ಮಸಳಿ ಚನಬಸಪ್ಪ . MASALI CHANABASAPPA (@chanabasappa) 's Twitter Profile
ಮಸಳಿ ಚನಬಸಪ್ಪ . MASALI CHANABASAPPA

@chanabasappa

ಬೆಂಗಳೂರು BENGALURU

ID: 767050940

calendar_today19-08-2012 06:29:34

425 Tweet

43 Followers

0 Following

Shivanand Gundanavar (@shivanand087) 's Twitter Profile Photo

ಕನ್ನಡಿಗ ಅಂದರೆ ಕಾಂಗ್ರೆಸ್ ಅಲ್ಲ, ಬಿಜೆಪಿ ಅಲ್ಲ, ಜೆಡಿಎಸ್ ಅಲ್ಲ, ಹಿಂದೂ ಅಲ್ಲ, ಮುಸ್ಲಿಂ ಅಲ್ಲ, ಇತ್ಯಾದಿ ಯಾವುದು ಅಲ್ಲ, ಕನ್ನಡಿಗ ಅಂದರೆ ಕನ್ನಡಿಗ ಅಷ್ಟೆ, ಕನ್ನಡ ಕನ್ನಡಿಗರು ಕರ್ನಾಟಕಕ್ಕೆ ದಕ್ಕೆಯಾದಾಗ ಎಲ್ಲವನ್ನು ಬಿಟ್ಟು ಕನ್ನಡಕ್ಕಾಗಿ ಎದ್ದು ನಿಲ್ಲುವವನೆ #ಕನ್ನಡಿಗ #ಸಂಸ್ಕೃತವಿವಿಬೇಡ #SayNoToSanskrit

CM of Karnataka (@cmofkarnataka) 's Twitter Profile Photo

ಇಂದು ನಿಧನರಾದ ಖ್ಯಾತ ಪ್ರವಚನಕಾರರು ಹಾಗೂ ಪದ್ಮಶ್ರೀ ಪುರಸ್ಕೃತರು ಶ್ರೀ ಇಬ್ರಾಹಿಂ ಸುತಾರ ಅವರ ಅಂತ್ಯಕ್ರಿಯೆಯನ್ನು ಪೋಲಿಸ್ ಗೌರವದೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರವು ಆದೇಶಿಸಿದೆ.

ಇಂದು ನಿಧನರಾದ ಖ್ಯಾತ ಪ್ರವಚನಕಾರರು ಹಾಗೂ ಪದ್ಮಶ್ರೀ ಪುರಸ್ಕೃತರು ಶ್ರೀ ಇಬ್ರಾಹಿಂ ಸುತಾರ ಅವರ ಅಂತ್ಯಕ್ರಿಯೆಯನ್ನು ಪೋಲಿಸ್ ಗೌರವದೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರವು ಆದೇಶಿಸಿದೆ.
ಮಸಳಿ ಚನಬಸಪ್ಪ . MASALI CHANABASAPPA (@chanabasappa) 's Twitter Profile Photo

#BoycottHyudai ದೇಶದಿಂದ ಹೊರ ಹೋಗು, ಭಾರತಕ್ಕೆ ಇನ್ನೂ ಉತ್ತಮ ಗುಣಮಟ್ಟದ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ,ನಮ್ಮ ಸಾರ್ವಭೌಮತ್ವದ ವಿಷಯದಲ್ಲಿ ನಿನ್ನ ಉಪದೇಶ ನಿಲ್ಲಿಸು

ಮಸಳಿ ಚನಬಸಪ್ಪ . MASALI CHANABASAPPA (@chanabasappa) 's Twitter Profile Photo

#BoycottKiaMotors , #BoycottKFC ,#BoycottHyudai ನಮ್ಮ ದೇಶದ ಸಾರ್ವಭೌಮತ್ವದ ವಿಷಯದಲ್ಲಿ ಕಡ್ಡಿ ಅಲ್ಲಾಡಿಸುವ ಬದಲು ಮೂರನ್ನು ಮುಚ್ಚಿಕೊಂಡು ಹೊರಹೋಗಿ

ಲಿಂಗಾಯತ ಧರ್ಮ - Lingayat Religion (@lingayatadharma) 's Twitter Profile Photo

ಶರಣರ ಅಧ್ಯಾತ್ಮಿಕ ಸಾಧನಾ ಮಾರ್ಗ ಭಾಗ ೧ ಬಸವಾದಿ ಶರಣರ ಸಾಧನ ಮಾರ್ಗ ಅತ್ಯಂತ ಸರಳವಾದುದು. ಯಾರು ಬೇಕಾದರೂ ಸುಲಭವಾಗಿ ಸಾಧಿಸಬಹುದಾದ ಅಧ್ಯಾತ್ಮಿಕ ಪಥ. ವಿಡಿಯೊದಲ್ಲಿ ಬರುವ ವಿಷಯಗಳು ೧. ಸಾಧಕನ ಗುಣಲಕ್ಷಣಗಳು ೨. ಷಡ್ಲಿಂಗ ಸಾಧನೆ ವಿವರಣೆ: ವಿಡಿಯೋ ನೋಡಿ ಮತ್ತು ಶೇರ್ ಮಾಡಿ. youtu.be/mUsKRcB5Cv0

