Dr.Isuf Khan (@isufkhan19) 's Twitter Profile
Dr.Isuf Khan

@isufkhan19

I am A Doctor 👨‍⚕️. Social service is My one of the Best Choice.

ID: 1413551762598809600

calendar_today09-07-2021 17:33:22

2,2K Tweet

147 Followers

110 Following

Dr.Isuf Khan (@isufkhan19) 's Twitter Profile Photo

ಮೌನ ಎಷ್ಟು ಶಕ್ತಿಯುತವಾದದ್ದು ಎಂದು ತಿಳಿಸಿ ಹೊರಟ ದೇಶ ಕಂಡ ಅತ್ಯುತ್ತಮ ಪ್ರಧಾನಿ..!!

Najma Nazeer Chikkanerale (@najmanazeerinc) 's Twitter Profile Photo

ಸಚಿವರು,ಚಾಮರಾಜಪೇಟೆ ಶಾಸಕರಾದ B Z Zameer Ahmed Khan ರವರು ಮಾಡಿರುವ ಈ ಕಾರ್ಯ ಒಬ್ಬ ಶಾಸಕರಾಗಿ ಅವರ ಜವಬ್ಧಾರಿಯನ್ನು ತೋರಿಸುವುದರ ಜೊತೆಗೆ ಅವರೊಳಗಿನ ಸಮಾಜ ಬೆಸೆಯುವ ಅಂತಃಕರಣವನ್ನು ಎತ್ತಿ ಹಿಡಿದಿದೆ.

ಸಚಿವರು,ಚಾಮರಾಜಪೇಟೆ ಶಾಸಕರಾದ <a href="/BZZameerAhmedK/">B Z Zameer Ahmed Khan</a>
ರವರು ಮಾಡಿರುವ ಈ ಕಾರ್ಯ ಒಬ್ಬ ಶಾಸಕರಾಗಿ ಅವರ ಜವಬ್ಧಾರಿಯನ್ನು ತೋರಿಸುವುದರ ಜೊತೆಗೆ ಅವರೊಳಗಿನ ಸಮಾಜ ಬೆಸೆಯುವ ಅಂತಃಕರಣವನ್ನು ಎತ್ತಿ ಹಿಡಿದಿದೆ.
Raghothama Hoba ರಘೋತ್ತಮ ಹೊ.ಬ (@raghothamahoba) 's Twitter Profile Photo

"ನಿಮ್ಮ ಜಾತಿ ಶ್ರೇಷ್ಠತೆಯ ಅಹಂ ಅನ್ನು ಹೊರಗಡೆ ಬಿಟ್ಟು ಬನ್ನಿ"! ಮುಂಬಯಿಯ ಅಂಗಡಿಯೊಂದರಲ್ಲಿ ಬರೆದಿರುವ ಬರಹ! Courtesy: Deepali_Salve

"ನಿಮ್ಮ ಜಾತಿ ಶ್ರೇಷ್ಠತೆಯ ಅಹಂ ಅನ್ನು ಹೊರಗಡೆ ಬಿಟ್ಟು ಬನ್ನಿ"!
ಮುಂಬಯಿಯ ಅಂಗಡಿಯೊಂದರಲ್ಲಿ ಬರೆದಿರುವ ಬರಹ! Courtesy: <a href="/deepali_writes/">Deepali_Salve</a>
ಸಾಹಿತ್ಯಪ್ರಿಯ (@sahityapriya123) 's Twitter Profile Photo

‘ಜೈನ ಧರ್ಮ & ವರ್ಧಮಾನ ಮಹಾವೀರ ಬೋಧನೆಗಳು’ ನನ್ನ ವೃತ್ತಿ ಬದುಕಿಗೆ ಬುನಾದಿ ಹಾಕಿಕೊಟ್ಟ ಐತಿಹಾಸಿಕ ಪಠ್ಯ ನಾನು PG ಮುಗಿಸಿ ಬೋಧಕ ವೃತ್ತಿ ಶುರು ಮಾಡಿದಾಗ ೫೯ ಕಾಲೇಜುಗಳಿಗೆ ಡೆಮೋ ತರಗತಿಗಳನ್ನು ಮಾಡಿದ್ದು ಈ ಟಾಪಿಕ್ ಮೇಲೆಯೇ ಈ ‘ಜೈನ ಧರ್ಮ & ವರ್ಧಮಾನ ಮಹಾವೀರ ಬೋಧನೆಗಳು’ ನನ್ನ ಬದುಕನ್ನು ಬದಲಿಸಿವೆ #MahavirJayanti 🙏💙

