತು ವಯೋಮಿತಿ ಹೆಚ್ಚಿಸಲು ದಿನಾಂಕ 11 ಆಗಸ್ಟ್ 2025 ರಂದು ಬೆಂಗಳೂರು

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳೇ..Siddaramaiah ಮಾನ್ಯ ಗೃಹ ಮಂತ್ರಿಗಳೇ.. Dr. G Parameshwara ಈ ಬಗ್ಗೆ ಸ್ವಲ್ಪ ಗಮನಹರಿಸಿ, ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

*ಸರ್ಕಾರದಲ್ಲಿ ಹಣವಿಲ್ಲವೇ ಅನ್ನ ಭಾಗ್ಯಕ್ಕೆ ಅನ್ನ ಕೊಡದ ಸರ್ಕಾರ* Karnataka Congress ಆಗುತ್ತಿರುವ ವಿಳಂಬಕ್ಕೆ ಯಾರು ಕಾರಣ... ಸರ್ಕಾರ ಆರ್ಥಿಕ ಇಲಾಖೆಯೇ...Siddaramaiah ನಿಗಮ ಮಂಡಳಿಯೇ.... ಯಾರು ನಮ್ಮ ಅಭ್ಯರ್ಥಿಗಳ ನೋವನ್ನ ಕೇಳುವವರೂ... ಆಹಾರ ಮತ್ತು ನಾಗರಿಕ ಸರಬರಾಜು ನಿಗಮ 386 ಹುದ್ದೆಗಳ ನೇಮಕಾತಿ ನಿಯೋಜನೆ ಅಧಿಸೂಚನೆ ಮೂರು

*ಸರ್ಕಾರದಲ್ಲಿ ಹಣವಿಲ್ಲವೇ 
ಅನ್ನ ಭಾಗ್ಯಕ್ಕೆ ಅನ್ನ ಕೊಡದ ಸರ್ಕಾರ* <a href="/INCKarnataka/">Karnataka Congress</a> 

ಆಗುತ್ತಿರುವ ವಿಳಂಬಕ್ಕೆ ಯಾರು ಕಾರಣ...
ಸರ್ಕಾರ ಆರ್ಥಿಕ ಇಲಾಖೆಯೇ...<a href="/siddaramaiah/">Siddaramaiah</a> 

ನಿಗಮ ಮಂಡಳಿಯೇ....

ಯಾರು ನಮ್ಮ ಅಭ್ಯರ್ಥಿಗಳ ನೋವನ್ನ ಕೇಳುವವರೂ...

ಆಹಾರ ಮತ್ತು ನಾಗರಿಕ ಸರಬರಾಜು ನಿಗಮ 386 ಹುದ್ದೆಗಳ ನೇಮಕಾತಿ ನಿಯೋಜನೆ ಅಧಿಸೂಚನೆ ಮೂರು
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಮಾನ್ಯ Karnataka Congress Mallikarjun Kharge Rahul Gandhi ರಾಜ್ಯ ಸರ್ಕಾರ ಒಳ ಮೀಸಲಾತಿ ನೆಪ ಹೇಳಿ ಸುಮಾರು ಒಂದು ವರ್ಷದಿಂದ ಯಾವುದೇ ನೇಮಕಾತಿ ಮಾಡದಿರುವುದರಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ ಸಾವಿರಾರು ಅಭ್ಯರ್ಥಿಗಳು ವಯೋಮಿತಿ ಕಳೆದುಕೊಂಡಿದ್ದಾರೆ ಆದರೂ ರಾಜ್ಯ Siddaramaiah ಸರ್ಕಾರ ಒಳ ಮೀಸಲಾತಿ ಜಾರಿ ವಿಳಂಬ

ಮಾನ್ಯ <a href="/INCKarnataka/">Karnataka Congress</a> <a href="/kharge/">Mallikarjun Kharge</a> <a href="/RahulGandhi/">Rahul Gandhi</a> ರಾಜ್ಯ ಸರ್ಕಾರ ಒಳ ಮೀಸಲಾತಿ ನೆಪ ಹೇಳಿ ಸುಮಾರು ಒಂದು ವರ್ಷದಿಂದ ಯಾವುದೇ ನೇಮಕಾತಿ ಮಾಡದಿರುವುದರಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ ಸಾವಿರಾರು ಅಭ್ಯರ್ಥಿಗಳು ವಯೋಮಿತಿ  ಕಳೆದುಕೊಂಡಿದ್ದಾರೆ ಆದರೂ ರಾಜ್ಯ <a href="/siddaramaiah/">Siddaramaiah</a> ಸರ್ಕಾರ ಒಳ ಮೀಸಲಾತಿ ಜಾರಿ ವಿಳಂಬ
AKSSA OFFICIAL (@akssaofficial) 's Twitter Profile Photo

