Shivaram Hebbar(@ShivaramHebbar) 's Twitter Profileg
Shivaram Hebbar

@ShivaramHebbar

MLA Yellapur Constituency and Former Minister of GoK for Labour and Sugar

ID:923484899335532544

linkhttp://shivaramhebbar.com/ calendar_today26-10-2017 09:42:12

4,5K Tweets

14,5K Followers

99 Following

Follow People
Shivaram Hebbar(@ShivaramHebbar) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು

ರಾಮ ನವಮಿಯ ಈ ಪವಿತ್ರ ದಿನದಂದು, ಶ್ರೀರಾಮನು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಹಾರೈಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು ರಾಮ ನವಮಿಯ ಈ ಪವಿತ್ರ ದಿನದಂದು, ಶ್ರೀರಾಮನು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಹಾರೈಸುತ್ತೇನೆ. #ramnavami2024
account_circle
Shivaram Hebbar(@ShivaramHebbar) 's Twitter Profile Photo

ನಾಡಿನ ಸಮಸ್ತ ಜನತೆಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

ಸೇವೆಗೆ ಮುಂದಾಗುವ ಮೊದಲು ಪ್ರೀತಿಸುವುದನ್ನು ಕಲಿಯಬೇಕು ಪ್ರೀತಿಯೆ ಇಲ್ಲದೆ ಸೇವೆ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ
-ಡಾ.ಬಿ.ಆರ್‌.ಅಂಬೇಡ್ಕರ್

ನಾಡಿನ ಸಮಸ್ತ ಜನತೆಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು. ಸೇವೆಗೆ ಮುಂದಾಗುವ ಮೊದಲು ಪ್ರೀತಿಸುವುದನ್ನು ಕಲಿಯಬೇಕು ಪ್ರೀತಿಯೆ ಇಲ್ಲದೆ ಸೇವೆ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ -ಡಾ.ಬಿ.ಆರ್‌.ಅಂಬೇಡ್ಕರ್ #brambedkarjayanti
account_circle
Shivaram Hebbar(@ShivaramHebbar) 's Twitter Profile Photo

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.

ಈ ಪವಿತ್ರ ರಂಜಾನ್ ಹಬ್ಬ ಸದಾ ಕಾಲ ನಿಮ್ಮ ಪಾಲಿಗೆ ಖುಷಿ, ನೆಮ್ಮದಿಯ ಆಶೀರ್ವಾದ ತುಂಬಿದ ಹಬ್ಬವಾಗಲಿ ಎಂದು ಹಾರೈಸುತ್ತೇನೆ.

|

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. ಈ ಪವಿತ್ರ ರಂಜಾನ್ ಹಬ್ಬ ಸದಾ ಕಾಲ ನಿಮ್ಮ ಪಾಲಿಗೆ ಖುಷಿ, ನೆಮ್ಮದಿಯ ಆಶೀರ್ವಾದ ತುಂಬಿದ ಹಬ್ಬವಾಗಲಿ ಎಂದು ಹಾರೈಸುತ್ತೇನೆ. #EidAlFitr | #eidmubarak
account_circle
Shivaram Hebbar(@ShivaramHebbar) 's Twitter Profile Photo

' ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು '

ಸಿಹಿಯಾದ ಬೆಲ್ಲದ ಅಂಚಿನಲ್ಲಿ ಬೇವಿನ ಸಿಂಚನ ಇರಲಿ, ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಚೇತನ, ಸುಖ-ಶಾಂತಿ, ನೆಮ್ಮದಿ ತುಂಬಿರಲಿ.

|

' ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ' ಸಿಹಿಯಾದ ಬೆಲ್ಲದ ಅಂಚಿನಲ್ಲಿ ಬೇವಿನ ಸಿಂಚನ ಇರಲಿ, ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಚೇತನ, ಸುಖ-ಶಾಂತಿ, ನೆಮ್ಮದಿ ತುಂಬಿರಲಿ. #ugadi2024 | #ಯುಗಾದಿ
account_circle
Shivaram Hebbar(@ShivaramHebbar) 's Twitter Profile Photo

ಮರಾಠ ಸಾಮ್ರಾಜ್ಯದ ಸ್ಥಾಪಕ, ಹಿಂದೂ ಹೃದಯ ಸಾಮ್ರಾಟ್, ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಹಾರಾಜ್ ಅವರ ಸ್ಮೃತಿದಿನದಂದು ಶತ ಶತ ನಮನಗಳು.