‘ಜೈನ ಧರ್ಮ &amp; ವರ್ಧಮಾನ ಮಹಾವೀರ ಬೋಧನೆಗಳು’ ನನ್ನ ವೃತ್ತಿ ಬದುಕಿಗೆ ಬುನಾದಿ ಹಾಕಿಕೊಟ್ಟ ಐತಿಹಾಸಿಕ ಪಠ್ಯ ನಾನು PG ಮುಗಿಸಿ ಬೋಧಕ ವೃತ್ತಿ ಶುರು ಮಾಡಿದಾಗ ೫೯ ಕಾಲೇಜುಗಳಿಗೆ ಡೆಮೋ ತರಗತಿಗಳನ್ನು ಮಾಡಿದ್ದು ಈ ಟಾಪಿಕ್ ಮೇಲೆಯೇ

ಈ ‘ಜೈನ ಧರ್ಮ &amp; ವರ್ಧಮಾನ ಮಹಾವೀರ ಬೋಧನೆಗಳು’ ನನ್ನ ಬದುಕನ್ನು ಬದಲಿಸಿವೆ

#MahavirJayanti 🙏💙
Dr.Isuf Khan (@isufkhan19) 's Twitter Profile Photo

ನಾಯಿ🦮ಬಂತೋದ್ದ ಹುಚ್ಚ ನಾಯಿ ಬಿಜಾಪುರದ 🦮 ಹುಬ್ಬಳಿಗ್ಯಾಕೇ ಬಂದಿತ್ತು🦮 ಕಕ್ಕಾತಿನ್ನಾಕ್ಕ ಬಂತು ಕಕ್ಕಾಕಗೇನ ದುಡ್ಡಾ ಹೇಸಗಿ ತಿನ್ನದು ಹೇಸಗಿ ಸಾರಸಿ ಹೋಗಿತ್ತು. #Yavnayi

Dr.Isuf Khan (@isufkhan19) 's Twitter Profile Photo

"ಮನುಷ್ಯ ಮನುಷ್ಯನನ್ನು ಕೊಂದು ಉಳಿಸಿಕೊಳ್ಳುವ ಯಾವ ಧರ್ಮದ ಅವಶ್ಯಕತೆ ಇಲ್ಲಿ ಯಾರಿಗೂ ಇಲ್ಲ" "ಇಷ್ಟು ದೊಡ್ಡ ಅನಾಹುತವಾಗುವ ಒಂದು ಸಣ್ಣ ಕುರುಹು ಕೂಡ ಗುಪ್ತಚರ ಇಲಾಖೆಗೆ ತಿಳಿಯಲಿಲ್ಲ ಅಂದ್ರೆ...ಇದು ತೀರಾ ಬಾಲಿಶ"🙏🙏 "ಇಂತಹ ಬಹುದೊಡ್ಡ ಸಾವುಗಳಿಗೆ ಪ್ರತೀಕಾರ ಆಗ್ಲೇಬೇಕು...ಅದು ಕೂಡ ರಕ್ತದಿಂದಲೆ ಆಗಲಿ"👍

"ಮನುಷ್ಯ ಮನುಷ್ಯನನ್ನು ಕೊಂದು ಉಳಿಸಿಕೊಳ್ಳುವ ಯಾವ ಧರ್ಮದ ಅವಶ್ಯಕತೆ ಇಲ್ಲಿ ಯಾರಿಗೂ ಇಲ್ಲ"

"ಇಷ್ಟು ದೊಡ್ಡ ಅನಾಹುತವಾಗುವ ಒಂದು ಸಣ್ಣ ಕುರುಹು ಕೂಡ ಗುಪ್ತಚರ ಇಲಾಖೆಗೆ ತಿಳಿಯಲಿಲ್ಲ ಅಂದ್ರೆ...ಇದು ತೀರಾ ಬಾಲಿಶ"🙏🙏

"ಇಂತಹ ಬಹುದೊಡ್ಡ ಸಾವುಗಳಿಗೆ ಪ್ರತೀಕಾರ ಆಗ್ಲೇಬೇಕು...ಅದು ಕೂಡ ರಕ್ತದಿಂದಲೆ ಆಗಲಿ"👍
Dr.Isuf Khan (@isufkhan19) 's Twitter Profile Photo

