Guruprasad D N (@guruve_dn) 's Twitter Profile
Guruprasad D N

@guruve_dn

Editor | Nyayapatha Weekly| Naanugauri Web|Publisher | Aakruti Books | Book-Seller | Kannada Film critic | Engineer

ID: 65021900

calendar_today12-08-2009 12:32:12

3,3K Tweet

1,1K Takipçi

1,1K Takip Edilen

Guruprasad D N (@guruve_dn) 's Twitter Profile Photo

ನೆನಪಿನ ದೋಣಿಯಲ್ಲಿ - ಕುವೆಂಪು ಅವರ ಆತ್ಮಕತೆಯ ಮೊದಲ ಎಡಿಷನ್ ಕವರ್ ಹೀಗಿತ್ತು.. ಪುಸ್ತಕದ ರಿಪ್ರಿಂಟ್ ಸಿಗತ್ತೆ - ಬೇಕಿದ್ದವರು ಕೇಳಿ - 750 ಅದರ ಕೊನೆ ಕೊನೆಯ ಭಾಗದಿಂದ ಈ ಸ್ವಾರಸ್ಯಕರ ಘಟನೆ… ——————————— ಶ್ರೀರಂಗಪಟ್ಟಣದ ಯುವಜನ ಸಮ್ಮೇಳನದ ನನ್ನ ಭಾಷಣ “ಯುವಕರು ನಿರಂಕುಶಮತಿಗಳಾಗಬೇಕು” ಎಂಬುದು ಪತ್ರಿಕೆಗಳಲ್ಲಿ ವರದಿಯಾದುದೆ ತಡ

ನೆನಪಿನ ದೋಣಿಯಲ್ಲಿ  - ಕುವೆಂಪು ಅವರ ಆತ್ಮಕತೆಯ ಮೊದಲ ಎಡಿಷನ್ ಕವರ್ ಹೀಗಿತ್ತು..

ಪುಸ್ತಕದ ರಿಪ್ರಿಂಟ್ ಸಿಗತ್ತೆ - ಬೇಕಿದ್ದವರು ಕೇಳಿ - 750

ಅದರ ಕೊನೆ ಕೊನೆಯ ಭಾಗದಿಂದ ಈ ಸ್ವಾರಸ್ಯಕರ ಘಟನೆ…

———————————

ಶ್ರೀರಂಗಪಟ್ಟಣದ ಯುವಜನ ಸಮ್ಮೇಳನದ ನನ್ನ ಭಾಷಣ “ಯುವಕರು ನಿರಂಕುಶಮತಿಗಳಾಗಬೇಕು” ಎಂಬುದು ಪತ್ರಿಕೆಗಳಲ್ಲಿ ವರದಿಯಾದುದೆ ತಡ