ಮರಾಠ ಸಾಮ್ರಾಜ್ಯದ ಸ್ಥಾಪಕ, ಹಿಂದೂ ಹೃದಯ ಸಾಮ್ರಾಟ್, ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಹಾರಾಜ್ ಅವರ ಸ್ಮೃತಿದಿನದಂದು ಶತ ಶತ ನಮನಗಳು. #shivajimaharaj
account_circle
Shivaram Hebbar(@ShivaramHebbar) 's Twitter Profile Photo

ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕಾಯಕಯೋಗಿ, ಪದ್ಮಭೂಷಣ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಭಕ್ತಿಪೂರ್ವಕ ನಮನಗಳು.

ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕಾಯಕಯೋಗಿ, ಪದ್ಮಭೂಷಣ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಭಕ್ತಿಪೂರ್ವಕ ನಮನಗಳು. #ShivakumaraSwamiji
account_circle
Shivaram Hebbar(@ShivaramHebbar) 's Twitter Profile Photo

' ನಾಡಿನ ಸಮಸ್ತ ಜನತೆಗೆ ಬಣ್ಣದ ಹಬ್ಬ ಹೋಳಿಯ ಹಾರ್ದಿಕ ಶುಭಾಶಯಗಳು '

ಈ ಹಬ್ಬವು ಎಲ್ಲರ ಬದುಕಿಗೆ ಹೊಸ ಬಣ್ಣಗಳನ್ನು ತರಲಿ. ನೈಸರ್ಗಿಕ ಬಣ್ಣಗಳನ್ನು ಬಳಸಿ ಸುರಕ್ಷತೆಯೊಂದಿಗೆ ಹಬ್ಬ ಆಚರಿಸೋಣ.

account_circle
Shivaram Hebbar(@ShivaramHebbar) 's Twitter Profile Photo

ಬಲಿದಾನ್ ದಿವಸ್ !!!

ಭಾರತಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಲು ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರಿಗೆ ಶತ ಶತ ನಮನಗಳು.

ಬಲಿದಾನ್ ದಿವಸ್ !!! ಭಾರತಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಲು ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರಿಗೆ ಶತ ಶತ ನಮನಗಳು. #BalidanDiwas
account_circle
Shivaram Hebbar(@ShivaramHebbar) 's Twitter Profile Photo

ವಿಶ್ವ ಜಲ ದಿನದ ಶುಭಾಶಯಗಳು !!!

ನೀರು ಜೀವಸಂಕುಲದ ಉಳಿವಿಗೆ ಅಗತ್ಯವಾಗಿದೆ ನೀರನ್ನು ಸಂರಕ್ಷಿಸಿ ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವುದರ ಬಗ್ಗೆ ಗಮನವಹಿಸೋಣ.

ವಿಶ್ವ ಜಲ ದಿನದ ಶುಭಾಶಯಗಳು !!! ನೀರು ಜೀವಸಂಕುಲದ ಉಳಿವಿಗೆ ಅಗತ್ಯವಾಗಿದೆ ನೀರನ್ನು ಸಂರಕ್ಷಿಸಿ ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವುದರ ಬಗ್ಗೆ ಗಮನವಹಿಸೋಣ. #worldwaterday2024
account_circle
Shivaram Hebbar(@ShivaramHebbar) 's Twitter Profile Photo

ಇಂದು ಮುಂಡಗೋಡ ತಾಲೂಕಿನ ಟಿಬೇಟ್ ಕ್ಯಾಂಪ್ ನ ಗೋ ಶಾಲೆಯ ಬಳಿ ಯಲ್ಲಾಪುರ - ಮುಂಡಗೋಡ ರಸ್ತೆಗೆ ಸುಮಾರು 1.40 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಲಾಯಿತು.

