Dr Mallikarjun Balikai
@DrmallikarjunB3
ಭಾರತೀಯ,ಕನ್ನಡಿಗ.
Doctor|Writer.
Founder-Niramaya Foundation.
ಪ್ರಕೃತಿ-ಪ್ರಪಂಚ-ಪ್ರವಾಸ ಪ್ರಿಯ.
ID:749255320527003648
02-07-2016 14:56:03
3,5K Tweets
4,1K Followers
262 Following
Follow People
ಯುವ ಸಂಕಲ್ಪ ಸಮಾವೇಶ,ಬಳ್ಳಾರಿ
ದೇಶಕ್ಕೆ ಮೋದಿಜೀ-ಬಳ್ಳಾರಿಗೆ ಶ್ರೀರಾಮುಲು.
Narendra Modi ಜೀ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಇಲ್ಲಿ B Sriramulu (Modi Ka Parivar) ಅವರನ್ನು ಗೆಲ್ಲಿಸಲು ಇಲ್ಲಿನ ಉತ್ಸಾಹಿ ಯುವಕರು ಸಂಕಲ್ಪಗೈದು ಶ್ರಮಿಸುತ್ತಿದ್ದಾರೆ.
#AbkiBaar400Paar
BJP Karnataka B L Santhosh ( Modi Ka Parivar )
Vijayendra Yediyurappa (Modi Ka Parivar) Rajesh GV
ಬೆಳಗಾವಿ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಶ್ರೀ Jagadish Shettar (Modi Ka Parivar) ಅವರ ಪರವಾಗಿ ರಾಮದುರ್ಗ ತಾಲೂಕಿನ ಮುದೇನಕೊಪ್ಪ ಗ್ರಾಮದಲ್ಲಿ ಪ್ರಚಾರ ಸಭೆ.
ಮಾಜಿ ಸಚಿವರಾದ ಶ್ರೀ Shankar Patil Munenakoppa ,ಮಂಡಲ ಅಧ್ಯಕ್ಷ ರಾಜೇಶ ಬೀಳಗಿ,ಜಿಲ್ಲಾ BJYM ಪ್ರ.ಕಾರ್ಯದರ್ಶಿ ಅಕ್ಷಯ ಹಳಿಯಾಳ,ಪ್ರಮುಖರಾದ ಬಸವರಾಜ ಕೋಣನವರ ಇತರರು ಉಪಸ್ಥಿತರದ್ದರು.
ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.
ವಿಕಸಿತ ಭಾರತಕ್ಕಾಗಿ, ಕರ್ನಾಟಕದ ಸಮೃದ್ಧಿಗಾಗಿ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.
#PhirEkBaarModiSarkar
#AbkiBaar400Paar
#ಮತ್ತೊಮ್ಮೆಮೋದಿಸರ್ಕಾರ
ಹುಬ್ಬಳ್ಳಿಯಲ್ಲಿ ಮತಾಂಧನಿಂದ ಅಮಾನುಷವಾಗಿ ಹತ್ಯೆಗೀಡಾಗಿದ್ದ ಕುಮಾರಿ ನೇಹಾ ಹೀರೆಮಠ ಅವರ ಮನೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಅವರು ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಶಾಸಕರಾದ ಶ್ರೀ Mahesh Tenginkai (Modi Ka Parivar) ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
BJP Karnataka
ದೇಶದ ಹಿತಕ್ಕಾಗಿ ದುಡಿಯಲು ಸಜ್ಜಾಗಿರುವ ಕೇಸರಿ ಪಡೆ..
ಮುಂಡಗೋಡ ತಾಲೂಕಿನ ಮಳಗಿಯಲ್ಲಿ ನಡೆದ ಬೂತ್ ಅಧ್ಯಕ್ಷರು,ಪ್ರಮುಖ ಕಾರ್ಯಕರ್ತರ ಸಭೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಇತರರಿದ್ದರು.
#AbkiBarModiSarkar
Vijayendra Yediyurappa (Modi Ka Parivar) Rajesh GV B L Santhosh ( Modi Ka Parivar ) Narendra Modi
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಇಡಗುಂದಿ ಮಹಾಶಕ್ತಿ ಕೇಂದ್ರದ ಸಭೆ ತೇಲಂಗಾರ ಗ್ರಾಮದಲ್ಲಿ ನಡೆಸಲಾಯಿತು.
ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
#AbkiBaar400Paar
#AbkiBaarPhirModiSarkar
BJP Karnataka Narendra Modi
Vijayendra Yediyurappa (Modi Ka Parivar) Rajesh GV
ಕಾರ್ಯಕರ್ತರ ಶಕ್ತಿಯೇ ಪಕ್ಷದ ಆಸ್ತಿ.
ಉಮ್ಮಚಗಿಯಲ್ಲಿ ಕಂಪ್ಲಿ ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆ.
ಮಂಚಿಕೇರಿ,ಹಾಸಣಗಿ,ಕುಂದರಗಿ,ಹೆಮ್ಮಾಡಿ ಪಂಚಾಯತಿ ವ್ಯಾಪ್ತಿಯ ಬೂತ್ ಅಧ್ಯಕ್ಷ-ಪ್ರಮುಖರ ಸಭೆ ನಡೆಸಿ ಚುನಾವಣಾ ಕಾರ್ಯದ ಯೋಜನೆ ಮಾಡಲಾಯಿತು.
ಉತ್ತರ ಕನ್ನಡದಲ್ಲಿ ಕಮಲ ಅರಳುವುದು ನಿಶ್ಚಿತ.
Vijayendra Yediyurappa (Modi Ka Parivar) Rajesh GV Narendra Modi
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಯಲ್ಲಾಪುರ ಮಂಡಲದ ಯಲ್ಲಾಪುರ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರು ಮತ್ತು ಪ್ರಮುಖರ ಸಭೆ.
ಮಂಡಲ ಅಧ್ಯಕ್ಷರಾದ ಪ್ರಸಾದ್ ಹೆಗಡೆ,ಶ್ರೀಮತಿ ಚಂದ್ರಕಲಾ ಭಟ್,ಜಿ ಎನ್ ಗಾಂವ್ಕರ್ ಇತರರಿದ್ದರು.
#AbkiBaar400Paar
#ಮೋದಿಮತ್ತೂಮ್ಮೆ
Vijayendra Yediyurappa (Modi Ka Parivar) Rajesh GV Narendra Modi
ಅಂಕೋಲಾ..
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 'ಯುವ ಸಮಾವೇಶ'ಕ್ಕೆ ಅಂಕೋಲಾ ನಗರದಲ್ಲಿ ನಮ್ಮ BJYM ತಂಡ ಹಾಗೂ ಪ್ರಮುಖರೊಂದಿಗೆ ಸ್ಥಳ ವೀಕ್ಷಣೆ ಮಾಡಲಾಯಿತು.
Narendra Modi Vijayendra Yediyurappa (Modi Ka Parivar)
Rajesh GV
#AbkiBaar400Par
ಕರಾವಳಿಯಲ್ಲಿ ಕೇಸರಿ ಕಲರವ ನಿರಂತರ..
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾರವಾರದಲ್ಲಿ ಕಮಲ ಅರಳಿಸಲು ಯುವ ಮೋರ್ಚಾ ತಂಡ ಸಜ್ಜಾಗಿದೆ.
ಉತ್ತರ ಕನ್ನಡ ಜಿಲ್ಲಾ BJYM ತಂಡದ ಸಭೆ ನಡೆಸಿ ಚುನಾವಣಾ ಕಾರ್ಯ,ಯುವ ಸಮಾವೇಶದ ಕುರಿತು ಚರ್ಚಿಸಿ ಯೋಜಿಸಲಾಯಿತು.
Vijayendra Yediyurappa (Modi Ka Parivar) Rajesh GV
Narendra Modi
#AbkiBaar400Paar