Nagesh N (@nageshn15221449) 's Twitter Profile
Nagesh N

@nageshn15221449

ID: 1513831633132003329

calendar_today12-04-2022 10:49:52

2,2K Tweet

218 Takipçi

1,1K Takip Edilen

BJP Karnataka (@bjp4karnataka) 's Twitter Profile Photo

ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೂ Karnataka Congress ಸರ್ಕಾರದ ಬಳಿ ದುಡ್ಡಿಲ್ಲ. ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಬರಿದಾಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಇದರ ಪರಿಣಾಮವಾಗಿ ರಾಜ್ಯದ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ವೇತನವಿಲ್ಲದೆ ಪರದಾಡುವಂತಾಗಿದೆ. ಸಿಎಂ Siddaramaiah ನವರೇ ಅತ್ತ

ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೂ <a href="/INCKarnataka/">Karnataka Congress</a> ಸರ್ಕಾರದ ಬಳಿ ದುಡ್ಡಿಲ್ಲ.

ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಬರಿದಾಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಇದರ ಪರಿಣಾಮವಾಗಿ ರಾಜ್ಯದ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ವೇತನವಿಲ್ಲದೆ ಪರದಾಡುವಂತಾಗಿದೆ.

ಸಿಎಂ <a href="/siddaramaiah/">Siddaramaiah</a> ನವರೇ ಅತ್ತ
BJP Karnataka (@bjp4karnataka) 's Twitter Profile Photo

370 ನೇ ವಿಧಿಯನ್ನು ರದ್ದುಗೊಳಿಸಿ 6 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. #Article370 #370AbrogationAnniversary

370 ನೇ ವಿಧಿಯನ್ನು ರದ್ದುಗೊಳಿಸಿ 6 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

#Article370 #370AbrogationAnniversary
BJP Karnataka (@bjp4karnataka) 's Twitter Profile Photo

ರಾಹುಲ್ ಗಾಂಧಿ ಈಗಲಾದರೂ ತಾವು ಭಾರತೀಯ ಎಂಬುದನ್ನು ಸ್ಪಷ್ಟಪಡಿಸಲಿ!! #AntiNationalCongress

ರಾಹುಲ್ ಗಾಂಧಿ ಈಗಲಾದರೂ ತಾವು ಭಾರತೀಯ ಎಂಬುದನ್ನು ಸ್ಪಷ್ಟಪಡಿಸಲಿ!!

#AntiNationalCongress
BJP Karnataka (@bjp4karnataka) 's Twitter Profile Photo

ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಲು ಹಾಗೂ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ "ಪರೀಕ್ಷಾ ಪೇ ಚರ್ಚಾ" ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದುವರೆಗೂ 3.5 ಕೋಟಿ ಜನ ಪರೀಕ್ಷಾ ಪೇ ಚರ್ಚಾ ಗೆ ನೋಂದಣಿ ಮಾಡಿಕೊಂಡಿದ್ದು, ಒಟ್ಟು 21 ಕೋಟಿ ಗಿಂತಲೂ ಹೆಚ್ಚು ವೀಕ್ಷಣೆ ಪಡೆದ

ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಲು ಹಾಗೂ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ "ಪರೀಕ್ಷಾ ಪೇ ಚರ್ಚಾ" ಹೊಸ ಮೈಲಿಗಲ್ಲು ಸ್ಥಾಪಿಸಿದೆ. 

ಇದುವರೆಗೂ 3.5 ಕೋಟಿ ಜನ ಪರೀಕ್ಷಾ ಪೇ ಚರ್ಚಾ ಗೆ ನೋಂದಣಿ ಮಾಡಿಕೊಂಡಿದ್ದು, ಒಟ್ಟು 21 ಕೋಟಿ ಗಿಂತಲೂ ಹೆಚ್ಚು ವೀಕ್ಷಣೆ ಪಡೆದ
BJP Karnataka (@bjp4karnataka) 's Twitter Profile Photo

ಭಾರತೀಯ ಸೇನೆಯ ವಿರುದ್ಧ ಅಪಮಾನಕರ ಹೇಳಿಕೆ ನೀಡಿರುವ Rahul Gandhi ವಿರುದ್ಧ ದೇಶದ ಸರ್ವೋಚ್ಛ ನ್ಯಾಯಾಲಯ ತೀಕ್ಷ್ಣ ಪದಗಳಲ್ಲಿ ಟೀಕಿಸಿರುವುದನ್ನು ಕಾಂಗ್ರೆಸ್‌ ಪಾಳಯಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದ ಸೇನೆಯ ವಿರುದ್ಧ ಹೇಳಿಕೆ ನೀಡುವವರು ಭಾರತೀಯರಾಗಿರಲು ಸಾಧ್ಯವಿಲ್ಲ ಎಂಬರ್ಥದ ನ್ಯಾಯಾಧೀಶರ ಹೇಳಿಕೆಯನ್ನು ಟೀಕಿಸುವ ಮೂಲಕ ನಕಲಿ

