profile-img
Dr Mallikarjun Balikai

@DrmallikarjunB3

ಭಾರತೀಯ,ಕನ್ನಡಿಗ.
Doctor|Writer.

Founder-Niramaya Foundation.

ಪ್ರಕೃತಿ-ಪ್ರಪಂಚ-ಪ್ರವಾಸ ಪ್ರಿಯ.

calendar_today02-07-2016 14:56:03

3,5K Tweets

4,1K Followers

262 Following

Dr Mallikarjun Balikai(@DrmallikarjunB3) 's Twitter Profile Photo

ಕ್ಷೇತ್ರಪತಿ,ಗುಲ್ಟು ಇನ್ನಿತರ ವಿಶೇಷ ಚಲನಚಿತ್ರಗಳ ಮೂಲಕ ನಾಡಿನ ಗಮನ ಸೆಳೆದ ನಾಯಕನಟ ಉತ್ತರ ಕರ್ನಾಟಕದ ಹೆಮ್ಮೆಯ ಮಗ ಆತ್ಮೀಯರಾದ ಶ್ರೀ ನವೀನ್ ಶಂಕರ್ ಅವರು ಇಂದು ನಮ್ಮ ಕರೆಗೆ ಓಗೊಟ್ಟು ಕುಂದಗೋಳಕ್ಕೆ ಆಗಮಿಸಿದ್ದರು.

ಅವರ ಸರಳತೆ,ಜ್ಞಾನ,ಸಮಾಜದ ಕುರಿತ ನೈಜ ಕಾಳಜಿ ನಿಜಕ್ಕೂ ಮಾದರಿ.

ಕ್ಷೇತ್ರಪತಿ,ಗುಲ್ಟು ಇನ್ನಿತರ ವಿಶೇಷ ಚಲನಚಿತ್ರಗಳ ಮೂಲಕ ನಾಡಿನ ಗಮನ ಸೆಳೆದ ನಾಯಕನಟ ಉತ್ತರ ಕರ್ನಾಟಕದ ಹೆಮ್ಮೆಯ ಮಗ ಆತ್ಮೀಯರಾದ ಶ್ರೀ ನವೀನ್ ಶಂಕರ್ ಅವರು ಇಂದು ನಮ್ಮ ಕರೆಗೆ ಓಗೊಟ್ಟು ಕುಂದಗೋಳಕ್ಕೆ ಆಗಮಿಸಿದ್ದರು. ಅವರ ಸರಳತೆ,ಜ್ಞಾನ,ಸಮಾಜದ ಕುರಿತ ನೈಜ ಕಾಳಜಿ ನಿಜಕ್ಕೂ ಮಾದರಿ.
account_circle