ಕರುನಾಡಿನ ಮಿನುಗುವ ನಕ್ಷತ್ರ💛❤️ (@naadapremisha) 's Twitter Profile
ಕರುನಾಡಿನ ಮಿನುಗುವ ನಕ್ಷತ್ರ💛❤️

@naadapremisha

ಕನ್ನಡಿಗ|Beary muslim|Indian🇮🇳|Activist|social worker|ಫ್ಯಾಸಿಸ್ಟ್ ವಿರೋಧಿ|ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು|ಜೈ ಕರುನಾಡು.

ID: 1123498225627992064

calendar_today01-05-2019 08:03:45

44,44K Tweet

4,4K Takipçi

320 Takip Edilen

श्रमिकस्य पुत्री | ಶ್ರಮಜೀವಿಯ ಮಗಳು 🚩 ಜೈ ಜಗನ್ನಾಥ್ (@hamsinihebbar) 's Twitter Profile Photo

ಸಂಪೂರ್ಣ ಭೂಮಿ ಅಖಂಡ ಭಾರತವೇ ಆಗಿತ್ತು. ಮಕ್ಕೇಶ್ವರ ದೇವಾಲಯ ತೇಜೋ ಮಹಾಲಯ ದಷ್ಟೇ ಹಳತು ಎನ್ನುವ ಸತ್ಯ ಬಹಳ ಜನಕ್ಕೆ ಗೊತ್ತೇ ಇಲ್ಲ. ಮಕ್ಕೇಶ್ವರ ದೇವಾಲಯದ ಮೊದಲ ತಂತ್ರಿಗಳು ಮಂಡ್ಯದ ಮಂಡನ ಮಿಶ್ರರು ಅನ್ನುವುದು ನಿಮಗೆ ಗೊತ್ತಾ?

ಅಮ್ರುತ್ ಬಾಳ್ಬಯ್ಲ್ (@teekappa24) 's Twitter Profile Photo

ನಾನು ಯುಕೆ-ಐರ್ಲೆಂಡಿಗೆ ಹೋಗುವಾಗ ಕನ್ನಡಿಗ ಇಮಿಗ್ರೇಶನ್ ಅದಿಕಾರಿ ಸಿಕ್ಕಿದ್ದರು. ನನ್ನ ವಿಳಾಸ ನೋಡಿ ಕನ್ನಡದಲ್ಲಿಯೇ ಮಾತಾನಾಡಿಸಿ ನಗು ಮೊಗದಿಂದ ಒಂದು ಸಣ್ಣ ಜೋಕು ಮಾಡಿ ಅನುಮತಿ ನೀಡಿದರು. ಮೊನ್ನೆ ವಾಪಾಸು ಬರುವಾಗ ಕಾಕತಾಳೀಯವೆಂಬಂತೆ ಅವರೇ ಮತ್ತೆ ಸಿಕ್ಕರು. ನಾನು ಕನ್ನಡದಲ್ಲಿಯೇ ಮಾತಾಡಿಸಿ ನೀವೆ ಸಿಕ್ಕಿದ್ದಿರಿ ಹೋಗುವಾಗ ಎಂದೆ. ೧/೨

ಚಯ್ತನ್ಯ ಗವ್ಡ (@ellarakannada) 's Twitter Profile Photo

The era of Unapologetic Kannadiga has finally arrived. We shall never be confused by the tactics of Sanghis. We know Dharma more than Sanghis. We are unapologetic Kannadigas. Cope. #Unapologetic_Kannadiga

The era of Unapologetic Kannadiga has finally arrived.

We shall never be confused by the tactics of Sanghis.

We know Dharma more than Sanghis.

We are unapologetic Kannadigas.

Cope.

#Unapologetic_Kannadiga
ಕರುನಾಡಿನ ಮಿನುಗುವ ನಕ್ಷತ್ರ💛❤️ (@naadapremisha) 's Twitter Profile Photo

ತನ್ನ ವಯಸ್ಸಿಗಿಂತ ಹಿರಿಯಳಾದ "ಆಂಟಿ"ಯೊಂದಿಗೆ ಸಿಕ್ಕಿ ಬಿದ್ದ ಕುಖ್ಯಾತ ಪತ್ರಕರ್ತ.

ತನ್ನ ವಯಸ್ಸಿಗಿಂತ ಹಿರಿಯಳಾದ "ಆಂಟಿ"ಯೊಂದಿಗೆ ಸಿಕ್ಕಿ ಬಿದ್ದ ಕುಖ್ಯಾತ ಪತ್ರಕರ್ತ.
ಕರುನಾಡಿನ ಮಿನುಗುವ ನಕ್ಷತ್ರ💛❤️ (@naadapremisha) 's Twitter Profile Photo

ಸಿನಿಮಾ ಸೆಟ್‌ನಲ್ಲಿ ‘ಆಂತರಿಕ ಸಮಿತಿ’ ಬೇಡವೆಂದ ಕನ್ನಡ ಚಲನಚಿತ್ರ ನಿರ್ಮಾಪಕರು! ಮಹಿಳಾ ಪೀಡಕರು ಯಾರು ಎಂಬುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಕಡ್ಡಾಯವಾಗಿ ಸಮಿತಿ ರಚಿಸಬೇಕಾಗಿದೆ. Siddaramaiah DK Shivakumar

