Basavaraj S Bommai (@bsbommai) 's Twitter Profile
Basavaraj S Bommai

@bsbommai

MP of Haveri - Gadag Parliament Constituency and Former Chief Minister of Karnataka.

ID: 2955117367

linkhttp://www.bsbommai.in calendar_today01-01-2015 16:53:36

10,10K Tweet

520,520K Followers

164 Following

Basavaraj S Bommai (@bsbommai) 's Twitter Profile Photo

ಪ್ರಧಾನಿ ಶ್ರೀ Narendra Modi ಸರ್ಕಾರದ ಉದ್ಯಮ ಸ್ನೇಹಿ ನೀತಿಯ ಪರಿಣಾಮ ಭಾರತವು ಪಂಚದಲ್ಲೇ ನೆಚ್ಚಿನ ಹೂಡಿಕೆ ತಾಣವಾಗಿ ಬೆಳೆದಿದೆ. ಎಫ್‌ಡಿಐ ಹರಿವು 47% ಹೆಚ್ಚಳಗೊಂಡು ಭಾರತವು ಇಂದು ಚೀನಾವನ್ನು ಹಿಂದಿಕ್ಕಿದೆ. ನಮ್ಮ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕವು ವಿದೇಶಿ ಬಂಡವಾಳ ಹೂಡಿಕೆ ಪ್ರಸ್ತಾವದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ

ಪ್ರಧಾನಿ ಶ್ರೀ <a href="/narendramodi/">Narendra Modi</a> ಸರ್ಕಾರದ ಉದ್ಯಮ ಸ್ನೇಹಿ ನೀತಿಯ ಪರಿಣಾಮ ಭಾರತವು ಪಂಚದಲ್ಲೇ ನೆಚ್ಚಿನ ಹೂಡಿಕೆ ತಾಣವಾಗಿ ಬೆಳೆದಿದೆ. ಎಫ್‌ಡಿಐ ಹರಿವು 47% ಹೆಚ್ಚಳಗೊಂಡು ಭಾರತವು ಇಂದು ಚೀನಾವನ್ನು ಹಿಂದಿಕ್ಕಿದೆ.

ನಮ್ಮ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕವು ವಿದೇಶಿ ಬಂಡವಾಳ ಹೂಡಿಕೆ ಪ್ರಸ್ತಾವದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ
Basavaraj S Bommai (@bsbommai) 's Twitter Profile Photo

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ | ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ || ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಈ ಗಣೇಶ ಚತುರ್ಥಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. #GaneshChaturthi

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ | ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ || 

ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಹಾರ್ದಿಕ  ಶುಭಾಶಯಗಳು. 

ಈ ಗಣೇಶ ಚತುರ್ಥಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.

#GaneshChaturthi
Basavaraj S Bommai (@bsbommai) 's Twitter Profile Photo

Warm birthday wishes to Union Minister Shri Shandilya Giriraj Singh Ji! Your efforts in driving the growth and modernization of the textiles sector are vital for the progress of our economy. May you continue to lead with strength and dedication. Wishing you a long, healthy, and

Warm birthday wishes to Union Minister Shri <a href="/girirajsinghbjp/">Shandilya Giriraj Singh</a> Ji! Your efforts in driving the growth and modernization of the textiles sector are vital for the progress of our economy. May you continue to lead with strength and dedication. Wishing you a long, healthy, and
Basavaraj S Bommai (@bsbommai) 's Twitter Profile Photo

ಇಂದು ದಿನಾಂಕ 08-09-2024, ಭಾನುವಾರದ ಕಾರ್ಯಚಟುವಟಿಕೆಗಳ ವಿವರ.

ಇಂದು ದಿನಾಂಕ 08-09-2024, ಭಾನುವಾರದ ಕಾರ್ಯಚಟುವಟಿಕೆಗಳ ವಿವರ.
Basavaraj S Bommai (@bsbommai) 's Twitter Profile Photo

ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲಾ ಘಟಕ ವತಿಯಿಂದ ಆಯೋಜಿಸಿದ್ದ BJP ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಅರುಣಕುಮಾರ ಪೂಜಾರ, ಮಾಜಿ ಶಾಸಕರಾದ ಶ್ರೀ ಶಿವರಾಜ ಸಜ್ಜನ ಸೇರಿದಂತೆ ಪಕ್ಷದ ಹಲವಾರು ಕಾರ್ಯಕರ್ತರು, ಮುಖಂಡರು ಈ ಸಂಧರ್ಭದಲ್ಲಿ

Basavaraj S Bommai (@bsbommai) 's Twitter Profile Photo

ಇಂದು ಹಾವೇರಿ‌ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹುಲಗೂರ ಗ್ರಾಮದಲ್ಲಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಏರ್ಪಡಿಸಿದ ಗೋದಾಮು ಹಾಗೂ ರೈತರ ತರಬೇತಿ ಕೇಂದ್ರ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆನು. ಈ ಸಂಧರ್ಭದಲ್ಲಿ ಮೌನೇಶ್ವರ ಸ್ವಾಮೀಜಿ, ಕೇಂದ್ರ ಸಚಿವರಾದ ಶ್ರೀ Pralhad Joshi ಸೇರಿದಂತೆ ಹಲವಾರು

ಇಂದು ಹಾವೇರಿ‌ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹುಲಗೂರ ಗ್ರಾಮದಲ್ಲಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಏರ್ಪಡಿಸಿದ ಗೋದಾಮು ಹಾಗೂ ರೈತರ ತರಬೇತಿ ಕೇಂದ್ರ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆನು.

ಈ ಸಂಧರ್ಭದಲ್ಲಿ ಮೌನೇಶ್ವರ ಸ್ವಾಮೀಜಿ, ಕೇಂದ್ರ ಸಚಿವರಾದ ಶ್ರೀ <a href="/JoshiPralhad/">Pralhad Joshi</a>  ಸೇರಿದಂತೆ ಹಲವಾರು
Basavaraj S Bommai (@bsbommai) 's Twitter Profile Photo

ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ದುಂಢಸಿ ಗ್ರಾಮದಲ್ಲಿ ಜೈನ ಸಮಾಜದ ವತಿಯಿಂದ ಏರ್ಪಡಿಸಿದ ಹಾವೇರಿ ಜಿಲ್ಲಾ ದಿಗಂಬರ ಜೈನ ಸಂಘದ ದಶ ಲಕ್ಷ ಮಹಾಪರ್ವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆನು. ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ Pralhad Joshi ಸೇರಿದಂತೆ ಸಮಾಜದ ಹಲವಾರು ಪ್ರಮುಖರು ಹಾಗೂ ಮುಖಂಡರು ಈ ಸಮಾರಂಭದಲ್ಲಿ

ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ದುಂಢಸಿ ಗ್ರಾಮದಲ್ಲಿ ಜೈನ ಸಮಾಜದ ವತಿಯಿಂದ ಏರ್ಪಡಿಸಿದ ಹಾವೇರಿ ಜಿಲ್ಲಾ ದಿಗಂಬರ ಜೈನ ಸಂಘದ ದಶ ಲಕ್ಷ ಮಹಾಪರ್ವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆನು. 

ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ <a href="/JoshiPralhad/">Pralhad Joshi</a> ಸೇರಿದಂತೆ ಸಮಾಜದ ಹಲವಾರು ಪ್ರಮುಖರು ಹಾಗೂ ಮುಖಂಡರು ಈ ಸಮಾರಂಭದಲ್ಲಿ
Basavaraj S Bommai (@bsbommai) 's Twitter Profile Photo