ಭಾರತೀಯ ಸೇನೆಯ ವಿರುದ್ಧ ಅಪಮಾನಕರ ಹೇಳಿಕೆ ನೀಡಿರುವ <a href="/RahulGandhi/">Rahul Gandhi</a> ವಿರುದ್ಧ ದೇಶದ ಸರ್ವೋಚ್ಛ ನ್ಯಾಯಾಲಯ ತೀಕ್ಷ್ಣ ಪದಗಳಲ್ಲಿ ಟೀಕಿಸಿರುವುದನ್ನು ಕಾಂಗ್ರೆಸ್‌ ಪಾಳಯಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದ ಸೇನೆಯ ವಿರುದ್ಧ ಹೇಳಿಕೆ ನೀಡುವವರು ಭಾರತೀಯರಾಗಿರಲು ಸಾಧ್ಯವಿಲ್ಲ ಎಂಬರ್ಥದ ನ್ಯಾಯಾಧೀಶರ ಹೇಳಿಕೆಯನ್ನು ಟೀಕಿಸುವ ಮೂಲಕ ನಕಲಿ
BJP Karnataka (@bjp4karnataka) 's Twitter Profile Photo

ಮನೆಯೊಳಗೆ ಬಚ್ಚಿಟ್ಟು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದ ಕಳ್ಳಬೆಕ್ಕು ಈಗ ರೆಡ್‌ಹ್ಯಾಂಡ್‌ ಆಗಿ ತಗ್ಲಾಕೊಂಡಿದೆ. ಒಂದು ಕಡೆ ರಾಜ್ಯದ ರೈತರು ರಸಗೊಬ್ಬರ ಸಿಗದೇ ಕಣ್ಣೀರಿಡುತ್ತಿದ್ದರೆ, ಇನ್ನೊಂದು ಕಡೆ Siddaramaiah ನವರ ತವರು ಜಿಲ್ಲೆ ಮೈಸೂರಿನಲ್ಲೇ ವಯನಾಡಿನ ಮೊಹಮ್ಮದ್ ಪಾಸಿಲ್ ಎಂಬಾತ ಕೇರಳಕ್ಕೆ ಸಾಗಿಸಲು ಅಕ್ರಮವಾಗಿ ನಂಜನಗೂಡಿನ

ಮನೆಯೊಳಗೆ ಬಚ್ಚಿಟ್ಟು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದ ಕಳ್ಳಬೆಕ್ಕು ಈಗ ರೆಡ್‌ಹ್ಯಾಂಡ್‌ ಆಗಿ ತಗ್ಲಾಕೊಂಡಿದೆ.

ಒಂದು ಕಡೆ ರಾಜ್ಯದ ರೈತರು ರಸಗೊಬ್ಬರ ಸಿಗದೇ ಕಣ್ಣೀರಿಡುತ್ತಿದ್ದರೆ, ಇನ್ನೊಂದು ಕಡೆ <a href="/siddaramaiah/">Siddaramaiah</a> ನವರ ತವರು ಜಿಲ್ಲೆ ಮೈಸೂರಿನಲ್ಲೇ ವಯನಾಡಿನ ಮೊಹಮ್ಮದ್ ಪಾಸಿಲ್ ಎಂಬಾತ ಕೇರಳಕ್ಕೆ ಸಾಗಿಸಲು ಅಕ್ರಮವಾಗಿ ನಂಜನಗೂಡಿನ
BJP Karnataka (@bjp4karnataka) 's Twitter Profile Photo

10 ವರ್ಷ, 17 ಕೋಟಿ ಉದ್ಯೋಗಗಳು... ಇದು ಮೋದಿ ಸರ್ಕಾರದ ಕಾರ್ಯಶೈಲಿ - ಅಭಿವೃದ್ಧಿಯ ವೇಗ ಮತ್ತು ನಂಬಿಕೆಯ ಭರವಸೆ. #ViksitBharat

10 ವರ್ಷ, 17 ಕೋಟಿ ಉದ್ಯೋಗಗಳು...

ಇದು ಮೋದಿ ಸರ್ಕಾರದ ಕಾರ್ಯಶೈಲಿ - ಅಭಿವೃದ್ಧಿಯ ವೇಗ ಮತ್ತು ನಂಬಿಕೆಯ ಭರವಸೆ.

