ಅಸ್ಮಿತೆ ✨ (@rahul34469911) 's Twitter Profile
ಅಸ್ಮಿತೆ ✨

@rahul34469911

ಭಾರತೀಯ ಕಲೆ‌ ಭಾಷೆ ಕನ್ನಡಸಾಹಿತ್ಯ💛❤️ ಪರಿಸರ

ID: 1570282628837937152

calendar_today15-09-2022 05:25:55

209 Tweet

46 Followers

403 Following

ಅಸ್ಮಿತೆ ✨ (@rahul34469911) 's Twitter Profile Photo

ಪ್ರಪಂಚದ ದೊಡ್ಡ ದೊಡ್ಡ ಬರಹಗಾರರೆಲ್ಲರೂ ದೊಡ್ಡವರೆನಿಸಿಕೊಂಡಿರುವುದು ಅವರ ಲೇಖನದಲ್ಲಿ ಕಾಣುವ ಜೀವನದರ್ಶನದಿಂದ. ಡಾ. ಎಸ್. ಎಲ್. ಭೈರಪ್ಪ #kannada #slbhairappa #bookbramma

ಕನ್ನಡಿಗ ಕುನಾಲ್ (@kannadiga_kunal) 's Twitter Profile Photo

1976 ರಲ್ಲಿ ಏಕೀಕರಣಕ್ಕೆ 20 ವರ್ಷಗಳು ಪೂರ್ಣವಾದವು. ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಏನ್ ಹೇಳ್ತೀರಿ ಅಂತ ಕೇಳಿದ್ದಕ್ಕೆ ದ.ರಾ ಬೇಂದ್ರೆಯವರ ಉತ್ತರ ಹೀಗಿತ್ತು. #darabendre #kannada #kannadiga #karnataka

ಅಸ್ಮಿತೆ ✨ (@rahul34469911) 's Twitter Profile Photo

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! #ಕೆಎಸನರಸಿಂಹಸ್ವಾಮಿ #Kannada

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

#ಕೆಎಸನರಸಿಂಹಸ್ವಾಮಿ #Kannada
ಅಸ್ಮಿತೆ ✨ (@rahul34469911) 's Twitter Profile Photo

ಸಾಹಸ ಸಿಂಹ 🦁 #vishnuvardhan #vishnudada #karnatakaratna #ಕರ್ನಾಟಕರತ್ನ #ವಿಷ್ಣುವರ್ಧನ್ #ವಿಷ್ಣುದಾದಾ #ಕರ್ನಾಟಕರತ್ನಡಾವಿಷ್ಣುವರ್ಧನ್

ಸಾಹಸ ಸಿಂಹ 🦁 #vishnuvardhan #vishnudada #karnatakaratna #ಕರ್ನಾಟಕರತ್ನ #ವಿಷ್ಣುವರ್ಧನ್ #ವಿಷ್ಣುದಾದಾ #ಕರ್ನಾಟಕರತ್ನಡಾವಿಷ್ಣುವರ್ಧನ್
ಅಸ್ಮಿತೆ ✨ (@rahul34469911) 's Twitter Profile Photo

ಸೃಜನಾತ್ಮಕ ಚಿಂತನೆಯ ಓರೆಗಲ್ಲಿಗೆ ಹಚ್ಚುವ ಕುವೆಂಪು ನವರ ನನ್ನ ದೇವರು ಮತ್ತು ಇತರ ಕಥೆಗಳು #kuvempu #kuppalli #Kannada

ಸೃಜನಾತ್ಮಕ ಚಿಂತನೆಯ ಓರೆಗಲ್ಲಿಗೆ ಹಚ್ಚುವ ಕುವೆಂಪು ನವರ ನನ್ನ ದೇವರು ಮತ್ತು ಇತರ ಕಥೆಗಳು #kuvempu #kuppalli  #Kannada
ಅಸ್ಮಿತೆ ✨ (@rahul34469911) 's Twitter Profile Photo

ಭಾರತದ ನಂ. ೧ ಕಾದಂಬರಿಕಾರರಾಗಿದ್ದ ಭೈರಪ್ಪನವರು ನಿಧನರಾಗಿದ್ದಾರೆ. ಆದರೆ ಅವರು ತಮ್ಮ ಕಾದಂಬರಿಗಳ ಮೂಲಕ ಸಾಹಿತ್ಯಲೋಕದಲ್ಲಿ ಚಿರಂಜೀವಿಯಾಗಿರುತ್ತಾರೆ! ಓಂ ಶಾಂತಿ #KannadaLiterature #PadmaBhushanAwardee #KannadaNovelist #kannada #Karnataka

ಭಾರತದ ನಂ. ೧ ಕಾದಂಬರಿಕಾರರಾಗಿದ್ದ ಭೈರಪ್ಪನವರು ನಿಧನರಾಗಿದ್ದಾರೆ. ಆದರೆ ಅವರು ತಮ್ಮ ಕಾದಂಬರಿಗಳ ಮೂಲಕ ಸಾಹಿತ್ಯಲೋಕದಲ್ಲಿ ಚಿರಂಜೀವಿಯಾಗಿರುತ್ತಾರೆ! ಓಂ ಶಾಂತಿ #KannadaLiterature #PadmaBhushanAwardee #KannadaNovelist #kannada #Karnataka
Satish Jarkiholi (@jarkiholisatish) 's Twitter Profile Photo

ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಭರಮಣ್ಣ ಉಪ್ಪಾರ ಅವರು ಇಂದು ನನ್ನನ್ನು ಭೇಟಿಯಾಗಿ, ಸನ್ಮಾನಿಸಿದರು. ‌ಈ ವೇಳೆ ನೂತನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಿ ಎಂದು ಶುಭ ಹಾರೈಸಿದೆ. #satishjarkiholi

ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಭರಮಣ್ಣ ಉಪ್ಪಾರ ಅವರು ಇಂದು ನನ್ನನ್ನು ಭೇಟಿಯಾಗಿ, ಸನ್ಮಾನಿಸಿದರು. ‌ಈ ವೇಳೆ ನೂತನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಿ ಎಂದು ಶುಭ ಹಾರೈಸಿದೆ.
#satishjarkiholi
ಅಸ್ಮಿತೆ ✨ (@rahul34469911) 's Twitter Profile Photo

ಭಾರತದಲ್ಲಿ ಬೇರೆ ಯಾರಿಗಾದರೂ ಬೈದರೆ ಪ್ರತಿಭಟನೆಗಳಾಗುತ್ತವೆ. ಆದರೆ ಗಾಂಧೀಜಿ ನಿನಗೆ ಎಷ್ಟು ಕೀಳುಮಟ್ಟದಲ್ಲಿ ನಿನ್ನ ದೇಶದ ಜನ ಕಾಣುತ್ತಿದ್ದಾರೆ ಆದರೂ ಎಲ್ಲರೂ ಶಾಂತರಾಗೇ ಇದ್ದಾರೆ.ನಿನ್ನ ವಿಷಯ ಬಂದಾಗ ಮಾತ್ರ ಶಾಂತಿಯುತವಾಗಿರುದು.ನಿನ್ನ ಜಯಂತಿ ಮಾಡುವುದು ಈಗಿನವರಿಗೆ ಅನಿವಾರ್ಯ ಅಷ್ಟೆ, ಮನದೊಳಗುದಯಿಸಿದ ಭಾವವಲ್ಲ #GandhiJayanti #Gandi

ಭಾರತದಲ್ಲಿ ಬೇರೆ ಯಾರಿಗಾದರೂ ಬೈದರೆ ಪ್ರತಿಭಟನೆಗಳಾಗುತ್ತವೆ. ಆದರೆ ಗಾಂಧೀಜಿ ನಿನಗೆ ಎಷ್ಟು ಕೀಳುಮಟ್ಟದಲ್ಲಿ ನಿನ್ನ ದೇಶದ ಜನ ಕಾಣುತ್ತಿದ್ದಾರೆ ಆದರೂ ಎಲ್ಲರೂ ಶಾಂತರಾಗೇ ಇದ್ದಾರೆ.ನಿನ್ನ ವಿಷಯ ಬಂದಾಗ ಮಾತ್ರ ಶಾಂತಿಯುತವಾಗಿರುದು.ನಿನ್ನ ಜಯಂತಿ ಮಾಡುವುದು ಈಗಿನವರಿಗೆ ಅನಿವಾರ್ಯ ಅಷ್ಟೆ, ಮನದೊಳಗುದಯಿಸಿದ ಭಾವವಲ್ಲ #GandhiJayanti #Gandi
Laxmi Hebbalkar (@laxmi_hebbalkar) 's Twitter Profile Photo

ಸಂತ್ರಸ್ತೆ ಬಾಲಕಿಗೆ ಭಾವಪೂರ್ಣ ನಮನ – ನ್ಯಾಯ ಸಾಧನೆಗೆ ಶ್ರಮಿಸಿದ ಪೊಲೀಸರಿಗೆ ಹಾಗೂ ನ್ಯಾಯಾಂಗಕ್ಕೆ ಅಭಿನಂದನೆ. ರಾಯಬಾಗ ತಾಲೂಕಿನಲ್ಲಿ ಬಾಲಕಿಯ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿದ ವ್ಯಕ್ತಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಿರುವ ಸುದ್ದಿ ತಿಳಿದು ಮನಸ್ಸಿಗೆ ಸಮಾಧಾನವಾಯಿತು. ಪ್ರಕರಣದ ತನಿಖಾಧಿಕಾರಿಯಾಗಿದ್ದ

ಸಂತ್ರಸ್ತೆ ಬಾಲಕಿಗೆ ಭಾವಪೂರ್ಣ ನಮನ – ನ್ಯಾಯ ಸಾಧನೆಗೆ ಶ್ರಮಿಸಿದ ಪೊಲೀಸರಿಗೆ ಹಾಗೂ ನ್ಯಾಯಾಂಗಕ್ಕೆ ಅಭಿನಂದನೆ.

