Murali Purshotham (@murarimurali3) 's Twitter Profile
Murali Purshotham

@murarimurali3

ID: 971365332882526209

calendar_today07-03-2018 12:41:57

35,35K Tweet

3,3K Followers

1,1K Following

TV9 Kannada (@tv9kannada) 's Twitter Profile Photo

ನೇಹಾ ಕೊಲೆಗಾರರ ಬಗ್ಗೆ ಸರ್ಕಾರ ಮೃದು ಧೋರಣೆ: ಕಾಂಗ್ರೆಸ್ ಕಾರ್ಪೊರೇಟರ್ #NehaHiremath #Hubballi #Neha #Hubballinehahireamth #Nehahiremathmurder #CBI #congress tv9kannada.com/karnataka/dhar…

៣Ʀ.𝑮𝒐𝒗𝒊 (ಕೃಷ್ಣ ಪ್ರೇಮಿ)🚩 (@govi_gaja) 's Twitter Profile Photo

ಮೀಸಲಾತಿಯನ್ನು ಮೊದಲ ಬಾರಿಗೆ ವಿರೋದಿಸಿದ್ದು...ಮೀಸಲಾತಿಯನ್ನು ವಿರೋಧಿಸುವ ಮನೋಭಾವ ಜನರಲ್ಲಿ ಬರೋ ಹಾಗೆ ಮಾಡಿದ್ದು ಕಾಂಗ್ರೆಸ್...

Tejasvi Surya (@tejasvi_surya) 's Twitter Profile Photo

Since coming to power in 2023, CM @Siddaramaiah has given chombu to the people of Karnataka. - Reduced the agriculture budget by 32%. - Reduced irrigation budget by 17%. - Reduced PM Kisan Samman Nidhi pension for farmers - Diverted SC/ST Welfare Fund for giving guarantees -

Dr Sudhakar K (@drsudhakar_) 's Twitter Profile Photo

ನಿರ್ಧರಿಸಿದೆ ಬಾಗೇಪಲ್ಲಿ ಮತ್ತೊಮ್ಮೆ ಮೋದಿಯೇ ಬರಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಗೂಳೂರು ಹೋಬಳಿ ವ್ಯಾಪ್ತಿಯಲ್ಲಿ ಇಂದು ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. #ಮತ್ತೊಮ್ಮೆಮೋದಿಸರ್ಕಾರ 1/2

ನಿರ್ಧರಿಸಿದೆ ಬಾಗೇಪಲ್ಲಿ
ಮತ್ತೊಮ್ಮೆ ಮೋದಿಯೇ ಬರಲಿ

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಗೂಳೂರು ಹೋಬಳಿ ವ್ಯಾಪ್ತಿಯಲ್ಲಿ ಇಂದು ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

#ಮತ್ತೊಮ್ಮೆಮೋದಿಸರ್ಕಾರ

1/2
Murali Purshotham (@murarimurali3) 's Twitter Profile Photo

*ದೇಶ ಭಕ್ತರ ಚುನಾವಣೆಯ ಮುನ್ನ ಮೊದಲನೆಯ ಜಯ ಸಿಕ್ಕಂತಾಗಿದೆ*🚩🇮🇳 ಜೈ ಮೋದಿಜೀ ಜೈ ಹಿಂದೂ 🇮🇳💪

*ದೇಶ ಭಕ್ತರ ಚುನಾವಣೆಯ ಮುನ್ನ ಮೊದಲನೆಯ ಜಯ  ಸಿಕ್ಕಂತಾಗಿದೆ*🚩🇮🇳 ಜೈ ಮೋದಿಜೀ ಜೈ  ಹಿಂದೂ 🇮🇳💪
Murali Purshotham (@murarimurali3) 's Twitter Profile Photo

ಸ್ವಾಮಿಗಳೇ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಒಳ್ಳೆಯ ಕೆಲಸ ಮಾಡಿದ್ದೀರಾ,🚩🙏

Arvind Bellad (@belladarvind) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳಾದ Siddaramaiah ನವರ ಸಮಾವೇಶದಲ್ಲಿ ಹರಿದುಬಂದ ಜನಸಾಗರ😂

TV9 Kannada (@tv9kannada) 's Twitter Profile Photo

ಅವ್ರೇ ನಮ್ಗೆ ನೀರ್ ಕೊಡೋದು, ಅದಕ್ಕೆ ನನಗೆ ಬಿಜೆಪಿ ಇಷ್ಟ, ಪುಟ್ಟ ಹುಡುಗನ ಅಭಿಮಾನ #trendingnews #trendingvideo #viralnews #videoviral BJP Karnataka Vijayendra Yediyurappa Narendra Modi C T Ravi 🇮🇳 ಸಿ ಟಿ ರವಿ tv9kannada.com/trending/cute-…