ಶರಣರ ಅಧ್ಯಾತ್ಮಿಕ ಸಾಧನಾ ಮಾರ್ಗ ಭಾಗ ೧

ಬಸವಾದಿ ಶರಣರ ಸಾಧನ ಮಾರ್ಗ ಅತ್ಯಂತ ಸರಳವಾದುದು. ಯಾರು ಬೇಕಾದರೂ ಸುಲಭವಾಗಿ ಸಾಧಿಸಬಹುದಾದ ಅಧ್ಯಾತ್ಮಿಕ ಪಥ.

ವಿಡಿಯೊದಲ್ಲಿ ಬರುವ ವಿಷಯಗಳು
೧. ಸಾಧಕನ ಗುಣಲಕ್ಷಣಗಳು
೨. ಷಡ್ಲಿಂಗ ಸಾಧನೆ ವಿವರಣೆ:

ವಿಡಿಯೋ ನೋಡಿ ಮತ್ತು ಶೇರ್ ಮಾಡಿ.
youtu.be/mUsKRcB5Cv0
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

🤦‍♂️ ಹಳ್ಳಿಹಳ್ಳಿಗಳ ರಸ್ತೆಗೂ ಕನ್ನಡಿಗರ ಹೆಸರಿಲ್ಲಾ ಹಳ್ಳಿಗಳ ಬೀದಿಗಳ ಹೆಸರು ಕೂಡ ಉತ್ತರ ಭಾರತೀಯರೇ ಅಂದ್ರೆ ನಮ್ಮ ಮುಂದಿನ ಪೀಳಿಗೆಗೆ ಹೇಗ್ ತಾನೇ ನಮ್ಮ ಅಸ್ತಿತ್ವ ಉಳಿಸಿಕೊಳ್ಳೋದು.. ಪಾಪ ಕರ್ನಾಟಕದ ಯಾವ ಮುಖ್ಯಮಂತ್ರಿ ಗಳ ಹೆಸರು ಸಿಗಲಿಲ್ಲ. ಅಥವಾ ಕನ್ನಡಿಗರ ಒಂದು ಹೆಸರು ಸಿಗಲಿಲ್ಲ. ಕೂಡಲೇ ಬದಲಾಯಿಸಿ ಕನ್ನಡಿಗರ ಹೆಸರಿಡಿ

🤦‍♂️
ಹಳ್ಳಿಹಳ್ಳಿಗಳ ರಸ್ತೆಗೂ ಕನ್ನಡಿಗರ ಹೆಸರಿಲ್ಲಾ
ಹಳ್ಳಿಗಳ ಬೀದಿಗಳ ಹೆಸರು ಕೂಡ ಉತ್ತರ ಭಾರತೀಯರೇ ಅಂದ್ರೆ ನಮ್ಮ ಮುಂದಿನ ಪೀಳಿಗೆಗೆ ಹೇಗ್ ತಾನೇ ನಮ್ಮ ಅಸ್ತಿತ್ವ ಉಳಿಸಿಕೊಳ್ಳೋದು..
ಪಾಪ ಕರ್ನಾಟಕದ ಯಾವ ಮುಖ್ಯಮಂತ್ರಿ ಗಳ ಹೆಸರು ಸಿಗಲಿಲ್ಲ.
ಅಥವಾ ಕನ್ನಡಿಗರ ಒಂದು ಹೆಸರು ಸಿಗಲಿಲ್ಲ.
ಕೂಡಲೇ ಬದಲಾಯಿಸಿ ಕನ್ನಡಿಗರ ಹೆಸರಿಡಿ
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಅಮಿತ್ ಶಾ ರವರು ✅ಗುಜರಾತಿಗೆ ಹೋದಾಗ ಗುಜರಾತಿ ಬಳಸ್ತಾರೆ ✅ತಮಿಳುನಾಡಿಗೆ ಹೋದಾಗ ತಮಿಳು ಬಳಸ್ತಾರೆ ❌ಕರ್ನಾಟಕಕ್ಕೆ ಬಂದಾಗ ಕನ್ನಡ ಬಿಟ್ಟು ಹಿಂದಿ ಮಾತ್ರ ಬಳಸುತ್ತಾರೆ ಲೋಕಸಭೆಯಲ್ಲಿ ಈ ಅನ್ಯಾಯದ ಬಗ್ಗೆ ಮಾತನಾಡೊಕ್ಕೆ ನಮ್ಮ ‌MPಗಳಿಗೆ ಸ್ವಲ್ಪನಾದ್ರೂ ಧೈರ್ಯ ಉಂಟಾ? Tejasvi Surya Prathap Simha #stopHindiImposition

