Dr Mallikarjun Balikai(@DrmallikarjunB3) 's Twitter Profileg
Dr Mallikarjun Balikai

@DrmallikarjunB3

ಭಾರತೀಯ,ಕನ್ನಡಿಗ.
Doctor|Writer.

Founder-Niramaya Foundation.

ಪ್ರಕೃತಿ-ಪ್ರಪಂಚ-ಪ್ರವಾಸ ಪ್ರಿಯ.

ID:749255320527003648

calendar_today02-07-2016 14:56:03

3,5K Tweets

4,1K Followers

262 Following

Dr Mallikarjun Balikai(@DrmallikarjunB3) 's Twitter Profile Photo

ನವಭಾರತಕ್ಕಾಗಿ ಯುವಭಾರತ,
ಜಿಲ್ಲಾ ಯುವ ಮೋರ್ಚಾ ಸಮಾವೇಶ.

ಹಾವೇರಿಯಲ್ಲಿ ನಮ್ಮ ಅಭ್ಯರ್ಥಿಗಳಾದ ಶ್ರೀ Basavaraj S Bommai (Modi Ka Parivar) ಪ್ರಚಾರಾರ್ಥ ನಡೆದ ರೋಡ್ ಶೋ ಮತ್ತು ಸಮಾವೇಶವನ್ನು ರಾಜ್ಯ ಅಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಉದ್ಘಾಟಿಸಿ ಮಾತನಾಡಿ ಮತಯಾಚನೆ ಮಾಡಿದರು.

BJYM ರಾಜ್ಯ ಅಧ್ಯಕ್ಷ Dheeraj Muniraj ಸೇರಿದಂತೆ ಇತರರು ಉಪಸ್ಥಿತರಿದ್ದರು

ನವಭಾರತಕ್ಕಾಗಿ ಯುವಭಾರತ, ಜಿಲ್ಲಾ ಯುವ ಮೋರ್ಚಾ ಸಮಾವೇಶ. ಹಾವೇರಿಯಲ್ಲಿ ನಮ್ಮ ಅಭ್ಯರ್ಥಿಗಳಾದ ಶ್ರೀ @BSBommai ಪ್ರಚಾರಾರ್ಥ ನಡೆದ ರೋಡ್ ಶೋ ಮತ್ತು ಸಮಾವೇಶವನ್ನು ರಾಜ್ಯ ಅಧ್ಯಕ್ಷರಾದ ಶ್ರೀ @BYVijayendra ಉದ್ಘಾಟಿಸಿ ಮಾತನಾಡಿ ಮತಯಾಚನೆ ಮಾಡಿದರು. BJYM ರಾಜ್ಯ ಅಧ್ಯಕ್ಷ @dheerajmuniraj ಸೇರಿದಂತೆ ಇತರರು ಉಪಸ್ಥಿತರಿದ್ದರು
account_circle
Dr Mallikarjun Balikai(@DrmallikarjunB3) 's Twitter Profile Photo

ಯುಗಾದಿ ಹೊಸ ಉತ್ಸಾಹ,ವಿಶ್ವಾಸ
ತರಲಿ 💐❤️🕉️🙏🏻.
ಸತ್ಕಾರ್ಯಗಳಿಗೆ ಶುಭವಾಗಲಿ.

account_circle
Dr Mallikarjun Balikai(@DrmallikarjunB3) 's Twitter Profile Photo

ಶಿವಶಿವ ಜಪಿಸುವ ಹಾಗೆ ಪಕ್ಷಿಗಳ ಕಲರವ ❤️.

ಹುಬ್ಬಳ್ಳಿಗೆ,ಕರುನಾಡಿಗೆ ಭಗವಂತನ ವರದಾನ ಅದು ಸದ್ಗುರು ಶ್ರೀ ಸಿದ್ಧಾರೂಢರು.

ಎಲ್ಲಿಯೂ ಕಾಣಲು,ಕೇಳಲು ಸಿಗದ ಪಕ್ಷಿಗಳ ನಿನಾದ ಇಲ್ಲಿ ಮಾತ್ರ ನಿತ್ಯ ಸತ್ಯ..

account_circle
Dr Mallikarjun Balikai(@DrmallikarjunB3) 's Twitter Profile Photo

ನಾವು ಭಾರತ ಗೆಲ್ಲಿಸಬೇಕಿದೆ.