Bandla Rama Krishna Reddy Bs (@ramabs64113) 's Twitter Profile Photo

Asianet Suvarna News ಅಲ್ಲ ತಾಯಿ ,ಎಂಥಾ ಮಾತನಾಡಿರುವೆ. ಶಿವ, ಶಿವನೇ ನಿಮ್ಮ ಪಕ್ಷದವರು ಸ್ವತಂತ್ರ ಬಂದಾಗಿನಿಂದ ಇಲ್ಲಿಯವರೆಗೂ ಭಾರತ ದೇಶದ ಸನಾತನ ಧರ್ಮದ ನೆಲದ ಸಂಸ್ಕೃತಿಯನ್ನು ಕಸದ ತೊಟ್ಟಿಯಾಗಿ ಮಾಡಿಬಿಟ್ಟರಮ್ಮ. ಇದನ್ನು ನಾವು ತೊಳೆದುಕೊಳ್ಳಲು ಮೋದಿ ಅಂತವರು ಇನ್ನು ಐವತ್ತು ವರ್ಷ ಆಳ್ವಿಕೆ ನಡೆಸಬೇಕು ತಾಯಿ..

Dr Sudhakar K (@drsudhakar_) 's Twitter Profile Photo

ಬಾಗೇಪಲ್ಲಿಯ ಒಲವು ಮತ್ತೊಮ್ಮೆ ಮೋದಿ ಗೆಲುವು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಪಾತಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿ ಇಂದು ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮತಯಾಚನೆ ಮಾಡಲಾಯಿತು . #ಮತ್ತೊಮ್ಮೆಮೋದಿಸರ್ಕಾರ 1/2

ಬಾಗೇಪಲ್ಲಿಯ ಒಲವು
ಮತ್ತೊಮ್ಮೆ ಮೋದಿ ಗೆಲುವು

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಪಾತಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿ ಇಂದು ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮತಯಾಚನೆ ಮಾಡಲಾಯಿತು .

#ಮತ್ತೊಮ್ಮೆಮೋದಿಸರ್ಕಾರ

1/2
Murali Purshotham (@murarimurali3) 's Twitter Profile Photo

ಭಾರತವನ್ನು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿಸುವ ಗುರಿ. ಇದು ಸಮೃದ್ಧ ಭಾರತಕ್ಕಾಗಿ ಮೋದಿಯ ಗ್ಯಾರಂಟಿ ! #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ

ಭಾರತವನ್ನು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿಸುವ ಗುರಿ.
ಇದು ಸಮೃದ್ಧ ಭಾರತಕ್ಕಾಗಿ ಮೋದಿಯ ಗ್ಯಾರಂಟಿ !
#ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
Arvind Bellad (@belladarvind) 's Twitter Profile Photo

x.com/BJP4Karnataka/… ಕೊಲೆಗಡುಕ ಸರ್ಕಾರ!!! Karnataka Congress ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ಹತ್ಯೆಗಳು ನಿರಂತರವಾಗಿದ್ದು, ಹಿಂದೂಗಳ ನಾಶಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದಾರೆಯೇ ಎಂಬ ಅನುಮಾನ ರಾಜ್ಯದ ಜನರ ಮನದಲ್ಲಿ ಮನೆಮಾಡಿದೆ! ಇಂತಹ ಕ್ರೂರ ಶಕ್ತಿಗಳನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿರುವ

ಹರಿ🕉️Harry Modi ka Parivaar (@harryds46144044) 's Twitter Profile Photo

ಕಡಿಮೆ ಎಂದರು 20 ಲಕ್ಷ ಜನ ಸೇರಿದ್ದಾರೆ! ಭಾಗ್ಯಗಳ ಪ್ರಭಾವ ಅಲ್ವಾ?🤦😄😄

Murali Purshotham (@murarimurali3) 's Twitter Profile Photo

ಹಿಂದೂ ಯುವತಿ ನೇಹಾ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಪ್ರತಿಭಟನೆಗೆ ಪ್ರತಿಯೊಬ್ಬರು ಜಾತಿ, ಧರ್ಮವನ್ನು ಮೀರಿ ಬೆಂಬಲ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧತೆ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಬೇಕು,

Murali Purshotham (@murarimurali3) 's Twitter Profile Photo

ರಾಜ್ಯದ ಮತದಾರರೇ ಯೋಚಿಸಿ ಮತ ಚಲಾಯಿಸಿ, ದೇಶದ ರಕ್ಷಣೆಗಾಗಿ ನಿಮ್ಮ ಮತ,🇮🇳🙏 ದೇಶದಲ್ಲಿರುವ ಜನರು ಸುರಕ್ಷಿತವಾಗಿ ನಿದ್ದೆ ಮಾಡಬೇಕು ಅಂದರೆ ಮತ್ತೊಮ್ಮೆ ಮೋದಿಜಿಯವರನ್ನು ಬೆಂಬಲಿಸೋಣ,🇮🇳🙏

