Chandru gowda (@chandru75622596) 's Twitter Profile
Chandru gowda

@chandru75622596

ID: 1618594470416764930

calendar_today26-01-2023 13:00:08

98 Tweet

76 Followers

363 Following

ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಮತದಾರ ಬಂಧುಗಳೇ🙏🙏 ನೀವು ಈ ಬಾರಿಯ‌ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸ್ಪರ್ಧಿಸಿರುವ ಎಲ್ಲಾ 196 ಅಭ್ಯರ್ಥಿಗಳಿಗೆ ಅಮೂಲ್ಯ ಮತ 🔦ಟಾರ್ಚು ಗುರುತಿಗೆ ನೀಡಿ ಗೆಲ್ಲಿಸಿ ಕೊಡಿ.. ನಾವು ನಾಡು ನುಡಿಗೆ ಸಲ್ಲಬೇಕಾದ ಗೌರವವನ್ನು ಮಾಡಿ ತೋರಿಸುತ್ತೇವೆ👇💛❤️ #2023ರರ_ಬದಲಾವಣೆಗಾಗಿ_ಕೆ_ಆರ್_ಎಸ್ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party

ಮತದಾರ ಬಂಧುಗಳೇ🙏🙏
ನೀವು ಈ ಬಾರಿಯ‌ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸ್ಪರ್ಧಿಸಿರುವ ಎಲ್ಲಾ 196 ಅಭ್ಯರ್ಥಿಗಳಿಗೆ ಅಮೂಲ್ಯ ಮತ 🔦ಟಾರ್ಚು ಗುರುತಿಗೆ ನೀಡಿ ಗೆಲ್ಲಿಸಿ ಕೊಡಿ..
ನಾವು ನಾಡು ನುಡಿಗೆ ಸಲ್ಲಬೇಕಾದ ಗೌರವವನ್ನು ಮಾಡಿ ತೋರಿಸುತ್ತೇವೆ👇💛❤️
#2023ರರ_ಬದಲಾವಣೆಗಾಗಿ_ಕೆ_ಆರ್_ಎಸ್
<a href="/krs_party/">ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party</a>
Upendra (@nimmaupendra) 's Twitter Profile Photo

Powerful youths make country powerful💪💪💪 #Prajaakeeya 🛺 #UttamaPrajaakeeyaParty #UPP  #UPPforKARNATAKA #SilentRevolution  #UPPForTrueDemocracy #Upendra Priyanka Upendra

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಇತ್ತೀಚಿಗೆ ಉದ್ಘಾಟನೆ ಆಗಿದ್ದ ಕಳೆದ ಸೋಮವಾರ ರಾತ್ರಿ ಬಿದ್ದ ಮಳೆಗೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಸೋರುತ್ತಿದೆ. ಐದು ಸಾವಿರ ಕೋಟಿ ವೆಚ್ಚದ ಈ ನಿಲ್ದಾಣದ ಟರ್ಮಿನಲ್ ಅವ್ಯವಸ್ಥೆ ಬೆಂಗಳೂರಿನ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವಂತಹದ್ದು.

ಇತ್ತೀಚಿಗೆ ಉದ್ಘಾಟನೆ ಆಗಿದ್ದ
ಕಳೆದ ಸೋಮವಾರ ರಾತ್ರಿ ಬಿದ್ದ ಮಳೆಗೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಸೋರುತ್ತಿದೆ. ಐದು ಸಾವಿರ ಕೋಟಿ ವೆಚ್ಚದ ಈ ನಿಲ್ದಾಣದ ಟರ್ಮಿನಲ್ ಅವ್ಯವಸ್ಥೆ ಬೆಂಗಳೂರಿನ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವಂತಹದ್ದು.
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಕರ್ನಾಟಕವನ್ನು ನಂ.೦೧ ಮಾಡ್ತೀವಿ ಅಂತೀರಿ, ಆದ್ರೆ ಗುಜರಾತ್ ಯಾಕೆ ಇನ್ನೂ ೨೩ ನೇ ಸ್ಥಾನದಲ್ಲಿದೆ? ಕರ್ನಾಟಕ ಎಂದೋ ನಂ.೦೧ ಆಗಿದೆ ಅದನ್ನ ಹಾಳು ಮಾಡಬೇಡಿ ದಯವಿಟ್ಟು ಈಗಾಗಲೇ ನಮ್ಮ ರಾಜರು ಕಟ್ಟಿದ ಏಷ್ಟೋ ಸಂಸ್ಥೆಗಳು, ಬ್ಯಾಂಕುಗಳು ನುಂಗಿ ನೀರು ಕುಡಿದ್ದೀರಿ!

Arun kumar Marikempaiah (@arun_marikempai) 's Twitter Profile Photo

ನಾನು ಮೊದಲು ಕನ್ನಡಿಗ ಅಂತ ಎದೆತಟ್ಟಿ ಹೇಳಿದ ಏಕೈಕ ರಾಜಕಾರಣಿ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರು,ಕನ್ನಡ ನಮ್ಮ ಅಸ್ಮಿತೆ,ಈ ಅಸ್ಮಿತೆ ಉಳಿಯಬೇಕಾದರೆ ಕರ್ನಾಟಕದ ಆಡಳಿತ ಕನ್ನಡಿಗರ ಕೈಯಲ್ಲೇ ಇರಬೇಕು ಅನ್ನೋದೇ ನ್ಯಾಯ,ನಮ್ಮೆಲ್ಲರ ಕೋಪ ತಾಪ ಅಸಹನೆಗಳನ್ನೆಲ್ಲಾ ಬದಿಗೊತ್ತಿ ಒಮ್ಮೆ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಅವಕಾಶ ನೀಡೋಣ. #JDS4Karnataka

Shubha.B. Naik (@advocateshubha) 's Twitter Profile Photo

ಕರ್ನಾಟಕದ ನೂತನ ಸಿಎಂ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುವ ಮುನ್ನವೇ, ಹೊಸ ಐಷರಾಮಿ ಕಾರ್ ಬುಕ್ ಮಾಡಿದ್ದಾರೆ. ಜನರಿಗೆ ಹುಳ ಬಿದ್ದ ಹತ್ತು ಕೆಜಿ ಅಕ್ಕಿ ಇವರಿಗೆ ಐಷರಾಮಿ ಕಾರು. ನಾಚಿಕೆ ಆಗಬೇಕು ನಮ್ಮ ಜನರು ಇಂತಹ ನಾಯಕರನ್ನು ಆರಿಸಿ ಕಳಿಸಿದ್ದಾರೆ 😡😡

ರವಿ-Ravi ಆಲದಮರ (@aaladamara) 's Twitter Profile Photo

ಕರ್ನಾಟಕದ ಲಾಂಛನದಲ್ಲಿ "ಸತ್ಯಮೇವ ಜಯತೇ" ಎಂಬ ಸಂಸ್ಕೃತ ಸೂಕ್ತಿಯ ಬದಲಾಗಿ ಪಂಪನ - "ಮನುಜ ಕುಲ ತಾನೊಂದೆ ವಲಂ" ಇಲ್ಲವೇ ಬಸವಣ್ಣನವರ - "ಕಾಯಕವೇ ಕೈಲಾಸ" ಇಲ್ಲವೇ ಕುವೆಂಪು ಅವರ - "ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಹೀಗೆ ಯಾವುದಾದರೂ ಒಂದು ಒಳ್ಳೆಯ ಸಾಲನ್ನು ಸೇರಿಸಿ.

ಕರ್ನಾಟಕದ ಲಾಂಛನದಲ್ಲಿ  "ಸತ್ಯಮೇವ ಜಯತೇ" ಎಂಬ ಸಂಸ್ಕೃತ ಸೂಕ್ತಿಯ ಬದಲಾಗಿ

ಪಂಪನ - "ಮನುಜ ಕುಲ ತಾನೊಂದೆ ವಲಂ" 
ಇಲ್ಲವೇ 
ಬಸವಣ್ಣನವರ - "ಕಾಯಕವೇ ಕೈಲಾಸ" 
ಇಲ್ಲವೇ 
ಕುವೆಂಪು ಅವರ - "ಕನ್ನಡವೇ ಸತ್ಯ, ಕನ್ನಡವೇ ನಿತ್ಯ" 

ಹೀಗೆ ಯಾವುದಾದರೂ ಒಂದು ಒಳ್ಳೆಯ ಸಾಲನ್ನು ಸೇರಿಸಿ.
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ನೋಡ್ರಪ್ಪ Amul.coop ಹಾಲನ್ನೇ ಕುಡಿದು ಬದುಕುತ್ತಿರುವ ಖನ್ನಡಿಗರೆ! ನಾವ್ ಕನ್ನಡಿಗರು #ನಂದಿನಿ ಹಾಲು ಕುಡಿಯುವವರು ನಮಗೆ #ನಂದಿನಿ ಮಾತ್ರ ಸಾಕು ರೈತನಿಗೂ ಹಿತ ನಮ್ಮ #ನಂದಿನಿ. #ನಂದಿನಿಉಳಿಸಿ

