Rajeeva C J (@rajeevavk) 's Twitter Profile
Rajeeva C J

@rajeevavk

Journalist @Vijaykarnataka

ID: 3617652571

calendar_today19-09-2015 16:15:48

12,12K Tweet

4,4K Takipçi

1,1K Takip Edilen

JustKannada (@justkannada) 's Twitter Profile Photo

Mysore: ಹದಿಮೂರು ವರ್ಷಗಳ ಹಿಂದೆ ಟೈಗರ್ ಕೂಂಬಿಂಗ್ ವೇಳೆ ಹುಲಿ ದಾ*ಳಿಗೆ ಸಿಲುಕಿ ಬಚಾವ್ ಆದ ಖ್ಯಾತ ವನ್ಯಜೀವಿ ಫೋಟೋಗ್ರಫರ್ ರವಿಶಂಕರ್ , ಅಂದು ನಡೆದ ಘಟನೆ ಮೆಲುಕು ಹಾಕಿದ್ದಾರೆ. JustKannada Rajeeva C J ರವಿ ಕೀರ್ತಿ ಗೌಡ Yaduveer Wadiyar

VK Editor (@editor_vk) 's Twitter Profile Photo

ಈಗ ವರ್ಷವಿಡೀ ಮಳೆಗಾಲ. ಮಲೆನಾಡು ಮಳೆನಾಡಾದರೆ, ಬಯಲುಸೀಮೆ ಮಲೆನಾಡಾಗಿದೆ. ಪರಿಣಾಮ ಬೆಳೆ ವೇಳಾಪಟ್ಟಿ( ಕ್ರಾಪ್ ಕ್ಯಾಲೆಂಡರ್) ಮತ್ತದರ ಮಾದರಿ(ಪ್ಯಾಟ್ರನ್ ) ಬದಲಾಗಬೇಕಿದೆ. ಅದು ಹೇಗಿದ್ದರೆ ಚೆಂದ ? #ವಿಕಫೋಕಸ್ #ವರುಣಭಾರ vijaykarnataka Sudarshan Channangihalli Keerthi Kolgar Gajanan Hegde Suresh k Rajeeva C J

ಈಗ ವರ್ಷವಿಡೀ ಮಳೆಗಾಲ. ಮಲೆನಾಡು ಮಳೆನಾಡಾದರೆ, ಬಯಲುಸೀಮೆ ಮಲೆನಾಡಾಗಿದೆ. ಪರಿಣಾಮ ಬೆಳೆ ವೇಳಾಪಟ್ಟಿ(
ಕ್ರಾಪ್ ಕ್ಯಾಲೆಂಡರ್) ಮತ್ತದರ ಮಾದರಿ(ಪ್ಯಾಟ್ರನ್ ) ಬದಲಾಗಬೇಕಿದೆ. ಅದು ಹೇಗಿದ್ದರೆ ಚೆಂದ ?
#ವಿಕಫೋಕಸ್ #ವರುಣಭಾರ
<a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> <a href="/gajananbettanne/">Gajanan Hegde</a> <a href="/SureshkbgmVK/">Suresh k</a> <a href="/RajeevaVK/">Rajeeva C J</a>
Rajeeva C J (@rajeevavk) 's Twitter Profile Photo

ರಸ್ತೆಯಲ್ಲಿ ಹೋಗುತ್ತಿದ್ದ ಕಾರ್ಮಿಕ ಚಂದ್ರಹಾಸಣ್ಣನಿಗೆ ಆಕ್ಸಿಡೆಂಟ್ ಆಯ್ತು. 12 ತಾಸು, 600 ಕಿಲೋ ಮೀಟರ್ ಸುತ್ತಾಡಿ 5 ಆಸ್ಪತ್ರೆ ಎಡತಾಕಿದರೂ ಪ್ರಯೋಜನವಾಗಲಿಲ್ಲ. ಈ ಬಿಪಿಎಲ್, ಆಯುಷ್ಮಾನ್- ಯಾವುದೇ ನೆರವಿಗೆ ಬರಲಿಲ್ಲ. ಉಳಿಯಬಹುದಿದ್ದ ಜೀವವೊಂದು ಉಳಿಯದೇ ಹೋಯ್ತು. ಕೊಂದವರು ಯಾರು? vijaykarnataka Siddaramaiah Pramod Harikant

ರಸ್ತೆಯಲ್ಲಿ ಹೋಗುತ್ತಿದ್ದ ಕಾರ್ಮಿಕ ಚಂದ್ರಹಾಸಣ್ಣನಿಗೆ ಆಕ್ಸಿಡೆಂಟ್ ಆಯ್ತು. 12 ತಾಸು, 600 ಕಿಲೋ ಮೀಟರ್ ಸುತ್ತಾಡಿ 5 ಆಸ್ಪತ್ರೆ ಎಡತಾಕಿದರೂ ಪ್ರಯೋಜನವಾಗಲಿಲ್ಲ. ಈ ಬಿಪಿಎಲ್, ಆಯುಷ್ಮಾನ್- ಯಾವುದೇ ನೆರವಿಗೆ ಬರಲಿಲ್ಲ. ಉಳಿಯಬಹುದಿದ್ದ ಜೀವವೊಂದು ಉಳಿಯದೇ ಹೋಯ್ತು. ಕೊಂದವರು ಯಾರು?
<a href="/Vijaykarnataka/">vijaykarnataka</a> <a href="/siddaramaiah/">Siddaramaiah</a> <a href="/pramodankolaVK/">Pramod Harikant</a>
Rajeeva C J (@rajeevavk) 's Twitter Profile Photo

ಪ್ರೀತಿಗ ಜೆಮಿಮಾ, ಬೆವರಿಳಿಸಿ ನೂರು ರನ್ ಹೊಡೆದು, ನೀನೆ ಪಂದ್ಯ ಗೆಲ್ಲಿಸಿದ ಬಳಿಕವೂ- ಈ ಗೆಲುವು ನನ್ನಿಂದ ಘಟಿಸಿದ್ದಲ್ಲ, ದೈವವೇ ಇದನ್ನೆಲ್ಲಾ ಮಾಡಿಸಿತು ಎಂದೆಯಲ್ಲಾ... ! ಅದು ನಿಜವಾದ ಭಕುತಿ, ಶಕ್ತಿ, ಸಾಮರ್ಥ್ಯ, ಸೋಜಿಗ ! ಚೀ ಜ ರಾಜೀವ

ಪ್ರೀತಿಗ ಜೆಮಿಮಾ, 
ಬೆವರಿಳಿಸಿ ನೂರು ರನ್ ಹೊಡೆದು, ನೀನೆ ಪಂದ್ಯ ಗೆಲ್ಲಿಸಿದ ಬಳಿಕವೂ- ಈ ಗೆಲುವು ನನ್ನಿಂದ ಘಟಿಸಿದ್ದಲ್ಲ, ದೈವವೇ ಇದನ್ನೆಲ್ಲಾ ಮಾಡಿಸಿತು ಎಂದೆಯಲ್ಲಾ... ! 
ಅದು ನಿಜವಾದ ಭಕುತಿ, 
ಶಕ್ತಿ, ಸಾಮರ್ಥ್ಯ, ಸೋಜಿಗ ! 
<a href="/cheejarajeeva/">ಚೀ ಜ  ರಾಜೀವ</a>
VK Editor (@editor_vk) 's Twitter Profile Photo

ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು ಕರ್ನಾಟಕದವರು ಎಂದು ಸರಕಾರವೇ ನೇಮಕ ಮಾಡಿದ್ದ ತಜ್ಞರ ಸಮಿತಿ ದೃಢೀಕರಿಸಿದೆ. ತೀರ್ಥಹಳ್ಳಿ ತಾಲೂಕಿನ ಆರಗ ಅವರ ಹುಟ್ಟೂರು. ಆದರೆ ಘೋಷಣೆಯಾಗುತ್ತಿಲ್ಲ.... vijaykarnataka Araga Ravi VK Sudarshan Channangihalli Siddaramaiah P. Bilimale Keerthi Kolgar Rajeeva C J #ಪುರಂದರದಾಸ #ಆರಗ

ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು ಕರ್ನಾಟಕದವರು ಎಂದು ಸರಕಾರವೇ ನೇಮಕ ಮಾಡಿದ್ದ ತಜ್ಞರ ಸಮಿತಿ ದೃಢೀಕರಿಸಿದೆ.  ತೀರ್ಥಹಳ್ಳಿ ತಾಲೂಕಿನ ಆರಗ ಅವರ ಹುಟ್ಟೂರು. ಆದರೆ ಘೋಷಣೆಯಾಗುತ್ತಿಲ್ಲ....
<a href="/Vijaykarnataka/">vijaykarnataka</a> <a href="/AragaRaviVK/">Araga Ravi VK</a> <a href="/Sudarshanvk2/">Sudarshan Channangihalli</a> <a href="/siddaramaiah/">Siddaramaiah</a> <a href="/PurushothamaBi1/">P. Bilimale</a> <a href="/kolgarkeerthi/">Keerthi Kolgar</a> <a href="/RajeevaVK/">Rajeeva C J</a> 
#ಪುರಂದರದಾಸ #ಆರಗ
somashekar (@kilarisom) 's Twitter Profile Photo

ಕನ್ನಡದ ಕಾಳಜಿ ಕರಗುತ್ತಿರುವ ಹೊತ್ತಲ್ಲಿ ಆಸಕ್ತಿಯ ಅಭಿಯಾನ *ಜಗವ ಮುಟ್ಟೋಣ* ಆರಂಭಗೊಂಡಿದೆ. ಮಾತೃಭಾಷೆಯ ಸಾರವನ್ನೇ ಹೀರಿ ಜಗದಗಲ ಚಾಚಿದ ಕನ್ನಡದ ಪ್ರೇರಕ ಪ್ರತಿಭೆಗಳ ಕಿರುಪರಿಚಯ ಸರಣಿ ಇದಾಗಿದೆ...

ಕನ್ನಡದ ಕಾಳಜಿ ಕರಗುತ್ತಿರುವ ಹೊತ್ತಲ್ಲಿ ಆಸಕ್ತಿಯ ಅಭಿಯಾನ *ಜಗವ ಮುಟ್ಟೋಣ* ಆರಂಭಗೊಂಡಿದೆ. ಮಾತೃಭಾಷೆಯ ಸಾರವನ್ನೇ ಹೀರಿ ಜಗದಗಲ ಚಾಚಿದ ಕನ್ನಡದ ಪ್ರೇರಕ ಪ್ರತಿಭೆಗಳ ಕಿರುಪರಿಚಯ ಸರಣಿ ಇದಾಗಿದೆ...
VK Editor (@editor_vk) 's Twitter Profile Photo

ಶರವೇಗದ ಬದಲಾವಣೆಯ‌‌ ಕಾಲಘಟ್ಟದಲ್ಲಿ‌ ನಾವಿದ್ದೇವೆ. AI ಅದರ ವೇಗವನ್ನು ಹೆಚ್ಚಿಸಿದೆ. ಮುಂದಿನ ಮೂರು ವರುಷಗಳ ಅವಧಿಯಲ್ಲಿ‌ ಇಂಥಾ ಬದಲಾವಣೆಯ ಮಹಾಗಾಳಿ ಹೇಗೆ ಬೀಸಲಿದೆ ? ಎಲ್ಲೆಲ್ಲಿ ಏನು ಚೇಂಜ್ ಕಾಣಬಹುದು ? #ವಿಕಫೋಕಸ್ #ಬದಲಾವಣೆಯಮಹಾಗಾಳಿ vijaykarnataka Sudarshan Channangihalli Keerthi Kolgar Rajeeva C J