ಭಾರತದಲ್ಲಿ ಮೋದಿ ಜೀ ಸೋಲಿಸಲು ಚೀನಾ ಪ್ರಯತ್ನ ಮಾಡುತ್ತಿದೆ..
Narendra Modi

ನಾವು ಭಾರತ ಗೆಲ್ಲಿಸಬೇಕಿದೆ. ಭಾರತದಲ್ಲಿ ಮೋದಿ ಜೀ ಸೋಲಿಸಲು ಚೀನಾ ಪ್ರಯತ್ನ ಮಾಡುತ್ತಿದೆ.. @narendramodi
account_circle
Chakravarty Sulibele (Modi Ka Pariwar)(@astitvam) 's Twitter Profile Photo

NIA is looking for these 2 BROTHERS of congressmen- Mussavir Hussain and Abdul Matheen 'wanted' in Bengaluru's Rameshwaram Cafe blast.

Pls share to all your group who knows they may be in your locality with a Hindu name!!

NIA is looking for these 2 BROTHERS of congressmen- Mussavir Hussain and Abdul Matheen 'wanted' in Bengaluru's Rameshwaram Cafe blast. Pls share to all your group who knows they may be in your locality with a Hindu name!!
account_circle
Dr Mallikarjun Balikai(@DrmallikarjunB3) 's Twitter Profile Photo

ಅವನು ಎಲ್ಲರಿಗೂ ಕೊಡೋದು ಕಪ್ಪು- ಬಿಳುಪಿನ ಬೇಸಿಕ್ ಮಾಡೆಲ್ ಬದುಕು ಮಾತ್ರ,

ನಮಗಿಷ್ಟದ ರಂಗು-ರಂಗಿನ ಬಣ್ಣ ತುಂಬಿಕೊಳ್ಳೋದು ನಮ್ಮದೇ ಆಯ್ಕೆ-ಪ್ರಯತ್ನ❤️💚 💙 💛 🧡...

ಅದಕ್ಕೆ ಅವನನ್ನು ದೂಷಣೆ ಮಾಡಲು ಆಗಲ್ಲ.

ರಂಗಪಂಚಮಿಯ ಶುಭಾಶಯ..

ಅವನು ಎಲ್ಲರಿಗೂ ಕೊಡೋದು ಕಪ್ಪು- ಬಿಳುಪಿನ ಬೇಸಿಕ್ ಮಾಡೆಲ್ ಬದುಕು ಮಾತ್ರ, ನಮಗಿಷ್ಟದ ರಂಗು-ರಂಗಿನ ಬಣ್ಣ ತುಂಬಿಕೊಳ್ಳೋದು ನಮ್ಮದೇ ಆಯ್ಕೆ-ಪ್ರಯತ್ನ❤️💚 💙 💛 🧡... ಅದಕ್ಕೆ ಅವನನ್ನು ದೂಷಣೆ ಮಾಡಲು ಆಗಲ್ಲ. ರಂಗಪಂಚಮಿಯ ಶುಭಾಶಯ..
account_circle
Dr Mallikarjun Balikai(@DrmallikarjunB3) 's Twitter Profile Photo

ಇಂಕ್ವಿಲಾಬ್ ಜಿಂದಾಬಾದ್..
ಕ್ರಾಂತಿ ಚಿರಾಯುವಾಗಲಿ...

ಹುಬ್ಬಳ್ಳಿಯ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಹುತಾತ್ಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮ.

ಕೇಂದ್ರ ಸರ್ಕಾರದ ಸಚಿವರು,ನಮ್ಮ ಸಂಸದರಾದ ಶ್ರೀ Pralhad Joshi (Modi Ka Parivar) ಅವರು ಉದ್ಘಾಟಿಸಿದರು.

ಪ್ರಮುಖರಾದ ವಿಶಾಲ ಜಾಧವ,ಕಲ್ಲಪ್ಪ ಶಿರಕೊಳ,ದತ್ತಮೂರ್ತಿ ಇತರರಿದ್ದರು.

