ದಸ್ತಗೀರ ಎಸ್ ಅಸಾದುಲ್ಲಾ. (@dastageersaknjs) 's Twitter Profile
ದಸ್ತಗೀರ ಎಸ್ ಅಸಾದುಲ್ಲಾ.

@dastageersaknjs

President,
Kannada Nadu Janatha Samithi.

ID: 1716051372230275072

calendar_today22-10-2023 11:18:41

2,2K Tweet

424 Followers

2,2K Following

ದಸ್ತಗೀರ ಎಸ್ ಅಸಾದುಲ್ಲಾ. (@dastageersaknjs) 's Twitter Profile Photo

ನಮ್ಮ ಭಾರತದ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಅನ್ನು ಗೆದ್ದಿದ್ದು ಹಾಗೂ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿನ್ನೆ ದೊಡ್ಡ ಸಾಧನೆ ಏನು ಮಾಡಿದ್ದು ಅದನ್ನು ತೋರಿಸುವ ಬದಲು ಕೊಲೆಯ ಆರೋಪವನ್ನು ಹೊತ್ತಿರುವ ದರ್ಶನ್ ಎಂಬ ಕೊಲೆಗಾರನ ಡಿ ಗ್ಯಾಂಗ್ ಸುದ್ದಿಯನ್ನು ಪ್ರಮುಖವಾಗಿ ತೋರಿಸುತ್ತಿರುವ ಕನ್ನಡ ಟಿವಿ ಚಾನೆಲ್ ಗಳ ಮಾಲೀಕರಿಗೆ ಕರ್ನಾಟಕ ಸರ್ಕಾರ

ದಸ್ತಗೀರ ಎಸ್ ಅಸಾದುಲ್ಲಾ. (@dastageersaknjs) 's Twitter Profile Photo

ಮಾನವ ಕಂಪ್ಯೂಟರ್ ಎಂದೇ ಹೆಸರುವಾಸಿಯಾಗಿದ್ದಂತಹ ಶಕುಂತಲಾ ದೇವಿ ಅವರ ಹುಟ್ಟು ಹಬ್ಬದ ಸವಿನೆನಪಲಿ ಗೌರವಪೂರ್ವಕ ನಮನಗಳು.

ಮಾನವ ಕಂಪ್ಯೂಟರ್ ಎಂದೇ ಹೆಸರುವಾಸಿಯಾಗಿದ್ದಂತಹ ಶಕುಂತಲಾ ದೇವಿ ಅವರ ಹುಟ್ಟು ಹಬ್ಬದ  ಸವಿನೆನಪಲಿ ಗೌರವಪೂರ್ವಕ ನಮನಗಳು.
ದಸ್ತಗೀರ ಎಸ್ ಅಸಾದುಲ್ಲಾ. (@dastageersaknjs) 's Twitter Profile Photo

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಬೆಳಗಾವಿ ಅಥಣಿ ಗೊಲ್ಲಾಪುರ ಕಬ್ಬು ಬೆಳೆ ರೈತರ ಪ್ರತಿಭಟನೆಗೆ ಇಂದು ಆರನೇ ದಿನ ಮುಖ್ಯಮಂತ್ರಿ ಆಗಲಿ ಉಪಮುಖ್ಯಮಂತ್ರಿಯಾಗಲಿ ರೈತರ ಸಮಸ್ಯೆಗೆ ರೈತರ ಪ್ರತಿಭಟನೆಗೆ ಸ್ಪಂದಿಸದೆ ಇರುವುದು ಹಾಗೂ ಸಕ್ಕರೆ ಸಚಿವರು ಸ್ಥಳಕ್ಕೆ ಭೇಟಿ ನೀಡದೆ ರೈತನಾಯಕರ ಮನವೊಲಿಸದೆ ಇರುವುದು ಮಾತುಕತೆ ಮಾಡದೇ

ದಸ್ತಗೀರ ಎಸ್ ಅಸಾದುಲ್ಲಾ. (@dastageersaknjs) 's Twitter Profile Photo

ಕರ್ನಾಟಕ ರಾಜ್ಯದಲ್ಲಿ ಕಬ್ಬು ಬೆಳೆಯ ರೈತರಿಗೆ ಹಣ ನೀಡದೆ ಕಬ್ಬು ಪಡೆದ ಹಾಗೂ ಇಂದಿನ ವರ್ಷಗಳಲ್ಲಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಒಂದು ತಿಂಗಳ ಒಳಗಾಗಿ ರೈತರಿಗೆ ಹಣ ನೀಡುವಂತೆ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚಿಸಬೇಕು ರೈತರ ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ಬ್ಯಾಂಕ್ ಖಾತೆಗಳನ್ನು ಸಿಜ್ ಮಾಡಬೇಕು.