ಸಿನಿಮಾ ಸೆಟ್‌ನಲ್ಲಿ ‘ಆಂತರಿಕ ಸಮಿತಿ’ ಬೇಡವೆಂದ ಕನ್ನಡ ಚಲನಚಿತ್ರ ನಿರ್ಮಾಪಕರು!
ಮಹಿಳಾ ಪೀಡಕರು ಯಾರು ಎಂಬುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಕಡ್ಡಾಯವಾಗಿ ಸಮಿತಿ ರಚಿಸಬೇಕಾಗಿದೆ. <a href="/siddaramaiah/">Siddaramaiah</a>  <a href="/DKShivakumar/">DK Shivakumar</a>
श्रमिकस्य पुत्री | ಶ್ರಮಜೀವಿಯ ಮಗಳು 🚩 ಜೈ ಜಗನ್ನಾಥ್ (@hamsinihebbar) 's Twitter Profile Photo

ಸಂಸ್ಕ್ರತ ದೇವ ಬಾಷೆ. ದೇವತೆಗಳಿಗೆ ಹುಟ್ಟು ಸಾವು ಇರುವುದಿಲ್ಲ. ಹಾಗೆಯೇ ಸಂಸ್ಕೃತಕ್ಕೂ ಹುಟ್ಟು ಸಾವು ಇಲ್ಲ. ಸುಮಾರು ಐವತ್ತಾರು ಬಿಲಿಯನ್ ವರ್ಷಗಳ ಲಿಖಿತ ಇತಿಹಾಸ ಇರುವ ಜಗತ್ತಿನ ಏಕೈಕ ಬಾಷೆ ಸಂಸ್ಕೃತ. ಭೂಮಿ ಮಾತ್ರವಲ್ಲ ಮಂಗಳನ ಮೇಲಿನ ಮಂಗಳನಾಥ ದೇವಾಲಯದ ಶಾಸನ ಕೂಡಾ ಸಂಸ್ಕೃತದಲ್ಲಿ ಇದೆ. ಭಾಷಾನಾಂ ಮಾತರಹ ಅಂತ ಸುಮ್ಮನೆ ಹೇಳುವುದಲ್ಲ.

LATPOTBABA (@latpotbaba1) 's Twitter Profile Photo

ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನ ಕತ್ತಲ ಕೋಣೆಯಲ್ಲಿ ಬ್ಯಾವರ್ಸಿ ಮುನಿರತ್ನ ನಾಯಿಡು ಕಣ್ಣೀರಿಡುತ್ತಾ ಮಲಗಿದ್ದಾನೆಂದು ತಿಳಿದುಬಂದಿದೆ... 🤣🤣

LATPOTBABA (@latpotbaba1) 's Twitter Profile Photo

ಮೂಗಿನತನಕ ಸಾರಾಯಿ ಕುಡಿದು ರಸ್ತೆಯ ಉದ್ದಗಲವನ್ನು ಅಳೆಯುವುದೇ ವೇಶ್ಯಾನೆಟ್ ಸುವರ್ ಅಜಿಥೂ ಹೇಲುಮುಕ್ಕನವರ್ 'ಜವಾಬ್'ದಾರಿ... 🤣🤣

Goudrusarkar - ಗೌಡ್ರುಸರ್ಕಾರ್ (@gs_0107) 's Twitter Profile Photo

ಇದು UP ಸ್ಥಿತಿ.🤦 ಬಾಲಕಿಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಬಿಜೆಪಿ ಮುಖಂಡನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು 🤬 BJP city ಉಪಾಧ್ಯಕ್ಷ ರಾಹುಲ್ ವಾಲ್ಮೀಕಿ ಸೇರಿದಂತೆ 7 ಜನರ ವಿರುದ್ಧ ಪೊಲೀಸರು ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Krishna 💙 (@srikrishna1436) 's Twitter Profile Photo

ಯಾರು ಗುರು ಅದು ಮಾಧ್ಯಮ ನಿರೂಪಕ ಸೀರೆ ಕಳ್ಳ ಅಂತೆ ಇನ್ನೂ ಏನೇನ್ ನೋಡಬೇಕೊ ಈ ಕಣ್ಣಲ್ಲಿ.😂🙆🏻‍♂️ #BossOfSandalwood #DBoss #Darshan #KannadaMedias

Vije (@vijeshetty) 's Twitter Profile Photo

Modern-day Karna, what an unfortunate demise. ಕಲ್ಜಿಗದ ಕರ್ಣೆ, ದೇವೆರ್ ಅರೆನ ಆತ್ಮೊಗು ಸದ್ಗತಿ ಕೊರಡ್🙏😒 #Tulunad

Modern-day Karna, what an unfortunate demise.

ಕಲ್ಜಿಗದ ಕರ್ಣೆ, ದೇವೆರ್ ಅರೆನ ಆತ್ಮೊಗು ಸದ್ಗತಿ ಕೊರಡ್🙏😒
#Tulunad