ಶರವೇಗದ ಬದಲಾವಣೆಯ‌‌ ಕಾಲಘಟ್ಟದಲ್ಲಿ‌ ನಾವಿದ್ದೇವೆ. AI ಅದರ ವೇಗವನ್ನು ಹೆಚ್ಚಿಸಿದೆ.  ಮುಂದಿನ ಮೂರು ವರುಷಗಳ ಅವಧಿಯಲ್ಲಿ‌ ಇಂಥಾ ಬದಲಾವಣೆಯ ಮಹಾಗಾಳಿ ಹೇಗೆ ಬೀಸಲಿದೆ ? 
ಎಲ್ಲೆಲ್ಲಿ ಏನು ಚೇಂಜ್ ಕಾಣಬಹುದು ?
#ವಿಕಫೋಕಸ್ #ಬದಲಾವಣೆಯಮಹಾಗಾಳಿ 
<a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> <a href="/RajeevaVK/">Rajeeva C J</a>
VK Editor (@editor_vk) 's Twitter Profile Photo

ದೇಶ ವಾಸಿಗಳನ್ನೂ ಒಗ್ಗೂಡಿಸಿದ್ದ ಐಕ್ಯತೆಯ‌ ರಣಮಂತ್ರ ವಂದೇಮಾತರಂಗೆ ಈಗ 150 ವರುಷ. ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚುಹಚ್ಚಿದ್ದ ರಾಷ್ಟ್ರಭಕ್ತಿ ಗೀತೆಯ ಕುರಿತು #ವಿಕಫೋಕಸ್ #vandematharam #ವಂದೇಮಾತರಂ Sudarshan Channangihalli Keerthi Kolgar Rajeeva C J

ದೇಶ ವಾಸಿಗಳನ್ನೂ ಒಗ್ಗೂಡಿಸಿದ್ದ ಐಕ್ಯತೆಯ‌ ರಣಮಂತ್ರ ವಂದೇಮಾತರಂಗೆ ಈಗ 150 ವರುಷ. ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚುಹಚ್ಚಿದ್ದ 
ರಾಷ್ಟ್ರಭಕ್ತಿ ಗೀತೆಯ ಕುರಿತು #ವಿಕಫೋಕಸ್
#vandematharam
#ವಂದೇಮಾತರಂ <a href="/Sudarshanvk2/">Sudarshan Channangihalli</a>
<a href="/kolgarkeerthi/">Keerthi Kolgar</a> <a href="/RajeevaVK/">Rajeeva C J</a>
VK Editor (@editor_vk) 's Twitter Profile Photo

ಬುಲೆಟ್ ಟೈನ್' ಕನಸು ಕಾಣುತ್ತಿರುವ ಹೊತ್ತಲ್ಲೇ ಭಾರತದಲ್ಲಿ ರೈಲು ಅಪಘಾತ, ಸಾವಿನ ಆರ್ತನಾದ ಹೆಚ್ಚಿದೆ. ಅಪಘಾತ ತಡೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆಕ್ಸಿಡೆಂಟ್ ತಗ್ಗುವುದೆಂದು? #ವಿಕಸೈನ್ಸ್_ಕೆಫೆ vijaykarnataka Sudarshan Channangihalli Nagaraj navimane Ramesh Uthappa Keerthi Kolgar

ಬುಲೆಟ್ ಟೈನ್' ಕನಸು ಕಾಣುತ್ತಿರುವ ಹೊತ್ತಲ್ಲೇ ಭಾರತದಲ್ಲಿ ರೈಲು ಅಪಘಾತ, ಸಾವಿನ ಆರ್ತನಾದ ಹೆಚ್ಚಿದೆ.   ಅಪಘಾತ ತಡೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಆಕ್ಸಿಡೆಂಟ್ ತಗ್ಗುವುದೆಂದು?
#ವಿಕಸೈನ್ಸ್_ಕೆಫೆ <a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/NavimaneMysore/">Nagaraj navimane</a> <a href="/RameshUthappaVK/">Ramesh Uthappa</a> 
<a href="/kolgarkeerthi/">Keerthi Kolgar</a>
Rajeeva C J (@rajeevavk) 's Twitter Profile Photo

ವ್ಯತ್ಯಾಸ ಇಷ್ಟೇ.... ಕೃಪೆ: ಪರಿಸರ ಪರಿವಾರ ಪರಿಸರ ಪರಿವಾರ #leopard #cheetah #Jaguars #bigcat #animalsidentification #Parisaraparivara Keerthi Kolgar Nagaraj navimane Araga Ravi VK

ವ್ಯತ್ಯಾಸ ಇಷ್ಟೇ....

