ಬಳ್ಳಾರಿ ರಾಯಣ್ಣ
@ballari_rayanna
ಕನ್ನಡ😎 ಕನ್ನಡಿಗ💪ಕನ್ನಡ ದೇಶದೊಳ್💛❤️
ಸ್ವಾಭಿಮಾನಿ ಕನ್ನಡಿಗರಾಗಿ,ಪಕ್ಷದ ಗುಲಾಮರಾಗಬೇಡಿ🙏✨
ಕನ್ನಡಿಗ ಅಂದ್ರೆ ಕನ್ನಡಿಗ ಅಷ್ಟೇ👑
ID: 1495096156124516352
19-02-2022 18:02:10
2,2K Tweet
1,1K Takipçi
0 Takip Edilen
ಏನ್ರೋ ಇದು ಅವ್ಯವಸ್ಥೆ.... ತುಂಗಭದ್ರದಲ್ಲಿ ನೀರು ತುಂಬೋದೆ ಅಪರೂಪ, ಅದ್ರಲ್ಲಿ ಈ ವರ್ಷ ತುಂಬಿರೋ ಆಣೆಕಟ್ಟಿನ ನೀರನ್ನ ಎಲ್ಲಾ ಖಾಲಿ ಮಾಡಿದ್ರೆ ಮುಂದೆ ಬರೋ ದಿನಗಳಲ್ಲಿ ಹೆಂಗೆ ಜೀವನ? ಮೊನ್ನೆ ಬೇಸಿಗೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡೋಕೆ ಆಗಲ್ವಾ.. Siddaramaiah DK Shivakumar Deputy Commissioner Ballari
ಎಲ್ಲಾ ನೀರು ಖಾಲಿ ಆದ್ಮೇಲೆ ದುರಸ್ಥಿ ಮಾಡಿ DK Shivakumar ಇದಕ್ಕೆ ಸಂಬಂಧ ಪಟ್ಟ ಎಲ್ಲಾ ಅಧಿಕಾರಗಳನ್ನು ಆದಷ್ಟು ಬೇಗ ಸಸ್ಪೆಂಡ್ ಮಾಡಿ...