ಅರ್ಜುನ್ ಗೌಡ ಹಾಸನ (@arjungowda0002) 's Twitter Profile
ಅರ್ಜುನ್ ಗೌಡ ಹಾಸನ

@arjungowda0002

Revange is just waste of time

ID: 931534446724988931

calendar_today17-11-2017 14:48:13

4,4K Tweet

4,4K Followers

880 Following

ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ನಿನಗೆ ಹೆಂಡತಿಯನ್ನ ತಂಗಿ ಅಂತೇಳಿ ಮೈಸೂರಲ್ಲಿ ಅಲ್ಲಿ ಇಲ್ಲಿ ಇರೋ ಸೈಟ್ ಒಡಿಯೊ ಚಿಂತೆ ?

ನಿನಗೆ ಹೆಂಡತಿಯನ್ನ ತಂಗಿ ಅಂತೇಳಿ ಮೈಸೂರಲ್ಲಿ  ಅಲ್ಲಿ ಇಲ್ಲಿ ಇರೋ   ಸೈಟ್ ಒಡಿಯೊ ಚಿಂತೆ  ?
ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ದ.ರಾ ಬೇಂದ್ರೆ ನು ಇವರೇ ರಾಯಣ್ಣ ನು ಇವರೇ ನೇತಾಜಿ ನು ಇವರೇ ಆಲ್ ಇನ್ ಒನ್ ಅಶೋಕ ಅಣ್ಣ ❤️

ದ.ರಾ ಬೇಂದ್ರೆ ನು ಇವರೇ
ರಾಯಣ್ಣ ನು ಇವರೇ
ನೇತಾಜಿ ನು ಇವರೇ
ಆಲ್ ಇನ್ ಒನ್  ಅಶೋಕ ಅಣ್ಣ ❤️
ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ರಾಮನಗರ ಜಿಲ್ಲೆ ಕನಕಪುರ ತಾಲೂಕು ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುನೀತ್ ಕೆರೆಹಳ್ಳಿ ಹಾಗೂ ಈತನ ಸಹಚರರು ಗೋವುಗಳ ಹೆಸರಿನಲ್ಲಿ ಇದ್ರೇಶ್ ಪಾಷಾ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದು ಕೊಲೆಯ ಕೇಸು ದಾಖಲಾಗಿರುತ್ತದೆ. ಕೊಲೆಗಾರನ ಬಂದನವು ಕೂಡ ಆಗಿದೆ,

ರಾಮನಗರ ಜಿಲ್ಲೆ ಕನಕಪುರ ತಾಲೂಕು ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುನೀತ್ ಕೆರೆಹಳ್ಳಿ ಹಾಗೂ ಈತನ ಸಹಚರರು ಗೋವುಗಳ ಹೆಸರಿನಲ್ಲಿ ಇದ್ರೇಶ್ ಪಾಷಾ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದು ಕೊಲೆಯ ಕೇಸು ದಾಖಲಾಗಿರುತ್ತದೆ. ಕೊಲೆಗಾರನ ಬಂದನವು ಕೂಡ ಆಗಿದೆ,
ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ಹಿಂದೂ ಧರ್ಮದ ಹೆಸರಿನಲ್ಲಿ ಕೊಲೆ ದರೋಡೆ ಇತ್ಯಾದಿ ಅಕ್ರಮ ಚಟುವಟಿಕೆ ಮಾಡುತ್ತಿದ್ದ ಪುನೀತ್ ಕೆರೆಹಳ್ಳಿ ಬಂಧನವಾಗಿದೆ. ತಾನ್ ಕೊಲೆ ಮಾಡಿಲ್ಲ ಅಂದ್ರೆ ರಾಜಸ್ತಾನಕ್ಕೆ ಯಾಕೆ ಕಸಿನ್ ಸಿಸ್ಟರ್ ನೋಡೋಕೆ ಹೋಗಿದ್ನ