ನೇಮಕಾತಿ ಪ್ರಾರಂಭಿಸಿ, ವಯೋಮಿತಿ ಹೆಚ್ಚಿಸಿ ಎಂದು ಬೃಹತ್ ಪ್ರತಿಭಟನೆ Mallikarjun Kharge Rahul Gandhi ದಿನಾಂಕ 11.08.2025 ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದAKSSA OFFICIAL

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಪ್ರತಿಯೊಬ್ಬ ಸ್ಪರ್ಧಾರ್ಥಿಯ ನೋವಿನ ಹೋರಾಟ🙏🙏 Mallikarjun Kharge Rahul Gandhi ನೇಮಕಾತಿ ಪ್ರಾರಂಭಿಸಿ, ವಯೋಮಿತಿ ಹೆಚ್ಚಿಸಿ ಎಂದು ಬೃಹತ್ ಪ್ರತಿಭಟನೆ ದಿನಾಂಕ 11.08.2025 ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ.

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳೇ.. Siddaramaiah ಮಾನ್ಯ ಗೃಹ ಮಂತ್ರಿಗಳೇ..Dr. G Parameshwara ಈ ಬಗ್ಗೆ ಸ್ವಲ್ಪ ಗಮನಹರಿಸಿ, ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಅಂತಿಮ ವರದಿ ಸಲ್ಲಿಸುತ್ತೀರಾ Mallikarjun Kharge Siddaramaiah ಧನ್ಯವಾದಗಳು🙏🙏 ಆದರೆ??AKSSA OFFICIAL ಕೂಡಲೇ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಿ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 11.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಲ್ಲರೂ

ಅಂತಿಮ ವರದಿ ಸಲ್ಲಿಸುತ್ತೀರಾ <a href="/kharge/">Mallikarjun Kharge</a> <a href="/siddaramaiah/">Siddaramaiah</a> ಧನ್ಯವಾದಗಳು🙏🙏 

 ಆದರೆ??<a href="/AKSSAofficial/">AKSSA OFFICIAL</a> 

 ಕೂಡಲೇ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಿ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 11.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಲ್ಲರೂ
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಕರ್ನಾಟಕದಲ್ಲಿರುವ ಸ್ಪರ್ಧಾರ್ಥಿಗಳ ನೈಜ ಸ್ಥಿತಿ?? Mallikarjun Kharge Siddaramaiah Rahul Gandhi ಕೂಡಲೇ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಿ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 11.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಲ್ಲರೂ ಭಾಗವಹಿಸಿ

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿ ಹಾಗೂ ತಕ್ಷಣವೇ 33% ಮುಂಬಡ್ತಿ ನಿಲ್ಲಿಸಿ! 🎓 ಪ್ರತಿ ವರ್ಷ 1,000+ ನುರಿತ ತೋಟಗಾರಿಕೆ ಪದವೀಧರರು ರಾಜ್ಯದ ICAR ಮಾನ್ಯತೆ ಪಡೆದ 10+ ಕಾಲೇಜುಗಳಿಂದ ಹೊರಬರುತ್ತಿದ್ದಾರೆ. ಆದರೆ ಈಗಾಗಲೇ 8,000+ B.Sc. ತೋಟಗಾರಿಕೆ ಪದವೀಧರರು ನಿರುದ್ಯೋಗದಲ್ಲಿ ಇದ್ದರೂ, ಕಳೆದ 8

ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿ ಹಾಗೂ ತಕ್ಷಣವೇ 33% ಮುಂಬಡ್ತಿ ನಿಲ್ಲಿಸಿ!

🎓 ಪ್ರತಿ ವರ್ಷ 1,000+ ನುರಿತ ತೋಟಗಾರಿಕೆ ಪದವೀಧರರು ರಾಜ್ಯದ ICAR ಮಾನ್ಯತೆ ಪಡೆದ 10+ ಕಾಲೇಜುಗಳಿಂದ ಹೊರಬರುತ್ತಿದ್ದಾರೆ.
ಆದರೆ ಈಗಾಗಲೇ 8,000+ B.Sc. ತೋಟಗಾರಿಕೆ ಪದವೀಧರರು ನಿರುದ್ಯೋಗದಲ್ಲಿ ಇದ್ದರೂ, ಕಳೆದ 8