5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ. ವೀರ ಯೋಧನಿಗೆ ನಮನಗಳು.. 🙏🙏 Read More: kannada.oneindia.com/news/india/ope… #Poonch #OperationSindoor #JaiHind 🇮🇳 #phalgamattack #indianarmy #Airstrike #OIKannada

5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್  ದಿನೇಶ್ ಕುಮಾರ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ. 
ವೀರ ಯೋಧನಿಗೆ ನಮನಗಳು.. 🙏🙏

Read More: kannada.oneindia.com/news/india/ope… 

#Poonch  #OperationSindoor #JaiHind 🇮🇳 #phalgamattack #indianarmy #Airstrike #OIKannada
Dr.Isuf Khan (@isufkhan19) 's Twitter Profile Photo

ಮುಸ್ಲಿಮರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ದೇಶಕ್ಕೆ ಕಷ್ಟ ಬಂದರೆ ಮೊದ್ಲು ಶತ್ರುಗಳ ವಿರುದ್ಧ ಹೋರಾಟಕ್ಕೆ ನಿಲ್ಲುವುದು ನಾವೇ ಎಂದು 🇮🇳 ಜೈ ಹಿಂದೂಸ್ತಾನ್ 🥰

Dr.Isuf Khan (@isufkhan19) 's Twitter Profile Photo

ಓಹ್ ವಿರೋಧಿಗಳೇ..📣 ಮುಸಲ್ಮಾನಾರು ದೇಶಪ್ರೇಮವನ್ನ ಮದರಸದಲ್ಲೆ ಕಲಿತು ಕೊಂಡು ಬಂದಿರುತ್ತಾರೆ..💚 ದೇಶ ಪ್ರೇಮವು ಕೂಡ ಇಸ್ಲಾಂನ ಭಾಗ..🇮🇳

Dr.Isuf Khan (@isufkhan19) 's Twitter Profile Photo

Aaj Asman Be Rodiya hai 🥺😭🌨️🌧️ Virat Kohli retirement Ka Announced Sunke Bengaloor ka stadium sirf 18 boratha Anushka Sharma #ViratKohli𓃵 #RCBvsKKR #RoyalChallengersBengaluru

Shashi Tharoor (@shashitharoor) 's Twitter Profile Photo

Congratulations to Kannada writer Banu Mushtaq on winning the International Booker Prize for her short story collection ‘Heart Lamp’ - thehindu.com/books/books-au… Another triumph for Indian writing, a celebration of diversity & of the writer’s belief that “no story is ever too small”

Dr.Isuf Khan (@isufkhan19) 's Twitter Profile Photo

ಪಂಚರ್ ಹಾಕುವವರ ಶಕ್ತಿ ಏನು ಎಂದು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟ ಬೂಕರ್ ಪ್ರೈಸ್ ಪ್ರಶಸ್ತಿ ವಿನ್ನರ್ ಬಾನು ಮುಸ್ತಾಕ್ ಅವರಿಗೇ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು..❤️💛

ಪಂಚರ್ ಹಾಕುವವರ ಶಕ್ತಿ ಏನು ಎಂದು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟ ಬೂಕರ್ ಪ್ರೈಸ್  ಪ್ರಶಸ್ತಿ ವಿನ್ನರ್ ಬಾನು ಮುಸ್ತಾಕ್ ಅವರಿಗೇ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು..❤️💛
Dr.Isuf Khan (@isufkhan19) 's Twitter Profile Photo

Kannada writer Banu Mushtaq's Heart Lamp, translated by Deepa Bhashti wins Booker Prize. #BanuMushtaq #DeepaBhasthi #BookerPrize2025 #BOOKERS競馬 #BanuMushtaq #DeepaBhasthi #deepaknitrite #deprem

Dr.Isuf Khan (@isufkhan19) 's Twitter Profile Photo

ಮುಟ್ಟಿನ ಕುರಿತ ತಪ್ಪು ತಿಳುವಳಿಕೆಗಳನ್ನು ನಿವಾರಿಸೋಣ, ಆರೋಗ್ಯಕರ ಸಮಾಜ ನಿರ್ಮಿಸೋಣ. ಒಟ್ಟಾಗಿ ಋತುಚಕ್ರ ಸ್ನೇಹಿ ಜಗತ್ತನ್ನು ನಿರ್ಮಿಸೋಣ #MenstrualHygieneDay #menstrualhygieneday2025