ಹಿಂದೂ ಧರ್ಮದ ಹೆಸರಿನಲ್ಲಿ ಕೊಲೆ ದರೋಡೆ  ಇತ್ಯಾದಿ ಅಕ್ರಮ ಚಟುವಟಿಕೆ ಮಾಡುತ್ತಿದ್ದ ಪುನೀತ್ ಕೆರೆಹಳ್ಳಿ ಬಂಧನವಾಗಿದೆ.
ತಾನ್ ಕೊಲೆ ಮಾಡಿಲ್ಲ ಅಂದ್ರೆ ರಾಜಸ್ತಾನಕ್ಕೆ ಯಾಕೆ ಕಸಿನ್ ಸಿಸ್ಟರ್ ನೋಡೋಕೆ ಹೋಗಿದ್ನ
ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ರಾಜಾಸ್ಥಾನ ಒಂಟೆ ರಕ್ಷಣೆಗೆ ತೆರಳಿದ್ಧ ಕೆರೆಹಳ್ಳಿ ಅಂಡ್ ಟೀಮ್ ಅರೆಸ್ಟ್ ಮಾಡಿದ ಪೋಲೀಸರು 😓

ರಾಜಾಸ್ಥಾನ ಒಂಟೆ ರಕ್ಷಣೆಗೆ ತೆರಳಿದ್ಧ  ಕೆರೆಹಳ್ಳಿ ಅಂಡ್ ಟೀಮ್  ಅರೆಸ್ಟ್ ಮಾಡಿದ ಪೋಲೀಸರು 😓
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕನ್ನಡ ಹೋರಾಟಗಾರರ ಬಗ್ಗೆ ಕೀಳಾಗಿ ಮಾತಾಡೋ ಸಂವಾದ😡 ಬರೀ ಸುಳ್ಳು ಸುದ್ದಿಗಳನ್ನೇ ಹರಡುತ್ತಾ ಸಮಾಜದಲ್ಲಿ ಬರೀ ವಿಷ ಬಿತ್ತುವ ಕೆಲಸ ಮಾಡುವ ಈ ಚಾನಲ್ ಅಮುಲ್ ಬೆಂಬಲಿಸಿ ನಂದಿನಿ ವಿಚಾರದಲ್ಲಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ...ಇಂತಹ ಮೂರ್ಖರೇ ಇಂದು ಕನ್ನಡಿಗ ಯುವಕರ ತಲೆಗೆ ವಿಷ ತುಂಬುವ ಕೆಲಸ ಮಾಡುತ್ತಾ ಅವರ ಜೀವನ ಹಾಳು ಮಾಡುತ್ತಿರುವುದು.

ಕನ್ನಡ ಹೋರಾಟಗಾರರ ಬಗ್ಗೆ ಕೀಳಾಗಿ ಮಾತಾಡೋ ಸಂವಾದ😡
ಬರೀ ಸುಳ್ಳು ಸುದ್ದಿಗಳನ್ನೇ ಹರಡುತ್ತಾ ಸಮಾಜದಲ್ಲಿ ಬರೀ ವಿಷ ಬಿತ್ತುವ ಕೆಲಸ ಮಾಡುವ ಈ ಚಾನಲ್ ಅಮುಲ್ ಬೆಂಬಲಿಸಿ
ನಂದಿನಿ ವಿಚಾರದಲ್ಲಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ...ಇಂತಹ ಮೂರ್ಖರೇ ಇಂದು ಕನ್ನಡಿಗ ಯುವಕರ ತಲೆಗೆ ವಿಷ ತುಂಬುವ ಕೆಲಸ ಮಾಡುತ್ತಾ ಅವರ ಜೀವನ ಹಾಳು ಮಾಡುತ್ತಿರುವುದು.
ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ಪಿಂಪ್ ಸೂ ಮಗನೇ ಇದ್ದಕೆ ಉತ್ತರ ಕೊಡೋ Chakravarty Sulibele ಯಾಕೆ ಬೇರೆ ಮಾರ್ಗದಲ್ಲಿ ಹೋಗಿ ಅಂಥ ಹೇಳಿದರೆ . ಕರ್ನಾಟಕದವರು ಪ್ರಧಾನಿ ಆದ್ರೆ ರೋಡ್ ತುಂಬಾ ಟ್ರಾಫಿಕ್ ಆಗುತ್ತೆ ಅಂತ ಹೇಳಿದಲ್ಲ ..