| | |

ಇಂದು ಮುಂಡಗೋಡ ತಾಲೂಕಿನ ಟಿಬೇಟ್ ಕ್ಯಾಂಪ್ ನ ಗೋ ಶಾಲೆಯ ಬಳಿ ಯಲ್ಲಾಪುರ - ಮುಂಡಗೋಡ ರಸ್ತೆಗೆ ಸುಮಾರು 1.40 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಲಾಯಿತು. #Mundgod | #uttarakannada | #ಮುಂಡಗೋಡ | #ಉತ್ತರಕನ್ನಡ
account_circle
Shivaram Hebbar(@ShivaramHebbar) 's Twitter Profile Photo

ಇಂದು ಯಲ್ಲಾಪುರ ಪಟ್ಟಣದ ಎ.ಪಿ.ಎಮ್.ಸಿ ಆವರಣದಲ್ಲಿ ವಿಶೇಷ ವಿಕಲಚೇತನ ಫಲಾನುಭವಿಗಳಿಗೆ ' ತ್ರಿ ಚಕ್ರ ಮೋಟಾರ್ ' ವಾಹನವನ್ನು ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು.

| | |

account_circle
Shivaram Hebbar(@ShivaramHebbar) 's Twitter Profile Photo

ಇಂದು ಯಲ್ಲಾಪುರ ಪಟ್ಟಣದ ಎ.ಪಿ.ಎಮ್.ಸಿ ಪ್ರಾಂಗಣದಲ್ಲಿ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಿ‌.ಸಿ ರಸ್ತೆ, ಆರ್.ಸಿ.ಸಿ ಡ್ರೈನ್ ಹಾಗೂ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಲಾಯಿತು.

| | | |

ಇಂದು ಯಲ್ಲಾಪುರ ಪಟ್ಟಣದ ಎ.ಪಿ.ಎಮ್.ಸಿ ಪ್ರಾಂಗಣದಲ್ಲಿ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಿ‌.ಸಿ ರಸ್ತೆ, ಆರ್.ಸಿ.ಸಿ ಡ್ರೈನ್ ಹಾಗೂ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಲಾಯಿತು. #Yellapur | #APMCYard | #Uttarakannada | #ಯಲ್ಲಾಪುರ | #ಉತ್ತರಕನ್ನಡ
account_circle
Shivaram Hebbar(@ShivaramHebbar) 's Twitter Profile Photo

ಇಂದು ಯಲ್ಲಾಪುರ ತಾಲೂಕಿನ ಮದನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲಗೋಡ ಹಳ್ಳಕ್ಕೆ 8.78 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಂದರ ಸಹಿತ ಏತ - ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ,ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು.

| | | | |

ಇಂದು ಯಲ್ಲಾಪುರ ತಾಲೂಕಿನ ಮದನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲಗೋಡ ಹಳ್ಳಕ್ಕೆ 8.78 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಂದರ ಸಹಿತ ಏತ - ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ,ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು. #Yellapur | #Madanur | #uttarakannada | #ಯಲ್ಲಾಪುರ | #ಮದನೂರ | #ಉತ್ತರಕನ್ನಡ
account_circle
Shivaram Hebbar(@ShivaramHebbar) 's Twitter Profile Photo

' ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು '

ಈಶ್ವರನ ಕೃಪೆಯಿಂದ ನಾಡಿನಲ್ಲಿ ಸಮೃದ್ಧಿ ನೆಲೆಸಲಿ. ಪರಶಿವನು ಎಲ್ಲರ ಬಾಳಿನಲ್ಲಿ ಮಂಗಳವನ್ನುಂಟುಮಾಡಲಿ, ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

' ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ' ಈಶ್ವರನ ಕೃಪೆಯಿಂದ ನಾಡಿನಲ್ಲಿ ಸಮೃದ್ಧಿ ನೆಲೆಸಲಿ. ಪರಶಿವನು ಎಲ್ಲರ ಬಾಳಿನಲ್ಲಿ ಮಂಗಳವನ್ನುಂಟುಮಾಡಲಿ, ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #ಮಹಾಶಿವರಾತ್ರಿ
account_circle
Shivaram Hebbar(@ShivaramHebbar) 's Twitter Profile Photo

ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ನಡೆಯುವ ರಾಜ್ಯದ ಪ್ರತಿಷ್ಠಿತ ' ಕದಂಬೋತ್ಸವ - 2024 ' ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಅವರನ್ನು ಕ್ಷೇತ್ರದ ಜನತೆಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಲಾಯಿತು.