ಇಂಕ್ವಿಲಾಬ್ ಜಿಂದಾಬಾದ್.. ಕ್ರಾಂತಿ ಚಿರಾಯುವಾಗಲಿ... ಹುಬ್ಬಳ್ಳಿಯ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಹುತಾತ್ಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮ. ಕೇಂದ್ರ ಸರ್ಕಾರದ ಸಚಿವರು,ನಮ್ಮ ಸಂಸದರಾದ ಶ್ರೀ @JoshiPralhad ಅವರು ಉದ್ಘಾಟಿಸಿದರು. ಪ್ರಮುಖರಾದ ವಿಶಾಲ ಜಾಧವ,ಕಲ್ಲಪ್ಪ ಶಿರಕೊಳ,ದತ್ತಮೂರ್ತಿ ಇತರರಿದ್ದರು.
account_circle
Dr Mallikarjun Balikai(@DrmallikarjunB3) 's Twitter Profile Photo

ಅವರು ದೇಶಕ್ಕಾಗಿ ಪ್ರಾಣವನ್ನೆ ಚೆಲ್ಲಿದರು,
ಅವರಿಗಾಗಿ ನಾವು ಕನಿಷ್ಠ ರಕ್ತದಾನ ಮಾಡದೆ ಇದ್ದರೆ ಹೇಗೆ..

ಭಗತ್ ಸಿಂಗ್,ರಾಜಗುರು,ಸುಖದೇವ್ ತ್ರಿವಳಿ ಹುತಾತ್ಮರ ನೆನಪಿನಲ್ಲಿ ಅಂಗವಾಗಿ ಕುಂದಗೋಳದ ಕ್ರಾಂತಿಕಾರಿ ಭಗತ್ ಸಿಂಗ ಯುವಸೇನೆ ವತಿಯಿಂದ ನಡೆದ ಎರಡನೇ ವರ್ಷದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದೆ.
(28ನೆ ಬಾರಿ ರಕ್ತದಾನ)

ಅವರು ದೇಶಕ್ಕಾಗಿ ಪ್ರಾಣವನ್ನೆ ಚೆಲ್ಲಿದರು, ಅವರಿಗಾಗಿ ನಾವು ಕನಿಷ್ಠ ರಕ್ತದಾನ ಮಾಡದೆ ಇದ್ದರೆ ಹೇಗೆ.. ಭಗತ್ ಸಿಂಗ್,ರಾಜಗುರು,ಸುಖದೇವ್ ತ್ರಿವಳಿ ಹುತಾತ್ಮರ ನೆನಪಿನಲ್ಲಿ ಅಂಗವಾಗಿ ಕುಂದಗೋಳದ ಕ್ರಾಂತಿಕಾರಿ ಭಗತ್ ಸಿಂಗ ಯುವಸೇನೆ ವತಿಯಿಂದ ನಡೆದ ಎರಡನೇ ವರ್ಷದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದೆ. (28ನೆ ಬಾರಿ ರಕ್ತದಾನ)
account_circle
Dr Mallikarjun Balikai(@DrmallikarjunB3) 's Twitter Profile Photo

ನಾಲಾಯಕ್ ಶಿಕ್ಷಣ ಸಚಿವ,ನಾಚಿಕೆಗೆಟ್ಟ ಸರ್ಕಾರ.

ರಾಜ್ಯದಲ್ಲಿ ಯಾರಿಗೂ ನೆಮ್ಮದಿಯಿಲ್ಲ,ಬರೀ ಅರಾಜಕತೆ.

ಸೋದರಿಯ ಚುನಾವಣೆಯ ಗುಂಗಿನಲ್ಲಿ ನಾಡಿನ ಮಕ್ಕಳ ಭವಿಷ್ಯ ಬಲಿ ಕೊಡುತ್ತಿರುವ ಅಯೋಗ್ಯ ಶಿಕ್ಷಣ ಮಂತ್ರಿ Madhu Bangarappa

Siddaramaiah ನಿಮಗೆ ನಿಜಾವಾಗಿಯೂ ಕಾಳಜಿ ಇದ್ದರೆ ಈ ಸಮಸ್ಯೆ ಸರಿಪಡಿಸಿ,ನಾಡಿನ ಮಕ್ಕಳನ್ನು ರಕ್ಷಿಸಿ.

ನಾಲಾಯಕ್ ಶಿಕ್ಷಣ ಸಚಿವ,ನಾಚಿಕೆಗೆಟ್ಟ ಸರ್ಕಾರ. ರಾಜ್ಯದಲ್ಲಿ ಯಾರಿಗೂ ನೆಮ್ಮದಿಯಿಲ್ಲ,ಬರೀ ಅರಾಜಕತೆ. ಸೋದರಿಯ ಚುನಾವಣೆಯ ಗುಂಗಿನಲ್ಲಿ ನಾಡಿನ ಮಕ್ಕಳ ಭವಿಷ್ಯ ಬಲಿ ಕೊಡುತ್ತಿರುವ ಅಯೋಗ್ಯ ಶಿಕ್ಷಣ ಮಂತ್ರಿ @Madhu_Bangarapp @siddaramaiah ನಿಮಗೆ ನಿಜಾವಾಗಿಯೂ ಕಾಳಜಿ ಇದ್ದರೆ ಈ ಸಮಸ್ಯೆ ಸರಿಪಡಿಸಿ,ನಾಡಿನ ಮಕ್ಕಳನ್ನು ರಕ್ಷಿಸಿ.
account_circle
Dr Mallikarjun Balikai(@DrmallikarjunB3) 's Twitter Profile Photo

