Adugodi Police Station ಆಡುಗೊಡಿ ಪೊಲೀಸ್ ಠಾಣೆ. (@adugodips) 's Twitter Profile
Adugodi Police Station ಆಡುಗೊಡಿ ಪೊಲೀಸ್ ಠಾಣೆ.

@adugodips

Official twitter account of Adugodi Police Station (080-22942573). Dial Namma-100 in case of emergency. @BlrCityPolice

ID: 4317400162

linkhttps://www.bcp.gov.in/ calendar_today29-11-2015 11:10:55

828 Tweet

1,1K Takipçi

352 Takip Edilen

DGP KARNATAKA (@dgpkarnataka) 's Twitter Profile Photo

ಇಂದು 2024-2025ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾIIಜಿ. ಪರಮೇಶ್ವರ,ಸನ್ಮಾನ್ಯ ಗೃಹ ಸಚಿವರು ಮತ್ತು ವಿಶೇಷ ಆಹ್ವಾನಿತರಾಗಿ ಶ್ರೀಮತಿ ಕನ್ನಿಕಾ ಪರಮೇಶ್ವರಿ ರವರು ಆಗಮಿಸಿ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದು 2024-2025ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾIIಜಿ. ಪರಮೇಶ್ವರ,ಸನ್ಮಾನ್ಯ ಗೃಹ ಸಚಿವರು ಮತ್ತು ವಿಶೇಷ ಆಹ್ವಾನಿತರಾಗಿ ಶ್ರೀಮತಿ ಕನ್ನಿಕಾ ಪರಮೇಶ್ವರಿ ರವರು ಆಗಮಿಸಿ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
DCP Southeast BCP (@dcpsebcp) 's Twitter Profile Photo

🎉 ಮಕ್ಕಳ ದಿನಾಚರಣೆಯ ಶುಭಾಶಯಗಳು. ಮಕ್ಕಳ ನಗು ಮತ್ತು ಅವರ ಕನಸುಗಳು ನಮ್ಮ ನಾಡನ್ನು ಇನ್ನಷ್ಟು ಸುಂದರವಾಗಿಸುತ್ತವೆ. ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡಿ, ಕ್ರೀಡೆ, ಕಲಿಕೆ ಮತ್ತು ಸಂಭ್ರಮಕ್ಕೆ ಸದಾ ಅವಕಾಶ ಮಾಡಿಕೊಡಿ. “ಕ್ರೀಡೆ ನಿಮ್ಮ ದೇಹವನ್ನು ಬಲವಾಗಿಸುತ್ತದೆ, ಆಟ ನಿಮ್ಮ ಮನಸ್ಸನ್ನು ಖುಷಿಪಡಿಸುತ್ತದೆ. ಆಟವಾಡಿ, ಕಲಿಯಿರಿ, ಹೊಸ

🎉 ಮಕ್ಕಳ ದಿನಾಚರಣೆಯ ಶುಭಾಶಯಗಳು.
ಮಕ್ಕಳ ನಗು ಮತ್ತು ಅವರ ಕನಸುಗಳು ನಮ್ಮ ನಾಡನ್ನು ಇನ್ನಷ್ಟು ಸುಂದರವಾಗಿಸುತ್ತವೆ.
ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡಿ, ಕ್ರೀಡೆ, ಕಲಿಕೆ ಮತ್ತು ಸಂಭ್ರಮಕ್ಕೆ ಸದಾ ಅವಕಾಶ ಮಾಡಿಕೊಡಿ.
“ಕ್ರೀಡೆ ನಿಮ್ಮ ದೇಹವನ್ನು ಬಲವಾಗಿಸುತ್ತದೆ, ಆಟ ನಿಮ್ಮ ಮನಸ್ಸನ್ನು ಖುಷಿಪಡಿಸುತ್ತದೆ.
ಆಟವಾಡಿ, ಕಲಿಯಿರಿ, ಹೊಸ
Dr. G Parameshwara (@drparameshwara) 's Twitter Profile Photo

ನಾಡಿನ ಹಿರಿಯಚೇತನ, ವೃಕ್ಷಮಾತೆ ಪದ್ಮಶ್ರೀ ಶ್ರೀ ಸಾಲುಮರದ ತಿಮ್ಮಕ್ಕ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಯಿತು. ಅವರಿಗೆ ನನ್ನ ಭಾವಪೂರ್ಣ ನಮನಗಳು. ಸಸಿಗಳನ್ನೇ ಮಕ್ಕಳೆಂದು ಭಾವಿಸಿ, ನೀರು ಎರೆದು ಅವುಗಳನ್ನು ಪೋಷಿಸಿ ಸಾವಿರಾರು ಮರಗಳನ್ನು ಬೆಳೆಸುವ ಮುಖೇನ ವಿಶ್ವಕ್ಕೆ ಮಾದರಿಯಾಗಿದ್ದರು. ಯಾವುದೇ ಸ್ವಾರ್ಥ,

ನಾಡಿನ ಹಿರಿಯಚೇತನ, ವೃಕ್ಷಮಾತೆ ಪದ್ಮಶ್ರೀ ಶ್ರೀ ಸಾಲುಮರದ ತಿಮ್ಮಕ್ಕ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಯಿತು. ಅವರಿಗೆ ನನ್ನ ಭಾವಪೂರ್ಣ ನಮನಗಳು.

ಸಸಿಗಳನ್ನೇ ಮಕ್ಕಳೆಂದು ಭಾವಿಸಿ, ನೀರು ಎರೆದು ಅವುಗಳನ್ನು ಪೋಷಿಸಿ ಸಾವಿರಾರು ಮರಗಳನ್ನು ಬೆಳೆಸುವ ಮುಖೇನ ವಿಶ್ವಕ್ಕೆ ಮಾದರಿಯಾಗಿದ್ದರು.  ಯಾವುದೇ ಸ್ವಾರ್ಥ,
HSR LAYOUT BCP (@hsrlayoutps) 's Twitter Profile Photo

HSR LAYOUT BCP ವ್ಯಾಪ್ತಿಯಲ್ಲಿನ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ಇಂದು ನಗು, ಹಬ್ಬ ಮತ್ತು ಹೃದಯವನ್ನು ತುಂಬಿದ ಕ್ಷಣಗಳು! 🎉 ಪೊಲೀಸ್ ಆಯುಕ್ತರು ಮಕ್ಕಳೊಂದಿಗೆ "ಮಕ್ಕಳ ದಿನಾಚರಣೆ" ಆಚರಿಸಿ, ಅವರ ದಿನವನ್ನು ಇನ್ನಷ್ಟು ವಿಶೇಷಗೊಳಿಸಿದರು 👮‍♂️💙 ಸಮಾವೇಶ – ಸಂಭ್ರಮ – ಸಂತಸ! 🌈 #ChildrensDay #HSRLayout DCP SouthEast BCP ಬೆಂಗಳೂರು ನಗರ ಪೊಲೀಸ್‌ BengaluruCityPolice

<a href="/hsrlayoutps/">HSR LAYOUT BCP</a> ವ್ಯಾಪ್ತಿಯಲ್ಲಿನ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ಇಂದು ನಗು, ಹಬ್ಬ ಮತ್ತು ಹೃದಯವನ್ನು ತುಂಬಿದ ಕ್ಷಣಗಳು! 🎉 ಪೊಲೀಸ್ ಆಯುಕ್ತರು ಮಕ್ಕಳೊಂದಿಗೆ "ಮಕ್ಕಳ ದಿನಾಚರಣೆ" ಆಚರಿಸಿ, ಅವರ ದಿನವನ್ನು ಇನ್ನಷ್ಟು ವಿಶೇಷಗೊಳಿಸಿದರು 👮‍♂️💙
ಸಮಾವೇಶ – ಸಂಭ್ರಮ – ಸಂತಸ! 🌈
#ChildrensDay #HSRLayout <a href="/DCPSEBCP/">DCP SouthEast BCP</a> <a href="/BlrCityPolice/">ಬೆಂಗಳೂರು ನಗರ ಪೊಲೀಸ್‌ BengaluruCityPolice</a>
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

