ಅಭಯ್ ಪಾಟೀಲ್ (@goudraabhay) 's Twitter Profile
ಅಭಯ್ ಪಾಟೀಲ್

@goudraabhay

ಜೀವ ಕೊಡುವುದು ದೇವರಾದರೆ....

ಆ ಜೀವಕ್ಕೆ ಒಳ್ಳೆ ಭವಿಷ್ಯ ರೂಪಿಸುವವಳು ತಾಯಿ ..
🙏🙏🙏

ID: 1268065709189300224

calendar_today03-06-2020 06:23:32

49,49K Tweet

1,1K Followers

1,1K Following

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

📍 ನವದೆಹಲಿ ನನ್ನ ನಿವಾಸದಲ್ಲಿ ಶ್ರೀ ಚಾಂದ್ರಮಾನ ಯುಗಾದಿ ಹಬ್ಬವನ್ನು ಕುಟುಂಬ ಸಮೇತ ಆಚರಿಸಲಾಯಿತು. ಎಲ್ಲರಿಗೂ ಶುಭವಾಗಲಿ ಎಂದು ಶ್ರೀ ಚಾಮುಂಡೇಶ್ವರಿ ಅಮ್ಮನವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು. #ಯುಗಾದಿ #ಪರಾಭವನಾಮಸಂವತ್ಸರ #Ugadi2026

📍
ನವದೆಹಲಿ

ನನ್ನ ನಿವಾಸದಲ್ಲಿ ಶ್ರೀ ಚಾಂದ್ರಮಾನ ಯುಗಾದಿ ಹಬ್ಬವನ್ನು ಕುಟುಂಬ ಸಮೇತ ಆಚರಿಸಲಾಯಿತು. ಎಲ್ಲರಿಗೂ ಶುಭವಾಗಲಿ ಎಂದು ಶ್ರೀ ಚಾಮುಂಡೇಶ್ವರಿ ಅಮ್ಮನವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು.
#ಯುಗಾದಿ
#ಪರಾಭವನಾಮಸಂವತ್ಸರ 
#Ugadi2026
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ನೂತನ ಸಂವತ್ಸರದ ದಿನವಾದ ಇಂದು Janata Dal Secular ಯುವ ಘಟಕದ ಅಧ್ಯಕ್ಷರಾದ ಶ್ರೀ Nikhil Kumar ಅವರೊಂದಿಗೆ BJP ಅಧ್ಯಕ್ಷರಾದ ಶ್ರೀ Nitin Nabin ಅವರನ್ನು ಭೇಟಿಯಾಗಿ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು. ಹಾಗೆಯೇ, ಬಿಹಾರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಶ್ರೀಯುತರನ್ನು ಹೃದಯಪೂರ್ವಕವಾಗಿ ಅಭಿನಂದಿಸಲಾಯಿತು.

ನೂತನ ಸಂವತ್ಸರದ ದಿನವಾದ ಇಂದು <a href="/JanataDal_S/">Janata Dal Secular</a> ಯುವ ಘಟಕದ ಅಧ್ಯಕ್ಷರಾದ ಶ್ರೀ <a href="/Nikhil_Kumar_k/">Nikhil Kumar</a> ಅವರೊಂದಿಗೆ <a href="/BJP4India/">BJP</a> ಅಧ್ಯಕ್ಷರಾದ ಶ್ರೀ <a href="/NitinNabin/">Nitin Nabin</a> ಅವರನ್ನು ಭೇಟಿಯಾಗಿ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.
ಹಾಗೆಯೇ, ಬಿಹಾರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಶ್ರೀಯುತರನ್ನು ಹೃದಯಪೂರ್ವಕವಾಗಿ ಅಭಿನಂದಿಸಲಾಯಿತು.
BJP Karnataka (@bjp4karnataka) 's Twitter Profile Photo

