ಅಭಯ್ ಪಾಟೀಲ್
@goudraabhay
ಜೀವ ಕೊಡುವುದು ದೇವರಾದರೆ....
ಆ ಜೀವಕ್ಕೆ ಒಳ್ಳೆ ಭವಿಷ್ಯ ರೂಪಿಸುವವಳು ತಾಯಿ ..
🙏🙏🙏
ID: 1268065709189300224
03-06-2020 06:23:32
49,49K Tweet
1,1K Followers
1,1K Following
ನೂತನ ಸಂವತ್ಸರದ ದಿನವಾದ ಇಂದು Janata Dal Secular ಯುವ ಘಟಕದ ಅಧ್ಯಕ್ಷರಾದ ಶ್ರೀ Nikhil Kumar ಅವರೊಂದಿಗೆ BJP ಅಧ್ಯಕ್ಷರಾದ ಶ್ರೀ Nitin Nabin ಅವರನ್ನು ಭೇಟಿಯಾಗಿ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು. ಹಾಗೆಯೇ, ಬಿಹಾರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಶ್ರೀಯುತರನ್ನು ಹೃದಯಪೂರ್ವಕವಾಗಿ ಅಭಿನಂದಿಸಲಾಯಿತು.
❌ಬಳ್ಳಾರಿ ಜಿಲ್ಲೆಯಲ್ಲಿ ಸಂಬಳ ಸಿಗದೆ ಕೃಷಿ ಇಲಾಖೆ ನೌಕರ ಆತ್ಮಹತ್ಯೆ ❌ಕಲಬುರಗಿ ಜಿಲ್ಲೆಯಲ್ಲಿ ಸಂಬಳ ಸಿಗದೆ ಗ್ರಂಥಪಾಲಕಿ ಆತ್ಮಹತ್ಯೆ ❌ ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸಂಬಳ ಸಿಗದೆ ನೀರಗಂಟಿ ಆತ್ಮಹತ್ಯೆ ಭ್ರಷ್ಟ Karnataka Congress ಸರ್ಕಾರ ನೌಕರರಿಗಾಗಿ "ನೇಣುಭಾಗ್ಯ" ಜಾರಿಗೊಳಿಸಿದೆ. ಆರ್ಥಿಕ ಬಿಕ್ಕಟ್ಟಿಗೆ
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸುವ ಮುನ್ನವೇ ಸಚಿವ ಮಲ್ಲಿಕಾರ್ಜುನ್ ಹಾಗೂ ಸಂಸದೆ ಪ್ರಭಾ ಅವರ ಪುತ್ರ ಸಮರ್ಥ್ ನಾಮಪತ್ರ ಸಲ್ಲಿಸಿದ್ದಾರೆ. ಟಿಕೆಟ್ ಘೋಷಿಸುವ ಮುನ್ನವೇ ನಾಮಪತ್ರ ಸಲ್ಲಿಸಿರುವುದನ್ನು ಗಮನಿಸಿದರೆ, ದಾವಣಗೆರೆಯ ಅಲ್ಪಸಂಖ್ಯಾತರನ್ನು ಕಂಡರೆ Karnataka Congress ಕ್ಕೆ ಭಯವಿರುವುದು