Siddaramaiah | DK Shivakumar

ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ನಡೆಯುವ ರಾಜ್ಯದ ಪ್ರತಿಷ್ಠಿತ ' ಕದಂಬೋತ್ಸವ - 2024 ' ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಅವರನ್ನು ಕ್ಷೇತ್ರದ ಜನತೆಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಲಾಯಿತು. @siddaramaiah | @DKShivakumar
account_circle
Shivaram Hebbar(@ShivaramHebbar) 's Twitter Profile Photo

ಇಂದು ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಿಂಗದಬೈಲ್ ಗ್ರಾಮದಲ್ಲಿ ಸಂಜೀವಿನಿ - ಎನ್.ಆರ್.ಎಲ್.ಎಮ್ ಯೋಜನೆ ಅಡಿಯಲ್ಲಿ ನಿರ್ಮಾಣವಾದ ' ದಮಾಮಿ ಸಿದ್ಧಿ ಸಮುದಾಯದ ಹೋಮ್ - ಸ್ಟೇ ' ಯನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು.

| | |

ಇಂದು ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಿಂಗದಬೈಲ್ ಗ್ರಾಮದಲ್ಲಿ ಸಂಜೀವಿನಿ - ಎನ್.ಆರ್.ಎಲ್.ಎಮ್ ಯೋಜನೆ ಅಡಿಯಲ್ಲಿ ನಿರ್ಮಾಣವಾದ ' ದಮಾಮಿ ಸಿದ್ಧಿ ಸಮುದಾಯದ ಹೋಮ್ - ಸ್ಟೇ ' ಯನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು. #Yellapur | #UttaraKannada | #Idagundi | #ಯಲ್ಲಾಪುರ
account_circle
Shivaram Hebbar(@ShivaramHebbar) 's Twitter Profile Photo

ನನ್ನ ಮತ ಕ್ಷೇತ್ರದ ಬನವಾಸಿಯಲ್ಲಿ ನಡೆಯುವ ನಾಡಿನ ಪ್ರತಿಷ್ಠಿತ ಕದಂಬೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನಾಡಿನ ಜನಪ್ರಿಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಹಾರ್ದಿಕ ಸ್ವಾಗತ.

| | |

Siddaramaiah | DK Shivakumar

ನನ್ನ ಮತ ಕ್ಷೇತ್ರದ ಬನವಾಸಿಯಲ್ಲಿ ನಡೆಯುವ ನಾಡಿನ ಪ್ರತಿಷ್ಠಿತ ಕದಂಬೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನಾಡಿನ ಜನಪ್ರಿಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಹಾರ್ದಿಕ ಸ್ವಾಗತ. #kadambostava | #ಕದಂಬೋತ್ಸವ | #Sirsi | #Banavasi @siddaramaiah | @DKShivakumar
account_circle
Shivaram Hebbar(@ShivaramHebbar) 's Twitter Profile Photo

ನನ್ನ ಮತ ಕ್ಷೇತ್ರದ ಬನವಾಸಿಯಲ್ಲಿ ನಡೆಯುವ ನಾಡಿನ ಪ್ರತಿಷ್ಠಿತ ಕದಂಬೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುತ್ತಿರುವ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಹಾರ್ದಿಕ ಸ್ವಾಗತ.

|

Siddaramaiah | DK Shivakumar

ನನ್ನ ಮತ ಕ್ಷೇತ್ರದ ಬನವಾಸಿಯಲ್ಲಿ ನಡೆಯುವ ನಾಡಿನ ಪ್ರತಿಷ್ಠಿತ ಕದಂಬೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುತ್ತಿರುವ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಹಾರ್ದಿಕ ಸ್ವಾಗತ. #kadambostava | #ಕದಂಬೋತ್ಸವ @siddaramaiah | @DKShivakumar
account_circle