G B Jyothi Ganesh MLA (@mlajyothiganesh) 's Twitter Profile
G B Jyothi Ganesh MLA

@mlajyothiganesh

Official account of Member of the Legislative Assembly Tumkur city || G.B Jyothiganesh

ID: 1255141225708969986

linkhttps://www.facebook.com/Jyothiganesh4Tmk calendar_today28-04-2020 14:26:18

5,5K Tweet

1,1K Followers

61 Following

Narendra Modi (@narendramodi) 's Twitter Profile Photo

Grateful to my friend, Prime Minister Andrej Plenković for the special gesture of showing me the city centre of the historical and culturally rich city of Zagreb. Andrej Plenković

Grateful to my friend, Prime Minister Andrej Plenković for the special gesture of showing me the city centre of the historical and culturally rich city of Zagreb.

<a href="/AndrejPlenkovic/">Andrej Plenković</a>
Basavaraj S Bommai (@bsbommai) 's Twitter Profile Photo

ಜೂನ್‌ 29‌ ರಂದು ನಡೆಯಲಿರುವ ಪ್ರಧಾನಿ ಶ್ರೀ Narendra Modi ಅವರ ಮನ್‌ ಕೀ ಬಾತ್‌ ಕಾರ್ಯಕ್ರಮಕ್ಕೆ ಸಲಹೆ, ಅಭಿಪ್ರಾಯಗಳನ್ನು 1‌800-11-7800 ಗೆ ಕರೆ ಮಾಡಿ, ನಮೋ ಆ‍್ಯಪ್‌ ಅಥವಾ ಮೈಗೌ ವೇದಿಕೆಯ ಮೂಲಕ ಹಂಚಿಕೊಳ್ಳಬಹುದಾಗಿದೆ. ‌ #MannKiBaat‌‌‌‌

ಜೂನ್‌ 29‌ ರಂದು ನಡೆಯಲಿರುವ ಪ್ರಧಾನಿ ಶ್ರೀ
<a href="/narendramodi/">Narendra Modi</a> ಅವರ ಮನ್‌ ಕೀ ಬಾತ್‌ ಕಾರ್ಯಕ್ರಮಕ್ಕೆ ಸಲಹೆ, ಅಭಿಪ್ರಾಯಗಳನ್ನು 1‌800-11-7800 ಗೆ ಕರೆ ಮಾಡಿ, ನಮೋ ಆ‍್ಯಪ್‌ ಅಥವಾ ಮೈಗೌ ವೇದಿಕೆಯ ಮೂಲಕ ಹಂಚಿಕೊಳ್ಳಬಹುದಾಗಿದೆ.  ‌ 

#MannKiBaat‌‌‌‌
BJP Karnataka (@bjp4karnataka) 's Twitter Profile Photo

ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ Amit Shah ಅವರಿಗೆ ಹಾರ್ದಿಕ ಸ್ವಾಗತ. #KarnatakaWelcomesAmitShah

ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ <a href="/AmitShah/">Amit Shah</a> ಅವರಿಗೆ ಹಾರ್ದಿಕ ಸ್ವಾಗತ.

#KarnatakaWelcomesAmitShah
B.S.Yediyurappa (@bsybjp) 's Twitter Profile Photo

ಇಂದು ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ರವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಸ್ವಾಗತ ಕೋರಲಾಯಿತು. Amit Shah BJP Karnataka

ಇಂದು ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ರವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಸ್ವಾಗತ ಕೋರಲಾಯಿತು.

<a href="/AmitShah/">Amit Shah</a> <a href="/BJP4Karnataka/">BJP Karnataka</a>
MyGov Kannada (@mygovkannada) 's Twitter Profile Photo

ಪ್ರತಿ ವರ್ಷ, ಪ್ರಧಾನ ಮಂತ್ರಿ Narendra Modi ಅವರು #InternationalYogaDay ಯನ್ನು ಆಚರಿಸುತ್ತಾರೆ. ಈ ವರ್ಷದ ಆಚರಣೆಯ ಕುರಿತು ತಿಳಿಯಿರಿ. #YogaForOneEarthOneHealth

G B Jyothi Ganesh MLA (@mlajyothiganesh) 's Twitter Profile Photo

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರು ಹಾಗೂ ಮೊದಲ ಸರಸಂಘಚಾಲಕರಾದ ಶ್ರೀ ಕೇಶವ್ ಬಲಿರಾಮ್ ಹೆಡ್ಡೆವಾರ್ ಅವರ ಸ್ಮೃತಿ ದಿವಸದಂದು ಗೌರವಪೂರ್ವಕ ನಮನಗಳು #KeshavBaliramHedgewar

