A Ravi (@aravi4bjp) 's Twitter Profile
A Ravi

@aravi4bjp

Official Page of A Ravi •
Senior BJP Leader in Byatarayanapura (Bengaluru) •
BIAAPA Chairman

ID: 1547521092210028544

calendar_today14-07-2022 10:00:41

987 Tweet

300 Followers

661 Following

A Ravi (@aravi4bjp) 's Twitter Profile Photo

ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿಯವರು ಪ್ರಮುಖ ಕನ್ನಡ ಬರಹಗಾರ, ಕಾದಂಬರಿಕಾರ, ಛಾಯಾಗ್ರಾಹಕ, ಪಕ್ಷಿವಿಜ್ಞಾನಿ, ಪ್ರಕಾಶಕ, ವರ್ಣಚಿತ್ರಕಾರ ಮತ್ತು ಪರಿಸರವಾದಿಯಾದಂತಹ ಇವರು ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಎಂದೇ ಪ್ರಖ್ಯಾತರಾದವರು. ಇವರ ಪುಣ್ಯತಿಥಿಯಂದು ಶತ ನಮನಗಳು. #poornachandratejeswi

ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿಯವರು ಪ್ರಮುಖ ಕನ್ನಡ ಬರಹಗಾರ, ಕಾದಂಬರಿಕಾರ, ಛಾಯಾಗ್ರಾಹಕ, ಪಕ್ಷಿವಿಜ್ಞಾನಿ, ಪ್ರಕಾಶಕ, ವರ್ಣಚಿತ್ರಕಾರ ಮತ್ತು ಪರಿಸರವಾದಿಯಾದಂತಹ ಇವರು ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಎಂದೇ ಪ್ರಖ್ಯಾತರಾದವರು. ಇವರ ಪುಣ್ಯತಿಥಿಯಂದು ಶತ ನಮನಗಳು.
#poornachandratejeswi