Nishkama_Karma (@nishkama_karma1) 's Twitter Profile
Nishkama_Karma

@nishkama_karma1

Indian 🇮🇳 - Dr.ಕನ್ನಡಿಗ
History, Governance, Public Policy, Politics, Travel, offering guidance to civil service aspirants, Nature,Stocks/MF
Believer in Karma

ID: 140772067

calendar_today06-05-2010 10:05:39

22,22K Tweet

2,2K Followers

688 Following

Nishkama_Karma (@nishkama_karma1) 's Twitter Profile Photo

ಭಕ್ತಿಯ ಪರಾಕಾಷ್ಟೆಯಲ್ಲಿ ಗಣೇಶೋತ್ಸವದ ಫೋಟೋ ಕಾಣೆಯಾಗಿದೆ😅

Nishkama_Karma (@nishkama_karma1) 's Twitter Profile Photo

ಈಗ ಗಣೇಶೋತ್ಸವ ಕ್ಯಾನ್ಸಲ್! ಈದ್ ಮಿಲಾದ್ ಸಹ ಕ್ಯಾನ್ಸಲ್! ಬರೀ ಚಿಣ್ಣರು ಮಾತ್ರ!

ಈಗ ಗಣೇಶೋತ್ಸವ ಕ್ಯಾನ್ಸಲ್!
ಈದ್ ಮಿಲಾದ್  ಸಹ ಕ್ಯಾನ್ಸಲ್!

ಬರೀ ಚಿಣ್ಣರು ಮಾತ್ರ!
Nishkama_Karma (@nishkama_karma1) 's Twitter Profile Photo

ಕತ್ತೆಗೂ ಬಂತೂ ಯೋಗ! ಆಂಧ್ರ ಕಂಪನಿಯಿಂದ ಕತ್ತೆಯ ವ್ಯವಹಾರ! 3 ಹೆಣ್ಣು ಕತ್ತೆ, 3 ಮರಿಗಳಿಗೆ 3 ಲಕ್ಷ, 3 ವರ್ಷದ ಬಾಂಡ್! ನೋಡಲು ಇದು ಒಂದು Ponzi scam ತರಹ ಕಾಣುತ್ತಿದ್ದು ಸಚಿವ K Venkatesh ಅವರೇ ಸೂಕ್ತ ಕ್ರಮ ಕೈಗೊಳ್ಳಿ, ರೈತರ ಹಿತ ಕಾಪಾಡಿ!

ಕತ್ತೆಗೂ ಬಂತೂ ಯೋಗ!

ಆಂಧ್ರ ಕಂಪನಿಯಿಂದ ಕತ್ತೆಯ ವ್ಯವಹಾರ!
3 ಹೆಣ್ಣು ಕತ್ತೆ, 3 ಮರಿಗಳಿಗೆ 3 ಲಕ್ಷ, 3 ವರ್ಷದ ಬಾಂಡ್!

ನೋಡಲು ಇದು ಒಂದು Ponzi scam ತರಹ ಕಾಣುತ್ತಿದ್ದು ಸಚಿವ  <a href="/TheKVenkatesh/">K Venkatesh</a> ಅವರೇ ಸೂಕ್ತ ಕ್ರಮ ಕೈಗೊಳ್ಳಿ, ರೈತರ ಹಿತ ಕಾಪಾಡಿ!
Sahana (@sahanasatianaat) 's Twitter Profile Photo

Another Ponzi Scheme by Telugu Brothers in Karnataka. Siddaramaiah DK Shivakumar Please ensure that you put a good man incharge of investigating this Ponzi scheme of donkey milk. Else a lot of poor will suffer due to their ignorance and lack of honest men as is prevalent current

Nishkama_Karma (@nishkama_karma1) 's Twitter Profile Photo

ಹಿರಿಯ ಮುತ್ಸದ್ದಿ ಕಾಂತ ಅವರ photo ಬ್ಲರ್ ಮಾಡಿ ಕೇವಲ ನಿಮ್ಮನ್ನು focus ಮಾಡಿ ಫೋಟೋ ಹಾಕುವ ಕಲೆ ಅತೀ ಅದ್ಭುತ! ಆಸ್ಪತ್ರೆಯಲ್ಲಿ ಹೀಗೆ ಫೋಟೋ ಶೂಟ್ ಮಾಡಿ ಅವರನ್ನೇ ಬ್ಲರ್ ಮಾಡುವುದು ಕಾಂತ ಅವರಿಗೆ ಮಾಡುವ ಅವಮಾನ ಅಲ್ಲವೇ, ದಿನೇಶ್ ಅಮೀನ್ ಮಟ್ಟು??

ಹಿರಿಯ ಮುತ್ಸದ್ದಿ ಕಾಂತ ಅವರ photo ಬ್ಲರ್ ಮಾಡಿ ಕೇವಲ ನಿಮ್ಮನ್ನು focus ಮಾಡಿ ಫೋಟೋ ಹಾಕುವ ಕಲೆ ಅತೀ ಅದ್ಭುತ! 

ಆಸ್ಪತ್ರೆಯಲ್ಲಿ ಹೀಗೆ ಫೋಟೋ ಶೂಟ್ ಮಾಡಿ ಅವರನ್ನೇ ಬ್ಲರ್ ಮಾಡುವುದು ಕಾಂತ ಅವರಿಗೆ ಮಾಡುವ ಅವಮಾನ ಅಲ್ಲವೇ, ದಿನೇಶ್ ಅಮೀನ್ ಮಟ್ಟು??
Nishkama_Karma (@nishkama_karma1) 's Twitter Profile Photo

CD, ವಿಡಿಯೋ ಯುಗ ಮುಗೀತು ಇನ್ಮೇಲೆ ಏನೇ ಇದ್ರೂ ಆಡಿಯೋ! ಇತಿಹಾಸ ಮರುಕಳಿಸುತ್ತದೆ ಅನ್ನುವ ಮಾತು ಸತ್ಯವಾಗುತ್ತಿದೆ😅😅

Nishkama_Karma (@nishkama_karma1) 's Twitter Profile Photo

ಅನ್ನಭಾಗ್ಯ ಅಕ್ಕಿಗೆ 2 ತಿಂಗಳಿನಿಂದ ಹಣವಿಲ್ಲ ಗೃಹ ಲಕ್ಷಿಯವರಿಗೆ ಹಣವಿಲ್ಲ #ನಂದಿನಿ ರೈತರಿಗೆ ಹಣ ಬಾಕಿ ಸರ್ಕಾರಿ ನೌಕರಿಗೆ ಸಂಬಳವಾಗುತ್ತಿಲ್ಲ ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೂ ಸಿಗುತ್ತಿಲ್ಲ ಮಾಸಿಕ ಭತ್ಯೆ ವಿಧವಾ ವಯೋವೃದ್ಧ ಪಿಂಚಣಿ ಸಿಗುತ್ತಿಲ್ಲ ಇದೊಂದು 15 ಬಾರಿ ಬಜೆಟ್ ಮಂಡಿಸಿದ ಸಿದ್ದಣ್ಣನ ಅಂಧಾ ದರ್ಬಾರಿನ ತುಘಲಕ್ ಸರ್ಕಾರ!

ಅನ್ನಭಾಗ್ಯ ಅಕ್ಕಿಗೆ 2 ತಿಂಗಳಿನಿಂದ ಹಣವಿಲ್ಲ
ಗೃಹ ಲಕ್ಷಿಯವರಿಗೆ ಹಣವಿಲ್ಲ
#ನಂದಿನಿ ರೈತರಿಗೆ ಹಣ ಬಾಕಿ
ಸರ್ಕಾರಿ ನೌಕರಿಗೆ ಸಂಬಳವಾಗುತ್ತಿಲ್ಲ
ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೂ ಸಿಗುತ್ತಿಲ್ಲ ಮಾಸಿಕ ಭತ್ಯೆ 
ವಿಧವಾ ವಯೋವೃದ್ಧ ಪಿಂಚಣಿ ಸಿಗುತ್ತಿಲ್ಲ

ಇದೊಂದು 15 ಬಾರಿ ಬಜೆಟ್ ಮಂಡಿಸಿದ ಸಿದ್ದಣ್ಣನ ಅಂಧಾ ದರ್ಬಾರಿನ ತುಘಲಕ್ ಸರ್ಕಾರ!
Nishkama_Karma (@nishkama_karma1) 's Twitter Profile Photo

Footage has surfaced of the criminals who set fire to shops and used petrol bombs during the #NagamangalaViolence. Those responsible for destroying the lives of our Kannadiga brothers deserve to face justice.

Nishkama_Karma (@nishkama_karma1) 's Twitter Profile Photo

ಕರ್ನಾಟಕಕ್ಕೂ ಅವರಿಗೂ ಏನು ಸಂಬಂಧ? ಅವರಿಂದ ಕಲಿಯಬೇಕಾಗಿದ್ದೂ ಏನು ಇಲ್ಲ!

Nishkama_Karma (@nishkama_karma1) 's Twitter Profile Photo

Thank you Manivannan P 🇮🇳 sir for the prompt response and clear clarification on this matter. When bureaucrats act and respond swiftly to citizens grievances, it builds trust, strengthens the bond between the public and officials, and contributes to creating a better society🙏

Nishkama_Karma (@nishkama_karma1) 's Twitter Profile Photo

ಸಮಸ್ತ ನಮ್ಮ ಕಲ್ಯಾಣ ಕರ್ನಾಟಕದ ಕನ್ನಡಿಗರಿಗೆ, ಕಲ್ಯಾಣ ಕರ್ನಾಟಕ ಉತ್ಸವದ ದಿನಾಚರಣೆಯ ಶುಭಾಶಯಗಳು #Razakar ಅಟ್ಟಹಾಸ, ಮಜ್ಲಿಸ್ ಇ ಇತೆಹಾದ್ ಉಲ್ ಮುಸ್ಲೀಮೀ ಸಂಘಟನೆ ಬೀದರ್ ನ Gorta ಗ್ರಾಮದಲ್ಲಿ ರಜ್ವಿ ಪಡೆ 200 ಜನರ ಹತ್ಯೆ ಮಾಡಿತ್ತು. ಇಂದು ಮತಾಂಧತೆಯ ದೌರ್ಜನ್ಯದ ವಿರುದ್ಧ ಹೋರಾಡಿ ವಿಮೋಚನಾ ಪಡೆದ ದಿವಸ #HyderabadLiberationDay

ಸಮಸ್ತ ನಮ್ಮ ಕಲ್ಯಾಣ ಕರ್ನಾಟಕದ ಕನ್ನಡಿಗರಿಗೆ, ಕಲ್ಯಾಣ ಕರ್ನಾಟಕ ಉತ್ಸವದ ದಿನಾಚರಣೆಯ ಶುಭಾಶಯಗಳು

#Razakar ಅಟ್ಟಹಾಸ, ಮಜ್ಲಿಸ್ ಇ ಇತೆಹಾದ್ ಉಲ್ ಮುಸ್ಲೀಮೀ ಸಂಘಟನೆ ಬೀದರ್ ನ Gorta ಗ್ರಾಮದಲ್ಲಿ ರಜ್ವಿ ಪಡೆ 200 ಜನರ ಹತ್ಯೆ ಮಾಡಿತ್ತು.

ಇಂದು ಮತಾಂಧತೆಯ ದೌರ್ಜನ್ಯದ ವಿರುದ್ಧ ಹೋರಾಡಿ ವಿಮೋಚನಾ ಪಡೆದ ದಿವಸ
#HyderabadLiberationDay
Nishkama_Karma (@nishkama_karma1) 's Twitter Profile Photo

ವಿಧಾನಸೌಧ, ವಿಕಾಸಸೌಧ, MS ಬಿಲ್ಡಿಂಗ್, ಖನಿಜ ಭವನ, BBMP, BDA ಅಲ್ಲಿ ಎಷ್ಟು ಜನ್ನ ಕಿತ್ತೂರು, ಕಲ್ಯಾಣ, ಕರಾವಳಿ, ಮಧ್ಯ ಕರ್ನಾಟಕದ ಕನ್ನಡಿಗ ಅಧಿಕಾರಿಗಳು Group A- D ತನಕ & ಹೊರಗುತ್ತಿಗೆಯ ನೌಕರರು ಇದ್ದಾರೆ? ಈ ಭಾಗದ ಕನ್ನಡಿಗರಿಗೆ ಮೀಸಲಾತಿ ಬೇಕು, ಒಂದೇ ಭಾಗದ ಅಧಿಕಾರಿಗಳು ಇರುವ ತನಕ ನಮ್ಮ ರಾಜ್ಯದ ಇತರೆ ಭಾಗದ ಅಬಿವೃದ್ಧಿ ಅಸಾಧ್ಯ!

Nishkama_Karma (@nishkama_karma1) 's Twitter Profile Photo

ಕಲ್ಯಾಣ ಕರ್ನಾಟಕದ ನಿಜವಾದ ಹೀರೋ ವೈಜಾನಾಥ ಪಾಟಿಲ್! ಅವರಿರದಿದ್ದರೆ 371 J ಅನುಷ್ಠಾನವೇ ಆಗುತ್ತಿರಲಿಲ್ಲ🙏 ವಿಪರ್ಯಾಸ ಅಂದ್ರೆ ಅದರ ಕ್ರೇಡಿಟ್ ಹೈಜಾಕ್ ಮಾಡಿದ್ದು ಮಾತ್ರ ಖರ್ಗೆ! #HyderabadLiberationDay #ಕಲ್ಯಾಣ_ಕರ್ನಾಟಕ

ಕಲ್ಯಾಣ ಕರ್ನಾಟಕದ ನಿಜವಾದ ಹೀರೋ ವೈಜಾನಾಥ ಪಾಟಿಲ್! ಅವರಿರದಿದ್ದರೆ 371 J ಅನುಷ್ಠಾನವೇ ಆಗುತ್ತಿರಲಿಲ್ಲ🙏

ವಿಪರ್ಯಾಸ ಅಂದ್ರೆ ಅದರ ಕ್ರೇಡಿಟ್ 
ಹೈಜಾಕ್ ಮಾಡಿದ್ದು ಮಾತ್ರ ಖರ್ಗೆ!

#HyderabadLiberationDay 
#ಕಲ್ಯಾಣ_ಕರ್ನಾಟಕ
Nishkama_Karma (@nishkama_karma1) 's Twitter Profile Photo

ನೀವು ಲಾಜಿಕಲ್ ಆಗಿ ಕೇಳಿದ ಪ್ರಶ್ನೆಗೆ ಅವರಿಂದ ಉತ್ತರ ಬರುವುದಿಲ್ಲ, ಅದೇ ನೀವು ಅಸಬಂದ್ಧ ಪ್ರಶ್ನೆ ಕೇಳಿ, ಅವಾಚ್ಯ ಶಬ್ದ ಬಳಸಿ, ನೀವು ಅವರನ್ನು ಟ್ಯಾಗ್ ಮಾಡದೇ ಇದ್ದರೂ ಹುಡುಕಿಕೊಂಡು ಬಂದು Quote ಮಾಡಿ ಟ್ವೀಟ್ ಮಾಡುತ್ತಾರೆ! ಹೋಗಲಿ ಬಿಡಿ, ನಿನ್ನೆ ತಿಂದ ಬಿರಿಯಾನಿ ಜೀರ್ಣವಾದ ಮೇಲಾದರೂ ನಿಮಗೆ ಪ್ರತಿಕ್ರಿಯಿಸಬಹುದು!

Nishkama_Karma (@nishkama_karma1) 's Twitter Profile Photo

How many of you have seen small accounts of the Olata gang getting blue ticks? Which politician is funding and why? From Olata Gang, who is leading this?

Nishkama_Karma (@nishkama_karma1) 's Twitter Profile Photo

ಕಲ್ಯಾಣ ಕರ್ನಾಟಕದಲ್ಲಿ ಮೂಲಸೌಕರ್ಯದ್ದೇ ಸಮಸ್ಯೆ ಅಂತಾ ಹೇಳುತ್ತಿರುವುದು ಮಾಜಿ CM ಧರ್ಮಸಿಂಗ್ ಅವರ ಪುತ್ರ ಅಜಯ್ ಸಿಂಗ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು. ಕಾಂಗ್ರೇಸ್ ಶಾಸಕರೇ ಹೇಳುತ್ತಿದ್ದಾರೆ, ಹೀಗಾದರೆ ಕಥೆ ಹೇಗೆ? ಕಿತ್ತೂರು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮರೀಚಿಕೆ ಆಗಿರುವುದು ಯಾಕೆ? #KalyanaKranthi

ಕಲ್ಯಾಣ ಕರ್ನಾಟಕದಲ್ಲಿ ಮೂಲಸೌಕರ್ಯದ್ದೇ ಸಮಸ್ಯೆ ಅಂತಾ ಹೇಳುತ್ತಿರುವುದು ಮಾಜಿ CM ಧರ್ಮಸಿಂಗ್ ಅವರ ಪುತ್ರ ಅಜಯ್ ಸಿಂಗ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು.

ಕಾಂಗ್ರೇಸ್ ಶಾಸಕರೇ ಹೇಳುತ್ತಿದ್ದಾರೆ, ಹೀಗಾದರೆ ಕಥೆ ಹೇಗೆ? ಕಿತ್ತೂರು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮರೀಚಿಕೆ ಆಗಿರುವುದು ಯಾಕೆ?
#KalyanaKranthi
Nishkama_Karma (@nishkama_karma1) 's Twitter Profile Photo

ಚಿರತೆ ಇರುವ ಜಾಗದಲ್ಲಿ ಕುರುಚಲು ಕಾಡು ಕಡಿದು, ಗುಡ್ಡ ಸವರಿ ಕಟ್ಟಡ ಕಟಿದರೆ ಅವು ಎಲ್ಲಿಗೆ ಹೋಗಬೇಕು! ಅವು ಎಲ್ಲಿಗೂ ಬಂದಿಲ್ಲ, ನಾವು ಅವುಗಳ ಆವಾಸ ಸ್ಥಾನ ಅತಿಕ್ರಮಣ ಮಾಡಿದ್ದೇವೆ!

Nishkama_Karma (@nishkama_karma1) 's Twitter Profile Photo

ಕಲ್ಯಾಣ ಕರ್ನಾಟಕದವರು ಕನ್ನಡಿಗರಲ್ವಾ, ಇಂದು ಅವರು ರಜಾಕಾರರ ಕಪಿ ಮುಷ್ಠಿಯಿಂದ ಬಿಡುಗಡೆ ಆದ ದಿವಸ, ಆದ್ರೆ so called ನಮ್ಮ ಕನ್ನಡದ ಕಟ್ಟಾಳುಗಳಾದ ರಾಜಣ್ಣ ಗಣೇಶ್ ಜಾವಗಲ್ ವರ ಪಡೆ, ಹೊಸ ಪಕ್ಷ ನಮ್ಮ ಕನ್ನಡ ನಮ್ಮ ಆಳ್ವಿಕೆ ಸೇರಿದಂತೆ ಯಾರು ನಮ್ಮ ಕಲ್ಯಾಣದ ಸಹೋದರರಿಗೆ ಶುಭಾಶಯ ಕೋರಿಲ್ಲ, ಯಾಕೆ ಅವರು ಕನ್ನಡಿಗರೆಲ್ಲವೇ? ಈ ತಿರಸ್ಕಾರ ಯಾಕೆ?

ಕಲ್ಯಾಣ ಕರ್ನಾಟಕದವರು ಕನ್ನಡಿಗರಲ್ವಾ, ಇಂದು ಅವರು ರಜಾಕಾರರ ಕಪಿ ಮುಷ್ಠಿಯಿಂದ ಬಿಡುಗಡೆ ಆದ ದಿವಸ, ಆದ್ರೆ so called ನಮ್ಮ ಕನ್ನಡದ ಕಟ್ಟಾಳುಗಳಾದ ರಾಜಣ್ಣ ಗಣೇಶ್ ಜಾವಗಲ್ ವರ ಪಡೆ, ಹೊಸ ಪಕ್ಷ ನಮ್ಮ ಕನ್ನಡ ನಮ್ಮ ಆಳ್ವಿಕೆ ಸೇರಿದಂತೆ ಯಾರು ನಮ್ಮ ಕಲ್ಯಾಣದ ಸಹೋದರರಿಗೆ ಶುಭಾಶಯ ಕೋರಿಲ್ಲ, ಯಾಕೆ ಅವರು ಕನ್ನಡಿಗರೆಲ್ಲವೇ?

ಈ ತಿರಸ್ಕಾರ ಯಾಕೆ?