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರು ಹಾಗೂ ಮೊದಲ ಸರಸಂಘಚಾಲಕರಾದ  ಶ್ರೀ ಕೇಶವ್ ಬಲಿರಾಮ್ ಹೆಡ್ಡೆವಾರ್ ಅವರ ಸ್ಮೃತಿ ದಿವಸದಂದು ಗೌರವಪೂರ್ವಕ ನಮನಗಳು

#KeshavBaliramHedgewar
G B Jyothi Ganesh MLA (@mlajyothiganesh) 's Twitter Profile Photo

ಅಂತಾರಾಷ್ಟ್ರೀಯ ಯೋಗ ದಿನದ ಹಾರ್ಧಿಕ ಶುಭಾಶಯಗಳು. ಆರೋಗ್ಯಯುತ ಬದುಕಿಗಾಗಿ "ಯೋಗ" ಒಂದು ಅತ್ಯುತ್ತಮ ಮಾರ್ಗ. #InternationalYogaDay

ಅಂತಾರಾಷ್ಟ್ರೀಯ ಯೋಗ ದಿನದ ಹಾರ್ಧಿಕ ಶುಭಾಶಯಗಳು.

ಆರೋಗ್ಯಯುತ ಬದುಕಿಗಾಗಿ "ಯೋಗ" ಒಂದು ಅತ್ಯುತ್ತಮ ಮಾರ್ಗ.

#InternationalYogaDay
G B Jyothi Ganesh MLA (@mlajyothiganesh) 's Twitter Profile Photo

ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆಗೆ ಪ್ರಾಣರ್ಪಣೆ ಮಾಡಿದ ಧೀಮಂತ ನಾಯಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಸ್ಮೃತಿ ದಿನದಂದು ಅನಂತಾನಂತ ನಮನಗಳು #SyamaPrasadMukherjee

ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆಗೆ ಪ್ರಾಣರ್ಪಣೆ ಮಾಡಿದ ಧೀಮಂತ ನಾಯಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಸ್ಮೃತಿ ದಿನದಂದು ಅನಂತಾನಂತ ನಮನಗಳು

#SyamaPrasadMukherjee
G B Jyothi Ganesh MLA (@mlajyothiganesh) 's Twitter Profile Photo

ಕರ್ನಾಟಕದ ಕೇಸರಿ ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ ಜಗನ್ನಾಥರಾವ್ ಜೋಶಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು #JagannathraoJoshi

ಕರ್ನಾಟಕದ ಕೇಸರಿ ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ ಜಗನ್ನಾಥರಾವ್ ಜೋಶಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು
#JagannathraoJoshi
MyGov Kannada (@mygovkannada) 's Twitter Profile Photo

ದುಬಾರಿ ಚಿಕಿತ್ಸೆಗಳಿಂದ ಉಚಿತ ಆರೋಗ್ಯ ರಕ್ಷಣೆಯವರೆಗೆ, ದೀರ್ಘ ಸರತಿ ಸಾಲುಗಳಿಂದ ಡಿಜಿಟಲ್ ಸಮಾಲೋಚನೆಗಳವರೆಗೆ - 2014 ರ ನಂತರ ಭಾರತದ ಆರೋಗ್ಯ ಸೇವೆ ಭಾರಿ ಬದಲಾವಣೆ ಕಂಡಿತು! #HealthcareForAll #AyushmanBharat #NewIndia Ministry of Health

G B Jyothi Ganesh MLA (@mlajyothiganesh) 's Twitter Profile Photo

ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ರವರ ಬಲಿದಾನ ದಿನವನ್ನು ಇಂದು ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಸಸಿ ನೆಡುವುದರ ಮೂಲಕ ಅವರ ತ್ಯಾಗ ಸಮರ್ಪಣೆಯನ್ನು ಸ್ಮರಿಸಲಾಯಿತು.

ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ರವರ ಬಲಿದಾನ ದಿನವನ್ನು ಇಂದು ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಸಸಿ ನೆಡುವುದರ ಮೂಲಕ ಅವರ ತ್ಯಾಗ ಸಮರ್ಪಣೆಯನ್ನು ಸ್ಮರಿಸಲಾಯಿತು.
Narendra Modi (@narendramodi) 's Twitter Profile Photo

The contributions of Sree Narayana Guru and Mahatma Gandhi are exemplary. Addressing a programme marking the centenary celebration of the conversation between the two greats. x.com/i/broadcasts/1…

