Nellira Chalan
@chalanbjp
BJP Virajpet Taluk President|BJP Worker|Kodagu|Karnataka|ಸೇವೆಯೇ ಪರಮ ಧರ್ಮ|
ID: 1268239133702533121
03-06-2020 17:52:45
924 Tweet
335 Takipçi
179 Takip Edilen
ಇಂದು ವಿರಾಜಪೇಟೆ ಮಂಡಲ ಸಿದ್ದಾಪುರ ಶಕ್ತಿ ಕೇಂದ್ರ ವತಿಯಿಂದ ಮಹಾ ಶಕ್ತಿ ಸಂಗಮ ಸಮಾವೇಶ ನಡೆಸಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾಜಿ MLC ಗಣೇಶ್ ಕಾರ್ಣಿಕ್,ಜಿಲ್ಲೆಯ ಶಾಸಕರು ಕೆ.ಜಿ. ಬೋಪಯ್ಯ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರು ರಾಬಿನ್ ದೇವಯ್ಯ,ಯಮುನಾ ಚಂಗಪ್ಪ,ಪಕ್ಷದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು. BJP Karnataka
ಚಾಮುಂಡೇಶ್ವರಿ ಹೋಯ್ತು ವರುಣ ಕೈ ಬಿಡ್ತು ಬಾದಾಮಿ ಒದ್ದು ಓಡಿಸಿತು ಕೋಲಾರ ಕೈ ಎತ್ತಿತ್ತು ಮುಂದೆ ಏನು ಅಂತ ? ರಾಜ್ಯ ಕಂಡ ಅತಿ ದುರ್ಬಲ ಮಾಜಿ ಮುಖ್ಯಮಂತ್ರಿ Siddaramaiah
ನಿಗಮ ಸ್ಥಾಪನೆಗೆ ಆದೇಶ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೂ , ಶ್ರಮಿಸಿದ ಶಾಸಕರಾದ ಕೆ.ಜಿ.ಬೋಪಯ್ಯನವರಿಗೂ,ಜಿಲ್ಲಾ ಬಿಜೆಪಿಗೂ,ಯುಕೋ ಸಂಘಟನೆಗೂ ಹೃತ್ಪೂರ್ವಕ ಧನ್ಯವಾದಗಳು Basavaraj S Bommai BJP Karnataka K G Bopaiah
ಇಂದು ವಿರಾಜಪೇಟೆ ಮಂಡಲ ಅಮ್ಮತಿ ಗ್ರಾಮ ಪಂಚಾಯತ್ ಪುಲಿಯೇರಿ ಗ್ರಾಮದಲ್ಲಿ ಇತರೆ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲಾಯಿತು. Dr. Ravi C. T 🇮🇳 ಡಾ. ರವಿ ಸಿ. ಟಿ BJP Karnataka Nalinkumar Kateel
ಇಂದು ಮಡಿಕೇರಿ ಯಲ್ಲಿ ನಡೆದ ಬ್ರಹತ್ ಸಮಾವೇಶದಲ್ಲಿ ಕೇಂದ್ರ ಗ್ರಹ ಸಚಿವರಾದ ಅಮಿತ್ ಶಾ ರವರನ್ನು ಇಂದು ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಬರಮಾಡಿಕೊಳಲಾಯಿತು. Amit Shah Office of Amit Shah Prathap Simha K G Bopaiah Appachu Ranjan Ex MLA
ಇಂದು ಕೊಡಗಿನ ಗೋಣಿಕೊಪ್ಪಕ್ಕೆ ಆಗಮಿಸಿದ ಅಸ್ಸಾಂ ಮುಖ್ಯಮಂತ್ರಿಗಳಾದ ಶ್ರೀ ಹಿಮಂತ್ ಬಿಸ್ವ ಶರ್ಮಾ ಬಿಜೆಪಿ ಸಮಾವೇಶದಲ್ಲಿ ಭಾಗಿಯಾದರು.ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. Himanta Biswa Sarma BJP Karnataka
ಇಂದು ವಿರಾಜಪೇಟೆ ಮಂಡಲ ಆಯೋಜಿಸಿದ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ನಡೆದ ಕಾಂಗ್ರೇಸ್ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾನವ ಸರಪಳಿಯ ಮೂಲಕ ಪ್ರತಿಭಟನೆ ನಡೆಸಲಾಯಿತು.ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. BJP Karnataka
ಇಂದು ವಿರಾಜಪೇಟೆ ಮಂಡಲ ಆಯೋಜಿಸಿದ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ನಡೆದ ಕಾಂಗ್ರೇಸ್ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾನವ ಸರಪಳಿಯ ಮೂಲಕ ಪ್ರತಿಭಟನೆ ನಡೆಸಲಾಯಿತು.ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. BJP Karnataka
Wonderful to speak with my dear friend President Trump today. Delighted that Made in India products will now have a reduced tariff of 18%. Big thanks to President Trump on behalf of the 1.4 billion people of India for this wonderful announcement. When two large economies and the