ಪಿಂಪ್ ಸೂ ಮಗನೇ ಇದ್ದಕೆ ಉತ್ತರ ಕೊಡೋ
<a href="/astitvam/">Chakravarty Sulibele</a> ಯಾಕೆ ಬೇರೆ ಮಾರ್ಗದಲ್ಲಿ ಹೋಗಿ ಅಂಥ ಹೇಳಿದರೆ .
ಕರ್ನಾಟಕದವರು ಪ್ರಧಾನಿ ಆದ್ರೆ  ರೋಡ್ ತುಂಬಾ  ಟ್ರಾಫಿಕ್ ಆಗುತ್ತೆ ಅಂತ ಹೇಳಿದಲ್ಲ ..
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕನ್ನಡಿಗರು ಪ್ರಧಾನಿ ಆದ್ರೆ ಟ್ರಾಫಿಕ್ ಜಾಮ್ ಮಾತ್ರ ಆಗೋದಂತೆ Chakravarty Sulibele ಉತ್ತರಿಸಿ ಕನ್ನಡ ಕನ್ನಡಿಗರು ಕರ್ನಾಟಕ ಅಂದ್ರೆ ಅದು ಯಾಕೆ ಅಷ್ಟೊಂದು ಉರಿ ತಮಗೆ ಅಂತ. ಯಾಕೆ ಈ ರೀತಿ ಕನ್ನಡಿಗರನ್ನು ಕೀಳಾಗಿ ಮಾತಾಡ್ತೀರಿ.ಕನ್ನಡಿಗರು ಕೂಡ ಈ ದೇಶ ಆಳಿದವರೆ ಇನ್ನುಮುಂದೆಯೂ ಕನ್ನಡಿಗರು ಭಾರತ ಆಳಲಿ ಆ ಸ್ವಾಭಿಮಾನ ಇರಲಿ. ಇನ್ನೆಷ್ಟು ದಿನ ಗುಲಾಮಗಿರಿ.

ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

"₹2 ರೂಪಾಯಿ ಭಕ್ತರ ಗಮನಕ್ಕೆ" "ಡಾಕ್ಟರ್ ಮಖ ನೋಡಿ ಕಾಂಪೌಂಡರ್ ಕೈಯಿಂದ ಆಪರೇಷನ್ ಮಾಡಿಸಿಕೊಳ್ಳುವುದು ಎಷ್ಟು ಡೇಂಜರ್ರೋ" ಹಾಗೆ... "ನೀವು ಹೇಳಿದಂಗೆ..ಮೋದಿಜಿ ಮುಖ ನೋಡ್ಕೊಂಡು ಇಲ್ಲಿನ ಸ್ಥಳೀಯ ಭ್ರಷ್ಟನಿಗೆ ವೋಟ್ ಹಾಕೋದು ಕೂಡಾ ಅಷ್ಟೇ ಡೇಂಜರ್"😀🙏

"₹2 ರೂಪಾಯಿ ಭಕ್ತರ ಗಮನಕ್ಕೆ"

"ಡಾಕ್ಟರ್ ಮಖ ನೋಡಿ ಕಾಂಪೌಂಡರ್ ಕೈಯಿಂದ ಆಪರೇಷನ್ ಮಾಡಿಸಿಕೊಳ್ಳುವುದು ಎಷ್ಟು ಡೇಂಜರ್ರೋ"

ಹಾಗೆ...

"ನೀವು ಹೇಳಿದಂಗೆ..ಮೋದಿಜಿ ಮುಖ ನೋಡ್ಕೊಂಡು ಇಲ್ಲಿನ ಸ್ಥಳೀಯ ಭ್ರಷ್ಟನಿಗೆ ವೋಟ್ ಹಾಕೋದು ಕೂಡಾ ಅಷ್ಟೇ ಡೇಂಜರ್"😀🙏
ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ಹಾಸನ - ಜೆಡಿಎಸ್ ಹೊಳೆನರಸೀಪುರ - ಜೆಡಿಎಸ್ ಸಕಲೇಶಪುರ - ಜೆಡಿಎಸ್ ಅರಕಗೂಡು - ಜೆಡಿಎಸ್ ಚನ್ನರಾಯಪಟ್ಟಣ - ಜೆಡಿಎಸ್ ಅರಸೀಕೆರೆ -ಕಾಂಗ್ರೆಸ್-ಜೆಡಿಎಸ್ ಫೈಟ್ ಬೇಲೂರು - ಕಾಂಗ್ರೆಸ್ ಹಾಸನ್ ನಲ್ಲಿ ಬಿಜೆಪಿ ಅಕೌಂಟ್ ಕ್ಲೋಸ್....

ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ಸುಧಾಕರ್ ಅವಮಾನ ಆಗುತ್ತೆ ಅಂತ ವಿಗ್ ತೆಗೆದು ಓಡಾಡ್ತಾ ಇದಾನಂತೆ 🥲

ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ಬಿಜೆಪಿಗೆ ಇವತ್ತು ಇಂತ ಪರಿಸ್ಥಿತಿ ಸೋಲಿಗೆ ಈ 17 ಸೀಡಿ ವೀರರೇ ನೇರ ಕಾರಣ"👍👍

ಬಿಜೆಪಿಗೆ ಇವತ್ತು ಇಂತ ಪರಿಸ್ಥಿತಿ  ಸೋಲಿಗೆ  ಈ 17 ಸೀಡಿ ವೀರರೇ ನೇರ ಕಾರಣ"👍👍
ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ಸೂಲಿಬೆಲೆ , ಚಿರು ಭಟ್. ಅಜಿತ್ ಹನುಮಕ್ಕ , ಜೊತೆಗೆ ಮೊನ್ನೆ ಬೇಲ್ ಮೇಲೆ ರಿಲೀಸ್ ಅದ ಕೆರೆಹಳ್ಳಿ , ಇವರೇ ಅಂತಾ ಕಾಣುತ್ತೆ ಹಾ ನಾಲ್ವರು..?

ಸೂಲಿಬೆಲೆ , ಚಿರು ಭಟ್.
ಅಜಿತ್ ಹನುಮಕ್ಕ , ಜೊತೆಗೆ ಮೊನ್ನೆ ಬೇಲ್ ಮೇಲೆ ರಿಲೀಸ್ ಅದ ಕೆರೆಹಳ್ಳಿ ,
ಇವರೇ ಅಂತಾ ಕಾಣುತ್ತೆ ಹಾ ನಾಲ್ವರು..?
ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ಹಾಸನ ಕಾಂಗ್ರೆಸ್ ಲೀಡ್ ಹೊಳೆನರಸೀಪುರ ಕಾಂಗ್ರೆಸ್ ಲೀಡ್ ಅರಸೀಕೆರೆ ಕಾಂಗ್ರೆಸ್ ಲೀಡ್ Crp 50=50 ಬೇಲೂರು 60 ಜೆಡಿಎಸ್ 40 ಕಾಂಗ್ರೆಸ್ SKP 60 ಜೆಡಿಎಸ್ 40 ಅರಕಲಗೂಡು 50 = 50

ಅರ್ಜುನ್ ಗೌಡ ಹಾಸನ (@arjungowda0002) 's Twitter Profile Photo

ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ದೇವೇಗೌಡರ ಹೆಸರು ಕೈಬಿಟ್ಟಿರುವುದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರ ಹೆಸರು ಕೈಬಿಟ್ಟಿರುವುದು ದ್ವೇಷದ ರಾಜಕಾರಣವೆ.

ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ದೇವೇಗೌಡರ ಹೆಸರು ಕೈಬಿಟ್ಟಿರುವುದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರ ಹೆಸರು ಕೈಬಿಟ್ಟಿರುವುದು   ದ್ವೇಷದ ರಾಜಕಾರಣವೆ.