#ViksitBharat
Narendra Modi (@narendramodi) 's Twitter Profile Photo

Speaking at the inauguration of Kartavya Bhavan, a state-of-the-art facility designed to enhance governance by bringing together multiple ministries and departments under one roof. x.com/i/broadcasts/1…

BJP Karnataka (@bjp4karnataka) 's Twitter Profile Photo

ಮತಗಳ್ಳರಿಂದ, ಮತಗಳ್ಳತನಕ್ಕಾಗಿ, ಮತಗಳ್ಳತನದ ವಿರುದ್ಧ ಹೋರಾಟ!! #LooserRahul

BJP Karnataka (@bjp4karnataka) 's Twitter Profile Photo

ದೇಶದಲ್ಲಿ Congress ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕದ ಜನತೆ ರೈಲ್ವೆ ಅಭಿವೃದ್ಧಿ ಎಂದರೇನು ಎನ್ನುವುದನ್ನೇ ಮರೆತುಬಿಟ್ಟಿದ್ದರು. ಈಗ ಎಐಸಿಸಿ ಅಧ್ಯಕ್ಷರಾಗಿರುವ Mallikarjun Kharge ಅವರು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದರೂ ಕರ್ನಾಟಕ ರೈಲ್ವೆ ವಲಯಕ್ಕೆ ತಂದಿದ್ದು ಅಷ್ಟಕ್ಕಷ್ಟೇ. ಪ್ರಧಾನಿ ಶ್ರೀ Narendra Modi

ದೇಶದಲ್ಲಿ <a href="/INCIndia/">Congress</a> ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕದ ಜನತೆ ರೈಲ್ವೆ ಅಭಿವೃದ್ಧಿ ಎಂದರೇನು ಎನ್ನುವುದನ್ನೇ ಮರೆತುಬಿಟ್ಟಿದ್ದರು.

ಈಗ ಎಐಸಿಸಿ ಅಧ್ಯಕ್ಷರಾಗಿರುವ <a href="/kharge/">Mallikarjun Kharge</a> ಅವರು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದರೂ ಕರ್ನಾಟಕ ರೈಲ್ವೆ ವಲಯಕ್ಕೆ ತಂದಿದ್ದು ಅಷ್ಟಕ್ಕಷ್ಟೇ.

ಪ್ರಧಾನಿ ಶ್ರೀ <a href="/narendramodi/">Narendra Modi</a>
BJP Karnataka (@bjp4karnataka) 's Twitter Profile Photo

ವಿರೋಧದ ನಡುವೆಯೂ ರಾಜ್ಯದ Karnataka Congress ಸರ್ಕಾರ ಬೀದಿ ನಾಯಿಗಳ ಹೆಸರಿನಲ್ಲೂ ಲೂಟಿ ಹೊಡೆಯಲು ಮುಂದಾಗಿದ್ದಾರೆ. ಕಲ್ಯಾಣ ಕರ್ನಾಟಕದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ವರದಿಗಳು ಬರುತ್ತಿದ್ದರೂ, ಸರ್ಕಾರ ಜನಸಾಮಾನ್ಯರ ಕುರಿತು ಚಿಂತಿಸದೆ ಬೀದಿನಾಯಿಗಳ ಹೆಸರಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಹೊರಟಿದೆ. ಬೀದಿನಾಯಿಗಳಿಗೆ ಚಿಕನ್ ರೈಸ್

ವಿರೋಧದ ನಡುವೆಯೂ ರಾಜ್ಯದ <a href="/INCKarnataka/">Karnataka Congress</a> ಸರ್ಕಾರ ಬೀದಿ ನಾಯಿಗಳ ಹೆಸರಿನಲ್ಲೂ ಲೂಟಿ ಹೊಡೆಯಲು ಮುಂದಾಗಿದ್ದಾರೆ. ಕಲ್ಯಾಣ ಕರ್ನಾಟಕದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ವರದಿಗಳು ಬರುತ್ತಿದ್ದರೂ, ಸರ್ಕಾರ ಜನಸಾಮಾನ್ಯರ ಕುರಿತು ಚಿಂತಿಸದೆ ಬೀದಿನಾಯಿಗಳ ಹೆಸರಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಹೊರಟಿದೆ.

ಬೀದಿನಾಯಿಗಳಿಗೆ ಚಿಕನ್ ರೈಸ್
BJP Karnataka (@bjp4karnataka) 's Twitter Profile Photo

ಜಗತ್ತು ಇಂದು ಭಾರತದ ನಾಯಕತ್ವ ಮತ್ತು ಭಾರತದ ದೃಢತೆಯನ್ನು ಕಣ್ಣುಮುಚ್ಚಿ ಒಪ್ಪಿಕೊಂಡಿದೆ. ಇದು ನವ ಭಾರತ, ಜಾಗತಿಕ ಬೆದರಿಕೆಗೆ ಬಗ್ಗುವ ಭಾರತವಲ್ಲ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಅನೇಕ ಜಾಗತಿಕ ನಾಯಕರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರ ದಿಟ್ಟ ನಿರ್ಧಾರಗಳಿಗೆ, ಸಲಹೆಗಳಿಗೆ ಮನ್ನಣೆ ನೀಡಿದ್ದಾರೆ. #NewIndia

ಜಗತ್ತು ಇಂದು ಭಾರತದ ನಾಯಕತ್ವ ಮತ್ತು ಭಾರತದ ದೃಢತೆಯನ್ನು ಕಣ್ಣುಮುಚ್ಚಿ ಒಪ್ಪಿಕೊಂಡಿದೆ. ಇದು ನವ ಭಾರತ, ಜಾಗತಿಕ ಬೆದರಿಕೆಗೆ ಬಗ್ಗುವ ಭಾರತವಲ್ಲ.  

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಅನೇಕ ಜಾಗತಿಕ ನಾಯಕರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರ ದಿಟ್ಟ ನಿರ್ಧಾರಗಳಿಗೆ, ಸಲಹೆಗಳಿಗೆ ಮನ್ನಣೆ ನೀಡಿದ್ದಾರೆ.

#NewIndia
BJP Karnataka (@bjp4karnataka) 's Twitter Profile Photo

Mr. Rahul Gandhi has earned the rare distinction of being slapped by two constitutional institutions in the same week. First, by the Supreme Court for disrespecting our brave Indian soldiers, and now by the Election Commission for questioning the integrity of our Elections.

Mr. <a href="/RahulGandhi/">Rahul Gandhi</a> has earned the rare distinction of being slapped by two constitutional institutions in the same week. 

First, by the Supreme Court for disrespecting our brave Indian soldiers, and now by the Election Commission for questioning the integrity of our Elections.
BJP Karnataka (@bjp4karnataka) 's Twitter Profile Photo

ಕರ್ತವ್ಯ ಪಥ, ಕರ್ತವ್ಯ ಭವನ ಈ ಹೆಸರುಗಳು ನಮ್ಮ ಪ್ರಜಾಪ್ರಭುತ್ವದ, ನಮ್ಮ ಸಂವಿಧಾನದ ಮೂಲ ಚೈತನ್ಯವನ್ನು ಸಾರುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಈ ಪದಗಳು ಕೇವಲ ಕರ್ತವ್ಯ ಅಥವಾ ಜವಾಬ್ದಾರಿಗೆ ಸೀಮಿತವಾಗಿಲ್ಲ. ಕರ್ತವ್ಯವು ನಮ್ಮ ದೇಶದ ಕರ್ಮ ಆಧಾರಿತ ತತ್ವಶಾಸ್ತ್ರದ ಮೂಲ ಚೈತನ್ಯವಾಗಿದೆ. ಸ್ವಯಂಮಿತಿಗಳನ್ನು ಮೀರಿ, ಎಲ್ಲವನ್ನೂ ಸ್ವೀಕರಿಸುವ

ಕರ್ತವ್ಯ ಪಥ, ಕರ್ತವ್ಯ ಭವನ ಈ ಹೆಸರುಗಳು ನಮ್ಮ ಪ್ರಜಾಪ್ರಭುತ್ವದ, ನಮ್ಮ ಸಂವಿಧಾನದ ಮೂಲ ಚೈತನ್ಯವನ್ನು ಸಾರುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಈ ಪದಗಳು ಕೇವಲ ಕರ್ತವ್ಯ ಅಥವಾ ಜವಾಬ್ದಾರಿಗೆ ಸೀಮಿತವಾಗಿಲ್ಲ. ಕರ್ತವ್ಯವು ನಮ್ಮ ದೇಶದ ಕರ್ಮ ಆಧಾರಿತ ತತ್ವಶಾಸ್ತ್ರದ ಮೂಲ ಚೈತನ್ಯವಾಗಿದೆ. ಸ್ವಯಂಮಿತಿಗಳನ್ನು ಮೀರಿ, ಎಲ್ಲವನ್ನೂ ಸ್ವೀಕರಿಸುವ
BJP Karnataka (@bjp4karnataka) 's Twitter Profile Photo