ಮುಟ್ಟಿನ ಕುರಿತ ತಪ್ಪು ತಿಳುವಳಿಕೆಗಳನ್ನು ನಿವಾರಿಸೋಣ, ಆರೋಗ್ಯಕರ ಸಮಾಜ ನಿರ್ಮಿಸೋಣ. ಒಟ್ಟಾಗಿ ಋತುಚಕ್ರ ಸ್ನೇಹಿ ಜಗತ್ತನ್ನು ನಿರ್ಮಿಸೋಣ
#MenstrualHygieneDay #menstrualhygieneday2025
Dr.Isuf Khan (@isufkhan19) 's Twitter Profile Photo

🇮🇳🥇 ಅಬ್ದುಲ್ಲಾ ಅಬೂಬಕ್ಕರ್ ಅವರಿಗೆ ಅಭಿನಂದನೆಗಳು.... ಟೈವಾನ್ ಓಪನ್ 2025ರ ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ 16.21 ಮೀಟರ್ ಉದ್ದ ಜಿಗಿತದ ಮೂಲಕ ಬಂಗಾರದ ಪದಕ ಜಯಿಸಿ ಭಾರತಕ್ಕೆ ಕೀರ್ತಿ ತಂದುಕೊಟ್ಟಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಯುವಕರಿಗೆ ಪ್ರೇರಣೆಯಾಗಿದೆ, ಮತ್ತು ರಾಷ್ಟ್ರದ ಹೆಮ್ಮೆ ಹೆಚ್ಚಿಸಿದೆ.

🇮🇳🥇 ಅಬ್ದುಲ್ಲಾ ಅಬೂಬಕ್ಕರ್ ಅವರಿಗೆ ಅಭಿನಂದನೆಗಳು.... 

ಟೈವಾನ್ ಓಪನ್ 2025ರ ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ 16.21 ಮೀಟರ್ ಉದ್ದ ಜಿಗಿತದ ಮೂಲಕ ಬಂಗಾರದ ಪದಕ ಜಯಿಸಿ ಭಾರತಕ್ಕೆ ಕೀರ್ತಿ ತಂದುಕೊಟ್ಟಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು. 

ನಿಮ್ಮ ಸಾಧನೆ ಯುವಕರಿಗೆ ಪ್ರೇರಣೆಯಾಗಿದೆ, ಮತ್ತು ರಾಷ್ಟ್ರದ ಹೆಮ್ಮೆ ಹೆಚ್ಚಿಸಿದೆ.
Siddaramaiah (@siddaramaiah) 's Twitter Profile Photo

ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿ, ಆ ಮೂಲಕ‌ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಆಶಯವಾಗಿತ್ತು. ಈ ಚಿಂತನೆಯ ಮೇಲೆ ಜೀವ ತಳೆದದ್ದೇ ಮನರೇಗಾ ಯೋಜನೆ. ಬಡಜನರಿಗೆ ಕೆಲಸವನ್ನು ಸಂವಿಧಾನಾತ್ಮಕ ಹಕ್ಕನ್ನಾಗಿಸಿ, ವರ್ಷದ ಯಾವುದೇ ದಿನಗಳಲ್ಲಿ, ಅವರು ವಾಸಿಸುವ ಸ್ಥಳದಲ್ಲೇ ಉದ್ಯೋಗ ಒದಗಿಸುವುದು

ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿ, ಆ ಮೂಲಕ‌ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಆಶಯವಾಗಿತ್ತು. ಈ ಚಿಂತನೆಯ ಮೇಲೆ ಜೀವ ತಳೆದದ್ದೇ ಮನರೇಗಾ ಯೋಜನೆ. ಬಡಜನರಿಗೆ ಕೆಲಸವನ್ನು ಸಂವಿಧಾನಾತ್ಮಕ ಹಕ್ಕನ್ನಾಗಿಸಿ, ವರ್ಷದ ಯಾವುದೇ ದಿನಗಳಲ್ಲಿ, ಅವರು ವಾಸಿಸುವ ಸ್ಥಳದಲ್ಲೇ ಉದ್ಯೋಗ ಒದಗಿಸುವುದು