ಹಿರಿಯ ಪತ್ರಕರ್ತರು ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ವಸಂತ ನಾಡಿಗೇರ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ಆಘಾತವಾಯಿತು. ಸದಾ ಹಸನ್ಮುಖಿಯಾಗಿದ್ದ ಅವರು ನನಗೆ ಅತ್ಯಂತ ಆತ್ಮೀಯರು ಸ್ನೇಹಪರ ವ್ಯಕ್ತಿಯಾಗಿದ್ದರು. ಕನ್ನಡಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉನ್ನತ

ಹಿರಿಯ ಪತ್ರಕರ್ತರು ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ವಸಂತ ನಾಡಿಗೇರ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ಆಘಾತವಾಯಿತು. 
ಸದಾ ಹಸನ್ಮುಖಿಯಾಗಿದ್ದ ಅವರು ನನಗೆ ಅತ್ಯಂತ ಆತ್ಮೀಯರು ಸ್ನೇಹಪರ ವ್ಯಕ್ತಿಯಾಗಿದ್ದರು. ಕನ್ನಡಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉನ್ನತ
Basavaraj S Bommai (@bsbommai) 's Twitter Profile Photo

India is beaming with pride as our incredible para-athletes bring home a historic 29 medals from the #Paralympics 2024! Their dedication, resilience, and spirit have given us unforgettable moments and inspired future generations. Congratulations to all! #Cheer4Bharat

India is beaming with pride as our incredible para-athletes bring home a historic 29 medals from the #Paralympics 2024! Their dedication, resilience, and spirit have given us unforgettable moments and inspired future generations. Congratulations to all!

#Cheer4Bharat
Basavaraj S Bommai (@bsbommai) 's Twitter Profile Photo

ಇಂದು ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಶಿರಹಟ್ಟಿ ಮಂಡಲದ ವತಿಯಿಂದ ಏರ್ಪಡಿಸಿದ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಿದೆನು. ಈ ಸಂಧರ್ಭದಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಾ. ಚಂದ್ರು ಲಮಾಣಿ, ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಜು ಕುರುಡಗಿ, ಶ್ರೀ ಪ್ರಶಾಂತ ಜಾಧವ,

ಇಂದು ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಶಿರಹಟ್ಟಿ ಮಂಡಲದ ವತಿಯಿಂದ ಏರ್ಪಡಿಸಿದ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಿದೆನು. 

ಈ ಸಂಧರ್ಭದಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ  ಡಾ. ಚಂದ್ರು ಲಮಾಣಿ, ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಜು ಕುರುಡಗಿ, ಶ್ರೀ ಪ್ರಶಾಂತ ಜಾಧವ,
Basavaraj S Bommai (@bsbommai) 's Twitter Profile Photo

ಇಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಶ್ರೀ ಗವಿಸಿದ್ದೇಶ್ವರ ಮಠದ ಪೀಠಾಧಿಕಾರಿಗಳಾದ ಮಹಾನ್ ತಪಸ್ವಿ ಡಾ. ಕುಮಾರ ಮಹಾರಾಜರ ಮೌನಾನುಷ್ಠಾನ ಕಾರ್ಯಕ್ರಮದ ಮಂಗಲೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆನು. ಈ ಸಂಧರ್ಭದಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಾ. ಚಂದ್ರು ಲಮಾಣಿ ಮೌನ ತಪಸ್ವಿ ಶ್ರೀ

ಇಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಶ್ರೀ ಗವಿಸಿದ್ದೇಶ್ವರ ಮಠದ ಪೀಠಾಧಿಕಾರಿಗಳಾದ ಮಹಾನ್ ತಪಸ್ವಿ ಡಾ. ಕುಮಾರ ಮಹಾರಾಜರ ಮೌನಾನುಷ್ಠಾನ ಕಾರ್ಯಕ್ರಮದ ಮಂಗಲೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆನು. 

ಈ ಸಂಧರ್ಭದಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಾ. ಚಂದ್ರು ಲಮಾಣಿ ಮೌನ ತಪಸ್ವಿ ಶ್ರೀ
Basavaraj S Bommai (@bsbommai) 's Twitter Profile Photo

ರಾಜ್ಯ ಬಿಜೆಪಿ ಕಚೇರಿ ಮೇಲೆ ಭಯೊತ್ಪಾದಕರು ದಾಳಿ ನಡೆಸಲು ಮುಂದಾಗಿದ್ದು ಅತ್ಯಂತ ಆಘಾತಕಾರಿ ಸಂಗತಿ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಣಿಸಬೇಕು. ಈ ಕೃತ್ಯದಲ್ಲಿ ಭಾಗಿಯಾಗಿರುವ ಉಗ್ರರಿಗೆ ಕಠಿಣ ಶಿಕ್ಷೆಯಾಗಲು ರಾಜ್ಯ ಸರ್ಕಾರ ಎನ್ಐಎ ಗೆ ಅಗತ್ಯ ಮಾಹಿತಿಗಳನ್ನು ಒದಗಿಸಿ

Basavaraj S Bommai (@bsbommai) 's Twitter Profile Photo

ರೈತರ ಅಭ್ಯುದಯಕ್ಕಾಗಿ ಪ್ರಧಾನಿ ಶ್ರೀ Narendra Modi ಅವರ ನೇತೃತ್ವದ ಸರ್ಕಾರವು ₹ 2,817 ಕೋಟಿ ವೆಚ್ಚದೊಂದಿಗೆ ಡಿಜಿಟಲ್‌ ಅಗ್ರಿಕಲ್ಚರ್‌ ಮಿಷನ್‌ಗೆ ಅನುಮೋದನೆ ನೀಡಿದೆ. ಇದರಿಂದಾಗಿ ಕೃಷಿಕರ ನೋಂದಣಿಯೊಂದಿಗೆ ಆಧಾರ್‌ ಮಾದರಿಯ ವಿಶಿಷ್ಟ ಗುರುತಿನ ಕಾರ್ಡ್‌ ನೀಡುವುದರಿಂದ ರೈತರ ಮಾಹಿತಿಯ ಡಿಜಿಟಲೀಕರಣವಾಗಲಿದೆ. ಜಮೀನು ನಕ್ಷೆಗಳ

ರೈತರ ಅಭ್ಯುದಯಕ್ಕಾಗಿ ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ನೇತೃತ್ವದ ಸರ್ಕಾರವು ₹ 2,817 ಕೋಟಿ ವೆಚ್ಚದೊಂದಿಗೆ ಡಿಜಿಟಲ್‌ ಅಗ್ರಿಕಲ್ಚರ್‌ ಮಿಷನ್‌ಗೆ ಅನುಮೋದನೆ ನೀಡಿದೆ.   

ಇದರಿಂದಾಗಿ ಕೃಷಿಕರ ನೋಂದಣಿಯೊಂದಿಗೆ ಆಧಾರ್‌ ಮಾದರಿಯ ವಿಶಿಷ್ಟ ಗುರುತಿನ ಕಾರ್ಡ್‌ ನೀಡುವುದರಿಂದ ರೈತರ ಮಾಹಿತಿಯ ಡಿಜಿಟಲೀಕರಣವಾಗಲಿದೆ. ಜಮೀನು ನಕ್ಷೆಗಳ
Basavaraj S Bommai (@bsbommai) 's Twitter Profile Photo

ಸ್ವಾತಂತ್ರ್ಯ ಹೋರಾಟಗಾರ, 'ಭೂದಾನ' ಚಳುವಳಿಯ ಹರಿಕಾರ ಆಚಾರ್ಯ ವಿನೋಬಾ ಭಾವೆ ಅವರ ಜನ್ಮದಿನದ ಸ್ಮರಣೆಗಳು. #VinobhaBhave

ಸ್ವಾತಂತ್ರ್ಯ ಹೋರಾಟಗಾರ, 'ಭೂದಾನ' ಚಳುವಳಿಯ ಹರಿಕಾರ ಆಚಾರ್ಯ ವಿನೋಬಾ ಭಾವೆ ಅವರ ಜನ್ಮದಿನದ ಸ್ಮರಣೆಗಳು.

#VinobhaBhave
Basavaraj S Bommai (@bsbommai) 's Twitter Profile Photo

ಅಮೇರಿಕಾದ ಚಿಕಾಗೋದಲ್ಲಿ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಮಾಡಿದ ಐತಿಹಾಸಿಕ ಭಾಷಣವನ್ನು ಸ್ಮರಿಸುವ ದಿನವಿಂದು. #ChicagoSpeech

ಅಮೇರಿಕಾದ ಚಿಕಾಗೋದಲ್ಲಿ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು  ಮಾಡಿದ ಐತಿಹಾಸಿಕ ಭಾಷಣವನ್ನು ಸ್ಮರಿಸುವ ದಿನವಿಂದು. 

#ChicagoSpeech
Amit Shah (@amitshah) 's Twitter Profile Photo

Standing with forces that conspire to divide the country and making anti-national statements have become a habit for Rahul Gandhi and the Congress party. Whether it is supporting the JKNC's anti-national and anti-reservation agenda in J&K or making anti-India statements on

Basavaraj S Bommai (@bsbommai) 's Twitter Profile Photo

ಪ್ರಧಾನಿ ಶ್ರೀ Narendra Modi ಅವರು ದೇಶದ 6 ಕೋಟಿಗೂ ಹೆಚ್ಚು ಹಿರಿಯನಾಗರಿಕರಿಗೆ ಆಯುಷ್ಮಾನ್ ಭಾರತ್ ವಿಮೆಯನ್ನು ವಿಸ್ತರಿಸಿ, ಜೀವನ ಮುಸ್ಸಂಜೆಯಲ್ಲಿರುವ ಅವರ ಬದುಕಿಗೆ ಆರೋಗ್ಯ ಭದ್ರತೆ ಒದಗಿಸಿದ್ದಾರೆ. 5 ಲಕ್ಷ ಮೊತ್ತದ ವಿಮಾ ಸೌಲಭ್ಯ ದೊರೆಯುವುದರಿಂದ ಹಿರಿಯನಾಗರಿಕರು ನಿರಾತಂಕವಾಗಿ ಜೀವನ ಸಾಗಿಸಬಹುದಾಗಿದೆ. ಸರ್ವರಿಗೂ ಆರೋಗ್ಯ

ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರು ದೇಶದ 6 ಕೋಟಿಗೂ ಹೆಚ್ಚು ಹಿರಿಯನಾಗರಿಕರಿಗೆ ಆಯುಷ್ಮಾನ್ ಭಾರತ್ ವಿಮೆಯನ್ನು ವಿಸ್ತರಿಸಿ, ಜೀವನ ಮುಸ್ಸಂಜೆಯಲ್ಲಿರುವ ಅವರ ಬದುಕಿಗೆ ಆರೋಗ್ಯ ಭದ್ರತೆ ಒದಗಿಸಿದ್ದಾರೆ.  

5 ಲಕ್ಷ ಮೊತ್ತದ ವಿಮಾ ಸೌಲಭ್ಯ ದೊರೆಯುವುದರಿಂದ ಹಿರಿಯನಾಗರಿಕರು ನಿರಾತಂಕವಾಗಿ ಜೀವನ ಸಾಗಿಸಬಹುದಾಗಿದೆ.   ಸರ್ವರಿಗೂ ಆರೋಗ್ಯ
Basavaraj S Bommai (@bsbommai) 's Twitter Profile Photo

Deeply saddened by the passing of Shri Sitaram Yechury Ji. He will be remembered for his contributions to Indian politics and his ability to build bridges across ideologies. My heartfelt condolences to his family and admirers during this difficult time. Om Shanti.

Deeply saddened by the passing of Shri Sitaram Yechury Ji. He will be remembered for his contributions to Indian politics and his ability to build bridges across ideologies. My heartfelt condolences to his family and admirers during this difficult time. Om Shanti.