2025 ನವೆಂಬರ್ 14 ರಂದು, ಬೆಂಗಳೂರು ನಗರ ಪೊಲೀಸ್ ಮತ್ತು ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಸಮರ್ಥನಂ ಟ್ರಸ್ಟ್‌ನಲ್ಲಿ ಆಚರಿಸಲಾಯಿತು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರ ಉಪಸ್ಥಿತಿಯಲ್ಲಿ ನಡೆದ ಈ

DCP Southeast BCP (@dcpsebcp) 's Twitter Profile Photo

“ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ–2025” ರ ಪಂದ್ಯಾವಳಿಯ ವಿವಿಧ ಕ್ರೀಡೆಗಳಲ್ಲಿ ನಮ್ಮ ತಂಡಗಳು ಭಾಗವಹಿಸಿ ಕ್ರೀಡಾಶಕ್ತಿಯನ್ನು ಪ್ರದರ್ಶಿಸಿದ್ದು, ಮಾನ್ಯ ಗೃಹ ಸಚಿವರು, ಮಾನ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಮಾನ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಮಾನ್ಯ ಜಂಟಿ ಪೊಲೀಸ್ ಆಯುಕ್ತರ ರವರ ಉಪಸ್ಥಿತಿಯಲ್ಲಿ ಬಹುಮಾನ

“ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ–2025” ರ ಪಂದ್ಯಾವಳಿಯ ವಿವಿಧ ಕ್ರೀಡೆಗಳಲ್ಲಿ ನಮ್ಮ ತಂಡಗಳು ಭಾಗವಹಿಸಿ ಕ್ರೀಡಾಶಕ್ತಿಯನ್ನು ಪ್ರದರ್ಶಿಸಿದ್ದು, ಮಾನ್ಯ ಗೃಹ ಸಚಿವರು, ಮಾನ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಮಾನ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಮಾನ್ಯ ಜಂಟಿ ಪೊಲೀಸ್ ಆಯುಕ್ತರ ರವರ ಉಪಸ್ಥಿತಿಯಲ್ಲಿ ಬಹುಮಾನ
SG Palya PS | ಎಸ್‌ ಜಿ ಪಾಳ್ಯ ಪೊಲೀಸ್‌ ಠಾಣೆ (@sgpalyaps) 's Twitter Profile Photo

ಯಾವುದೇ ಪೊಲೀಸ್‌ ಅಧಿಕಾರಿ ಅಥವಾ ಪ್ರಾಧಿಕಾರದ ಅಧಿಕಾರಿಗಳು ನಿಮಗೆ ಕರೆ ಮಾಡಿ "ಡಿಜಿಟಲ್‌ ಅರೆಸ್ಟ್" ನಂತಹ ಬಂಧನ ತಂತ್ರಗಳನ್ನು ಅನುಸರಿಸುವುದಿಲ್ಲ ಆದ್ದರಿಂದ ಇಂತಹ ಸೈಬರ್ ವಂಚನೆಗಳ ಬಗ್ಗೆ ಜಾಗರೂಕರಾಗಿರಿ. ಆನ್ಲೈನ್ ವಂಚನೆಯನ್ನು ಈ ಕೂಡಲೇ 1930 ಕರೆ ಮಾಡಿ ಅಥವಾ : cybercrime.gov.in ನಲ್ಲಿ ವರದಿ ಮಾಡಿ

