Ansar Inoli (@anchuinoli) 's Twitter Profile
Ansar Inoli

@anchuinoli

ID: 1809094970198142981

calendar_today05-07-2024 05:21:16

55 Tweet

15 Followers

129 Following

Ashif Gm (@gmashifpf) 's Twitter Profile Photo

ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ? #JusticeFormangaloreMuslims #SITProbeForAshrafRahiman

ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ?
#JusticeFormangaloreMuslims
#SITProbeForAshrafRahiman
Nawaz Bantwal (@bantwal_na74900) 's Twitter Profile Photo

ಧ್ವೇಷ ಭಾಷಣಗಾರರ ಮೇಲೆ ಕೇಸ್ ಆಗುತ್ತೆ ಬಂಧನವಾಗುತ್ತೆ ಅಷ್ಟೇ ವೇಗದಲ್ಲಿ ಕಾನೂನು ಕಣ್ಣು ಮುಚ್ಚಿಕೊಲ್ಲುತ್ತೆ ಒತ್ತಾಯದ ಬಂದನ ಬೇಡ ಎಂಬ ತೀರ್ಪಿನಿಂದ ಕೊನೆಗೊಳ್ಳುತ್ತೆ #JusticeForMangaloreMuslims #SITProbeForAshrafRahiman

ಧ್ವೇಷ ಭಾಷಣಗಾರರ ಮೇಲೆ ಕೇಸ್ ಆಗುತ್ತೆ ಬಂಧನವಾಗುತ್ತೆ ಅಷ್ಟೇ ವೇಗದಲ್ಲಿ ಕಾನೂನು ಕಣ್ಣು ಮುಚ್ಚಿಕೊಲ್ಲುತ್ತೆ
 ಒತ್ತಾಯದ ಬಂದನ ಬೇಡ ಎಂಬ ತೀರ್ಪಿನಿಂದ ಕೊನೆಗೊಳ್ಳುತ್ತೆ
#JusticeForMangaloreMuslims
#SITProbeForAshrafRahiman
Anwar Sadath Bajathur (@shadathbajathor) 's Twitter Profile Photo

ಹೇಯ್ ArunKumar Puthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್‌ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2

Majeed Thumbe (@majeedthumbe) 's Twitter Profile Photo

BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ Siddaramaiah ಸರಕಾರ ಪರಾಂಬರಿಸಿ ನೋಡಬೇಕು. #StandwithRiyazKadambu

Office of State President| SDPI Karnataka (@sdpi_karpresi) 's Twitter Profile Photo

ಮಾನ್ಯ Siddaramaiah ನವರೇ, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಸತ್ತುಹೋಗಿದೆಯೇ? ಈ ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸುವುದು ಅಪರಾಧವೇ? ಉಡುಪಿಯ ದನದ ರುಂಡದ ಪ್ರಕರಣದಲ್ಲಿ, ಸಂಘ ಪರಿವಾರದ ಷಡ್ಯಂತ್ರದ ಸಂಶಯವಿದೆ, ಎಂದು ಹೇಳುವುದು ಯಾವ ಕಾನೂನಿನಲ್ಲಿ ಅಪರಾಧ? ಮಾನ್ಯ DGP KARNATAKA ಈ ಘಟನೆ ಬಗ್ಗೆ ನ್ಯಾಯ ಬೇಕು?