ಬದುಕಿಗಾರ್ ನಾಯಕರು,ಏಕನೊ ಅನೇಕರೋ?||
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ ||
ಕುದುರುವುದೆಂತು ಈಯವ್ಯವಸ್ಥೆಯ ಪಾಡು? |
ಅದಿಗುದಿಯೆ ಗತಿಯೇನೊ?
- ಮಂಕುತಿಮ್ಮ

ಬದುಕಿಗಾರ್ ನಾಯಕರು,ಏಕನೊ ಅನೇಕರೋ?|| ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ || ಕುದುರುವುದೆಂತು ಈಯವ್ಯವಸ್ಥೆಯ ಪಾಡು? | ಅದಿಗುದಿಯೆ ಗತಿಯೇನೊ? - ಮಂಕುತಿಮ್ಮ #NewProfilePic
account_circle
Dr Mallikarjun Balikai(@DrmallikarjunB3) 's Twitter Profile Photo

ಜೈ ಶ್ರೀ ರಾಮ್,ಜೈ ಹನುಮಾನ್.

ರಂಗಭರಣಿ ಏಕಾದಶಿಯಂದು ಪ್ರಭು ಶ್ರೀ ರಾಮಲಲಾಗೆ ಹೋಳಿಯ ಬಣ್ಣದ ಲೇಪನ,ವಿಶಿಷ್ಟ-ಭವ್ಯ ಅಲಂಕಾರ.

ಜೈ ಶ್ರೀ ರಾಮ್,ಜೈ ಹನುಮಾನ್. ರಂಗಭರಣಿ ಏಕಾದಶಿಯಂದು ಪ್ರಭು ಶ್ರೀ ರಾಮಲಲಾಗೆ ಹೋಳಿಯ ಬಣ್ಣದ ಲೇಪನ,ವಿಶಿಷ್ಟ-ಭವ್ಯ ಅಲಂಕಾರ.
account_circle
Dr Mallikarjun Balikai(@DrmallikarjunB3) 's Twitter Profile Photo

ಸೇವೆಯೇ ಪರಮಧರ್ಮ,
ಸೇವೆ ಸಾಂಕ್ರಮಿಕವಾಗಲಿ.

ಸೂರಿಲ್ಲದವರಿಗೆ ಸೂರು ಕಲ್ಪಿಸುವ ಸೇವೆ,ಮೊದಲ ಮನೆ ನಿರ್ಮಿಸಿ ಹಸ್ತಾಂತರಿಸುವ ಕಾರ್ಯಕ್ರಮ ವೀರ ಉದ್ಘೋಷ ಫೌಂಡೇಶನ್ ವತಿಯಿಂದ ಕುಂದಗೋಳದಲ್ಲಿ ನಡೆಯಿತು.

ಖ್ಯಾತ ನಟ ಶ್ರೀ ನವೀನ್ ಶಂಕರ ಉದ್ಘಾಟಿಸಿದರು,ಪೂಜ್ಯ ಶ್ರೀ ಬಸವಣ್ಣಜ್ಜನವರು,
ಉಮೇಶ ಹೆಬಸುರು,ಸಿದ್ದಲಿಂಗೇಶ ಕರೆಣ್ಣವರ ಇತರರಿದ್ದರು.