ಕೃಪೆ: ಪರಿಸರ ಪರಿವಾರ
<a href="/Parisara360/">ಪರಿಸರ ಪರಿವಾರ</a>

#leopard #cheetah #Jaguars #bigcat #animalsidentification #Parisaraparivara 
<a href="/kolgarkeerthi/">Keerthi Kolgar</a> <a href="/NavimaneMysore/">Nagaraj navimane</a> <a href="/AragaRaviVK/">Araga Ravi VK</a>
Rajeeva C J (@rajeevavk) 's Twitter Profile Photo

ದಿಲ್ಲಿಯಲ್ಲಿ ಬಾಂಬ್ ಸ್ಫೋಟ ಎಂಬ ಸುದ್ದಿ ಕಿವಿಗೆ ಬಿದ್ದ ತಕ್ಷಣ, "ಓ,ಇದನ್ನು ಅವರೇ ಮಾಡಿಸಿದ್ದು," ಎಂದು ತೀರ್ಪು ನೀಡುವ 2 ರೀತಿಯ ಅವಿವೇಕಿ ಧ್ರುವೀಕರಣವಾದಿಗಳಿರುವ ದೇಶ ನನ್ನದು."ಆ ಧರ್ಮಕ್ಕೆ ಸೇರಿದವರಲ್ಲದೆ ಇನ್ಯಾರು?," ಎಂಬುದು ಒಂದು ತೀರ್ಪಾದರೆ, "ಬಿಹಾರ್ ಗೆಲ್ಲಲೆಂದೇ ಆ ಜೋಡೆತ್ತುಗಳು ಮಾಡಿಸಿದ್ದಾರೆ,"ಎಂಬುದು ಮತ್ತೊಂದು !

ದಿಲ್ಲಿಯಲ್ಲಿ ಬಾಂಬ್ ಸ್ಫೋಟ ಎಂಬ ಸುದ್ದಿ ಕಿವಿಗೆ ಬಿದ್ದ ತಕ್ಷಣ, 
"ಓ,ಇದನ್ನು ಅವರೇ ಮಾಡಿಸಿದ್ದು," ಎಂದು ತೀರ್ಪು ನೀಡುವ 2 ರೀತಿಯ ಅವಿವೇಕಿ ಧ್ರುವೀಕರಣವಾದಿಗಳಿರುವ ದೇಶ ನನ್ನದು."ಆ ಧರ್ಮಕ್ಕೆ ಸೇರಿದವರಲ್ಲದೆ ಇನ್ಯಾರು?," ಎಂಬುದು ಒಂದು ತೀರ್ಪಾದರೆ, "ಬಿಹಾರ್ ಗೆಲ್ಲಲೆಂದೇ ಆ ಜೋಡೆತ್ತುಗಳು  ಮಾಡಿಸಿದ್ದಾರೆ,"ಎಂಬುದು ಮತ್ತೊಂದು !
VK Editor (@editor_vk) 's Twitter Profile Photo

ದಿಲ್ಲಿಯಲ್ಲಿ ವಾಯುಮಾಲಿನ್ಯ ಎಂಬುದು ಪರಾಕಾಷ್ಠೆಗೇರಿದೆ ! ಒಳ್ಳೆಯ ಉಸಿರಾಡಲು ಮನೆಯಲ್ಲಿರಬೇಕಾದ ಸ್ಥಿತಿ. ಇದೊಂದು ರೀತಿ‌ ICUನಲ್ಲಿ ಉಸಿರಾಡುವಂಥ ಸ್ಥಿತಿ...ಯಾಕೆ ಹೀಗಾಗಿದೆ ? #ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar Rajeeva C J #DelhiPollution