ಯಾವುದೇ ಪೊಲೀಸ್‌ ಅಧಿಕಾರಿ ಅಥವಾ ಪ್ರಾಧಿಕಾರದ ಅಧಿಕಾರಿಗಳು ನಿಮಗೆ ಕರೆ ಮಾಡಿ "ಡಿಜಿಟಲ್‌ ಅರೆಸ್ಟ್" ನಂತಹ ಬಂಧನ ತಂತ್ರಗಳನ್ನು ಅನುಸರಿಸುವುದಿಲ್ಲ ಆದ್ದರಿಂದ ಇಂತಹ ಸೈಬರ್ ವಂಚನೆಗಳ ಬಗ್ಗೆ ಜಾಗರೂಕರಾಗಿರಿ.  ಆನ್ಲೈನ್ ವಂಚನೆಯನ್ನು ಈ ಕೂಡಲೇ 1930 ಕರೆ ಮಾಡಿ ಅಥವಾ : cybercrime.gov.in  ನಲ್ಲಿ ವರದಿ ಮಾಡಿ
THILAKNAGARA BCP (@thilaknagaraps) 's Twitter Profile Photo

ಮಕ್ಕಳಿಗೆ ಸುರಕ್ಷಿತ ಸ್ನೇಹಮಹಿ ಶಾಂತಿ ಮತ್ತು ಘನತೆ ಮುಕ್ತ ಸಮುದಾಯದಲ್ಲಿ ಬದುಕುವ ಹಕ್ಕಿಗಾಗಿ. ನೈದಿಲೆ ಮಕ್ಕಳ ಮಂಟಪ ರವರ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP SouthEast BCP ACP MICOLAYOUT BCP

ಮಕ್ಕಳಿಗೆ ಸುರಕ್ಷಿತ ಸ್ನೇಹಮಹಿ ಶಾಂತಿ ಮತ್ತು ಘನತೆ ಮುಕ್ತ ಸಮುದಾಯದಲ್ಲಿ ಬದುಕುವ ಹಕ್ಕಿಗಾಗಿ. ನೈದಿಲೆ ಮಕ್ಕಳ ಮಂಟಪ ರವರ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.<a href="/CPBlr/">CP Bengaluru ಪೊಲೀಸ್ ಆಯುಕ್ತ ಬೆಂಗಳೂರು</a> <a href="/DCPSEBCP/">DCP SouthEast BCP</a> <a href="/acpmicolayout/">ACP MICOLAYOUT BCP</a>
Narendra Modi (@narendramodi) 's Twitter Profile Photo

Congratulations to our Indian Women’s Kabaddi Team for making the nation proud by winning the Kabaddi World Cup 2025! They have showcased outstanding grit, skills and dedication. Their victory will inspire countless youngsters to pursue Kabaddi, dream bigger and aim higher.

Congratulations to our Indian Women’s Kabaddi Team for making the nation proud by winning the Kabaddi World Cup 2025! They have showcased outstanding grit, skills and dedication. Their victory will inspire countless youngsters to pursue Kabaddi, dream bigger and aim higher.
DCP Southeast BCP (@dcpsebcp) 's Twitter Profile Photo

“ಸಂವಿಧಾನ ದಿನದ ಶುಭಾಶಯಗಳು! 🇮🇳 ನ್ಯಾಯ, ಸ್ವಾತಂತ್ರ್ಯ, ಸಮಾನತೆ – ನಮ್ಮ ಸಂವಿಧಾನದ ಶ್ರೇಷ್ಠ ಮೌಲ್ಯಗಳು. ಕಚೇರಿಯಲ್ಲಿ ಸಂವಿಧಾನ ಪೀಠಿಕೆ ಓದಿ, ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು..” DGP KARNATAKA ಬೆಂಗಳೂರು ನಗರ ಪೊಲೀಸ್‌ BengaluruCityPolice

“ಸಂವಿಧಾನ ದಿನದ ಶುಭಾಶಯಗಳು! 🇮🇳 ನ್ಯಾಯ, ಸ್ವಾತಂತ್ರ್ಯ, ಸಮಾನತೆ – ನಮ್ಮ ಸಂವಿಧಾನದ ಶ್ರೇಷ್ಠ ಮೌಲ್ಯಗಳು. ಕಚೇರಿಯಲ್ಲಿ  ಸಂವಿಧಾನ ಪೀಠಿಕೆ ಓದಿ,  ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು..” 
<a href="/DgpKarnataka/">DGP KARNATAKA</a> <a href="/BlrCityPolice/">ಬೆಂಗಳೂರು ನಗರ ಪೊಲೀಸ್‌ BengaluruCityPolice</a>
Seemant Kumar Singh IPS (@seemantsingh96) 's Twitter Profile Photo

