Hariprasad.B.K. (@hariprasadbk2) 's Twitter Profile
Hariprasad.B.K.

@hariprasadbk2

Permanent Invitee CWC, Member Karnataka Legislative Council; Ex-MP (RS)

ID: 717738727993257984

linkhttp://www.kla.kar.nic.in/council/members/CURRENT/CKL3.htm calendar_today06-04-2016 15:40:22

4,4K Tweet

11,11K Followers

473 Following

Hariprasad.B.K. (@hariprasadbk2) 's Twitter Profile Photo

ಮಂಗಳೂರಿನ "ಯುವವಾಹಿನಿ" ಕೇಂದ್ರ ಸಮಿತಿ ನೇತೃತ್ವದಲ್ಲಿ ಶ್ರೀ ನಾರಾಯಣಗುರು ಜನ್ಮ ಜಯಂತಿ ಪ್ರಯುಕ್ತ ನಡೆದ "ಅರವಿಪುರದಿಂದ ಓಂಕಾರೇಶ್ವರದವರೆಗೆ" ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ವೇದಿಕೆ ಮೇಲೆ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು,ಕೃತಿಯ ಲೇಖಕರು, ಯುವವಾಹಿನಿಯ ಪದಾಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.

ಮಂಗಳೂರಿನ "ಯುವವಾಹಿನಿ" ಕೇಂದ್ರ ಸಮಿತಿ ನೇತೃತ್ವದಲ್ಲಿ ಶ್ರೀ ನಾರಾಯಣಗುರು ಜನ್ಮ ಜಯಂತಿ ಪ್ರಯುಕ್ತ ನಡೆದ "ಅರವಿಪುರದಿಂದ ಓಂಕಾರೇಶ್ವರದವರೆಗೆ" ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ವೇದಿಕೆ ಮೇಲೆ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು,ಕೃತಿಯ ಲೇಖಕರು, ಯುವವಾಹಿನಿಯ ಪದಾಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.