ದಿಲ್ಲಿಯಲ್ಲಿ ವಾಯುಮಾಲಿನ್ಯ ಎಂಬುದು ಪರಾಕಾಷ್ಠೆಗೇರಿದೆ ! 
ಒಳ್ಳೆಯ ಉಸಿರಾಡಲು ಮನೆಯಲ್ಲಿರಬೇಕಾದ ಸ್ಥಿತಿ. ಇದೊಂದು ರೀತಿ‌ ICUನಲ್ಲಿ ಉಸಿರಾಡುವಂಥ ಸ್ಥಿತಿ...ಯಾಕೆ ಹೀಗಾಗಿದೆ ?
#ವಿಕಫೋಕಸ್ <a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/HarshaSulya/">Harshavardhan</a> <a href="/kolgarkeerthi/">Keerthi Kolgar</a> <a href="/RajeevaVK/">Rajeeva C J</a> #DelhiPollution
VK Editor (@editor_vk) 's Twitter Profile Photo

ವೈಟ್ ಕಾಲರ್ ಭಯೋತ್ಪಾದನೆ ಹೇಗಿರುತ್ತೆ ? ಕಾಯುವ ಕೈಗಳೇ ಕೊಲ್ಲಲು ನಿಂತರೆ ಏನು ಮಾಡುವುದು ? ನವೆಂಬರ್ 10ರಂದು ನಡೆದ ದಿಲ್ಲಿ ಸ್ಫೋಟದ ಇಂಚಿಂಚು‌ ವಿವರಗಳು.... #ವಿಕಫೋಕಸ್ #Terrorism vijaykarnataka Sudarshan Channangihalli Harshavardhan Keerthi Kolgar Rajeeva C J

ವೈಟ್ ಕಾಲರ್ ಭಯೋತ್ಪಾದನೆ ಹೇಗಿರುತ್ತೆ ? ಕಾಯುವ ಕೈಗಳೇ ಕೊಲ್ಲಲು ನಿಂತರೆ ಏನು ಮಾಡುವುದು ?
ನವೆಂಬರ್ 10ರಂದು ನಡೆದ ದಿಲ್ಲಿ ಸ್ಫೋಟದ ಇಂಚಿಂಚು‌ ವಿವರಗಳು....
#ವಿಕಫೋಕಸ್ #Terrorism
<a href="/Vijaykarnataka/">vijaykarnataka</a>
<a href="/Sudarshanvk2/">Sudarshan Channangihalli</a> <a href="/HarshaSulya/">Harshavardhan</a> <a href="/kolgarkeerthi/">Keerthi Kolgar</a> <a href="/RajeevaVK/">Rajeeva C J</a>
Rajeeva C J (@rajeevavk) 's Twitter Profile Photo

ಜನಗಣಮನ ರಾಷ್ಟ್ರಗೀತೆ ಕುರಿತು ರಾಷ್ಟ್ರೀಯ ಪಕ್ಷದ ಅದ್ಯಾರೋ ಒಬ್ಬ ಅದೇನೋ ಹೇಳಿದ,ಇನ್ನೊಬ್ಬ ಅನುಮೋದಿಸಿದ. ಇದನ್ನ ಅವ್ರ ಪಕ್ಷದ ಇನ್ನೊಬ್ಬ ನಾಯಕನೇ ವಿರೋಧಿಸಿದ.ಇಷ್ಟೇ, "ಓ,ರಾಷ್ಟ್ರಗೀತೆಗೆ ಆ ಪಕ್ಷದವ್ರು ಅವಮಾನ ಮಾಡವ್ರೆ," ಅಂಥ ಇನ್ನೊಂದು ಪಕ್ಷದವ್ರು ಊರಿಗೆಲ್ಲಾ ಹೇಳ್ಕೊಂಡ್ ಬರ್ತಾವ್ರೆ.ಅಸಲು ಅವಮಾನ‌‌ ಮಾಡ್ತಾ ಇರೋರು ಯಾರು ?