ರಾಯಬಾಗ ತಾಲೂಕಿನಲ್ಲಿ ಬಾಲಕಿಯ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿದ ವ್ಯಕ್ತಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಿರುವ ಸುದ್ದಿ ತಿಳಿದು ಮನಸ್ಸಿಗೆ ಸಮಾಧಾನವಾಯಿತು. ಪ್ರಕರಣದ ತನಿಖಾಧಿಕಾರಿಯಾಗಿದ್ದ
WriterMuttu (@writermuttu) 's Twitter Profile Photo

ಚನ್ನಾಗಿತ್ತು ಸ್ಕೂಲ್ (ಜೀವನ) ಆವಾಗ ದೊಡ್ಡದಾಗಿತ್ತು ಗೋಲ್ ಆದರಿಗ ಆ ಗೋಲ್ ನು, ಮುಟ್ಟಲು ಆಗುತ್ತಿರುವೆನು ಫೈಲ್ #ಕಾಂಪಿಟೇಷನ್

ಅಸ್ಮಿತೆ ✨ (@rahul34469911) 's Twitter Profile Photo

ಕನ್ನಡಮ್ಮನ ಮಡಿಲು ಸೇರಿದ ರಂಗಭೂಮಿಯ ಹಿರಿಯ ಕಲಾಕುಸುಮ ರಾಜು ತಾಳಿಕೋಟೆ ಸರ್ #rajutalikote

ಕನ್ನಡಮ್ಮನ ಮಡಿಲು ಸೇರಿದ ರಂಗಭೂಮಿಯ ಹಿರಿಯ ಕಲಾಕುಸುಮ ರಾಜು ತಾಳಿಕೋಟೆ ಸರ್ #rajutalikote
ಅಸ್ಮಿತೆ ✨ (@rahul34469911) 's Twitter Profile Photo

#Rajutalikote ಬಾಹ್ಯವಾಗಿ ಇಲ್ಲದಿದ್ದರೂ ಆಂತರಿಕವಾಗಿ ತಮ್ಮ ನಟನಾ ಕೌಶಲ್ಯಗಳ ಮೂಲಕ ಸದಾ ಜೀವಂತ

ಅಸ್ಮಿತೆ ✨ (@rahul34469911) 's Twitter Profile Photo

"ಪುಸ್ತಕ" ಮಾನವನ ಅಂತರಾಳದ ಭಾವನೆಗಳಿಗೆ ಸ್ಪಂದಿಸುವ ಏಕೈಕ ಸಂಗಾತಿ #BookBrahma #Kannada #Literature #ದಿನೋಕ್ತಿ #MorningQuotes #QuotesOfTheDay #LiteraryQuotes #Quotes #LifeQuotes #KannadaQuotes

Vishweshwar Bhat (@vishweshwarbhat) 's Twitter Profile Photo

ಕಳೆದ ಹತ್ತು ವರ್ಷಗಳಲ್ಲಿ ನಾವು ಒಮ್ಮೆಯೂ ಸಿನಿಮಾ ನಟಿಯರು ಮತ್ತು ರೂಪದರ್ಶಿಗಳ ಫೋಟೋಗಳನ್ನು "ವಿಶ್ವವಾಣಿ" ದೀಪಾವಳಿ ಸಂಚಿಕೆಯ ಮುಖಪುಟದಲ್ಲಿ ಪ್ರಕಟಿಸಿಲ್ಲ. ಅದರ ಬದಲು, ಸ್ವಾಮೀಜಿಗಳ ಮತ್ತು ಸಂತರ ಫೋಟೋಗಳನ್ನು ಪ್ರಕಟಿಸಿದ್ದೇವೆ. ನಮ್ಮ ಸಮಾಜಕ್ಕೆ ಕನ್ನಡ ನಾಡಿನ ಸಾಧು-ಸಂತರ ಕೊಡುಗೆ ಅನನ್ಯವಾದುದು. ಅವರೂ ನಮ್ಮ ನಿಜವಾದ ಹೀರೋಗಳು. ಸಿನಿಮಾ

ಕಳೆದ ಹತ್ತು ವರ್ಷಗಳಲ್ಲಿ ನಾವು ಒಮ್ಮೆಯೂ ಸಿನಿಮಾ ನಟಿಯರು ಮತ್ತು ರೂಪದರ್ಶಿಗಳ ಫೋಟೋಗಳನ್ನು "ವಿಶ್ವವಾಣಿ" ದೀಪಾವಳಿ ಸಂಚಿಕೆಯ ಮುಖಪುಟದಲ್ಲಿ ಪ್ರಕಟಿಸಿಲ್ಲ. ಅದರ ಬದಲು, ಸ್ವಾಮೀಜಿಗಳ ಮತ್ತು ಸಂತರ ಫೋಟೋಗಳನ್ನು ಪ್ರಕಟಿಸಿದ್ದೇವೆ. ನಮ್ಮ ಸಮಾಜಕ್ಕೆ ಕನ್ನಡ ನಾಡಿನ ಸಾಧು-ಸಂತರ ಕೊಡುಗೆ ಅನನ್ಯವಾದುದು. ಅವರೂ ನಮ್ಮ ನಿಜವಾದ ಹೀರೋಗಳು. ಸಿನಿಮಾ