manjunathswamy.s
@manjunathswamys
ID: 944153968531316736
22-12-2017 10:33:42
479 Tweet
21 Takipçi
116 Takip Edilen
CM of Karnataka ಮಾನ್ಯ ಮುಖ್ಯಮಂತ್ರಿಗಳೇ, ನಮ್ಮ ಪತ್ರಿಕಾ ವಿತರಕ ಬಂಧುಗಳಿಗೂ ವಿಮೆ ಸೌಲಭ್ಯ ವಿಸ್ತರಿಸಲು ಕೋರಿಕೆ. Office of the OSD to CM Karnataka prabhakar cm office Siddaramaiah
#ವಿಜಯಕರ್ನಾಟಕ ಪತ್ರಿಕೆಗೆ ಇಂದು ರಜತ ಸಂಭ್ರಮ.24 ವರುಷ ಪೂರೈಸಿ 25ಕ್ಕೆ ಪದಾರ್ಪಣೆ ಮಾಡುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ವಿಕ ಪರಿಚಯಿಸಿದ ಹೊಸತನಗಳನ್ನು ವಿಕ ವಿನಯದಿಂದ ನೆನಪು ಮಾಡಿಕೊಂಡಿದೆ #ವಿಕರಜತಸಂಭ್ರಮ #VkSilverJubilee #VkRajathaSambhrama #Vijaykarnataka vijaykarnataka Sudarshan Channangihalli Deepak saluja
ರಶ್ಮಿಕಾ ಮಂದಣ್ಣ ಅವರಿಗೆ ಆದ ಡೀಪ್ ಫೇಕ್ ಎಂಬುದು ಡಿಜಿಟಲ್ ಭಯೋತ್ಪಾದನೆ ಅಲ್ಲದೇ ಇನ್ನೇನೂ ಅಲ್ಲ. ಏನಿದು #ಡೀಪ್_ಫೇಕ್ vijaykarnataka ಪತ್ರಿಕೆಯ #ವಿಕಫೋಕಸ್ Sudarshan Channangihalli Keerthi Kolgar #RashmikaMandanna
ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ vijaykarnataka Sudarshan Channangihalli Keerthi Kolgar #ವಿಕಫೋಕಸ್ Siddaramaiah
ಸುಪ್ರೀಂಕೋರ್ಟಿಗೆ ಈಗ 75ರ ಸಂಭ್ರಮ. ಸರ್ವೋಚ್ಚ ನ್ಯಾಯಾಲಯ ನೀಡಿದ ಕೆಲವು ತೀರ್ಪುಗಳು ಈ ದೇಶದ ನಡಿಗೆಯನ್ನು ಸರಿದಾರಿಗೆ ತಂದಿವೆ, ಇಲ್ಲಿನ ಸಾಮಾಜಿಕ ಸಂರಚನೆಯನ್ನು ತಿದ್ದಿ ತೀಡಿವೆ. ಈ ಕುರಿತು ಒಂದು ಅವಲೋಕನ #ವಿಕಫೋಕಸ್ vijaykarnataka Sudarshan Channangihalli Keerthi Kolgar Srikanth Hunasavadi #SupremeCourtofIndia #SupremCourt
ವಿಜಯ ಕರ್ನಾಟಕ vijaykarnataka ದಿನಪತ್ರಿಕೆಯ ಆರನೇ ಆವೃತ್ತಿಯ #ವಿಕಸೂಪರ್_ಸ್ಟಾರ್ ಅಭಿಯಾನದ ಉದ್ಘಾಟನಾ ಕ್ಷಣ. ಕೃಷಿ ಸಚಿವ ಚಲುವರಾಯಸ್ವಾಮಿ, ಕುಲಪತಿ ಎಸ್ ವಿ ಸುರೇಶ್, MMCL CEO ದೀಪಕ್ ಸಲುಜ, ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಭಾಗವಹಿಸಿದ್ದರು. Sudarshan Channangihalli Deepak saluja @Chaluvarayaswam VK Super Star Raitha #ಸೂಪರ್ಸ್ಟಾರ್ ರೈತ2021
ಮಾನವನಾಗಿ ಹುಟ್ಟಿದ್ಮೇಲೆ ಏನೇನು ಕಂಡೆ ? #ಜಲಪಾತವೈಭವ #ವಿಕಪಟ vijaykarnataka Sudarshan Channangihalli somashekar Purushotham K
