Dr.Syed Roshan Abbas (@drroshanabbas) 's Twitter Profile
Dr.Syed Roshan Abbas

@drroshanabbas

State General Secretary,Janata Dal (Secular) | National Executive Committee Member, Janata Dal (Secular )| Managing Director, Rasikh Gems And Jewellers.ಕನ್ನಡಿಗ

ID: 1229464436974342144

linkhttp://www.rasikhgems.com calendar_today17-02-2020 17:56:19

2,2K Tweet

594 Followers

261 Following

Dr.Syed Roshan Abbas (@drroshanabbas) 's Twitter Profile Photo

ಅಜಾತಶತ್ರು, ಕವಿಹೃದಯದ ಮುತ್ಸದ್ದಿ ರಾಜಕಾರಣಿಯಾಗಿದ್ದ ಮಾಜಿ ಪ್ರಧಾನ ಮಂತ್ರಿಗಳು,ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿರವರ ಜನ್ಮದಿನವಿಂದು. ಈ ದಿನವನ್ನು ಉತ್ತಮ ಆಡಳಿತ ದಿನ ಎಂದು ಆಚರಿಸಲಾಗುತ್ತದೆ. ರಾಷ್ಟ್ರದ ಒಳಿತಿಗಾಗಿ ಶ್ರಮಿಸಿದ ವಾಜಪೇಯಿರವರನ್ನು ಈ ಮೂಲಕ ಸ್ಮರಿಸಿ, ನಮಿಸೋಣ #GoodGovernanceDay #AtalBihariVajpayeeJayanti

ಅಜಾತಶತ್ರು, ಕವಿಹೃದಯದ ಮುತ್ಸದ್ದಿ ರಾಜಕಾರಣಿಯಾಗಿದ್ದ ಮಾಜಿ ಪ್ರಧಾನ ಮಂತ್ರಿಗಳು,ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿರವರ ಜನ್ಮದಿನವಿಂದು. ಈ ದಿನವನ್ನು ಉತ್ತಮ ಆಡಳಿತ ದಿನ ಎಂದು ಆಚರಿಸಲಾಗುತ್ತದೆ. ರಾಷ್ಟ್ರದ ಒಳಿತಿಗಾಗಿ ಶ್ರಮಿಸಿದ ವಾಜಪೇಯಿರವರನ್ನು ಈ ಮೂಲಕ ಸ್ಮರಿಸಿ, ನಮಿಸೋಣ
 #GoodGovernanceDay #AtalBihariVajpayeeJayanti
Dr.Syed Roshan Abbas (@drroshanabbas) 's Twitter Profile Photo

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ Janata Dal Secular ಪಕ್ಷದಿಂದ ಆಯ್ಕೆಯಾದ ಐದು ಕೌನ್ಸಿಲರ್‌ಗಳಿಗೆ ನಮ್ಮ ಪಕ್ಷದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಜನಪರ ಆಡಳಿತ, ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಿಮ್ಮ ಸೇವೆ ಯಶಸ್ವಿಯಾಗಲಿ.ಮುಂದಿನ ಪಯಣ ಮತ್ತಷ್ಟು ಶಕ್ತಿಶಾಲಿಯಾಗಲಿ ಜನತಾದಳ (ಜಾತ್ಯತೀತ) ಮತ್ತಷ್ಟು ಬಲವಾಗಿ ಬೆಳೆಯಲಿ. ಜೈ ಜನತಾದಳ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ
<a href="/JanataDal_S/">Janata Dal Secular</a> ಪಕ್ಷದಿಂದ ಆಯ್ಕೆಯಾದ
ಐದು ಕೌನ್ಸಿಲರ್‌ಗಳಿಗೆ ನಮ್ಮ ಪಕ್ಷದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು 
ಜನಪರ ಆಡಳಿತ, ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಿಮ್ಮ ಸೇವೆ ಯಶಸ್ವಿಯಾಗಲಿ.ಮುಂದಿನ ಪಯಣ ಮತ್ತಷ್ಟು ಶಕ್ತಿಶಾಲಿಯಾಗಲಿ
ಜನತಾದಳ (ಜಾತ್ಯತೀತ) ಮತ್ತಷ್ಟು ಬಲವಾಗಿ ಬೆಳೆಯಲಿ.
ಜೈ ಜನತಾದಳ
Dr.Syed Roshan Abbas (@drroshanabbas) 's Twitter Profile Photo

ಇಂದು ಚಿಕ್ಕಬಳ್ಳಾಪುರ, ಗೌರಿಬಿದನೂರು ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳ Janata Dal Secular ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯಾಗಾರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಜೆಡಿಎಸ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅನೇಕ ನಿಷ್ಠಾವಂತ ಯುವ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಂದು ಚಿಕ್ಕಬಳ್ಳಾಪುರ, ಗೌರಿಬಿದನೂರು ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳ <a href="/JanataDal_S/">Janata Dal Secular</a>  ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯಾಗಾರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಜೆಡಿಎಸ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅನೇಕ ನಿಷ್ಠಾವಂತ ಯುವ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Dr.Syed Roshan Abbas (@drroshanabbas) 's Twitter Profile Photo

ವಿಶ್ವಮಾನವ ಸಂದೇಶವನ್ನು ಸಾರಿದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. ಅವರ ಚಿಂತನೆಗಳು ಸದಾ ಮಾನವೀಯತೆಯ ದೀಪವಾಗಿ ಬೆಳಗುತ್ತಿರಲಿ. #ಕುವೆಂಪು #kuvempujayanthi

ವಿಶ್ವಮಾನವ ಸಂದೇಶವನ್ನು ಸಾರಿದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
ಅವರ ಚಿಂತನೆಗಳು ಸದಾ ಮಾನವೀಯತೆಯ ದೀಪವಾಗಿ ಬೆಳಗುತ್ತಿರಲಿ.

#ಕುವೆಂಪು #kuvempujayanthi
Dr.Syed Roshan Abbas (@drroshanabbas) 's Twitter Profile Photo

ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಹಾರ್ದಿಕ ಶುಭಾಶಯಗಳು. ದೇವರು ಸರ್ವರಿಗೂ ಸದಾ ಶುಭವನ್ನು ಉಂಟುಮಾಡಲಿ. ಎಲ್ಲರ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಸದಾ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. 🙏 #ವೈಕುಂಠಏಕಾದಶಿ #ವೈಕುಂಠ_ಏಕಾದಶಿ #VaikuntaEkadasi

ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಹಾರ್ದಿಕ ಶುಭಾಶಯಗಳು.
ದೇವರು ಸರ್ವರಿಗೂ ಸದಾ ಶುಭವನ್ನು ಉಂಟುಮಾಡಲಿ.
ಎಲ್ಲರ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಸದಾ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. 🙏

#ವೈಕುಂಠಏಕಾದಶಿ #ವೈಕುಂಠ_ಏಕಾದಶಿ
#VaikuntaEkadasi
Dr.Syed Roshan Abbas (@drroshanabbas) 's Twitter Profile Photo

ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು. ಅದ್ಭುತ ಅಭಿನಯ, ಶ್ರೇಷ್ಠ ವ್ಯಕ್ತಿತ್ವ ಹಾಗೂ ತಮ್ಮ ಹೃದಯ ಶ್ರೀಮಂತಿಕೆಯ ಮೂಲಕ ಡಾ. ವಿಷ್ಣುವರ್ಧನ್ ಅವರು ಕನ್ನಡಿಗರ ಹೃದಯದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. 🙏 #vishnudada #DrVishnuvardhan #karnatakaratna

ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.
ಅದ್ಭುತ ಅಭಿನಯ, ಶ್ರೇಷ್ಠ ವ್ಯಕ್ತಿತ್ವ ಹಾಗೂ ತಮ್ಮ ಹೃದಯ ಶ್ರೀಮಂತಿಕೆಯ ಮೂಲಕ ಡಾ. ವಿಷ್ಣುವರ್ಧನ್ ಅವರು ಕನ್ನಡಿಗರ ಹೃದಯದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. 🙏
#vishnudada
#DrVishnuvardhan #karnatakaratna
Dr.Syed Roshan Abbas (@drroshanabbas) 's Twitter Profile Photo

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 💐 ಈ ಹೊಸ ವರ್ಷವು ಹೊಸ ಆಶೆ, ನವಶಕ್ತಿ ಮತ್ತು ಪ್ರಗತಿಯನ್ನು ತರಲಿ. ಎಲ್ಲರ ಜೀವನದಲ್ಲೂ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ. ಏಕತೆ ಮತ್ತು ಜನಸೇವೆಯ ಸಂಕಲ್ಪದೊಂದಿಗೆ ಮುಂದೆ ಸಾಗೋಣ. Happy New Year 2026 ✨ #NewYearEve

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 💐
ಈ ಹೊಸ ವರ್ಷವು ಹೊಸ ಆಶೆ, ನವಶಕ್ತಿ ಮತ್ತು ಪ್ರಗತಿಯನ್ನು ತರಲಿ. ಎಲ್ಲರ ಜೀವನದಲ್ಲೂ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ. ಏಕತೆ ಮತ್ತು ಜನಸೇವೆಯ ಸಂಕಲ್ಪದೊಂದಿಗೆ ಮುಂದೆ ಸಾಗೋಣ.
Happy New Year 2026 ✨
#NewYearEve
Dr.Syed Roshan Abbas (@drroshanabbas) 's Twitter Profile Photo

ನಿಟ್ಟೆ ಯೂನಿವರ್ಸಿಟಿ ಕುಲಪತಿ, ಆತ್ಮೀಯರಾದ ಶ್ರೀ ಎನ್. ವಿನಯ್ ಹೆಗ್ಡೆ ರವರ ನಿಧನದ ಸುದ್ದಿ ಅತ್ಯಂತ ದುಃಖ ಹಾಗೂ ಆಘಾತವನ್ನುಂಟುಮಾಡಿದೆ. ಶಿಕ್ಷಣ ಮತ್ತು ಸಮಾಜಸೇವೆಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಮೂಲ್ಯ ಸೇವೆಗಳು ಸದಾ ಸ್ಮರಣೀಯವಾಗಿರುತ್ತವೆ. ದುಃಖತಪ್ತ ಕುಟುಂಬದವರಿಗೆ ಆಪ್ತರಿಗೆ ನನ್ನ ಸಂತಾಪಗಳು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ

ನಿಟ್ಟೆ ಯೂನಿವರ್ಸಿಟಿ ಕುಲಪತಿ, ಆತ್ಮೀಯರಾದ ಶ್ರೀ ಎನ್. ವಿನಯ್ ಹೆಗ್ಡೆ ರವರ ನಿಧನದ ಸುದ್ದಿ ಅತ್ಯಂತ ದುಃಖ ಹಾಗೂ ಆಘಾತವನ್ನುಂಟುಮಾಡಿದೆ.
ಶಿಕ್ಷಣ ಮತ್ತು ಸಮಾಜಸೇವೆಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಮೂಲ್ಯ ಸೇವೆಗಳು ಸದಾ ಸ್ಮರಣೀಯವಾಗಿರುತ್ತವೆ.
ದುಃಖತಪ್ತ ಕುಟುಂಬದವರಿಗೆ ಆಪ್ತರಿಗೆ ನನ್ನ ಸಂತಾಪಗಳು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ
Dr.Syed Roshan Abbas (@drroshanabbas) 's Twitter Profile Photo

ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿ ‘ಶಿಕ್ಷಣದ ಮಾತೆ’ ಎಂಬ ಕೀರ್ತಿಗೆ ಪಾತ್ರರಾದ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನದಂದು ಅವರಿಗೆ ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ತಮ್ಮ ಪತಿ ಗೋವಿಂದರಾವ್ ಫುಲೆ ಅವರೊಂದಿಗೆ ಸತ್ಯಶೋಧಕ ಸಮಾಜ ಸ್ಥಾಪಿಸಿ, ಅದರ ಮೂಲಕ ಮಹಿಳಾ ಶಿಕ್ಷಣ, ಮಹಿಳಾ ಹಕ್ಕುಗಳಿಗಾಗಿ ಹೋರಾಟ ನಡೆಸಿದರು #Savithribaiphule

ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿ ‘ಶಿಕ್ಷಣದ ಮಾತೆ’ ಎಂಬ ಕೀರ್ತಿಗೆ ಪಾತ್ರರಾದ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನದಂದು ಅವರಿಗೆ ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ತಮ್ಮ ಪತಿ ಗೋವಿಂದರಾವ್ ಫುಲೆ ಅವರೊಂದಿಗೆ ಸತ್ಯಶೋಧಕ ಸಮಾಜ ಸ್ಥಾಪಿಸಿ, ಅದರ ಮೂಲಕ ಮಹಿಳಾ ಶಿಕ್ಷಣ, ಮಹಿಳಾ ಹಕ್ಕುಗಳಿಗಾಗಿ ಹೋರಾಟ ನಡೆಸಿದರು
#Savithribaiphule
Dr.Syed Roshan Abbas (@drroshanabbas) 's Twitter Profile Photo

ಆತ್ಮೀಯರು, ಮಾಜಿ ಸಚಿವರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ವೆಂಕಟರಾವ್ ನಾಡಗೌಡರವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಹೆಚ್ಚಿನ ಆರೋಗ್ಯ, ಭಾಗ್ಯಗಳನ್ನು ಕೊಟ್ಟು ಇನ್ನೂ ಹೆಚ್ಚಿನ ಜನರ ಸೇವೆಯನ್ನು ಮಾಡುವ ಅವಕಾಶವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.🎂💐💐 Venkatrao Nadagouda MLA Janata Dal Secular

ಆತ್ಮೀಯರು, ಮಾಜಿ ಸಚಿವರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ವೆಂಕಟರಾವ್ ನಾಡಗೌಡರವರಿಗೆ ಜನ್ಮದಿನದ ಶುಭಾಶಯಗಳು. 
ದೇವರು ನಿಮಗೆ ಹೆಚ್ಚಿನ ಆರೋಗ್ಯ, ಭಾಗ್ಯಗಳನ್ನು ಕೊಟ್ಟು ಇನ್ನೂ ಹೆಚ್ಚಿನ ಜನರ ಸೇವೆಯನ್ನು ಮಾಡುವ ಅವಕಾಶವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.🎂💐💐 
<a href="/VRNadagouda_MLA/">Venkatrao Nadagouda MLA</a> 
<a href="/JanataDal_S/">Janata Dal Secular</a>
Dr.Syed Roshan Abbas (@drroshanabbas) 's Twitter Profile Photo

إِنَّا لِلّهِ وَإِنَّـا إِلَيْهِ رَاجِعونَ Deeply saddened to hear about passing away of Karnataka Ameer-e-Shariat Moulana Sagheer Ahmed Khan Rashadi Saheb May Almighty Allah Grant him Maghfirah, elevate his status, and grant patience to the bereaved family and followers. Ameen

إِنَّا لِلّهِ وَإِنَّـا إِلَيْهِ رَاجِعونَ 
Deeply saddened to hear about passing away of Karnataka Ameer-e-Shariat Moulana Sagheer Ahmed Khan Rashadi Saheb
May Almighty Allah Grant him Maghfirah, elevate his status, and grant patience to the bereaved family and followers. Ameen
Dr.Syed Roshan Abbas (@drroshanabbas) 's Twitter Profile Photo

Happy Birthday to My dear beloved son, Dr.Razi Hyder May Allah grant you a long life, good health,wisdom, and endless success. May your hands always heal, your heart remain kind, and your life be filled with respect, happiness, and peace. We are truly proud of you.🎂💐

Happy Birthday to My dear beloved son, Dr.Razi Hyder May Allah grant you a long life, good health,wisdom, and endless success.
May your hands always heal, your heart remain kind, and your life be filled with respect, happiness, and peace.
We are truly proud of you.🎂💐
Dr.Syed Roshan Abbas (@drroshanabbas) 's Twitter Profile Photo

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರುರಾದ ಶ್ರೀಮುನಿರಾಜು ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.ಅವರಿಗೆ ನನ್ನ ಸಂತಾಪಗಳು ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದ ಸದಸ್ಯರು ಹಾಗೂ ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.🙏

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರುರಾದ ಶ್ರೀಮುನಿರಾಜು ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.ಅವರಿಗೆ ನನ್ನ ಸಂತಾಪಗಳು
ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದ ಸದಸ್ಯರು ಹಾಗೂ ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.🙏
Dr.Syed Roshan Abbas (@drroshanabbas) 's Twitter Profile Photo

ತ್ರಿವಿಧ ದಾಸೋಹಿ, ಪದ್ಮಭೂಷಣ ಪುರಸ್ಕೃತ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ನಮನಗಳು. ಪೂಜ್ಯರ ಸಮಾಜಸೇವೆ ಹಾಗೂ ಚಿಂತನೆಗಳು ನಮಗೆ ಸದಾ ಸ್ಪೂರ್ತಿ.🙏

ತ್ರಿವಿಧ ದಾಸೋಹಿ, ಪದ್ಮಭೂಷಣ ಪುರಸ್ಕೃತ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ನಮನಗಳು. ಪೂಜ್ಯರ ಸಮಾಜಸೇವೆ ಹಾಗೂ ಚಿಂತನೆಗಳು ನಮಗೆ ಸದಾ ಸ್ಪೂರ್ತಿ.🙏
Dr.Syed Roshan Abbas (@drroshanabbas) 's Twitter Profile Photo

ಸರ್ವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ. ಎಲ್ಲರಿಗೂ ಶುಭವಾಗಲಿ. 🌾☀️ #MakarSankranti2026

ಸರ್ವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ.
ಎಲ್ಲರಿಗೂ ಶುಭವಾಗಲಿ. 🌾☀️
#MakarSankranti2026
Dr.Syed Roshan Abbas (@drroshanabbas) 's Twitter Profile Photo

ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಾನ್ಯ ಶ್ರೀ H D Devegowda ಅಪ್ಪಾಜಿಯವರ ನೇತೃತ್ವದಲ್ಲಿ ಹಾಗೂ ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಅವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಿದೆ.ರಾಜ್ಯದ ಪ್ರಸ್ತುತ ರಾಜಕೀಯ ಸ್ಥಿತಿ ಬಿಬಿಎಂಪಿ ವ್ಯಾಪ್ತಿಯ ಪಾಲಿಕೆ ಚುನಾವಣೆಗಳ ಪೂರ್ವಸಿದ್ಧತೆ ಪಕ್ಷದ ಸಂಘಟನಾ ಬಲವರ್ಧನೆ ಚರ್ಚೆ ನಡೆಯಿತು

ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಾನ್ಯ ಶ್ರೀ <a href="/H_D_Devegowda/">H D Devegowda</a> ಅಪ್ಪಾಜಿಯವರ ನೇತೃತ್ವದಲ್ಲಿ ಹಾಗೂ ಮಾನ್ಯ ಶ್ರೀ <a href="/hd_kumaraswamy/">ಹೆಚ್.ಡಿ.ಕುಮಾರಸ್ವಾಮಿ | HD Kumaraswamy</a> ಅವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಿದೆ.ರಾಜ್ಯದ ಪ್ರಸ್ತುತ ರಾಜಕೀಯ ಸ್ಥಿತಿ ಬಿಬಿಎಂಪಿ ವ್ಯಾಪ್ತಿಯ ಪಾಲಿಕೆ ಚುನಾವಣೆಗಳ ಪೂರ್ವಸಿದ್ಧತೆ ಪಕ್ಷದ ಸಂಘಟನಾ ಬಲವರ್ಧನೆ ಚರ್ಚೆ ನಡೆಯಿತು
Dr.Syed Roshan Abbas (@drroshanabbas) 's Twitter Profile Photo

On the blessed night of 26th Rajab –Shab-e-Meraj, Allah honored His beloved Prophet Hazrat Muhammad ﷺ with the miraculous journey to the heavens. A night of prayers, mercy, and forgiveness. May Allah accept all our duas and grant us His blessings. Ameen 🤲🏼 #MerajUnNabi

On the blessed night of 26th Rajab –Shab-e-Meraj, Allah honored His beloved Prophet Hazrat Muhammad ﷺ with the miraculous journey to the heavens.
A night of prayers, mercy, and forgiveness.
May Allah accept all our duas and grant us His blessings. 
Ameen 🤲🏼
#MerajUnNabi
Dr.Syed Roshan Abbas (@drroshanabbas) 's Twitter Profile Photo

ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವರಾದ ಶ್ರೀ ಭೀಮನಣ್ಣ ಖಂಡ್ರೆ ಅವರ ನಿಧನದ ಸುದ್ದಿ ಮನಸ್ಸಿಗೆ ತುಂಬಾ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.ದುಃಖದ ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರಿಗೆ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. #BheemannaKhandre

ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವರಾದ ಶ್ರೀ ಭೀಮನಣ್ಣ ಖಂಡ್ರೆ ಅವರ ನಿಧನದ ಸುದ್ದಿ ಮನಸ್ಸಿಗೆ ತುಂಬಾ ನೋವು ತಂದಿದೆ.
ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.ದುಃಖದ ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರಿಗೆ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
#BheemannaKhandre
Dr.Syed Roshan Abbas (@drroshanabbas) 's Twitter Profile Photo

ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷರಾದ ಯುವರಾಜ ಶ್ರೀ Nikhil Kumar ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಉತ್ತಮ ಆರೋಗ್ಯ,ದೀರ್ಘಾಯುಷ್ಯ,ಯಶಸ್ಸು ಜನಸೇವೆಯ ಸಾಧನೆಗಳನ್ನು ದೇವರು ಕರುಣಿಸಲಿ. ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಿ,ನಾಡು–ನುಡಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಿಮ್ಮ ನಾಯಕತ್ವ ಸಹಕಾರಿಯಾಗಲಿ ಎಂದು ಹಾರೈಸುತ್ತೇವೆ.

ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷರಾದ ಯುವರಾಜ ಶ್ರೀ <a href="/Nikhil_Kumar_k/">Nikhil Kumar</a> ರವರಿಗೆ ಹುಟ್ಟುಹಬ್ಬದ ಶುಭಾಶಯಗಳು
 ಉತ್ತಮ ಆರೋಗ್ಯ,ದೀರ್ಘಾಯುಷ್ಯ,ಯಶಸ್ಸು ಜನಸೇವೆಯ ಸಾಧನೆಗಳನ್ನು ದೇವರು ಕರುಣಿಸಲಿ.
ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಿ,ನಾಡು–ನುಡಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಿಮ್ಮ ನಾಯಕತ್ವ ಸಹಕಾರಿಯಾಗಲಿ ಎಂದು ಹಾರೈಸುತ್ತೇವೆ.
Dr.Syed Roshan Abbas (@drroshanabbas) 's Twitter Profile Photo

ಪಕ್ಷದ #ಬೆಳ್ಳಿಹಬ್ಬದ ಅಂಗವಾಗಿ 24- 01-2026ರ ಶನಿವಾರದಂದು ಹಾಸನದ ಬಿ ಜಿ ಎಸ್ ಕೆ ವಸತಿ ಬಡಾವಣೆಯಲ್ಲಿ ಹಮ್ಮಿಕೊಂಡಿರುವ " ಜನತಾ ಸಮಾವೇಶ"ಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡುತ್ತೇನೆ. #ಜನತಾಸಮಾವೇಶಹಾಸನ Janata Dal Secular H D Devegowda ಹೆಚ್.ಡಿ.ಕುಮಾರಸ್ವಾಮಿ | HD Kumaraswamy Nikhil Kumar

ಪಕ್ಷದ #ಬೆಳ್ಳಿಹಬ್ಬದ ಅಂಗವಾಗಿ 24- 01-2026ರ ಶನಿವಾರದಂದು ಹಾಸನದ ಬಿ ಜಿ ಎಸ್ ಕೆ ವಸತಿ ಬಡಾವಣೆಯಲ್ಲಿ ಹಮ್ಮಿಕೊಂಡಿರುವ " ಜನತಾ ಸಮಾವೇಶ"ಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡುತ್ತೇನೆ.
#ಜನತಾಸಮಾವೇಶಹಾಸನ
<a href="/JanataDal_S/">Janata Dal Secular</a> <a href="/H_D_Devegowda/">H D Devegowda</a> <a href="/hd_kumaraswamy/">ಹೆಚ್.ಡಿ.ಕುಮಾರಸ್ವಾಮಿ | HD Kumaraswamy</a> <a href="/Nikhil_Kumar_k/">Nikhil Kumar</a>