❌ಬಳ್ಳಾರಿ ಜಿಲ್ಲೆಯಲ್ಲಿ ಸಂಬಳ ಸಿಗದೆ ಕೃಷಿ ಇಲಾಖೆ ನೌಕರ ಆತ್ಮಹತ್ಯೆ ❌ಕಲಬುರಗಿ ಜಿಲ್ಲೆಯಲ್ಲಿ ಸಂಬಳ ಸಿಗದೆ ಗ್ರಂಥಪಾಲಕಿ ಆತ್ಮಹತ್ಯೆ ❌ ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸಂಬಳ ಸಿಗದೆ ನೀರಗಂಟಿ ಆತ್ಮಹತ್ಯೆ ಭ್ರಷ್ಟ Karnataka Congress ಸರ್ಕಾರ ನೌಕರರಿಗಾಗಿ "ನೇಣುಭಾಗ್ಯ" ಜಾರಿಗೊಳಿಸಿದೆ. ಆರ್ಥಿಕ ಬಿಕ್ಕಟ್ಟಿಗೆ

❌ಬಳ್ಳಾರಿ ಜಿಲ್ಲೆಯಲ್ಲಿ ಸಂಬಳ 
ಸಿಗದೆ ಕೃಷಿ ಇಲಾಖೆ ನೌಕರ ಆತ್ಮಹತ್ಯೆ

❌ಕಲಬುರಗಿ ಜಿಲ್ಲೆಯಲ್ಲಿ  
ಸಂಬಳ ಸಿಗದೆ ಗ್ರಂಥಪಾಲಕಿ ಆತ್ಮಹತ್ಯೆ

❌ ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸಂಬಳ  ಸಿಗದೆ ನೀರಗಂಟಿ ಆತ್ಮಹತ್ಯೆ

ಭ್ರಷ್ಟ <a href="/INCKarnataka/">Karnataka Congress</a> ಸರ್ಕಾರ ನೌಕರರಿಗಾಗಿ "ನೇಣುಭಾಗ್ಯ" ಜಾರಿಗೊಳಿಸಿದೆ. ಆರ್ಥಿಕ ಬಿಕ್ಕಟ್ಟಿಗೆ
BoseTheHero (@bosethehero) 's Twitter Profile Photo

ಪಾಕಿಸ್ತಾನ “ನರಕ” ಅಲ್ಲ ಅಂತ ಅಂದವರಿಗೆ ಇದು ಬೋರಿಂಗ್ cinema ಬಿಡಿ ಮೇಡಂ 💁😂 ಫಿಲಂ ನ ಫಿಲಂ ತರೋ ನೋಡಿ ಅಂದವರಿಂದ “ಒಂದು”ಫಿಲಂ ಬಗ್ಗೆ ಇಷ್ಟುದ್ದ ಉಪದೇಶ 😇🤔

Madhukara R Maiya 🇮🇳 (@madhumaiya) 's Twitter Profile Photo

ಬೆಳ್ತಂಗಡಿ ತಾಲೂಕಿನ ವಿದ್ಯಾ ಎಂಬ ದಲಿತ ಹೆಣ್ಣುಮಗಳು ಭಯೋತ್ಪಾದನೆ ಬಗ್ಗೆ ಇದ್ದ ಒಂದು ಪೋಸ್ಟ್ ಶೇರ್ ಮಾಡ್ತಾಳೆ, ಅಷ್ಟೇ ಅಲ್ಲಿ ಯಾರೊ ಒಬ್ಬ ಮತಾಂದನಿಗೆ ಆ ಪೋಸ್ಟ್ ಆತನ ಧರ್ಮಕ್ಕೆ ಚ್ಯುತಿ ತಂದಿತಂತೆ ಆತ ಹೋದ ಕಂಪ್ಲೇಂಟ್ ಮಾಡಿದ, ಇದೆಲ್ಲ ಆಗಿ ತಿಂಗಳುಗಳೆ ಕಳೆಯಿತು ಆದರೆ ನಿನ್ನೆ ಏಕಾಏಕಿ ಪೋಲಿಸರು ಬಂದು ಆ ದಲಿತ ಹೆಣ್ಣುಮಗಳನ್ನ

ಬೆಳ್ತಂಗಡಿ ತಾಲೂಕಿನ ವಿದ್ಯಾ ಎಂಬ ದಲಿತ ಹೆಣ್ಣುಮಗಳು ಭಯೋತ್ಪಾದನೆ ಬಗ್ಗೆ ಇದ್ದ ಒಂದು ಪೋಸ್ಟ್ ಶೇರ್ ಮಾಡ್ತಾಳೆ, ಅಷ್ಟೇ ಅಲ್ಲಿ ಯಾರೊ ಒಬ್ಬ ಮತಾಂದನಿಗೆ ಆ ಪೋಸ್ಟ್ ಆತನ ಧರ್ಮಕ್ಕೆ ಚ್ಯುತಿ ತಂದಿತಂತೆ ಆತ ಹೋದ ಕಂಪ್ಲೇಂಟ್ ಮಾಡಿದ, ಇದೆಲ್ಲ ಆಗಿ ತಿಂಗಳುಗಳೆ ಕಳೆಯಿತು ಆದರೆ ನಿನ್ನೆ ಏಕಾಏಕಿ ಪೋಲಿಸರು ಬಂದು ಆ ದಲಿತ ಹೆಣ್ಣುಮಗಳನ್ನ
BJP Karnataka (@bjp4karnataka) 's Twitter Profile Photo

ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸುವ ಮುನ್ನವೇ ಸಚಿವ ಮಲ್ಲಿಕಾರ್ಜುನ್ ಹಾಗೂ ಸಂಸದೆ ಪ್ರಭಾ ಅವರ ಪುತ್ರ ಸಮರ್ಥ್ ನಾಮಪತ್ರ ಸಲ್ಲಿಸಿದ್ದಾರೆ. ​ಟಿಕೆಟ್ ಘೋಷಿಸುವ ಮುನ್ನವೇ ನಾಮಪತ್ರ ಸಲ್ಲಿಸಿರುವುದನ್ನು ಗಮನಿಸಿದರೆ, ದಾವಣಗೆರೆಯ ಅಲ್ಪಸಂಖ್ಯಾತರನ್ನು ಕಂಡರೆ Karnataka Congress ಕ್ಕೆ ಭಯವಿರುವುದು

ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸುವ ಮುನ್ನವೇ ಸಚಿವ ಮಲ್ಲಿಕಾರ್ಜುನ್ ಹಾಗೂ ಸಂಸದೆ ಪ್ರಭಾ ಅವರ ಪುತ್ರ ಸಮರ್ಥ್ ನಾಮಪತ್ರ ಸಲ್ಲಿಸಿದ್ದಾರೆ. 

​ಟಿಕೆಟ್ ಘೋಷಿಸುವ ಮುನ್ನವೇ ನಾಮಪತ್ರ ಸಲ್ಲಿಸಿರುವುದನ್ನು ಗಮನಿಸಿದರೆ, ದಾವಣಗೆರೆಯ ಅಲ್ಪಸಂಖ್ಯಾತರನ್ನು ಕಂಡರೆ <a href="/INCKarnataka/">Karnataka Congress</a> ಕ್ಕೆ ಭಯವಿರುವುದು
ಶಕುಂತಲ ನಟರಾಜ್ (@shakunthalahs) 's Twitter Profile Photo

ಅರೆಸ್ಸೆಸ್ ವಿರುದ್ಧ ಹೀಗೆ ಮಾತಾಡಿ ಮಾತಾಡಿ ಮೈ ಪರಾಚಿಕೊಳ್ಳೋ ಪ್ರಾಣಿಗಳ ಪ್ರಭೇದದಲ್ಲಿ ಇದು ಕೂಡ ಒಂದು.👇

Yallappa Ps.(Ex BSF)🇮🇳 🚩 (@yallappaps) 's Twitter Profile Photo

ದುರಂಧರ್ ಸಿನೆಮಾವನ್ನು ವಿರೋಧಿಸೋರಲ್ಲಿ ಎರಡೇ ಕೆಟೆಗರಿ ಇರೋದು; ಮೊದಲನೆಯದು,,, ಪಾಕಿಸ್ತಾನದೋರು. ಎರಡನೆಯದು,,, ಪಾಕಿಸ್ತಾನಕ್ಕೆ ಹುಟ್ದೋರು!!! "ಸರಿ ಅನ್ನಿಸ್ತು ನಕಲಿಸಿದೆ"

ದುರಂಧರ್ ಸಿನೆಮಾವನ್ನು ವಿರೋಧಿಸೋರಲ್ಲಿ ಎರಡೇ ಕೆಟೆಗರಿ ಇರೋದು;

ಮೊದಲನೆಯದು,,,

ಪಾಕಿಸ್ತಾನದೋರು.

ಎರಡನೆಯದು,,,

ಪಾಕಿಸ್ತಾನಕ್ಕೆ ಹುಟ್ದೋರು!!!
"ಸರಿ ಅನ್ನಿಸ್ತು ನಕಲಿಸಿದೆ"