
Sadananda Gowda
@dvsadanandgowda
ಕನ್ನಡಿಗ, Former MP (Lok Sabha), Former CM of Karnataka, Former Union Minister of India. Instagram: instagram.com/dvsadanandagow…
ID: 2381667174
http://sadanandagowda.com 10-03-2014 06:51:40
17,17K Tweet
404,404K Followers
336 Following

ಮುಂಗಾರು ಹಂಗಾಮಿಗೂ ಮುನ್ನ ನಾಡಿನ ಅನ್ನದಾತರಿಗೆ ಸಂತಸದ ಸುದ್ದಿ ನೀಡಿದೆ ಪ್ರಧಾನಿ ಶ್ರೀ Narendra Modi ಸರ್ಕಾರ!! ಭತ್ತ ಸೇರಿದಂತೆ ಮುಂಗಾರಿನಲ್ಲಿ ಬೆಳೆಯುವ ಎಲ್ಲಾ ಬೆಳೆಗಳಿಗೂ ಹೆಚ್ಚಿನ ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ.


ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಾಯಿತು. ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa, ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa , ಶ್ರೀ Basavaraj S Bommai, ರಾಜ್ಯ ಉಸ್ತುವಾರಿಗಳಾದ ಡಾ. Dr.Radha Mohan Das Agrawal ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು. BJP Karnataka


ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಇಡೀ ಜಗತ್ತು ಭಾರತದ ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಮತ್ತು ಮೇಕ್ ಇನ್ ಇಂಡಿಯಾದ ಶಕ್ತಿಯನ್ನು ನೋಡಿದೆ. ಬ್ರಹ್ಮೋಸ್ ಕ್ಷಿಪಣಿಯು ಶತ್ರುಗಳ ನೆಲಕ್ಕೆ ನುಗ್ಗಿ ಧ್ವಂಸ ಮಾಡಿವೆ. ಈ ಶಕ್ತಿ ಆತ್ಮನಿರ್ಭರ ಭಾರತದ ಸಂಕಲ್ಪದಿಂದ ನಮಗೆ ದೊರೆತಿದೆ. - ಪ್ರಧಾನಿ ಶ್ರೀ Narendra Modi














