@jayathirtha77
Film Marker and Theatre Activist
calendar_today08-06-2015 14:34:00
1,4K Tweets
2,9K Followers
76 Following
2 months ago
ಮತ್ತೆ ನೆಲದ ಎದೆಯ ಮೇಲೆ ತೆನೆಯ ಧ್ವಜವು ನಿಲ್ಲಲಿಸಾವಿಗಿಂತ ಬಾಳು ಮೇಲುಎಂಬ ಮಾತು ಗೆಲ್ಲಲಿವಿಷದ ಒಡಲಿನಿಂದ ರಸದ ಊಟೆ ಚಿಮ್ಮಿ ಚೆಲ್ಲಲಿ ಪ್ರೇಮವೇ ಹಣ್ಣಾಗಿ ಬರಲಿಕವಿಯ ಬಲ್ಲ ಸೊಲ್ಲಲಿಹೊನ್ನ ನೆಕ್ಕಿ ಬಾಳ್ವರಿಲ್ಲಅನ್ನ ಸೂರೆ ಮಾಡಿರಿಅಣ್ಣಗಳಿರಾ ಅನ್ನದಲ್ಲಿ ಮಣ್ಣ ಕಲಸಬೇಡಿರಿ- ಅಂಬಿಕಾತನಯದತ್ತ, ಅನ್ನಯಜ್ಞ