Pramesh Jain 🇮🇳
@prameshjain12
journalist
ID: 2472440202
http://www.countryandpolitics.in 01-05-2014 12:40:58
723,723K Tweet
3,3K Takipçi
4,4K Takip Edilen
ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಓಡಾಡುತ್ತ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಎಚ್ಚರಿಕೆಯಿಂದ ರಸ್ತೆ ದಾಟಿರಿ, ಇಲ್ಲದಿದ್ದರೆ ಅಪಾಯದ ಪರಿಸ್ಥಿತಿಗಳು ಎದುರಾಗಬಹುದು. ನಿಮ್ಮ ಕುಟುಂಬದವರು ನಿಮಗಾಗಿ ಕಾಯುತ್ತಿರುತ್ತಾರೆ. #FollowTheTrafficRules #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru
ಗೌರವಾನ್ವಿತ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ H D Devegowda ಅವರ ಕುರಿತಾಗಿ Furrows in a Field: The Unexplored Life of H.D. Deve Gowda ಬೃಹತ್ ಗ್ರಂಥದ ಕರ್ತೃ ಶ್ರೀ ಸುಗತ ಶ್ರೀನಿವಾಸರಾಜು ಅವರು ರಚಿಸಿರುವ ಮತ್ತೊಂದು ಮಹತ್ವದ ಗ್ರಂಥ The Conscience Network ಪ್ರತಿಯನ್ನು ನನಗೆ ಪ್ರೀತಿಪೂರ್ವಕವಾಗಿ ನೀಡಿದರು. ತುರ್ತು
ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ H D Devegowda ಅವರ ನಿವಾಸಕ್ಕೆ ಇಂದು ಕಾಡುಗೊಲ್ಲ ಸಮುದಾಯದ ನಿಯೋಗವು ಭೇಟಿ ನೀಡಿ, ಹಿಂದುಳಿದಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ (ST) ಸೇರಿಸುವಂತೆ ಕೇಂದ್ರ ಸರ್ಕಾರದ ಬಳಿ ಚರ್ಚಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್
ಪ್ರವಾಹ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ : ಜಿ.ಪಂ. ಸಿ.ಇ.ಒ. ಮೋನಾರೋತ್ ಸೂಚನೆ #ChamarajanagarUpdates #Chamarajanagar #ReviewMeeting #DDMAMeeting #DDMA #Rainfall #MonsoonSeason #MonsoonRains facebook.com/share/p/19dMDv… CM of Karnataka DIPR Karnataka K Venkatesh
Siddaramaiah ಕಾಂಗ್ರೆಸ್ ನವರು ಹಿಂದೂಸ್ಥಾನದಲ್ಲಿ ಕೊಳ್ಳೆ ಲೂಟಿ ಹೊಡೆದು ಒಟ್ಟು ಹಳೇ ಕಾಲದ ರೂಪಾಯಿಗಳಲ್ಲಿ. ಎಣಿಸಿ. ಹೆರಾಲ್ಡ್ ಕೇಸ್ ಸೇರಿಸಬೇಕು. ರಾಜ್ಯಗಳ ಮಟ್ಟದಲ್ಲಿ ಲೆಕ್ಕ ಹಾಕಿಲ್ಲ. CBI ED ಬೇಕು ಬೇಡಾ. ಹೇಳಿ
ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣ, ರಸ್ತೆ ಸುರಕ್ಷತೆ ಮತ್ತು ಮಾದಕವಸ್ತುಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ. DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police