S.M.j. (@meerjaffars) 's Twitter Profile
S.M.j.

@meerjaffars

simple living high thinking

ID: 1408387805751824395

calendar_today25-06-2021 11:34:27

784 Tweet

23 Followers

81 Following

S.M.j. (@meerjaffars) 's Twitter Profile Photo

ಕನ್ನಡಿಗರು ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯನ್, ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್! ಇದನ್ನು ಮರೆಯಬೇಡಿ‌. #KarnatakaIsForKannadigas #ಕರ್ನಾಟಕಕನ್ನಡಿಗರಿಗೆಮಾತ್ರ

S.M.j. (@meerjaffars) 's Twitter Profile Photo

ಹೊರರಾಜ್ಯಗಳಿಂದ ಬಂದವರು ನಮ್ಮ ಮೇಲೆ ಸವಾರಿ ಮಾಡಿದರೆ ನಾವು ನೋಡುತ್ತ ಕುಳಿತುಕೊಳ್ಳಲು ಸಾಧ್ಯವೇ? ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕನ್ನಡಿಗರು ರಣಹೇಡಿಗಳಲ್ಲ. #KarnatakaIsForKannadigas #ಕರ್ನಾಟಕಕನ್ನಡಿಗರಿಗೆಮಾತ್ರ

S.M.j. (@meerjaffars) 's Twitter Profile Photo

ಕನ್ನಡಿಗರ ಬದುಕಿಗೆ ಮುಳ್ಳಾಗಿರುವವರ ಕುರಿತು ಇನ್ನೆಷ್ಟು ದಿನ ಮೃದುವಾಗಿ ಇರಲು ಸಾಧ್ಯ? ನಮ್ಮ ತಾಳ್ಮೆ ಮಿತಿ ಮೀರಿದೆ. ಕನ್ನಡಿಗರು ಸಹಿಷ್ಣುಗಳು ನಿಜ, ಆದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದರೆ ಸುಮ್ಮನಿರುವ ಮಾತೇ ಇಲ್ಲ. #KarnatakaIsForKannadigas #ಕರ್ನಾಟಕಕನ್ನಡಿಗರಿಗೆಮಾತ್ರ

S.M.j. (@meerjaffars) 's Twitter Profile Photo

ಮುಖ್ಯಮಂತ್ರಿಗಳೇ, ಉಪಮುಖ್ಯಮಂತ್ರಿಗಳೇ, ಸಚಿವರುಗಳೇ, ಶಾಸಕರುಗಳೇ ರಾಜನಾಥ‌ ಸಿಂಗ್ ಹೇಳಿಕೆ ಕುರಿತು ನಿಮ್ಮ ಅಭಿಪ್ರಾಯವೇನು. ಬಾಯಿಬಿಟ್ಟು ಮಾತನಾಡಿ. #KarnatakaIsForKannadigas #ಕರ್ನಾಟಕಕನ್ನಡಿಗರಿಗೆಮಾತ್ರ

S.M.j. (@meerjaffars) 's Twitter Profile Photo

ನಾಚಿಕೆಗೆಟ್ಟ ಕರ್ನಾಟಕದ ರಾಜಕಾರಣಿಗಳು ರಾಜನಾಥ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿಲ್ಲ. ಇಂಥ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿರುವ ಹೇಡಿ ಜನಪ್ರತಿನಿಧಿಗಳೇ, ನಿಮ್ಮ ದೇಹಗಳಲ್ಲಿ ಕನ್ನಡದ ರಕ್ತ ಹರಿಯುತ್ತಿಲ್ಲವೇ? #KarnatakaIsForKannadigas #ಕರ್ನಾಟಕಕನ್ನಡಿಗರಿಗೆಮಾತ್ರ

S.M.j. (@meerjaffars) 's Twitter Profile Photo

ನಾವು ಐದು ಸಾವಿರ ವರ್ಷಗಳಿಂದ ಕನ್ನಡಿಗರು. ನಮ್ಮ ಅಸ್ಮಿತೆ ಕನ್ನಡ. ನಮ್ಮ ಕನ್ನಡತನವನ್ನು ಕೆಣಕಿದರೆ ಸಿಡಿದುನಿಲ್ಲುತ್ತೇವೆ, ಎಚ್ಚರ. #KarnatakaIsForKannadigas #ಕರ್ನಾಟಕಕನ್ನಡಿಗರಿಗೆಮಾತ್ರ

ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ನಮ್ಮ‌ ತಾಳ್ಮೆಗೂ ಒಂದು ಮಿತಿ ಇರುತ್ತದೆ, ಅರ್ಥ ಮಾಡಿಕೊಳ್ಳಿ. #KPSCMosa #KPSCDroha #Karave #KRV

ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಅನ್ಯಾಯವನ್ನು ಖಂಡಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹದ ಎರಡನೇ ದಿನದಂದು ಕನ್ನಡ ಚಲನಚಿತ್ರರಂಗದ ಖ್ಯಾತ ನಟ ನೆನಪಿರಲಿ ಪ್ರೇಮ ಭಾಗವಹಿಸಿ ಮಾತನಾಡಿದರು. #ಕರವೇಹೋರಾಟಗಳು #kpscdreamers #kpsckannadiga #ಕರವೇ #KRV #karave

ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹದಿನೈದು ವರ್ಷಗಳಿಂದಲೂ ಹಿಂದಿ ದಿವಸ ಕಾರ್ಯಕ್ರಮಗಳನ್ನು ವಿರೋಧಿಸುತ್ತಲೇ ಬಂದಿದೆ. ಕರವೇ ಹೋರಾಟದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರತಿ ಸೆಪ್ಟೆಂಬರ್ 14ರಂದು ಒಕ್ಕೂಟ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ಹಿಂದಿ ದಿವಸ ಆಚರಣೆಗೆ ಕಡಿವಾಣ ಬಿದ್ದಿತ್ತು. ಆದರೆ ನಿನ್ನೆ ರೈಲ್ವೆ ಇಲಾಖೆ