BJP Karnataka (@bjp4karnataka) 's Twitter Profile Photo

ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವ ಶಾಸಕರನ್ನು ಮುಖ್ಯಮಂತ್ರಿಗಳು ಕರೆದು ಬಾಯಿ ಮುಚ್ಚಿಸುವ ಕೆಲಸ ಮಾಡಬಹುದೆಂಬ ಆತಂಕ ನಮಗಿದೆ. ಮೋಹನ್‍ದಾಸ್ ಪೈ ಅವರಂಥಹ ಹಿರಿಯರ ಮೇಲೆ ಎಫ್‍ಐಆರ್ ಹಾಕುವ ಮೂಲಕ ಕಾಂಗ್ರೆಸ್‌ ಸರ್ಕಾರ ತುರ್ತು ಪರಿಸ್ಥಿತಿಯಲ್ಲಿ ವಾತಾವರಣವನ್ನು ತರುವ ಪ್ರಯತ್ನ ಮಾಡುತ್ತಿದೆ. - ಶ್ರೀ B.S.Yediyurappa

ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವ ಶಾಸಕರನ್ನು ಮುಖ್ಯಮಂತ್ರಿಗಳು ಕರೆದು ಬಾಯಿ ಮುಚ್ಚಿಸುವ ಕೆಲಸ ಮಾಡಬಹುದೆಂಬ ಆತಂಕ ನಮಗಿದೆ. ಮೋಹನ್‍ದಾಸ್ ಪೈ ಅವರಂಥಹ ಹಿರಿಯರ ಮೇಲೆ ಎಫ್‍ಐಆರ್ ಹಾಕುವ ಮೂಲಕ ಕಾಂಗ್ರೆಸ್‌ ಸರ್ಕಾರ ತುರ್ತು ಪರಿಸ್ಥಿತಿಯಲ್ಲಿ ವಾತಾವರಣವನ್ನು ತರುವ ಪ್ರಯತ್ನ ಮಾಡುತ್ತಿದೆ.

- ಶ್ರೀ <a href="/BSYBJP/">B.S.Yediyurappa</a>
ADG PI - INDIAN ARMY (@adgpi) 's Twitter Profile Photo

Exercise #KhaanQuest 2025 The 22nd edition of the Multinational Joint Military Exercise #KhaanQuest2025 is currently underway in #Ulaanbaatar, #Mongolia. The exercise aims to enhance the interoperability of the #IndianArmy with participating nations, promoting collaboration and

Vijayendra Yediyurappa (@byvijayendra) 's Twitter Profile Photo

ಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಸಚಿವರು ತಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರದ ಕೌಂಟರ್ ಗಳನ್ನು ತೆಗೆದಿದ್ದಾರೆ, ಆಡಳಿತ ಯಂತ್ರವನ್ನು ಸಂಪೂರ್ಣ ಮಾಫಿಯಾಗಳ ಕೈಗೆ ರಾಜ್ಯ ಸರ್ಕಾರವನ್ನು ಒಪ್ಪಿಸಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ಗೌರವವಿದ್ದರೆ ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವ

G B Jyothi Ganesh MLA (@mlajyothiganesh) 's Twitter Profile Photo

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ನೂತನ ತುಮಕೂರು ಶಾಖಾ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣಗಳು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ನೂತನ ತುಮಕೂರು ಶಾಖಾ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣಗಳು.
G B Jyothi Ganesh MLA (@mlajyothiganesh) 's Twitter Profile Photo

1975ರ ಜೂನ್ 25ರಂದು ಸ್ವಾತಂತ್ರ್ಯಾನಂತರ ಭಾರತ ಮತ್ತೊಮ್ಮೆ ಸ್ವಾತಂತ್ರ್ಯ ಕಳೆದುಕೊಂಡಿತು. ಅದರ ವಿರುದ್ದ ನಡೆದ ಹೊರಾಟ ಸ್ವಾತಂತ್ರ್ಯ ಸಂಗ್ರಾಮವನ್ನೇ ನೆನಪಿಸಿತು. ಆ ಕರಾಳದಿನಗಳ ಹೇರಿಕೆಯಾಗಿ ಇಂದಿಗೆ 50ವರ್ಷ ! #emergency50 #50yearsofemergency

1975ರ ಜೂನ್ 25ರಂದು ಸ್ವಾತಂತ್ರ್ಯಾನಂತರ ಭಾರತ ಮತ್ತೊಮ್ಮೆ ಸ್ವಾತಂತ್ರ್ಯ ಕಳೆದುಕೊಂಡಿತು. ಅದರ ವಿರುದ್ದ ನಡೆದ ಹೊರಾಟ ಸ್ವಾತಂತ್ರ್ಯ ಸಂಗ್ರಾಮವನ್ನೇ ನೆನಪಿಸಿತು.  ಆ ಕರಾಳದಿನಗಳ ಹೇರಿಕೆಯಾಗಿ ಇಂದಿಗೆ 50ವರ್ಷ ! #emergency50 #50yearsofemergency