2024ನೇ ಜುಲೈ 29ರ ಸಂಜೆವರೆಗೂ ಇಲ್ಲೊಂದು ಊರಿತ್ತು, ಜನಜೀವನದ ಸಂಭ್ರಮವಿತ್ತು.... ಮಂಗಳವಾರ ಮುಸ್ಸಂಜೆ ನಡೆದ ಭೂ ಕುಸಿತದ ಬಳಿಕ ಊರೇ ನಾಪತ್ತೆ ! ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ವಿಕೋಪದ ಚಿತ್ರಣ... #ವಿಕಫೋಕಸ್ vijaykarnataka #Keralalandslide #KeralaRains
ಮೈಸೂರಿನಲ್ಲಿರುವ #ಚಾಮುಂಡಿಬೆಟ್ಟ ದ ಒಡೆತನ ಯಾರದ್ದು ? ಸರಕಾರದ್ದೋ ಅಥವಾ ರಾಜಮನೆತನದವರದ್ದೋ ? ಯಾಕೆ ಈ ಸಂಘರ್ಷ ? #ವಿಕಫೋಕಸ್ vijaykarnataka Sudarshan Channangihalli Nagaraj navimane Ramesh Uthappa Keerthi Kolgar somashekar Rajeeva C J
ವಿಕ ಕನ್ನಡ ಹಬ್ಬ ಎಂದರೆ ಬರಿ ಸಂಭ್ರಮವಲ್ಲ, ನವರಸಗಳ ರಸದೂಟ... ಜತೆಗೆ ಖರೀದಿ ಉತ್ಸವ ! ಇದೇ ಶನಿವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಅವರಣದಲ್ಲಿ #ವಿಜಯಕರ್ನಾಟಕ_ಕನ್ನಡಹಬ್ಬ vijaykarnataka VK Editor LVK EDITOR
ವಿಕ ಕನ್ನಡ ಹಬ್ಬದಲ್ಲಿ ಸಾಹಿತ್ಯದ ಜಾತ್ರೆ... #ವಿಜಯಕರ್ನಾಟಕ_ಕನ್ನಡಹಬ್ಬ vijaykarnataka LVK EDITOR Sudarshan Channangihalli
ಮಕ್ಕಳ ಆಲೋಚನೆ ಎಂದರೆ ಪ್ರಾಮಾಣಿಕತೆ, ಆದರ್ಶ,ಒಳಿತಿನ ಆಶಯ, ಸ್ವಲ್ಪ ಮುಗ್ಧತೆಗಳು ಹದವಾಗಿ ಬೆರೆತ ಹಾಲಿನ ಕೆನೆಯಂತೆ ! ಅಂಥಾ ಮಕ್ಕಳು ಸಚಿವರಾದರೆ ಎಂಬ vijaykarnataka ಕಲ್ಪನೆಗೆ ರಾಜ್ಯದ ವಿವಿಧ ಭಾಗಗಳ ಆಯ್ದ ಮಕ್ಕಳು ದನಿಯಾಗಿದ್ದಾರೆ #ಪುಟಾಣಿಗೌರ್ಮೆಂಟ್123 #ಮಕ್ಕಳದಿನಾಚರಣೆ #ವಿಕಫೋಕಸ್ #ನೆಹರು Sudarshan Channangihalli Keerthi Kolgar
It is Vijaya Karnataka- VK'S Budget. We have equated it not only with Kumbha,but also with 6 generations between 1946-2025 and tomorrow's, How is the idea ? vijaykarnataka Sudarshan Channangihalli Deepak saluja Narendra Modi PMO India Nirmala Sitharaman B L Santhosh Keerthi Kolgar Rajeeva C J
ಪರೀಕ್ಷಾ ಹೊತ್ತಲ್ಲಿ ಪಾಲಕರೇಕೆ ಹುಲಿಯಂಥ ಪಾಲಕರಾಗುತ್ತಾರೆ ? ತಮ್ಮ ಎಲ್ಲ ಕನಸು ಕನವರಿಕೆ ನಿರೀಕ್ಷೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೊರಿಸುತ್ತಾರೆ ? ಈ ಕುರಿತು ಶಿಕ್ಷಕಿಯೊಬ್ಬರ ಬರಹ #TigerParents #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J
ಲೈಬೀರಿಯಾ ದೇಶದ ಸರಕು ಹಡಗು ಕೊಚ್ಚಿಯ ಸನಿಹದ ಅರಬ್ಬಿ ಸಮುದ್ರದಲ್ಲಿ ಮುಳುಗಿ, ತೈಲ ಹಾಗೂ ರಾಸಾಯನಿಕಗಳ ಕಂಟೈನರ್ಗಳೂ ಕಡಲ ಪಾಲಾಗಿವೆ. ಒಂದುವೇಳೆ, ತೈಲ ಸೋರಿಕೆಯಾದರೆ ಸಮುದ್ರದಿಂದ ಅದನ್ನು ಹೇಗೆ ಬೇರ್ಪಡಿಸುತ್ತಾರೆ? #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J #LiberianShip #Disaster