Dr Sudhakar K (Modi ka Parivar)(@DrSudhakar_) 's Twitter Profileg
Dr Sudhakar K (Modi ka Parivar)

@DrSudhakar_

Son of Chikkaballapura | ಕನ್ನಡಿಗ | Covid Warrior | Ex-Minister, Health & Medical Education, GoK | Patriot | Motto - Equal and Fair Opportunities For All

ID:742801860914864128

calendar_today14-06-2016 19:32:19

13,6K Tweets

320,5K Followers

823 Following

Dr Sudhakar K (Modi ka Parivar)(@DrSudhakar_) 's Twitter Profile Photo

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ದೊಡ್ಡಮರಳಿ, ಕೊಂಡೇನಹಳ್ಳಿ ಹಾಗು ಅಗಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ನಡೆದ ಪ್ರಚಾರದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ದೊಡ್ಡಮರಳಿ, ಕೊಂಡೇನಹಳ್ಳಿ ಹಾಗು ಅಗಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ನಡೆದ ಪ್ರಚಾರದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು.
account_circle
Dr Sudhakar K (Modi ka Parivar)(@DrSudhakar_) 's Twitter Profile Photo

ಚಿಕ್ಕಬಳ್ಳಾಪುರದ ಸಂಸದ ಮೋದಿ ಅವರ 400+ ಸಂಸದರ ತಂಡದಲ್ಲಿರಬೇಕಾ ಅಥವಾ ಕಾಂಗ್ರೆಸ್ ಪಕ್ಷದ 40 ಸಂಸದರ ತಂಡದಲ್ಲಿ ವಿರೋಧ ಪಕ್ಷದಲ್ಲಿ ಕೂರಬೇಕಾ ಅಂತ ಚಿಕ್ಕಬಳ್ಳಾಪುರದ ಪ್ರಜ್ಞಾವಂತ ಮತದಾರರು ನಿರ್ಧಾರ ಮಾಡಬೇಕು

account_circle
Harish Gowda Doddaballapura(@harishgowdajds) 's Twitter Profile Photo

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ|| ಕೆ. ಸುಧಾಕರ್ ಅವರನ್ನು ಗೆಲ್ಲಿಸುವ ಮೂಲಕ ವಿಶ್ವ ನಾಯಕ ಶ್ರೀ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ. Dr Sudhakar K (Modi ka Parivar)

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ|| ಕೆ. ಸುಧಾಕರ್ ಅವರನ್ನು ಗೆಲ್ಲಿಸುವ ಮೂಲಕ ವಿಶ್ವ ನಾಯಕ ಶ್ರೀ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ. @DrSudhakar_ #SMHarishGowda #DrKSudhakar #Chikkaballapur #Doddaballapura #JanataDalSecular #BJPKarnataka #LokSabhaElection2024
account_circle
Dr Sudhakar K (Modi ka Parivar)(@DrSudhakar_) 's Twitter Profile Photo

'What you have witnessed in the last 10 years is just the trailer...'

In this insightful interview with Hindustan Times, PM @NarendraModi emphasised his commitment to eliminate corruption and the vision to take our nation forward in the historic third term of NDA Govt.

Do give it a…

'What you have witnessed in the last 10 years is just the trailer...' In this insightful interview with @htTweets, PM @NarendraModi emphasised his commitment to eliminate corruption and the vision to take our nation forward in the historic third term of NDA Govt. Do give it a…
account_circle
Dr Sudhakar K (Modi ka Parivar)(@DrSudhakar_) 's Twitter Profile Photo

ಮೋದಿ ಗ್ಯಾರೆಂಟಿ:

ಇದು ಚುನಾವಣೆ ಗೆಲ್ಲುವ ತಂತ್ರವಲ್ಲ
ಜನರ ಬದುಕು ಗೆಲ್ಲಿಸುವ ಬದ್ಧತೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಗುರುವಾರ ನಡೆದ ಪ್ರಚಾರದ ಕಿರು ವಿಡಿಯೋ.

account_circle
Dr Sudhakar K (Modi ka Parivar)(@DrSudhakar_) 's Twitter Profile Photo

ವಿಶ್ವೇಶ್ವರಯ್ಯನವರ ಸ್ವಾವಲಂಬಿ, ಸಮೃದ್ಧ ಭಾರತದ ಕನಸು; ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆಯಿಂದ ನನಸು

ನಮ್ಮ ಚಿಕ್ಕಬಳ್ಳಾಪುರದ ಹೆಮ್ಮೆಯ ಸುಪುತ್ರ, ನಮ್ಮ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ ತಂತ್ರಜ್ಞ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಅವರ ಪುಣ್ಯತಿಥಿಯಂದು ಆ ವಿಶ್ವಮಾನ್ಯ…

ವಿಶ್ವೇಶ್ವರಯ್ಯನವರ ಸ್ವಾವಲಂಬಿ, ಸಮೃದ್ಧ ಭಾರತದ ಕನಸು; ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆಯಿಂದ ನನಸು ನಮ್ಮ ಚಿಕ್ಕಬಳ್ಳಾಪುರದ ಹೆಮ್ಮೆಯ ಸುಪುತ್ರ, ನಮ್ಮ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ ತಂತ್ರಜ್ಞ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಅವರ ಪುಣ್ಯತಿಥಿಯಂದು ಆ ವಿಶ್ವಮಾನ್ಯ…
account_circle
Dr Sudhakar K (Modi ka Parivar)(@DrSudhakar_) 's Twitter Profile Photo

ಅಭಿನಯದಲ್ಲಿ ನಟಸಾರ್ವಭೌಮ
ವ್ಯಕ್ತಿತ್ವದಲ್ಲಿ ಬಂಗಾರದ ಮನುಷ್ಯ

ಕನ್ನಡ ಚಿತ್ರರಂಗ ಮಾತ್ರವಲ್ಲ, ಕನ್ನಡನಾಡು ಎಂದೂ ಮರೆಯದ ಸಾಂಸ್ಕೃತಿಕ ಶಕ್ತಿ ಎಂದರೆ ಅದು ಕನ್ನಡಿಗರ ಕಣ್ಮಣಿ, ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್! ಕನ್ನಡಿಗರ ಹೃದಯ ಸಾಮ್ರಾಜ್ಯವನ್ನು ಗೆದ್ದ ಡಾ.ರಾಜ್ ಅವರ ಕಲಾ ಪ್ರೌಢಿಮೆಯ ಜೊತೆಗೆ ಅವರ ಜೀವನ ಮೌಲ್ಯಗಳೂ ಕೂಡ ಆದರ್ಶ,…

ಅಭಿನಯದಲ್ಲಿ ನಟಸಾರ್ವಭೌಮ ವ್ಯಕ್ತಿತ್ವದಲ್ಲಿ ಬಂಗಾರದ ಮನುಷ್ಯ ಕನ್ನಡ ಚಿತ್ರರಂಗ ಮಾತ್ರವಲ್ಲ, ಕನ್ನಡನಾಡು ಎಂದೂ ಮರೆಯದ ಸಾಂಸ್ಕೃತಿಕ ಶಕ್ತಿ ಎಂದರೆ ಅದು ಕನ್ನಡಿಗರ ಕಣ್ಮಣಿ, ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್! ಕನ್ನಡಿಗರ ಹೃದಯ ಸಾಮ್ರಾಜ್ಯವನ್ನು ಗೆದ್ದ ಡಾ.ರಾಜ್ ಅವರ ಕಲಾ ಪ್ರೌಢಿಮೆಯ ಜೊತೆಗೆ ಅವರ ಜೀವನ ಮೌಲ್ಯಗಳೂ ಕೂಡ ಆದರ್ಶ,…
account_circle