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಸಿರಿಭೂವಲಯಸಾರ ಮುನಿ ಶ್ರೀ ಕುಮುದೇಂದು ಮುನಿಯು ರಚಿಸಿರುವ ಕನ್ನಡ ಅಂಕ ಕಾವ್ಯದಲ್ಲಿ ಇಡೀ ಜಗತ್ತಿನ ಎಲ್ಲಾ ರೀತಿಯ ಜ್ಞಾನ ವಿಜ್ಞಾನಗಳನ್ನು ತನ್ನೋಳೊಗೆ ಅಡಗಿಸಿಕೊಂಡಿದೆ. ಇದರ ಮೇಲೆ ಡೆಲ್ಲಿಯಲ್ಲಿ ಒಂದು ಸಂಶೋಧನೆಯ ವಿಭಾಗವೇ ಇದೆ ಸಿರಿಭೂವಲಯಸಾರದ ಪ್ರಕಾರ ಕನ್ನಡ ನುಡಿಯ ಇತಿಹಾಸ ೪೦೦೦೦೦ (ನಾಲ್ಕು ಲಕ್ಷ) ವರ್ಷಗಳಿಗಿಂತ ಕಡಿಮೆಯದ್ದಾಗಿರಕ್ಕಿಲ್ಲ

ಸಿರಿಭೂವಲಯಸಾರ ಮುನಿ ಶ್ರೀ ಕುಮುದೇಂದು ಮುನಿಯು ರಚಿಸಿರುವ ಕನ್ನಡ ಅಂಕ ಕಾವ್ಯದಲ್ಲಿ ಇಡೀ ಜಗತ್ತಿನ ಎಲ್ಲಾ ರೀತಿಯ ಜ್ಞಾನ ವಿಜ್ಞಾನಗಳನ್ನು ತನ್ನೋಳೊಗೆ ಅಡಗಿಸಿಕೊಂಡಿದೆ. ಇದರ ಮೇಲೆ ಡೆಲ್ಲಿಯಲ್ಲಿ ಒಂದು ಸಂಶೋಧನೆಯ ವಿಭಾಗವೇ ಇದೆ
ಸಿರಿಭೂವಲಯಸಾರದ ಪ್ರಕಾರ ಕನ್ನಡ ನುಡಿಯ ಇತಿಹಾಸ ೪೦೦೦೦೦ (ನಾಲ್ಕು ಲಕ್ಷ) ವರ್ಷಗಳಿಗಿಂತ ಕಡಿಮೆಯದ್ದಾಗಿರಕ್ಕಿಲ್ಲ
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ನೋಡಿ ಆಗ ಬ್ರಿಟಿಷರ ಅವಧಿಯಲ್ಲಿ 2ನುಡಿ ಪದ್ಧತಿ ಅಷ್ಟೇ ಇತ್ತು, ಆದರೇ ಈಗ ಒಕ್ಕೂಟ ಸೇರಿದ ನಂತರ...? ಹಿಂದಿ ಹಿಂದಿ ಹಿಂದಿ ಇರ್ಲೇ ಬೇಕು

ನೋಡಿ ಆಗ ಬ್ರಿಟಿಷರ ಅವಧಿಯಲ್ಲಿ 2ನುಡಿ ಪದ್ಧತಿ ಅಷ್ಟೇ ಇತ್ತು,

ಆದರೇ ಈಗ ಒಕ್ಕೂಟ ಸೇರಿದ ನಂತರ...?

ಹಿಂದಿ ಹಿಂದಿ ಹಿಂದಿ ಇರ್ಲೇ ಬೇಕು
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

#ಮಯೂರ ಸಿನಿಮಾ ಡಬ್ ಆಗಿ ತೆಲುಗಿನಲ್ಲಿ ಪ್ರಚಂಡ ಯಶಸ್ಸು ಗಳಿಸಿ, ಎನ್ ಟಿ ಆರ್ ಮತ್ತು ನಾಗೇಶ್ವರ ರಾವ್ ಅಭಿಮಾನಿಗಳು ಡಾ. ರಾಜ್ ಅವರಿಗೆ ಪತ್ರ ಬರೆದು, ನೀವು ತೆಲುಗಿನಲ್ಲಿ ಅಭಿನಯಿಸಿ, ನಿಮ್ಮನ್ನ 'ಆಂಧ್ರ-ಕರ್ನಾಟಕ ಸಾರ್ವಭೌಮ' ಎಂದು ಕರೆಯುತ್ತೇವೆ ಅಂದಿದ್ದರಂತೆ.. #ಪ್ರಜಾಮತ76ರಸಂಚಿಕೆಒಂದರಿಂದ

#ಮಯೂರ ಸಿನಿಮಾ ಡಬ್ ಆಗಿ ತೆಲುಗಿನಲ್ಲಿ ಪ್ರಚಂಡ ಯಶಸ್ಸು ಗಳಿಸಿ, ಎನ್ ಟಿ ಆರ್ ಮತ್ತು ನಾಗೇಶ್ವರ ರಾವ್ ಅಭಿಮಾನಿಗಳು ಡಾ. ರಾಜ್ ಅವರಿಗೆ ಪತ್ರ ಬರೆದು, ನೀವು ತೆಲುಗಿನಲ್ಲಿ ಅಭಿನಯಿಸಿ, ನಿಮ್ಮನ್ನ 'ಆಂಧ್ರ-ಕರ್ನಾಟಕ ಸಾರ್ವಭೌಮ' ಎಂದು ಕರೆಯುತ್ತೇವೆ ಅಂದಿದ್ದರಂತೆ..

#ಪ್ರಜಾಮತ76ರಸಂಚಿಕೆಒಂದರಿಂದ
vijaykarnataka (@vijaykarnataka) 's Twitter Profile Photo

ಸಿದ್ದರಾಮಯ್ಯ ಜೊತೆಗೆ ಬಿಜೆಪಿ ಹಿರಿಯರು ಷಾಮೀಲು! ಪ್ರತಾಪ್ ಸಿಂಹ ಗಂಭೀರ ಆರೋಪ #mysoremppratapsimha toi.in/FHQuSY90

ಜೀವನ ಜೋಕಾಲಿ ಉತ್ತಮವಾದ ದೇಶವನ್ನು ಆಳುವ ನಾಯಕ ಅದೇ ಧೈರ್ಯ (@chythanya15) 's Twitter Profile Photo

ಒಬ್ಬ ಸಾಮಾನ್ಯ ರೈತನಿಗೂ ಪ್ರತಿಯೊಂದು ವಿಚಾರ ಗೊತ್ತಿದೆ ಇವರು ಹೇಳುವುದರಲ್ಲಿ ನೂರಕ್ಕೆ ನೂರು ಸತ್ಯ ಕಾಣುತಿದೆ 🙏

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಅಡಿದಾಸ್ ಈ ಕಂಪನಿ ಬಹುಶ ಕರ್ನಾಟಕದಲ್ಲಿ ಮಾತ್ರ ಕನ್ನಡ ಪದವನ್ನ ತನ್ನ ಲೊಗೊ ಮೂಲಕ ಬರೆದುಕೊಂಡಿದೆ, ಇನ್ಯಾವ ರಾಜ್ಯದಲ್ಲಾಗಲಿ ಈ ಬೆಳವಣಿಗೆಯಿಲ್ಲ, ಇದು ಕನ್ನಡ ಪರ ಹೋರಾಟಗಾರರ ತಾಖತ್ತು, ಪ್ರತಿಷ್ಟಿತ ದೊಡ್ಡ ದೊಡ್ಡ ಮಾಲ್ಗಳಲ್ಲಿ ಕನ್ನಡ ನುಡಿಯನ್ನ ಪ್ರಧಾನವಾಗಿ ಬಳಸಲು ಹೋರಾಟ ಮಾಡಿದ ಎಲ್ಲಾ ಕನ್ನಡ ಪರ ಹೋರಾಟಗಾರರಿಗೆ ನನ್ನೀ ಹೇಳಲೇಬೇಕು,

ಅಡಿದಾಸ್ ಈ ಕಂಪನಿ ಬಹುಶ ಕರ್ನಾಟಕದಲ್ಲಿ ಮಾತ್ರ ಕನ್ನಡ ಪದವನ್ನ ತನ್ನ ಲೊಗೊ ಮೂಲಕ ಬರೆದುಕೊಂಡಿದೆ, 

ಇನ್ಯಾವ ರಾಜ್ಯದಲ್ಲಾಗಲಿ ಈ ಬೆಳವಣಿಗೆಯಿಲ್ಲ, ಇದು ಕನ್ನಡ ಪರ ಹೋರಾಟಗಾರರ ತಾಖತ್ತು,

 ಪ್ರತಿಷ್ಟಿತ ದೊಡ್ಡ ದೊಡ್ಡ ಮಾಲ್ಗಳಲ್ಲಿ ಕನ್ನಡ ನುಡಿಯನ್ನ ಪ್ರಧಾನವಾಗಿ ಬಳಸಲು ಹೋರಾಟ ಮಾಡಿದ ಎಲ್ಲಾ ಕನ್ನಡ ಪರ ಹೋರಾಟಗಾರರಿಗೆ ನನ್ನೀ ಹೇಳಲೇಬೇಕು,
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ನಿಮಗಿರುವ ಕನ್ನಡ ಪ್ರೇಮ ನಮ್ಮಲ್ಲೇ ಇರುವ ಕೆಲವು ನಾಮರ್ಧರಿಗೆ ಇಲ್ವಲ್ಲ ತಾಯಿ, ನಿಮ್ಮ ಕನ್ನಡಾಭಿಮಾನಕ್ಕೆ ಕೋಟಿ ಕೋಟಿ ವಂದನೆಗಳು ತಾಯಿ....