ದಸ್ತಗೀರ ಎಸ್ ಅಸಾದುಲ್ಲಾ. (@dastageersaknjs) 's Twitter Profile Photo

ಭಾರತ ಕ್ರಿಕೆಟ್ ತಂಡದ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. Virat Kohli BCCI PIB India DIPR Karnataka Royal Challengers Bengaluru

ಭಾರತ ಕ್ರಿಕೆಟ್ ತಂಡದ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
<a href="/imVkohli/">Virat Kohli</a>  <a href="/BCCI/">BCCI</a> <a href="/PIB_India/">PIB India</a> 
<a href="/KarnatakaVarthe/">DIPR Karnataka</a>  <a href="/RCBTweets/">Royal Challengers Bengaluru</a>
ದಸ್ತಗೀರ ಎಸ್ ಅಸಾದುಲ್ಲಾ. (@dastageersaknjs) 's Twitter Profile Photo

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನ ವಿಜ್ಞಾನಿ ಹಾಗೂ ಮಾಜಿ ಅಧ್ಯಕ್ಷರಾದ ಪ್ರೊಫೆಸರ್ ಯು ಆರ್ ರಾವ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ISRO

ದಸ್ತಗೀರ ಎಸ್ ಅಸಾದುಲ್ಲಾ. (@dastageersaknjs) 's Twitter Profile Photo

ಸಿಖ್ ಧರ್ಮದ ಪ್ರಥಮ ಗುರು ಮತ್ತು ಸಂಸ್ಥಾಪಕರಾದ ಗುರುನಾನಕ್ ಅವರ ಜಯಂತಿಯ ದಿನದಂದು ಅವರಿಗೆ ಗೌರವಪೂರ್ವಕ ನಮನಗಳು. PIB India DIPR Karnataka

ಸಿಖ್ ಧರ್ಮದ ಪ್ರಥಮ ಗುರು ಮತ್ತು ಸಂಸ್ಥಾಪಕರಾದ ಗುರುನಾನಕ್ ಅವರ ಜಯಂತಿಯ ದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
<a href="/PIB_India/">PIB India</a> <a href="/KarnatakaVarthe/">DIPR Karnataka</a>
ದಸ್ತಗೀರ ಎಸ್ ಅಸಾದುಲ್ಲಾ. (@dastageersaknjs) 's Twitter Profile Photo

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ಸಂಯೋಜಕ ಮತ್ತು ನಿರ್ದೇಶಕ ವಿ ಹರಿಕೃಷ್ಣ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ಸಂಯೋಜಕ ಮತ್ತು ನಿರ್ದೇಶಕ ವಿ ಹರಿಕೃಷ್ಣ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
Srinivas BV (@srinivasiyc) 's Twitter Profile Photo

पक्की खबर है... Hiren Joshi ने फोन करके चैनलों को धमकाना शुरू कर दिया है।

पक्की खबर है... Hiren Joshi ने फोन करके चैनलों को धमकाना शुरू कर दिया है।
Armaan (@mehboobp1) 's Twitter Profile Photo

Seema, Sweety, Saraswati, Rashmi, Vimla… 22 votes 10 booths 1 party and turns out she's a Brazilian model. Oh BJP, you fraud and pervert party #HBomb #Haryana

Seema, Sweety, Saraswati, Rashmi, Vimla…

22 votes
10 booths
1 party

and turns out she's a Brazilian model.

Oh BJP, you fraud and pervert party

#HBomb #Haryana
ದಸ್ತಗೀರ ಎಸ್ ಅಸಾದುಲ್ಲಾ. (@dastageersaknjs) 's Twitter Profile Photo

ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರು, ಶಾಸಕರಾದ ಶ್ರೀ Vijayendra Yediyurappa ಅವರಿಗೆ ಜನ್ಮದಿನದ ಶುಭಾಶಯಗಳು. ಸಾರ್ವಜನಿಕ ಸೇವೆಯಲ್ಲಿರುವ ತಮಗೆ ಹೆಚ್ಚಿನ ಆರೋಗ್ಯ, ಸುಖ - ಶಾಂತಿ, ನೆಮ್ಮದಿ ನೀಡಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.

ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರು, ಶಾಸಕರಾದ ಶ್ರೀ <a href="/BYVijayendra/">Vijayendra Yediyurappa</a> ಅವರಿಗೆ ಜನ್ಮದಿನದ ಶುಭಾಶಯಗಳು.

ಸಾರ್ವಜನಿಕ ಸೇವೆಯಲ್ಲಿರುವ ತಮಗೆ ಹೆಚ್ಚಿನ ಆರೋಗ್ಯ, ಸುಖ - ಶಾಂತಿ, ನೆಮ್ಮದಿ ನೀಡಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.