ಸೇವೆಯೇ ಪರಮಧರ್ಮ, ಸೇವೆ ಸಾಂಕ್ರಮಿಕವಾಗಲಿ. ಸೂರಿಲ್ಲದವರಿಗೆ ಸೂರು ಕಲ್ಪಿಸುವ ಸೇವೆ,ಮೊದಲ ಮನೆ ನಿರ್ಮಿಸಿ ಹಸ್ತಾಂತರಿಸುವ ಕಾರ್ಯಕ್ರಮ ವೀರ ಉದ್ಘೋಷ ಫೌಂಡೇಶನ್ ವತಿಯಿಂದ ಕುಂದಗೋಳದಲ್ಲಿ ನಡೆಯಿತು. ಖ್ಯಾತ ನಟ ಶ್ರೀ ನವೀನ್ ಶಂಕರ ಉದ್ಘಾಟಿಸಿದರು,ಪೂಜ್ಯ ಶ್ರೀ ಬಸವಣ್ಣಜ್ಜನವರು, ಉಮೇಶ ಹೆಬಸುರು,ಸಿದ್ದಲಿಂಗೇಶ ಕರೆಣ್ಣವರ ಇತರರಿದ್ದರು.
account_circle
Dr Mallikarjun Balikai(@DrmallikarjunB3) 's Twitter Profile Photo

ಕ್ಷೇತ್ರಪತಿ,ಗುಲ್ಟು ಇನ್ನಿತರ ವಿಶೇಷ ಚಲನಚಿತ್ರಗಳ ಮೂಲಕ ನಾಡಿನ ಗಮನ ಸೆಳೆದ ನಾಯಕನಟ ಉತ್ತರ ಕರ್ನಾಟಕದ ಹೆಮ್ಮೆಯ ಮಗ ಆತ್ಮೀಯರಾದ ಶ್ರೀ ನವೀನ್ ಶಂಕರ್ ಅವರು ಇಂದು ನಮ್ಮ ಕರೆಗೆ ಓಗೊಟ್ಟು ಕುಂದಗೋಳಕ್ಕೆ ಆಗಮಿಸಿದ್ದರು.

ಅವರ ಸರಳತೆ,ಜ್ಞಾನ,ಸಮಾಜದ ಕುರಿತ ನೈಜ ಕಾಳಜಿ ನಿಜಕ್ಕೂ ಮಾದರಿ.

ಕ್ಷೇತ್ರಪತಿ,ಗುಲ್ಟು ಇನ್ನಿತರ ವಿಶೇಷ ಚಲನಚಿತ್ರಗಳ ಮೂಲಕ ನಾಡಿನ ಗಮನ ಸೆಳೆದ ನಾಯಕನಟ ಉತ್ತರ ಕರ್ನಾಟಕದ ಹೆಮ್ಮೆಯ ಮಗ ಆತ್ಮೀಯರಾದ ಶ್ರೀ ನವೀನ್ ಶಂಕರ್ ಅವರು ಇಂದು ನಮ್ಮ ಕರೆಗೆ ಓಗೊಟ್ಟು ಕುಂದಗೋಳಕ್ಕೆ ಆಗಮಿಸಿದ್ದರು. ಅವರ ಸರಳತೆ,ಜ್ಞಾನ,ಸಮಾಜದ ಕುರಿತ ನೈಜ ಕಾಳಜಿ ನಿಜಕ್ಕೂ ಮಾದರಿ.
account_circle
Dr Mallikarjun Balikai(@DrmallikarjunB3) 's Twitter Profile Photo

ಫೈನಲಿ ಕಪ್ ನಮ್ಮದೇ ಆಯ್ತು,
ನಮ್ ನಂಬಿಕೆ ಹುಸಿಯಾಗಲಿಲ್ಲ,
ಹೆಣ್ಮಕ್ಕಳಾದರು ಕಪ್ ತಂದ್ರು..
ಅಭಿನಂದನೆಗಳು RCB.

ಫೈನಲಿ ಕಪ್ ನಮ್ಮದೇ ಆಯ್ತು, ನಮ್ ನಂಬಿಕೆ ಹುಸಿಯಾಗಲಿಲ್ಲ, ಹೆಣ್ಮಕ್ಕಳಾದರು ಕಪ್ ತಂದ್ರು.. ಅಭಿನಂದನೆಗಳು RCB.
account_circle
Dr Mallikarjun Balikai(@DrmallikarjunB3) 's Twitter Profile Photo

ನಮೋ ಟಿ-ಶರ್ಟ್..

ನರೇಂದ್ರ ಭಾರತ ಕಾರ್ಯಕ್ರಮದಲ್ಲಿ 'ದೇಶ ಮೊದಲು',
'ನನ್ನ ಮತ ಮೋದಿಜಿಗೆ' ಇನ್ನಿತರ ಘೋಷಣೆಗಳ ಪ್ರಿಂಟ್ ಇರುವ ಆಕರ್ಷಕ ಟಿ ಶರ್ಟ್ ಗಳನ್ನು ಬಿಡುಗಡೆ ಮಾಡಲಾಯಿತು.

ಟಿ ಶರ್ಟ್ ಖರೀದಿಗಾಗಿ ಸಂಪರ್ಕಿಸಿ.
ಗುರು ಬನ್ನಿಕೊಪ್ಪ
8217744308
Narendra Modi

ನಮೋ ಟಿ-ಶರ್ಟ್.. ನರೇಂದ್ರ ಭಾರತ ಕಾರ್ಯಕ್ರಮದಲ್ಲಿ 'ದೇಶ ಮೊದಲು', 'ನನ್ನ ಮತ ಮೋದಿಜಿಗೆ' ಇನ್ನಿತರ ಘೋಷಣೆಗಳ ಪ್ರಿಂಟ್ ಇರುವ ಆಕರ್ಷಕ ಟಿ ಶರ್ಟ್ ಗಳನ್ನು ಬಿಡುಗಡೆ ಮಾಡಲಾಯಿತು. ಟಿ ಶರ್ಟ್ ಖರೀದಿಗಾಗಿ ಸಂಪರ್ಕಿಸಿ. ಗುರು ಬನ್ನಿಕೊಪ್ಪ 8217744308 @narendramodi
account_circle
Dr Mallikarjun Balikai(@DrmallikarjunB3) 's Twitter Profile Photo

ದೇಶ ಮೊದಲು.

ದೇಶಕ್ಕಾಗಿ,ಮೋದಿಗಾಗಿ ಕೆಲಸ ಮಾಡಲು ನಿರಾಮಯ ಫೌಂಡೇಷನ್ ವತಿಯಿಂದ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೆಲಸ ಮಾಡಲು 150ಕ್ಕು ಹೆಚ್ಚು ಯುವಕರ ರಾಜಕೀಯೇತರ ತಂಡ ಸೇರಿ 'ನರೇಂದ್ರ ಭಾರತ' ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.

Narendra Modi ಜಿ ಸರ್ಕಾರದ ಸಾಧನೆಗಳ ಕುರಿತು Surabhi Hodigere (Modi Avara Parivara) ಸಂವಾದ ನಡೆಸಿದರು.

ದೇಶ ಮೊದಲು. ದೇಶಕ್ಕಾಗಿ,ಮೋದಿಗಾಗಿ ಕೆಲಸ ಮಾಡಲು ನಿರಾಮಯ ಫೌಂಡೇಷನ್ ವತಿಯಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೆಲಸ ಮಾಡಲು 150ಕ್ಕು ಹೆಚ್ಚು ಯುವಕರ ರಾಜಕೀಯೇತರ ತಂಡ ಸೇರಿ 'ನರೇಂದ್ರ ಭಾರತ' ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. @narendramodi ಜಿ ಸರ್ಕಾರದ ಸಾಧನೆಗಳ ಕುರಿತು @SurabhiHodigere ಸಂವಾದ ನಡೆಸಿದರು.
account_circle
Dr Mallikarjun Balikai(@DrmallikarjunB3) 's Twitter Profile Photo

ಯುವ ಚೌಪಾಲ್ - ಸಂವಾದ.

ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಮುಂಡರಗಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ Narendra Modi ಜೀ ಸರ್ಕಾರದ ಸಾಧನೆಗಳನ್ನು ಯುವಜನ ಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಯುವ ಚೌಪಾಲ್ ಯುವ ಮತದಾರರೊಡನೆ ಸಂವಾದ ನಡೆಸಲಾಯಿತು.
ಪ್ರಮುಖರು ಉಪಸ್ಥಿತರಿದ್ದರು.

Tejasvi Surya (ಮೋದಿಯ ಪರಿವಾರ) Vijayendra Yediyurappa (Modi Ka Parivar) Rajesh GV

ಯುವ ಚೌಪಾಲ್ - ಸಂವಾದ. ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಮುಂಡರಗಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ @narendramodi ಜೀ ಸರ್ಕಾರದ ಸಾಧನೆಗಳನ್ನು ಯುವಜನ ಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಯುವ ಚೌಪಾಲ್ ಯುವ ಮತದಾರರೊಡನೆ ಸಂವಾದ ನಡೆಸಲಾಯಿತು. ಪ್ರಮುಖರು ಉಪಸ್ಥಿತರಿದ್ದರು. @Tejasvi_Surya @BYVijayendra @RajeshGaVee
account_circle