Dr.C.N.Manjunath (@drcnmanjunath) 's Twitter Profile Photo

ನಿನ್ನೆ ಬೆಂಗಳೂರಿನ ಅಪಾರ್ಟ್​ಮೆಂಟ್​ ನಿವಾಸಿಗಳ ಜೊತೆ ಸಮಾಲೋಚನೆ ನಡೆಸಿದೆ. ಬೆಂಗಳೂರಿನಲ್ಲಿ ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಎದುರಾಗುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಸವಾಲುಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಯ್ತು. ನೀರಿನ ಸಮಸ್ಯೆಯಿಂದ ಹಿಡಿದು ಕಸ ವಿಲೇವಾರಿ ಸಮಸ್ಯೆಯವರೆಗೂ ಅಪಾರ್ಟ್​ಮೆಂಟ್​ ವಾಸಿಗಳಿಗೆ ಇರುವ ಎಲ್ಲಾ ತೊಡಕುಗಳಿಗೆ

ನಿನ್ನೆ ಬೆಂಗಳೂರಿನ ಅಪಾರ್ಟ್​ಮೆಂಟ್​ ನಿವಾಸಿಗಳ ಜೊತೆ ಸಮಾಲೋಚನೆ ನಡೆಸಿದೆ. ಬೆಂಗಳೂರಿನಲ್ಲಿ ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಎದುರಾಗುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಸವಾಲುಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಯ್ತು. ನೀರಿನ ಸಮಸ್ಯೆಯಿಂದ ಹಿಡಿದು ಕಸ ವಿಲೇವಾರಿ ಸಮಸ್ಯೆಯವರೆಗೂ ಅಪಾರ್ಟ್​ಮೆಂಟ್​ ವಾಸಿಗಳಿಗೆ ಇರುವ ಎಲ್ಲಾ ತೊಡಕುಗಳಿಗೆ
S R Vishwanath (@srvishwanathbjp) 's Twitter Profile Photo

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಭಗವಾನ್ ಪವನಸುತನು ಎಲ್ಲರ ಬದುಕಿನಲ್ಲೂ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. #HanumanJayanti

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಭಗವಾನ್ ಪವನಸುತನು ಎಲ್ಲರ ಬದುಕಿನಲ್ಲೂ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

#HanumanJayanti
Sushma ಸುಷ್ಮ 🇮🇳 🚩 (@sushmaspeaks_5) 's Twitter Profile Photo

ರಾಜ್ಯದ 28 ಸ್ಥಾನಗಳಲ್ಲಿ ಮೋದಿಜಿಯೇ ನಿಂತಿದ್ದಾರೆ.. ಅಭ್ಯರ್ಥಿ ಯಾರೆಂದು ನೋಡಬೇಡಿ ನಿಮ್ಮ ಮತ ಕಮಲದ ಚಿಹ್ನೆಗೆ ! ದೇಶದ ಅಭಿವೃದ್ಧಿಗೆ !! #26thApril #BJPAgain

ರಾಜ್ಯದ 28 ಸ್ಥಾನಗಳಲ್ಲಿ ಮೋದಿಜಿಯೇ ನಿಂತಿದ್ದಾರೆ..

ಅಭ್ಯರ್ಥಿ ಯಾರೆಂದು ನೋಡಬೇಡಿ 
ನಿಮ್ಮ ಮತ
 ಕಮಲದ ಚಿಹ್ನೆಗೆ !
ದೇಶದ ಅಭಿವೃದ್ಧಿಗೆ !!

#26thApril
#BJPAgain
Murali Purshotham (@murarimurali3) 's Twitter Profile Photo

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇಂದು ಸಂಜೆ 7 ಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರ ರೋಡ್‌ ಶೋ. #PhirEkBaarModiSarkar #ಮತ್ತೊಮ್ಮೆಮೋದಿಸರ್ಕಾರ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇಂದು ಸಂಜೆ 7 ಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರ ರೋಡ್‌ ಶೋ.

#PhirEkBaarModiSarkar #ಮತ್ತೊಮ್ಮೆಮೋದಿಸರ್ಕಾರ
Murali Purshotham (@murarimurali3) 's Twitter Profile Photo

𝐕𝐎𝐓𝐄 𝐅𝐎𝐑 𝐒𝐓𝐀𝐑𝐓𝐔𝐏 𝐈𝐍𝐃𝐈𝐀 𝐕𝐎𝐓𝐄 𝐅𝐎𝐑 𝐁𝐉𝐏 🇮🇳🙏 . . . . . . . . . #Viral #Viralreels #reelviral #trend #foryoupage #Foryou #VoteForBJP #NarendraModi #StartUpIndia