ಕಾರ್ಮಿಕ ಕಳ್ಳನಲ್ಲ ; ಕಾರ್ಮಿಕ ಸಚಿವ ಕಳ್ಳಾನಾ? ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ತಮ್ಮ ಇಲಾಖೆಯಲ್ಲಿ ನೂರಾರು ಕೋಟಿ ಅಕ್ರಮ ಎಸಗಿದ್ದಾರೆ. ಕಟ್ಟಡ ಕಾರ್ಮಿಕರ ಹೆಸರಲ್ಲಿ ದುಡ್ಡು ಲೂಟಿ ಹೊಡೆದಿದ್ದಾರೆ, ಸಚಿವ ಸಂತೋಷ್‌ ಲಾಡ್‌ ನೇರವಾಗಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಅವ್ಯವಹಾರವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸುತ್ತೇವೆ. *

Vijayendra Yediyurappa (@byvijayendra) 's Twitter Profile Photo

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇಡಿದ ವರವ ನೀಡುವ ಶ್ರೀ ಲಕ್ಷ್ಮಿ ದೇವಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರಗೊಳಿಸಿ, ನಾಡನ್ನು ಸದಾ ಸುಭಿಕ್ಷಗೊಳಿಸಲೆಂದು ಪ್ರಾರ್ಥಿಸುತ್ತೇನೆ. #HappyVaramahalakshmi

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇಡಿದ ವರವ ನೀಡುವ ಶ್ರೀ ಲಕ್ಷ್ಮಿ ದೇವಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರಗೊಳಿಸಿ, ನಾಡನ್ನು ಸದಾ ಸುಭಿಕ್ಷಗೊಳಿಸಲೆಂದು ಪ್ರಾರ್ಥಿಸುತ್ತೇನೆ.

#HappyVaramahalakshmi
BJP Karnataka (@bjp4karnataka) 's Twitter Profile Photo

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಹಾಗೂ ಸತತ ಬೆದರಿಕೆಗಳ ಮಧ್ಯೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ಯಾರೊಂದಿಗೂ ರಾಜಿಯಾಗುವ ಮಾತೇ ಇಲ್ಲ ಎಂದು ತಮ್ಮ ನಡೆಯ ಮೂಲಕ ಸ್ಪಷ್ಟಪಡಿಸಿದ್ದಾರೆ. ದೇಶದ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಯನ್ನು ರಕ್ಷಣೆ ಮಾಡಿಕೊಳ್ಳುವ ವಿಚಾರದಲ್ಲಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಹಾಗೂ ಸತತ ಬೆದರಿಕೆಗಳ ಮಧ್ಯೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ಯಾರೊಂದಿಗೂ ರಾಜಿಯಾಗುವ ಮಾತೇ ಇಲ್ಲ ಎಂದು ತಮ್ಮ ನಡೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

ದೇಶದ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಯನ್ನು ರಕ್ಷಣೆ ಮಾಡಿಕೊಳ್ಳುವ ವಿಚಾರದಲ್ಲಿ
BJP Karnataka (@bjp4karnataka) 's Twitter Profile Photo

ದೇಶೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವುದು ಕೂಡಾ ನಿಜವಾದ ದೇಶ ಸೇವೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸ್ಥಳೀಯತೆಗೆ ಧ್ವನಿಯಾಗಿ (Vocal for Local) ಎಂಬ ಧ್ಯೇಯದೊಂದಿಗೆ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಿ ಎಂದು ಕರೆ ಕೊಟ್ಟಿದ್ದರು. ಈ ರಕ್ಷಾಬಂಧನ ಹಬ್ಬದಲ್ಲೂ ನಾವೆಲ್ಲರೂ ಪವಿತ್ರ ರಕ್ಷೆಯಿಂದ ಹಿಡಿದು ಉಡುಗೊರೆಗಳವರೆಗೆ

ದೇಶೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವುದು ಕೂಡಾ ನಿಜವಾದ ದೇಶ ಸೇವೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸ್ಥಳೀಯತೆಗೆ ಧ್ವನಿಯಾಗಿ (Vocal for Local) ಎಂಬ ಧ್ಯೇಯದೊಂದಿಗೆ  ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಿ ಎಂದು ಕರೆ ಕೊಟ್ಟಿದ್ದರು.

ಈ ರಕ್ಷಾಬಂಧನ ಹಬ್ಬದಲ್ಲೂ ನಾವೆಲ್ಲರೂ ಪವಿತ್ರ ರಕ್ಷೆಯಿಂದ ಹಿಡಿದು ಉಡುಗೊರೆಗಳವರೆಗೆ