As Commissioner of Police, Bengaluru City, I’m proud to announce: Tomorrow, 1st December 2025 – One Day. One Mission. Under FRIENDS OF POLICE, 800+ Bengaluru City Police officers will visit 1250+ schools & colleges and directly interacting with over 2.5 lakh students across

As Commissioner of Police, Bengaluru City, I’m proud to announce:

Tomorrow, 1st December 2025 – One Day. One Mission.  

Under FRIENDS OF POLICE, 800+ Bengaluru City Police officers will visit 1250+ schools &amp; colleges and directly interacting with over 2.5 lakh students across
DCP Southeast BCP (@dcpsebcp) 's Twitter Profile Photo

🔐💻 ಸೈಬರ್‌ ಅಪರಾಧಗಳಿಂದ ಜಾಗರೂಕರಾಗಿರಿ! ಒಟಿಪಿ, ಪಾಸ್‌ವರ್ಡ್, ಬ್ಯಾಂಕ್‌ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ. ಫೇಕ್‌ ಲಿಂಕ್‌ ಕ್ಲಿಕ್ ಮಾಡಿದ್ರೆ — ಹಣ, ಡೇಟಾ, ಖಾತೆ ಎಲ್ಲವೂ ಅಪಾಯ! ⚠️ ಅನುಮಾನಾಸ್ಪದ ಕರೆ / ಲಿಂಕ್ / ಆಪ್ ಕಂಡರೆ 👉 ತಕ್ಷಣ 1930 ಗೆ ಕರೆ ಮಾಡಿ 👉 cybercrime.gov.in ನಲ್ಲಿ ದೂರು ನೀಡಿರಿ 🛑

🔐💻 ಸೈಬರ್‌ ಅಪರಾಧಗಳಿಂದ ಜಾಗರೂಕರಾಗಿರಿ!
ಒಟಿಪಿ, ಪಾಸ್‌ವರ್ಡ್, ಬ್ಯಾಂಕ್‌ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ.
ಫೇಕ್‌ ಲಿಂಕ್‌ ಕ್ಲಿಕ್ ಮಾಡಿದ್ರೆ — ಹಣ, ಡೇಟಾ, ಖಾತೆ ಎಲ್ಲವೂ ಅಪಾಯ!
⚠️ ಅನುಮಾನಾಸ್ಪದ ಕರೆ / ಲಿಂಕ್ / ಆಪ್ ಕಂಡರೆ
👉 ತಕ್ಷಣ 1930 ಗೆ ಕರೆ ಮಾಡಿ
👉 cybercrime.gov.in ನಲ್ಲಿ ದೂರು ನೀಡಿರಿ
🛑
DCP Southeast BCP (@dcpsebcp) 's Twitter Profile Photo

🔐 Cyber Crime is real — Don’t become the next victim! Fraudsters target your emotions, urgency & trust to steal your money. ⚠ Never click unknown links or download random apps ⚠ No bank / police / govt ever asks for OTP or PIN ⚠ Double-check investment & trading offers before

🔐 Cyber Crime is real — Don’t become the next victim!
Fraudsters target your emotions, urgency &amp; trust to steal your money.
⚠ Never click unknown links or download random apps
⚠ No bank / police / govt ever asks for OTP or PIN
⚠ Double-check investment &amp; trading offers before
Adugodi Police Station ಆಡುಗೊಡಿ ಪೊಲೀಸ್ ಠಾಣೆ. (@adugodips) 's Twitter Profile Photo

ಈ ದಿನ ಮಾನ್ಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಈ ಕೆಳಕಂಡ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ..

ಈ ದಿನ ಮಾನ್ಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಈ ಕೆಳಕಂಡ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ..