Dr MC Sudhakar (@drmcsudhakar) 's Twitter Profile
Dr MC Sudhakar

@drmcsudhakar

Official account of Dr.M.C Sudhakar | Minister of Higher Education | District Incharge Minister for Chikkaballapur | Govt. of Karnataka

ID: 1641422200103157760

linkhttps://www.facebook.com/drmcsudhakar calendar_today30-03-2023 12:48:58

1,1K Tweet

4,4K Followers

7 Following

Dr MC Sudhakar (@drmcsudhakar) 's Twitter Profile Photo

ತನ್ನ ಜೀವನವನ್ನು ನಮ್ಮ ಜ್ಞಾನಾರ್ಜನೆಗೆ ಮುಡಿಪಾಗಿಡುವ ಗುರುವೇ ನಮಗೆ ದೈವ. ಗುರು ಪೂರ್ಣಿಮಾ ಪರ್ವ ದಿನದಂದು ಜೀವನವನ್ನು ಬೆಳಕಿನೆಡೆಗೆ ಸಾಗಿಸಲು ಮಾರ್ಗದರ್ಶಿಗಳಾದ ಎಲ್ಲಾ ಗುರುಗಳಿಗೆ ನಮನಗಳು. #ಗುರುಪೂರ್ಣಿಮ

ತನ್ನ ಜೀವನವನ್ನು ನಮ್ಮ ಜ್ಞಾನಾರ್ಜನೆಗೆ ಮುಡಿಪಾಗಿಡುವ ಗುರುವೇ ನಮಗೆ ದೈವ.
ಗುರು ಪೂರ್ಣಿಮಾ ಪರ್ವ ದಿನದಂದು ಜೀವನವನ್ನು ಬೆಳಕಿನೆಡೆಗೆ ಸಾಗಿಸಲು ಮಾರ್ಗದರ್ಶಿಗಳಾದ ಎಲ್ಲಾ ಗುರುಗಳಿಗೆ ನಮನಗಳು.
#ಗುರುಪೂರ್ಣಿಮ
Dr MC Sudhakar (@drmcsudhakar) 's Twitter Profile Photo

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳು, ಜಗದ್ಗುರುಗಳು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ರವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ಭಗವಂತನು ಅವರಿಗೆ ಮತ್ತಷ್ಟು ಸಮಾಜಸೇವೆ ಮಾಡುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ. Sri Sri Sri Dr. Nirmalanandanatha Mahaswamiji

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳು, ಜಗದ್ಗುರುಗಳು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ರವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.
ಭಗವಂತನು ಅವರಿಗೆ ಮತ್ತಷ್ಟು ಸಮಾಜಸೇವೆ ಮಾಡುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.
<a href="/Jaisrigurudev/">Sri Sri Sri Dr. Nirmalanandanatha Mahaswamiji</a>
Dr MC Sudhakar (@drmcsudhakar) 's Twitter Profile Photo

ರಾಜ್ಯಸಭಾ ವಿರೋಧ ಪಕ್ಷದ ನಾಯಕರು, ಎಐಸಿಸಿ ಅಧ್ಯಕ್ಷರು, ನಮ್ಮೆಲ್ಲರ ಸ್ಪೂರ್ತಿ ಹಾಗೂ ಹಿರಿಯ ಮಾರ್ಗದರ್ಶಿಗಳಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. Warm birthday wishes to INC President & Leader of Opposition Shri Mallikarjun Kharge Ji. #MallikarjunKharge #AICCPresident

ರಾಜ್ಯಸಭಾ ವಿರೋಧ ಪಕ್ಷದ ನಾಯಕರು, ಎಐಸಿಸಿ ಅಧ್ಯಕ್ಷರು, ನಮ್ಮೆಲ್ಲರ ಸ್ಪೂರ್ತಿ ಹಾಗೂ ಹಿರಿಯ ಮಾರ್ಗದರ್ಶಿಗಳಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.  

Warm birthday wishes to INC President &amp; Leader of Opposition Shri Mallikarjun Kharge Ji.
#MallikarjunKharge #AICCPresident
Dr MC Sudhakar (@drmcsudhakar) 's Twitter Profile Photo

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ನಡೆಯುತ್ತಿರುವ ಸೇವೆಗಳು, ಕಾರ್ಯಕ್ರಮಗಳು ಮತ್ತು ಒಡಂಬಡಿಕೆಗಳ ಪ್ರಗತಿ ಸೇರಿದಂತೆ ವಿವಿಧ ವಿಷಯಗಳನ್ನು AI ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ಮಾಡುವ ಕುರಿತು ಚರ್ಚಿಸಲಾಯಿತು. #AI #Karnataka #Education

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ನಡೆಯುತ್ತಿರುವ ಸೇವೆಗಳು, ಕಾರ್ಯಕ್ರಮಗಳು ಮತ್ತು ಒಡಂಬಡಿಕೆಗಳ ಪ್ರಗತಿ ಸೇರಿದಂತೆ ವಿವಿಧ ವಿಷಯಗಳನ್ನು AI ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ಮಾಡುವ ಕುರಿತು ಚರ್ಚಿಸಲಾಯಿತು.
#AI #Karnataka #Education
Dr MC Sudhakar (@drmcsudhakar) 's Twitter Profile Photo

ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಗುಣಮಟ್ಟ ಕಾಯ್ದುಕೊಂಡು ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಯಿತು. #Chintamani #DevelopmentWorks

ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಗುಣಮಟ್ಟ ಕಾಯ್ದುಕೊಂಡು ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಯಿತು.

#Chintamani #DevelopmentWorks
Dr MC Sudhakar (@drmcsudhakar) 's Twitter Profile Photo

ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ಭಾವಪೂರ್ವಕ ನಮನಗಳು. #kargil #VijayaDiwasa

ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ಭಾವಪೂರ್ವಕ ನಮನಗಳು.
#kargil #VijayaDiwasa
Dr MC Sudhakar (@drmcsudhakar) 's Twitter Profile Photo

ಹಿರಿಯ ದಾರ್ಶನಿಕ ನಾಯಕರು, ರೈತರಪರ ಧ್ವನಿಯಾಗಿದ್ದ ದಿವಂಗತ ಶ್ರೀ ಸಿ ಬೈರೇಗೌಡರವರ ಪುಣ್ಯಸ್ಮರಣೆಯಂದು ಹೃತ್ಪೂರ್ವಕ ನಮನಗಳನ್ನು ಸಲ್ಲಿಸಿದೆ. Paid heartfelt tributes on the remembrance day of the late Shri C. Byre Gowda, a senior visionary leader and a true voice of the farmers #CByregowda #FarmersLeader

ಹಿರಿಯ ದಾರ್ಶನಿಕ ನಾಯಕರು, ರೈತರಪರ ಧ್ವನಿಯಾಗಿದ್ದ ದಿವಂಗತ ಶ್ರೀ ಸಿ ಬೈರೇಗೌಡರವರ ಪುಣ್ಯಸ್ಮರಣೆಯಂದು ಹೃತ್ಪೂರ್ವಕ ನಮನಗಳನ್ನು ಸಲ್ಲಿಸಿದೆ.
Paid heartfelt tributes on the remembrance day of the late Shri C. Byre Gowda, a senior visionary leader and a true voice of the farmers
#CByregowda #FarmersLeader
Dr MC Sudhakar (@drmcsudhakar) 's Twitter Profile Photo

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 5ನೆಯ ಘಟಿಕೋತ್ಸವದಲ್ಲಿ ಘನತೆವೆತ್ತ ರಾಜ್ಯಪಾಲರು ಶ್ರೀ ತಾವರ್ಚಂದ್ ಗೆಹಲೋಟ್ ರವರೊಂದಿಗೆ ಭಾಗವಹಿಸಿದೆ. ಗೌರವ ಡಾಕ್ಟರೇಟ್ ಪಡೆದ ಸಾಧಕರಿಂದ ಸ್ಪೂರ್ತಿ ಪಡೆದು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದೆ. #BNU #Convocation #BangaloreNorthUniversity

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 5ನೆಯ ಘಟಿಕೋತ್ಸವದಲ್ಲಿ ಘನತೆವೆತ್ತ ರಾಜ್ಯಪಾಲರು ಶ್ರೀ ತಾವರ್ಚಂದ್ ಗೆಹಲೋಟ್ ರವರೊಂದಿಗೆ ಭಾಗವಹಿಸಿದೆ. ಗೌರವ ಡಾಕ್ಟರೇಟ್ ಪಡೆದ ಸಾಧಕರಿಂದ ಸ್ಪೂರ್ತಿ ಪಡೆದು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದೆ.
#BNU #Convocation #BangaloreNorthUniversity
Dr MC Sudhakar (@drmcsudhakar) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯ ಅವರ ಜನ್ಮದಿನದಂದು ಹೃತ್ಪೂರ್ವಕ ಶುಭಾಶಯಗಳು. ನೀವು ಸದಾ ಆರೋಗ್ಯದಿಂದ, ದೀರ್ಘಾಯುಷಿಯಾಗಿ ಜನಹಿತಕ್ಕಾಗಿ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇವೆ. #Siddaramaiah #HappyBirthdayCM

ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯ ಅವರ ಜನ್ಮದಿನದಂದು ಹೃತ್ಪೂರ್ವಕ ಶುಭಾಶಯಗಳು. ನೀವು ಸದಾ ಆರೋಗ್ಯದಿಂದ, ದೀರ್ಘಾಯುಷಿಯಾಗಿ ಜನಹಿತಕ್ಕಾಗಿ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇವೆ.
#Siddaramaiah #HappyBirthdayCM
Dr MC Sudhakar (@drmcsudhakar) 's Twitter Profile Photo

ಬೆಂಗಳೂರು ಕೃಷ್ಣರಾಜೇಂದ್ರ ವೃತ್ತದಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ₹4.95 ಕೋಟಿ ವೆಚ್ಚದ ನೂತನ ಅಕಾಡೆಮಿಕ್ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಶಾಸಕರಾದ ಶ್ರೀ ರಿಜ್ವಾನ್ ಅರ್ಷದ್ ರವರು ಮತ್ತು ಹಿರಿಯ ಅಧಿಕಾರಿಗಳು

ಬೆಂಗಳೂರು ಕೃಷ್ಣರಾಜೇಂದ್ರ ವೃತ್ತದಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ₹4.95 ಕೋಟಿ ವೆಚ್ಚದ ನೂತನ ಅಕಾಡೆಮಿಕ್ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಶಾಸಕರಾದ ಶ್ರೀ ರಿಜ್ವಾನ್ ಅರ್ಷದ್ ರವರು ಮತ್ತು ಹಿರಿಯ ಅಧಿಕಾರಿಗಳು
Dr MC Sudhakar (@drmcsudhakar) 's Twitter Profile Photo

ಬೆಂಗಳೂರಿನ ಎಸ್ ಜೆ ಪಿ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿರುವ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಂದಲೇ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡೆ. ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೂತನ ಕಟ್ಟಡ

ಬೆಂಗಳೂರಿನ ಎಸ್ ಜೆ ಪಿ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿರುವ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಂದಲೇ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡೆ. ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೂತನ ಕಟ್ಟಡ
Dr MC Sudhakar (@drmcsudhakar) 's Twitter Profile Photo

ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಮಹತ್ವದ ಚೆವೆನಿಂಗ್ ಒಡಂಬಡಿಕೆಯಡಿ ಆಯ್ಕೆಯಾದ 5 ಅರ್ಹ ವಿದ್ಯಾರ್ಥಿನಿಯರು ಬ್ರಿಟನ್ ವಿಶ್ವವಿದ್ಯಾಲಯಗಳಿಗೆ ತೆರಳಲಿದ್ದಾರೆ. ಇದು ಮಹಿಳಾ ಸಬಲಿಕರಣದತ್ತ ದೊಡ್ಡ ಹೆಜ್ಜೆ..! Under the Chevening Programme, 5 eligible female students will pursue higher education at

ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಮಹತ್ವದ ಚೆವೆನಿಂಗ್ ಒಡಂಬಡಿಕೆಯಡಿ ಆಯ್ಕೆಯಾದ 5 ಅರ್ಹ ವಿದ್ಯಾರ್ಥಿನಿಯರು ಬ್ರಿಟನ್ ವಿಶ್ವವಿದ್ಯಾಲಯಗಳಿಗೆ ತೆರಳಲಿದ್ದಾರೆ.
ಇದು ಮಹಿಳಾ ಸಬಲಿಕರಣದತ್ತ ದೊಡ್ಡ ಹೆಜ್ಜೆ..!

Under the Chevening Programme, 5 eligible female students will pursue higher education at
Dr MC Sudhakar (@drmcsudhakar) 's Twitter Profile Photo

ಶ್ರೀ ಮಹಾಲಕ್ಷ್ಮಿ ದೇವಿಯು ನಾಡಿನ ಸಮಸ್ತ ಜನತೆಗೆ ಸುಖ ಶಾಂತಿ ಹಾಗೂ ಸಮೃದ್ಧಿಯನ್ನು ನೀಡಲೆಂದು ಹಾರೈಸುತ್ತೇನೆ. ವರಮಹಾಲಕ್ಷ್ಮಿ ವ್ರತ ಹಬ್ಬದ ಶುಭಾಶಯಗಳು. I pray that Goddess Mahalakshmi to bless everyone with happiness, peace and prosperity. Greetings on the occasion of Varamahalakshmi Vrata.

ಶ್ರೀ ಮಹಾಲಕ್ಷ್ಮಿ ದೇವಿಯು ನಾಡಿನ ಸಮಸ್ತ ಜನತೆಗೆ ಸುಖ ಶಾಂತಿ ಹಾಗೂ ಸಮೃದ್ಧಿಯನ್ನು ನೀಡಲೆಂದು ಹಾರೈಸುತ್ತೇನೆ. ವರಮಹಾಲಕ್ಷ್ಮಿ ವ್ರತ ಹಬ್ಬದ ಶುಭಾಶಯಗಳು.

I pray that Goddess Mahalakshmi to bless everyone with happiness, peace and prosperity. Greetings on the occasion of Varamahalakshmi Vrata.
Dr MC Sudhakar (@drmcsudhakar) 's Twitter Profile Photo

ಹಲವು ತಾಂತ್ರಿಕ ಹಾಗೂ ಪ್ರಾಯೋಗಿಕ ತೊಡಕುಗಳು ಹಾಗೂ ನ್ಯೂನತೆಗಳನ್ನು ಒಳಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ ಪರ್ಯಾಯವಾಗಿ ರಚಿಸಲಾದ ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ಧರಾಮಯ್ಯ ರವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಈ ವೇಳೆ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಸಚಿವರು

ಹಲವು ತಾಂತ್ರಿಕ ಹಾಗೂ ಪ್ರಾಯೋಗಿಕ ತೊಡಕುಗಳು ಹಾಗೂ ನ್ಯೂನತೆಗಳನ್ನು ಒಳಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ ಪರ್ಯಾಯವಾಗಿ ರಚಿಸಲಾದ ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ಧರಾಮಯ್ಯ ರವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಈ ವೇಳೆ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಸಚಿವರು