
Ansar Inoli
@anchuinoli
ID: 1809094970198142981
05-07-2024 05:21:16
55 Tweet
15 Followers
129 Following



ಹೇಯ್ ArunKumar Puthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2

BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ Siddaramaiah ಸರಕಾರ ಪರಾಂಬರಿಸಿ ನೋಡಬೇಕು. #StandwithRiyazKadambu

ಮಾನ್ಯ Siddaramaiah ನವರೇ, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಸತ್ತುಹೋಗಿದೆಯೇ? ಈ ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸುವುದು ಅಪರಾಧವೇ? ಉಡುಪಿಯ ದನದ ರುಂಡದ ಪ್ರಕರಣದಲ್ಲಿ, ಸಂಘ ಪರಿವಾರದ ಷಡ್ಯಂತ್ರದ ಸಂಶಯವಿದೆ, ಎಂದು ಹೇಳುವುದು ಯಾವ ಕಾನೂನಿನಲ್ಲಿ ಅಪರಾಧ? ಮಾನ್ಯ DGP KARNATAKA ಈ ಘಟನೆ ಬಗ್ಗೆ ನ್ಯಾಯ ಬೇಕು?




ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ Dr. G Parameshwara ರವರೇ ಜಿಲ್ಲೆಯ ಧರ್ಮಸ್ಥಳದಲ್ಲಿ ಬಲಾಢ್ಯರು ಅತ್ಯಾಚಾರ ಮಾಡಿ ಹೂತು ಹಾಕಿದ ನೂರಾರು ಅಮಾಯಕ ಯುವತಿಯರ ಶವಗಳ ಬಗ್ಗೆ ಬಲವಂತವಾಗಿ ಹೂಳಲ್ಪಟ್ಟವನೇ ಠಾಣೆಗೆ ಮಾಫಿ ಸಾಕ್ಷಿಯಾಗಿ ಕೊಟ್ಟ ದೂರು ಏನಾಗಿದೆ? ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ತನಿಖೆಗೆ ಆದೇಶಿಸಬೇಕು 1/2


ಮಾನ್ಯSiddaramaiahನವರೆ..ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಪುನರಾವರ್ತಿತ ಅಪರಾಧ ಮಾಡಿದ್ದ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಾಗಿದ್ದರು ಬಲವಂತದ ಕ್ರಮ ಬೇಡವೆಂದು ಹೈಕೋರ್ಟ್ ನಿಂದ ಆದೇಶ ಬಂದಿದೆ.ಕಳೆದ ಜೂನ್ 26 ರಂದು ಹೆಚ್ಚುವರಿ ಎಡ್ವಕೇಟ್ ಜನರಲ್ ಗಳ ಕಾರ್ಯ ನಿರ್ವಹಣಾ ಸಭೆಯಲ್ಲಿ ತಾವು ಹೇಳಿದ್ದ ಮಾತಿಗೆ ಇಂದು ಕೂಡ ನೀವು 1/2



ಮಾಡಬಾರದು ಎಂದರೆ ಯಾವುದೇ ಧರ್ಮದ ಆಚರಣೆ ಮಾಡಬಾರದು. ಮುಸ್ಲಿಮ್ ಚಾಲಕನೊಬ್ಬ ನಮಾಜ್ ಮಾಡಿದ ಎಂಬ ಹೆಸರಿನಲ್ಲಿ KSRTC ನಿಂದ ಅಮಾನತು ಮಾಡಲಾಗುತ್ತದೆ. ಇಲ್ಲಿ ಮಂಗಳೂರು ನಲ್ಲಿ ಹೊಸ ಬಸ್ ಬಂದಾಗ ಹಿಂದೂ ಧರ್ಮದಂತೇ ಪೂಜಾರಿಯನ್ನು ಕರೆದು ಸರ್ಕಾರವೇ ಪೂಜೆ ನಡೆಸಲಾಗುತ್ತದೆ. ಯಾಕೆ ಮುಸ್ಲಿಮರೊಡನೆ ತಾರತಮ್ಯ Ramalinga Reddy Siddaramaiah


🔺ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ. 🔺ಶಾಲೆಯ ಮುಖ್ಯೋಪಾಧ್ಯಾಯ ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಹೊರಹಾಕಲು ಶಾಲೆಯ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿ ಮಕ್ಕಳನ್ನು ಕೊಲ್ಲಲು ಸಂಚು. 🔺 ಹಿಂದೂ ಸಂಘಟನೆಯ ಮುಖಂಡ ಸಾಗರ್ ಸಹಿತ ಮೂವರ ಬಂಧನ. 24×7 ಅರಚುವ ಗೋಧಿ ಮಾಧ್ಯಮಗಳೇ ಎಲ್ಲಿದ್ದೀರಾ? PublicTV Asianet Suvarna News TV9 Kannada


KRTC ಬಸ್ಸ್ ಚಾಲಕನೊಬ್ಬ ಬಸ್ಸಿನಲ್ಲಿ ನಮಾಝ್ ಮಾಡಿದ್ದಾನೆ ಎಂಬ ಕಾರಣವಿಟ್ಟು ಸಂಘಪರಿವಾರದ ಐಟಿಸೆಲ್ ಅಪಪ್ರಚಾರಕ್ಕೆ ಆತನ ಮೇಲೆ ಶಿಸ್ತುಕ್ರಮ ಕೈಗೊಂಡ ಕಾಂಗ್ರೇಸ್ ಸರಕಾರ ಮಂಗಳೂರಿನಲ್ಲಿ ksrtc ಹೊಸ ಬಸ್ಸಿಗೆ ಹಿಂದೂ ಸಂಪ್ರದಾಯ ಪ್ರಕಾರ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಧರ್ಮ ನಿರಪೇಕ್ಷಾ ದೇಶದಲ್ಲಿ ತಾರತಮ್ಯ ಅಲ್ಲವೇ? Siddaramaiah