ಮಾನ್ಯ <a href="/siddaramaiah/">Siddaramaiah</a> ನವರೇ,
 ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಸತ್ತುಹೋಗಿದೆಯೇ? ಈ ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸುವುದು ಅಪರಾಧವೇ?
 ಉಡುಪಿಯ ದನದ ರುಂಡದ ಪ್ರಕರಣದಲ್ಲಿ, ಸಂಘ ಪರಿವಾರದ ಷಡ್ಯಂತ್ರದ ಸಂಶಯವಿದೆ, ಎಂದು ಹೇಳುವುದು ಯಾವ ಕಾನೂನಿನಲ್ಲಿ ಅಪರಾಧ?
ಮಾನ್ಯ <a href="/DgpKarnataka/">DGP KARNATAKA</a>  ಈ ಘಟನೆ ಬಗ್ಗೆ ನ್ಯಾಯ ಬೇಕು?
Riyaz Farangipete (@riyazfsdpi) 's Twitter Profile Photo

ಮುಸಲ್ಮಾನರ ಮತಗಳನ್ನು ದೋಚಿ ಅಧಿಕಾರ ಗಳಿಸಿ ಸಂಘ ನಿಷ್ಠೆ ತೋರುವ ಜಾತ್ಯಾತೀತ ಅಲ್ಪಸಂಖ್ಯಾತ ನಾಯಕರ ಮಧ್ಯೆ ಅನ್ಯಾಯವನ್ನು ಸಹಿಸಿ ಕಣ್ಣನ್ನು ಮುಚ್ಚಿ ಕೈಯನ್ನು ಕಟ್ಟಿ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಘೋಷಣೆ ಮೊಳಗಿಸುತ್ತಾ ಒಂದು ಧೃಢ ಹೋರಾಟ ಪರಂಪರೆಯ ನಾಯಕತ್ವವನ್ನು ಅಲ್ಲಾಹನು ನನಗೆ ನೀಡಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ವಿಚಾರ !!

ಮುಸಲ್ಮಾನರ ಮತಗಳನ್ನು ದೋಚಿ ಅಧಿಕಾರ ಗಳಿಸಿ ಸಂಘ ನಿಷ್ಠೆ ತೋರುವ ಜಾತ್ಯಾತೀತ ಅಲ್ಪಸಂಖ್ಯಾತ ನಾಯಕರ ಮಧ್ಯೆ ಅನ್ಯಾಯವನ್ನು ಸಹಿಸಿ ಕಣ್ಣನ್ನು ಮುಚ್ಚಿ ಕೈಯನ್ನು ಕಟ್ಟಿ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಘೋಷಣೆ ಮೊಳಗಿಸುತ್ತಾ ಒಂದು ಧೃಢ ಹೋರಾಟ ಪರಂಪರೆಯ ನಾಯಕತ್ವವನ್ನು ಅಲ್ಲಾಹನು ನನಗೆ ನೀಡಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ವಿಚಾರ !!
Office of State President| SDPI Karnataka (@sdpi_karpresi) 's Twitter Profile Photo

ಇಂದು SDPI DK ಬಿಸಿ ರೋಡ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಧರ್ಮದ ಹೆಸರಲ್ಲಿ ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡ್ ಗೆ ನ್ಯಾಯವನ್ನು ಆಗ್ರಹಿಸಲಾಯಿತು ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶಗಳಿದ್ದರೂ, ಕಾಂಗ್ರೆಸ್ ಸರ್ಕಾರ ಇಂದಿಗೂ ಪರಿಹಾರ ಘೋಷಿಸಿಲ್ಲ ಅಥವಾ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ.

ಇಂದು <a href="/SdpiDk/">SDPI DK</a>  ಬಿಸಿ ರೋಡ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಧರ್ಮದ ಹೆಸರಲ್ಲಿ ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡ್ ಗೆ ನ್ಯಾಯವನ್ನು ಆಗ್ರಹಿಸಲಾಯಿತು 
ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶಗಳಿದ್ದರೂ, ಕಾಂಗ್ರೆಸ್ ಸರ್ಕಾರ ಇಂದಿಗೂ ಪರಿಹಾರ ಘೋಷಿಸಿಲ್ಲ ಅಥವಾ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ.
Anwar Sadath Bajathur (@shadathbajathor) 's Twitter Profile Photo

ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ Dr. G Parameshwara ರವರೇ ಜಿಲ್ಲೆಯ ಧರ್ಮಸ್ಥಳದಲ್ಲಿ ಬಲಾಢ್ಯರು ಅತ್ಯಾಚಾರ ಮಾಡಿ ಹೂತು ಹಾಕಿದ ನೂರಾರು ಅಮಾಯಕ ಯುವತಿಯರ ಶವಗಳ ಬಗ್ಗೆ ಬಲವಂತವಾಗಿ ಹೂಳಲ್ಪಟ್ಟವನೇ ಠಾಣೆಗೆ ಮಾಫಿ ಸಾಕ್ಷಿಯಾಗಿ ಕೊಟ್ಟ ದೂರು ಏನಾಗಿದೆ? ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ತನಿಖೆಗೆ ಆದೇಶಿಸಬೇಕು 1/2

ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ <a href="/DrParameshwara/">Dr. G Parameshwara</a> ರವರೇ ಜಿಲ್ಲೆಯ ಧರ್ಮಸ್ಥಳದಲ್ಲಿ ಬಲಾಢ್ಯರು ಅತ್ಯಾಚಾರ ಮಾಡಿ  ಹೂತು ಹಾಕಿದ ನೂರಾರು ಅಮಾಯಕ ಯುವತಿಯರ  ಶವಗಳ ಬಗ್ಗೆ ಬಲವಂತವಾಗಿ ಹೂಳಲ್ಪಟ್ಟವನೇ ಠಾಣೆಗೆ ಮಾಫಿ ಸಾಕ್ಷಿಯಾಗಿ ಕೊಟ್ಟ ದೂರು ಏನಾಗಿದೆ? ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ  ಸೂಕ್ತ ತನಿಖೆಗೆ ಆದೇಶಿಸಬೇಕು 1/2
Anwar Sadath Bajathur (@shadathbajathor) 's Twitter Profile Photo

ಮಾನ್ಯSiddaramaiahನವರೆ..ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಪುನರಾವರ್ತಿತ ಅಪರಾಧ ಮಾಡಿದ್ದ ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ ದಾಖಲಾಗಿದ್ದರು ಬಲವಂತದ ಕ್ರಮ ಬೇಡವೆಂದು ಹೈಕೋರ್ಟ್ ನಿಂದ ಆದೇಶ ಬಂದಿದೆ.ಕಳೆದ ಜೂನ್ 26 ರಂದು ಹೆಚ್ಚುವರಿ ಎಡ್ವಕೇಟ್ ಜನರಲ್ ಗಳ ಕಾರ್ಯ ನಿರ್ವಹಣಾ ಸಭೆಯಲ್ಲಿ ತಾವು ಹೇಳಿದ್ದ ಮಾತಿಗೆ ಇಂದು ಕೂಡ ನೀವು 1/2

ಮಾನ್ಯ<a href="/siddaramaiah/">Siddaramaiah</a>ನವರೆ..ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಪುನರಾವರ್ತಿತ ಅಪರಾಧ ಮಾಡಿದ್ದ ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ ದಾಖಲಾಗಿದ್ದರು ಬಲವಂತದ ಕ್ರಮ ಬೇಡವೆಂದು ಹೈಕೋರ್ಟ್ ನಿಂದ ಆದೇಶ ಬಂದಿದೆ.ಕಳೆದ ಜೂನ್ 26 ರಂದು ಹೆಚ್ಚುವರಿ ಎಡ್ವಕೇಟ್ ಜನರಲ್ ಗಳ ಕಾರ್ಯ ನಿರ್ವಹಣಾ ಸಭೆಯಲ್ಲಿ ತಾವು ಹೇಳಿದ್ದ ಮಾತಿಗೆ ಇಂದು ಕೂಡ ನೀವು 1/2
Nisha Vamanjoor (@nisha_sha_07) 's Twitter Profile Photo

ಧರ್ಮಸ್ಥಳದ ಮಣ್ಣಿನಲ್ಲಿ ಧರ್ಮ ರಕ್ಷಕರು ಅತ್ಯಾಚಾರ ನಡೆಸಿ ಹೂಳಿಟ್ಟಿರುವ ಹಿಂದು ಯುವತಿಯರ ಕ್ಷೀರ ಧ್ವನಿಯು ಹಿಂದುತ್ವ ವಾದಿಗಳಿಗೆ ಕೇಳಿಸದಿರುವುದು ಬೇಟಿ ಬಚಾವೋ ಬೇಟಿ ಪಡಾವೋ ಎಂದು ಬೊಬ್ಬಿರಿದ ಮೋದಿಗೆ ಮಾಡಿದ ಅವಮಾನವಲ್ಲವೇ ?ಗೋಧಿ ಮಾದ್ಯಮಗಳ ಮೌನ ಧಣಿಯ ಪ್ರತಿಷ್ಠೆಯನ್ನು ಉಳಿಸಲು ಸಂಘಪರಿವಾರ ನಡೆಸುತ್ತಿರುವ ಯೋಜನೆಯೇ ಎಂಬ ಸಂಶಯ ಮೂಡುತ್ತಿದೆ

ಧರ್ಮಸ್ಥಳದ ಮಣ್ಣಿನಲ್ಲಿ ಧರ್ಮ ರಕ್ಷಕರು ಅತ್ಯಾಚಾರ ನಡೆಸಿ ಹೂಳಿಟ್ಟಿರುವ ಹಿಂದು ಯುವತಿಯರ ಕ್ಷೀರ ಧ್ವನಿಯು ಹಿಂದುತ್ವ ವಾದಿಗಳಿಗೆ ಕೇಳಿಸದಿರುವುದು ಬೇಟಿ ಬಚಾವೋ ಬೇಟಿ ಪಡಾವೋ ಎಂದು ಬೊಬ್ಬಿರಿದ ಮೋದಿಗೆ ಮಾಡಿದ ಅವಮಾನವಲ್ಲವೇ ?ಗೋಧಿ ಮಾದ್ಯಮಗಳ ಮೌನ ಧಣಿಯ ಪ್ರತಿಷ್ಠೆಯನ್ನು ಉಳಿಸಲು ಸಂಘಪರಿವಾರ ನಡೆಸುತ್ತಿರುವ ಯೋಜನೆಯೇ ಎಂಬ ಸಂಶಯ ಮೂಡುತ್ತಿದೆ
Riyaz Kadambu (@mriyaz_sdpi) 's Twitter Profile Photo

ಮಾಡಬಾರದು ಎಂದರೆ ಯಾವುದೇ ಧರ್ಮದ ಆಚರಣೆ ಮಾಡಬಾರದು. ಮುಸ್ಲಿಮ್ ಚಾಲಕನೊಬ್ಬ ನಮಾಜ್ ಮಾಡಿದ ಎಂಬ ಹೆಸರಿನಲ್ಲಿ KSRTC ನಿಂದ ಅಮಾನತು ಮಾಡಲಾಗುತ್ತದೆ. ಇಲ್ಲಿ ಮಂಗಳೂರು ನಲ್ಲಿ ಹೊಸ ಬಸ್ ಬಂದಾಗ ಹಿಂದೂ ಧರ್ಮದಂತೇ ಪೂಜಾರಿಯನ್ನು ಕರೆದು ಸರ್ಕಾರವೇ ಪೂಜೆ ನಡೆಸಲಾಗುತ್ತದೆ. ಯಾಕೆ ಮುಸ್ಲಿಮರೊಡನೆ ತಾರತಮ್ಯ Ramalinga Reddy Siddaramaiah

ಮಾಡಬಾರದು ಎಂದರೆ ಯಾವುದೇ ಧರ್ಮದ ಆಚರಣೆ ಮಾಡಬಾರದು. ಮುಸ್ಲಿಮ್ ಚಾಲಕನೊಬ್ಬ ನಮಾಜ್ ಮಾಡಿದ ಎಂಬ ಹೆಸರಿನಲ್ಲಿ <a href="/KSRTC_Journeys/">KSRTC</a> ನಿಂದ ಅಮಾನತು ಮಾಡಲಾಗುತ್ತದೆ. ಇಲ್ಲಿ ಮಂಗಳೂರು ನಲ್ಲಿ ಹೊಸ ಬಸ್ ಬಂದಾಗ ಹಿಂದೂ ಧರ್ಮದಂತೇ ಪೂಜಾರಿಯನ್ನು ಕರೆದು ಸರ್ಕಾರವೇ ಪೂಜೆ ನಡೆಸಲಾಗುತ್ತದೆ. ಯಾಕೆ ಮುಸ್ಲಿಮರೊಡನೆ ತಾರತಮ್ಯ <a href="/RLR_BTM/">Ramalinga Reddy</a> <a href="/siddaramaiah/">Siddaramaiah</a>
𝐌𝐮𝐡𝐚𝐦𝐦𝐚𝐝 𝐘𝐚𝐬𝐞𝐞𝐧 𝐌𝐚𝐥𝐥𝐮𝐫 (@yaseenmallur) 's Twitter Profile Photo

🔺ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ. 🔺ಶಾಲೆಯ ಮುಖ್ಯೋಪಾಧ್ಯಾಯ ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಹೊರಹಾಕಲು ಶಾಲೆಯ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿ ಮಕ್ಕಳನ್ನು ಕೊಲ್ಲಲು ಸಂಚು. 🔺 ಹಿಂದೂ ಸಂಘಟನೆಯ ಮುಖಂಡ ಸಾಗರ್ ಸಹಿತ ಮೂವರ ಬಂಧನ. 24×7 ಅರಚುವ ಗೋಧಿ ಮಾಧ್ಯಮಗಳೇ ಎಲ್ಲಿದ್ದೀರಾ? PublicTV Asianet Suvarna News TV9 Kannada

🔺ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ.
🔺ಶಾಲೆಯ ಮುಖ್ಯೋಪಾಧ್ಯಾಯ ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಹೊರಹಾಕಲು ಶಾಲೆಯ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿ ಮಕ್ಕಳನ್ನು ಕೊಲ್ಲಲು ಸಂಚು.
🔺 ಹಿಂದೂ ಸಂಘಟನೆಯ ಮುಖಂಡ ಸಾಗರ್ ಸಹಿತ ಮೂವರ ಬಂಧನ.
24×7 ಅರಚುವ ಗೋಧಿ ಮಾಧ್ಯಮಗಳೇ ಎಲ್ಲಿದ್ದೀರಾ?
<a href="/publictvnews/">PublicTV</a> <a href="/AsianetNewsSN/">Asianet Suvarna News</a> <a href="/tv9kannada/">TV9 Kannada</a>
Rahiman Boliyar (@rahimanboliyar) 's Twitter Profile Photo

KRTC ಬಸ್ಸ್ ಚಾಲಕನೊಬ್ಬ ಬಸ್ಸಿನಲ್ಲಿ ನಮಾಝ್ ಮಾಡಿದ್ದಾನೆ ಎಂಬ ಕಾರಣವಿಟ್ಟು ಸಂಘಪರಿವಾರದ ಐಟಿಸೆಲ್ ಅಪಪ್ರಚಾರಕ್ಕೆ ಆತನ ಮೇಲೆ ಶಿಸ್ತುಕ್ರಮ ಕೈಗೊಂಡ ಕಾಂಗ್ರೇಸ್ ಸರಕಾರ ಮಂಗಳೂರಿನಲ್ಲಿ ksrtc ಹೊಸ ಬಸ್ಸಿಗೆ ಹಿಂದೂ ಸಂಪ್ರದಾಯ ಪ್ರಕಾರ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಧರ್ಮ ನಿರಪೇಕ್ಷಾ ದೇಶದಲ್ಲಿ ತಾರತಮ್ಯ ಅಲ್ಲವೇ? Siddaramaiah

KRTC ಬಸ್ಸ್ ಚಾಲಕನೊಬ್ಬ ಬಸ್ಸಿನಲ್ಲಿ ನಮಾಝ್ ಮಾಡಿದ್ದಾನೆ ಎಂಬ ಕಾರಣವಿಟ್ಟು
ಸಂಘಪರಿವಾರದ ಐಟಿಸೆಲ್ ಅಪಪ್ರಚಾರಕ್ಕೆ ಆತನ ಮೇಲೆ ಶಿಸ್ತುಕ್ರಮ ಕೈಗೊಂಡ ಕಾಂಗ್ರೇಸ್ ಸರಕಾರ ಮಂಗಳೂರಿನಲ್ಲಿ ksrtc ಹೊಸ ಬಸ್ಸಿಗೆ ಹಿಂದೂ ಸಂಪ್ರದಾಯ ಪ್ರಕಾರ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಧರ್ಮ ನಿರಪೇಕ್ಷಾ ದೇಶದಲ್ಲಿ ತಾರತಮ್ಯ ಅಲ್ಲವೇ?
<a href="/siddaramaiah/">Siddaramaiah</a>
Anwar Sadath Bajathur (@shadathbajathor) 's Twitter Profile Photo

ಗ್ರಾಮ ಪಂಚಾಯತ್ ನಿಂದ ಮೇಲ್ದರ್ಜೆಗೆ ಏರಿ ಬರೋಬ್ಬರಿ ಆರು ವರ್ಷಗಳ ಬಳಿಕ ನಡೆಯುತ್ತಿರುವ ಕಡಬ ಪಟ್ಟಣ ಪಂಚಾಯತ್ ಚುನಾವಣೆ ಅವ್ಯವಸ್ಥೆ ಮತ್ತು ಗೊಂದಲಗಳ ಗೂಡಾಗಿದೆ,ಸಮರ್ಪಕ ಮತದಾರರ ಪಟ್ಟಿಯನ್ನು ಮಾಡದೇ ಈ ಆಧುನಿಕ ಕಾಲದಲ್ಲೂ ಪೆನ್ನಿನಿಂದ ಮಾರ್ಕ್ ಮತ್ತು ತಿದ್ದುಪಡಿ ಮಾಡಿದ ಅಪೂರ್ಣ ಮತದಾರರ ಪಟ್ಟಿಯನ್ನು ಆಯೋಗದ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿ1/2

ಗ್ರಾಮ ಪಂಚಾಯತ್ ನಿಂದ ಮೇಲ್ದರ್ಜೆಗೆ ಏರಿ ಬರೋಬ್ಬರಿ ಆರು ವರ್ಷಗಳ ಬಳಿಕ ನಡೆಯುತ್ತಿರುವ ಕಡಬ ಪಟ್ಟಣ ಪಂಚಾಯತ್ ಚುನಾವಣೆ ಅವ್ಯವಸ್ಥೆ ಮತ್ತು ಗೊಂದಲಗಳ ಗೂಡಾಗಿದೆ,ಸಮರ್ಪಕ ಮತದಾರರ ಪಟ್ಟಿಯನ್ನು ಮಾಡದೇ ಈ ಆಧುನಿಕ ಕಾಲದಲ್ಲೂ ಪೆನ್ನಿನಿಂದ ಮಾರ್ಕ್ ಮತ್ತು ತಿದ್ದುಪಡಿ ಮಾಡಿದ ಅಪೂರ್ಣ ಮತದಾರರ ಪಟ್ಟಿಯನ್ನು ಆಯೋಗದ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿ1/2
𝐌𝐮𝐡𝐚𝐦𝐦𝐚𝐝 𝐘𝐚𝐬𝐞𝐞𝐧 𝐌𝐚𝐥𝐥𝐮𝐫 (@yaseenmallur) 's Twitter Profile Photo

"ಜೈಲಿನ ಕಂಬಗಳು ಸತ್ಯವನ್ನು ಶಾಶ್ವತವಾಗಿ ತಡೆಹಿಡಿಯಲು ಸಾಧ್ಯವಿಲ್ಲ" #ReleaseDJKGHallilnnocents

"ಜೈಲಿನ ಕಂಬಗಳು ಸತ್ಯವನ್ನು ಶಾಶ್ವತವಾಗಿ ತಡೆಹಿಡಿಯಲು ಸಾಧ್ಯವಿಲ್ಲ"
#ReleaseDJKGHallilnnocents
Noushadguapo (@noushadguapo1) 's Twitter Profile Photo

"ಜೈಲಿನ ಕಂಬಗಳು ಸತ್ಯವನ್ನು ಶಾಶ್ವತವಾಗಿ ತಡೆಹಿಡಿಯಲು ಸಾಧ್ಯವಿಲ್ಲ" #ReleaseDJKGHallilnnocents

"ಜೈಲಿನ ಕಂಬಗಳು ಸತ್ಯವನ್ನು ಶಾಶ್ವತವಾಗಿ ತಡೆಹಿಡಿಯಲು ಸಾಧ್ಯವಿಲ್ಲ"

#ReleaseDJKGHallilnnocents
Ansar Inoli (@anchuinoli) 's Twitter Profile Photo

ಅಪರಾಧಿಗಳಿಗೆ ಜಾಮೀನು, ನಿರಪರಾಧಿಗಳಿಗೆ ಕಾರಾಗೃಹ ಇದೇ ನಮ್ಮನ್ಯಾಯವಾ? #ReleaseDJKGHallilnnocents

ಅಪರಾಧಿಗಳಿಗೆ ಜಾಮೀನು, ನಿರಪರಾಧಿಗಳಿಗೆ ಕಾರಾಗೃಹ ಇದೇ ನಮ್ಮನ್ಯಾಯವಾ?

#ReleaseDJKGHallilnnocents
Aliya Assadi (@aliyassadi) 's Twitter Profile Photo

ಅಂದು ಹಿಜಾಬ್ ಗೆ ಅವಕಾಶ ಕೊಡಿ ಎಂದು ನಿಮ್ಮಲ್ಲಿ ಕೋರಿದಾಗ, ಭಾರತದ ಕಾನೂನನ್ನು ಪಾಲಿಸಿ ಇಲ್ಲದಿದ ಪಾಕಿಸ್ತಾನಕ್ಕೆ ಹೋಗಿ ಅವರ ಕಾನೂನನ್ನು ನೋಡಿ ಎಂದು ನಮ್ಮನ್ನು ಹೆದರಿಸಿದ ಸ್ಪೀಕರ್ ಅವರು,ಇಂದು ಹಿಂದುಗಳ ಧಾರ್ಮಿಕ ಆಚರಣೆಗೆ ಬಿಜೆಪಿ ಅವಕಾಶ ಕೇಳಿದಾಗ ಸಂಪ್ರದಾಯಕ್ಕೋಸ್ಕರ  ಭಾರತದ ಕಾನೂನ್ನು ಮುರಿಯಬಹುದು ಅನ್ನುತ್ತಿದ್ದೀರಲ್ಲ,1/2 UT Khader

Aliya Assadi (@aliyassadi) 's Twitter Profile Photo

ಹಿಂದುಗಳ ಆಚಾರಕ್ಕೆ ಧಕ್ಕೆ ಬರುವಾಗ ಮಿಡಿಯುವ ನಿಮ್ಮ ಮನಸ್ಸು, ಅಂದು ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ನಿರಾಕರಿಸಿದಾಗ ಎಲ್ಲಿತ್ತು?2/2 UT Khader