VK Editor (@editor_vk) 's Twitter Profile Photo

ಅಂತಿಂಥ ಮಕ್ಳಳು‌ ಇವರಲ್ಲ! ಎಐನಿಂದ ಹಿಡಿದು ಸಂಗೀತ ಸಾಹಿತ್ಯದವರೆಗೆ- ಎಲ್ಲದರ ಬಗ್ಗೆಯೂ ಸ್ಪಷ್ಟ ಖಚಿತತೆ ಹೊಂದಿರುವ ಹೊಸ ಪೀಳಿಗೆ ಇದು. #ಮಕ್ಕಳ‌ದಿನಾಚರಣೆ ಪ್ರಯುಕ್ತ ಐವರು ಪ್ರತಿಭಾನ್ವಿತ ಮಕ್ಕಳು ವಿಕ ಪುಟಾಣಿ ಸಂಪಾದಕರಾಗಿ vijaykarnataka ಪತ್ರಿಕಾಲಯಕ್ಕೆ ಬಂದಿದ್ದರು... Sudarshan Channangihalli Keerthi Kolgar dheeraj Poyyekanda

ಅಂತಿಂಥ ಮಕ್ಳಳು‌ ಇವರಲ್ಲ!
ಎಐನಿಂದ ಹಿಡಿದು ಸಂಗೀತ ಸಾಹಿತ್ಯದವರೆಗೆ- ಎಲ್ಲದರ ಬಗ್ಗೆಯೂ ಸ್ಪಷ್ಟ ಖಚಿತತೆ ಹೊಂದಿರುವ ಹೊಸ ಪೀಳಿಗೆ ಇದು. #ಮಕ್ಕಳ‌ದಿನಾಚರಣೆ ಪ್ರಯುಕ್ತ ಐವರು ಪ್ರತಿಭಾನ್ವಿತ ಮಕ್ಕಳು ವಿಕ ಪುಟಾಣಿ ಸಂಪಾದಕರಾಗಿ <a href="/Vijaykarnataka/">vijaykarnataka</a> ಪತ್ರಿಕಾಲಯಕ್ಕೆ ಬಂದಿದ್ದರು...
<a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> <a href="/poyyekanda/">dheeraj Poyyekanda</a>
VK Editor (@editor_vk) 's Twitter Profile Photo

ಗೆಲುವಿಗೆ ಹತ್ತಾರು ಕಾರಣಗಳು ಹಾಗೂ ಅದು ಕಲಿಸಿದ ಪಾಠಗಳು.... #ವಿಕಚುನಾವಣಾವಿಶೇಷ vijaykarnataka Sudarshan Channangihalli Keerthi Kolgar Rajeeva C J

ಗೆಲುವಿಗೆ ಹತ್ತಾರು ಕಾರಣಗಳು ಹಾಗೂ ಅದು ಕಲಿಸಿದ ಪಾಠಗಳು....
#ವಿಕಚುನಾವಣಾವಿಶೇಷ
<a href="/Vijaykarnataka/">vijaykarnataka</a> 
<a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> <a href="/RajeevaVK/">Rajeeva C J</a>
VJAI (@vcheelange) 's Twitter Profile Photo

ಬಿಹಾರದಲ್ಲಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಅವರ Double Engine ಸ್ಥಿರ ಆಡಳಿತಕ್ಕೆ ಪ್ರಚಂಡ ವಿಜಯದ ಮಾಲೆ ಹಾಕಿದ ಮತದಾರ. VK ಯಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ "ಮೋದಿ+ನಿತೀಶ್ (ಮೋನಿ) ಮ್ಯಾಜಿಕ್" ವಿಶೇಷ ಕವರೇಜ್. Rajeeva C J VK Editor

ಬಿಹಾರದಲ್ಲಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಅವರ Double Engine ಸ್ಥಿರ ಆಡಳಿತಕ್ಕೆ ಪ್ರಚಂಡ ವಿಜಯದ ಮಾಲೆ ಹಾಕಿದ ಮತದಾರ. VK ಯಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ "ಮೋದಿ+ನಿತೀಶ್ (ಮೋನಿ) ಮ್ಯಾಜಿಕ್" ವಿಶೇಷ ಕವರೇಜ್. <a href="/RajeevaVK/">Rajeeva C J</a> <a href="/editor_vk/">VK Editor</a>