ಅಮಿತ್ ಶಾ ರವರು

✅ಗುಜರಾತಿಗೆ ಹೋದಾಗ ಗುಜರಾತಿ ಬಳಸ್ತಾರೆ

✅ತಮಿಳುನಾಡಿಗೆ ಹೋದಾಗ ತಮಿಳು ಬಳಸ್ತಾರೆ

❌ಕರ್ನಾಟಕಕ್ಕೆ ಬಂದಾಗ ಕನ್ನಡ ಬಿಟ್ಟು ಹಿಂದಿ ಮಾತ್ರ ಬಳಸುತ್ತಾರೆ

ಲೋಕಸಭೆಯಲ್ಲಿ ಈ ಅನ್ಯಾಯದ ಬಗ್ಗೆ ಮಾತನಾಡೊಕ್ಕೆ ನಮ್ಮ ‌MPಗಳಿಗೆ ಸ್ವಲ್ಪನಾದ್ರೂ ಧೈರ್ಯ ಉಂಟಾ? 
<a href="/Tejasvi_Surya/">Tejasvi Surya</a>
<a href="/mepratap/">Prathap Simha</a>

#stopHindiImposition
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ರಾಷ್ಟ್ರೀಯ ಪಕ್ಷಗಳು ಅಧಿಕಾರ ಕೇಂದ್ರೀಕರಣಕ್ಕೆ ಗಟ್ಟಿಯಾದ ಬದ್ದತೆಯನ್ನು ತೋರುತ್ತವೆ. ಪ್ರಾದೇಶಿಕ ಪಕ್ಷಗಳು ಸ್ಥಳೀಯರಿಗೆ ಉದ್ಯೋಗ, ವಿಕೇಂದ್ರೀಕರಣದ ವಿಚಾರದಲ್ಲಿ ಗಟ್ಟಿಯಾಗ ಬದ್ದತೆ ತೋರಬೇಕಿದೆ, ಈ ವಿಚಾರಗಳು ಚುನಾವಣೆಯ ವಿಚಾರ ಮಾಡುವ ಕಡೆಗೆ ಗಮನಹರಿಸಬೇಕಿದೆ.

Shivanand Gundanavar (@shivanand087) 's Twitter Profile Photo

ಕರವೇ ಇವತ್ತು ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಮಾಡುತ್ತಿದೆ. #StopHindiImpositiin

ಕರವೇ ಇವತ್ತು ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಮಾಡುತ್ತಿದೆ.
#StopHindiImpositiin
Agasthya (@agastya457) 's Twitter Profile Photo

Siddaramaiah B.S.Yediyurappa ನೀವು ಇಬ್ರು ಸೇರಿ ಯಾಕೆ ಒಂದು ಪ್ರಾದೇಶಿಕ ಪಕ್ಷ ಮಾಡಬಾರದು?? ಒಂದು ಕುತೂಹಲ ಹೇಗ್ ಇರತ್ತೆ ಅಂತ...? ಈಗ ಇರೋ ಪಕ್ಷ ನಿಮಗೆ Retirement ಕೊಟ್ಟಾಗ ಇದನ್ನ ಮಾಡಿ ಸರ್... ಪ್ರಾದೇಶಿಕ ಪಕ್ಷ ಕಟ್ಟಿ..

ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಕನ್ನಡ ಪರ ಹೋರಾಟಗಾರರ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡುವ ಜನರ ಪಟ್ಟಿ/ಟ್ವೀಟ್ ಗಳ ಲಿಂಕ್ ಕಳುಹಿಸಿ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಉಪಯೋಗವಾಗಲಿದೆ..

M B Patil (@mbpatil) 's Twitter Profile Photo

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರೂ ಆದ ಡಿ.ಬಿ. ಇನಾಮದಾರ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ದೇವರಾಜ ಅರಸು, ಎಸ್. ಎಂ. ಕೃಷ್ಣ ಹಾಗೂ ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಸಚಿವರಾಗಿ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರೂ ಆದ ಡಿ.ಬಿ. ಇನಾಮದಾರ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ದೇವರಾಜ ಅರಸು, ಎಸ್. ಎಂ. ಕೃಷ್ಣ ಹಾಗೂ ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಸಚಿವರಾಗಿ