
ಡಾ. ಪುಂಗ್ಲೀ ಕುಮಾರ್
@chakkumama123
Parody
Economista (ಆರುತಿಕ ತಜ್ಞ), diplomático, deportes, sociología.
India es mi país, Karnataka es mi estado
Los RT y los Me gusta no son respaldo
ID: 1412015191533920262
https://x.com/Chakkumama123?t=NAP0KXqAQcHj91QeTQy84Q&s=09 05-07-2021 11:47:29
12,12K Tweet
467 Takipçi
648 Takip Edilen





ಹಲವಾರು ವರ್ಷಗಳ ಅಭಿಮಾನಿಗಳ ಕನಸನ್ನು Royal Challengers Bengaluru ಈ ವರ್ಷ ನನಸು ಮಾಡಿದೆ!! ಆದರೆ ತೆರೆದ ಬಸ್ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ Dr. G Parameshwara ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ













ನಿನ್ನೆ ಎಂ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಭೀಕರ ದುರಂತ ನಡೆದಿದೆ, 35 ಸಾವಿರ ಕೆಪಾಸಿಟಿ ಇರುವ ಸ್ಟೇಡಿಯಂಗೆ 3 ಲಕ್ಷಕ್ಕೂ ಅಧಿಕ ಜನ ಬಂದಿದ್ರು ಪ್ಲ್ಯಾನಿಂಗ್ನಲ್ಲಿ ಸರ್ಕಾರದ ತಪ್ಪಿದೆ ಎಂದು MLC ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ Dr Yathindra Siddaramaiah #YathindraSiddaramaiah


ಸುಹಾಸ್ ಶೆಟ್ಟಿ ಹೇಗೆ ಕೋಮುವಾದಿ ಆದ ಎಂಬ ಬಗ್ಗೆ ಲೇಖನ. ಓದಿರಿ ಗೆಳೆಯರಿಗೂ ಹಂಚಿ 🍉 | Prasad | ಪ್ರಸಾದ್ | ಘನ ನೀಲಿ 💙💙| 🍉✊🏽 ಹಳ್ಳಿ ಕಟ್ಟೆ 👑Che_Krishna🇮🇳💛❤️ varthabharati.in/vishesha-varad…

ಅಧಿಕಾರಿಗಳೇ ತಮಗೆ ತಾವೇ ಕಾರ್ಯಕ್ರಮ ನಡೆಯಲಿ ಅಂತ ಖಂಡಿತವಾಗಿಯೂ ತೀರ್ಮಾನ ಮಾಡಿರಲ್ಲ. ಇದು ರಾಜಕೀಯ ತೀರ್ಮಾನ ಇದನ್ನು ಯಾರು ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಲಿ ಅದಕ್ಕೆ ಪೊಲೀಸ್ ಅಧಿಕಾರಿಗಳ್ಯಾಕೆ ಬಲಿ ಆಗಬೇಕು. ದಕ್ಷ ಅಧಿಕಾರಿಗಳು,ಜನಪರ ಕೆಲಸ ಮಾಡುತ್ತಿದ್ದCP Bengaluru ಪೊಲೀಸ್ ಆಯುಕ್ತ ಬೆಂಗಳೂರು ಅವರ ಅಮಾನತು ಆದೇಶ ವಾಪಾಸ್ ಪಡೆಯಿರಿ. CM of Karnataka DK Shivakumar
