ಡಾ. ಪುಂಗ್ಲೀ ಕುಮಾರ್ (@chakkumama123) 's Twitter Profile
ಡಾ. ಪುಂಗ್ಲೀ ಕುಮಾರ್

@chakkumama123

Parody
Economista (ಆರುತಿಕ ತಜ್ಞ), diplomático, deportes, sociología.
India es mi país, Karnataka es mi estado

Los RT y los Me gusta no son respaldo

ID: 1412015191533920262

linkhttps://x.com/Chakkumama123?t=NAP0KXqAQcHj91QeTQy84Q&s=09 calendar_today05-07-2021 11:47:29

12,12K Tweet

467 Takipçi

648 Takip Edilen

Johns. (@criccrazyjohns) 's Twitter Profile Photo

Yesterday - Was with the Punjab Kings team during the IPL final. Came to Mumbai around 5 am today. Now - Playing in the T20 Mumbai League and took the wicket in the first over. The Commitment of Musheer Khan 🫡

Yesterday - Was with the Punjab Kings team during the IPL final.

Came to Mumbai around 5 am today.

Now - Playing in the T20 Mumbai League and took the wicket in the first over.

The Commitment of Musheer Khan 🫡
LATPOTBABA (@latpotbaba1) 's Twitter Profile Photo

ಯೋ ಹುಚ್ಮುಂಡೇವ, ನೀವೆಲ್ಲಾದ್ರೂ ಸತ್ರೆ ಬಿಸಿಸಿಐ ಆಗ್ಲಿ ಆರ್ಸಿಬಿ ಆಗ್ಲಿ ಸರಕಾರ ಆಗ್ಲಿ ಅಥವಾ ಸರ್ಕಾರ ಪ್ರೊಸೆಷನ್ನಿಗೆ ಪರ್ಮಿಶನ್ ಕೊಟ್ಟಿಲ್ಲ ಅಂತ ಬೊಬ್ಬೆ ಹೊಡೀತಿದ್ದೋರಾಗಲಿ ಯಾರೂ ಹತ್ರುಪಾಯಿನೂ ಕೊಡಲ್ಲ ಕಣ್ರೋಲೇ...

ಯೋ ಹುಚ್ಮುಂಡೇವ, ನೀವೆಲ್ಲಾದ್ರೂ ಸತ್ರೆ ಬಿಸಿಸಿಐ ಆಗ್ಲಿ ಆರ್ಸಿಬಿ ಆಗ್ಲಿ ಸರಕಾರ ಆಗ್ಲಿ ಅಥವಾ ಸರ್ಕಾರ ಪ್ರೊಸೆಷನ್ನಿಗೆ ಪರ್ಮಿಶನ್ ಕೊಟ್ಟಿಲ್ಲ ಅಂತ ಬೊಬ್ಬೆ ಹೊಡೀತಿದ್ದೋರಾಗಲಿ ಯಾರೂ ಹತ್ರುಪಾಯಿನೂ ಕೊಡಲ್ಲ ಕಣ್ರೋಲೇ...
BJP Karnataka (@bjp4karnataka) 's Twitter Profile Photo

ಹಲವಾರು ವರ್ಷಗಳ ಅಭಿಮಾನಿಗಳ ಕನಸನ್ನು Royal Challengers Bengaluru ಈ ವರ್ಷ ನನಸು ಮಾಡಿದೆ!! ಆದರೆ ತೆರೆದ ಬಸ್‌ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ Dr. G Parameshwara ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ

ಹಲವಾರು ವರ್ಷಗಳ ಅಭಿಮಾನಿಗಳ ಕನಸನ್ನು <a href="/RCBTweets/">Royal Challengers Bengaluru</a> ಈ ವರ್ಷ ನನಸು ಮಾಡಿದೆ!!

ಆದರೆ ತೆರೆದ ಬಸ್‌ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ <a href="/DrParameshwara/">Dr. G Parameshwara</a> ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ
alok kumar (@alokkumar6994) 's Twitter Profile Photo

The incident involving death of three RCB fans , near Chinnaswamy stadium, is very unfortunate & saddening In the moments of joy and celebrations, lets us not drop care and caution Prayers for the speedy recovery of the injured persons 🙏🙏 Plz stay safe during celebrations

ಡಾ. ಪುಂಗ್ಲೀ ಕುಮಾರ್ (@chakkumama123) 's Twitter Profile Photo

ಹದಿನೆಂಟು ವರ್ಷಗಳ ಕಾಲ ಚಾತಕ ಪಕ್ಷಿಯಂತೆ ಕಾದು ಕುಳಿತ ಅಭಿಮಾನಿಗಳಿಗಾಗಿ ಮಿಡಿದ ನಮ್ಮ ರಾಜ ವಿರಾಟ್ ಕೊಹ್ಲಿಯ ಮನ. ಆತನ ಕಣ್ಣುಗಳೇ ಹೇಳುತ್ತಿದೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನೂಕುನುಗ್ಗಲುನಿಂದ ಉಂಟಾದ ಕಾಲ್ತುಳಿತಕ್ಕೆ ಹತ್ತಕ್ಕೂ ಹೆಚ್ಚು ಜನರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಗೆಲುವಿನ ಸಂಭ್ರಮಕ್ಕೆ ಮುನ್ನವೇ ಮುಗ್ಧರ ಜೀವ ನಷ್ಟವಾಗಿರುವುದು ನನಗೆ ಅತೀವ ದುಃಖ ತಂದಿದೆ. ಸರಿಯಾದ

DK Shivakumar (@dkshivakumar) 's Twitter Profile Photo

ಆರ್‌ಸಿಬಿಯ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗೆ ಸಾಕ್ಷಿಯಾಗಬೇಕಿದ್ದ ಜನರು ದುರಂತಕ್ಕೆ ಒಳಗಾಗಿ, ಮೃತಪಟ್ಟಿರುವುದು ತೀವ್ರ ನೋವು ಮತ್ತು ಆಘಾತ ತಂದಿದೆ. ಮೃತರಿಗೆ ನನ್ನ ಸಂತಾಪಗಳು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು. ಅಭಿಮಾನ ಇರಲಿ, ಆದರೆ ಜೀವಕ್ಕಿಂತ ದೊಡ್ಡದಲ್ಲ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ.

ಪಡ್ಡೆಹುಲಿ (@paddehuli91) 's Twitter Profile Photo

ಪೆರೇಡ್ ಮಾಡಿ ಅಂತ ಕಿರುಚಾಡಿದೋರು ಈಗ ಕಾಲ್ತುಳಿತಕ್ಕೆ ಸಿಲುಕಿ ಸತ್ತವರ ಅಂತಿಮ ಯಾತ್ರೆಗೆ ಬನ್ನಿ. ನಿಮ್ಮ ಸಂಭ್ರಮದ ಹುಚ್ಚಾಟದಲ್ಲಿ ಸತ್ತವರ ಮನೆಯ ಆಕ್ರಂದನ ಕೇಳಿ ಬನ್ನಿ.

Rcb ಗುರುಪ್ಪನಮಠ (@ayaz9166) 's Twitter Profile Photo

ಏರ್ಪೋರ್ಟಲ್ಲಿ ಬರಮಾಡಿಕೊಳ್ಳೋಕೆ ಡಿಕೆಶಿ ಮತ್ತವರ ಬಾವ ವೇದಿಕೆ ಸಚಿವರ ಝಮೀರ್ ಮಗ ಮತ್ತು ಅನುಯಾಯಿ ಅಲ್ತಾಫ್ ಸರ್ಕಾರಿ ಸಚಿವರಲ್ಲಿ ಪ್ರೊಟೋಕೊಲ್ ಅನ್ನೋ ಮಾತಿಲ್ಲ ಜನರಲ್ಲಿ ಕಾಮನ್ ಸೆನ್ಸ್ ಇಲ್ಲ!! ಸುಮ್ಮನೆ ಮಾತಿಗೆ ಪ್ರಜಾಪ್ರಭುತ್ವ ಅಷ್ಟೇ ನಾವಿನ್ನು ಗುಲಾಮಗಿರಿಯಲ್ಲೇ ಇರೋದು

Likith (@surfpora) 's Twitter Profile Photo

ತಾನು ಕಪ್ ಎತ್ತೋ ಭರದಲ್ಲಿ ಬಡವರ ಮನೆ ಮಕ್ಕಳ ಹೆಣ ಎತ್ತಿದ ಮಹಾನುಭಾವ 🙏🏻

ತಾನು ಕಪ್ ಎತ್ತೋ ಭರದಲ್ಲಿ ಬಡವರ ಮನೆ ಮಕ್ಕಳ ಹೆಣ ಎತ್ತಿದ ಮಹಾನುಭಾವ 🙏🏻
NewsFirst Kannada (@newsfirstkan) 's Twitter Profile Photo

ನಿನ್ನೆ ಎಂ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಭೀಕರ ದುರಂತ ನಡೆದಿದೆ, 35 ಸಾವಿರ ಕೆಪಾಸಿಟಿ ಇರುವ ಸ್ಟೇಡಿಯಂಗೆ 3 ಲಕ್ಷಕ್ಕೂ ಅಧಿಕ ಜನ ಬಂದಿದ್ರು ಪ್ಲ್ಯಾನಿಂಗ್​ನಲ್ಲಿ ಸರ್ಕಾರದ ತಪ್ಪಿದೆ ಎಂದು MLC ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ Dr Yathindra Siddaramaiah #YathindraSiddaramaiah

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಅಧಿಕಾರಿಗಳೇ ತಮಗೆ ತಾವೇ ಕಾರ್ಯಕ್ರಮ ನಡೆಯಲಿ ಅಂತ ಖಂಡಿತವಾಗಿಯೂ ತೀರ್ಮಾನ ಮಾಡಿರಲ್ಲ. ಇದು ರಾಜಕೀಯ ತೀರ್ಮಾನ ಇದನ್ನು ಯಾರು ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಲಿ ಅದಕ್ಕೆ ಪೊಲೀಸ್ ಅಧಿಕಾರಿಗಳ್ಯಾಕೆ ಬಲಿ ಆಗಬೇಕು. ದಕ್ಷ ಅಧಿಕಾರಿಗಳು,ಜನಪರ ಕೆಲಸ ಮಾಡುತ್ತಿದ್ದCP Bengaluru ಪೊಲೀಸ್ ಆಯುಕ್ತ ಬೆಂಗಳೂರು ಅವರ ಅಮಾನತು ಆದೇಶ ವಾಪಾಸ್ ಪಡೆಯಿರಿ. CM of Karnataka DK Shivakumar

ಅಧಿಕಾರಿಗಳೇ ತಮಗೆ ತಾವೇ ಕಾರ್ಯಕ್ರಮ ನಡೆಯಲಿ ಅಂತ ಖಂಡಿತವಾಗಿಯೂ ತೀರ್ಮಾನ ಮಾಡಿರಲ್ಲ.
ಇದು ರಾಜಕೀಯ ತೀರ್ಮಾನ 
ಇದನ್ನು ಯಾರು ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಲಿ ಅದಕ್ಕೆ ಪೊಲೀಸ್ ಅಧಿಕಾರಿಗಳ್ಯಾಕೆ ಬಲಿ ಆಗಬೇಕು.
ದಕ್ಷ ಅಧಿಕಾರಿಗಳು,ಜನಪರ ಕೆಲಸ ಮಾಡುತ್ತಿದ್ದ<a href="/CPBlr/">CP Bengaluru ಪೊಲೀಸ್ ಆಯುಕ್ತ ಬೆಂಗಳೂರು</a> ಅವರ ಅಮಾನತು ಆದೇಶ ವಾಪಾಸ್ ಪಡೆಯಿರಿ.
<a href="/CMofKarnataka/">CM of Karnataka</a> 
<a href="/DKShivakumar/">DK Shivakumar</a>