
Nagesh N
@nageshn15221449
ID: 1513831633132003329
12-04-2022 10:49:52
2,2K Tweet
218 Takipçi
1,1K Takip Edilen

ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೂ Karnataka Congress ಸರ್ಕಾರದ ಬಳಿ ದುಡ್ಡಿಲ್ಲ. ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಬರಿದಾಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಇದರ ಪರಿಣಾಮವಾಗಿ ರಾಜ್ಯದ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ವೇತನವಿಲ್ಲದೆ ಪರದಾಡುವಂತಾಗಿದೆ. ಸಿಎಂ Siddaramaiah ನವರೇ ಅತ್ತ





ಭಾರತೀಯ ಸೇನೆಯ ವಿರುದ್ಧ ಅಪಮಾನಕರ ಹೇಳಿಕೆ ನೀಡಿರುವ Rahul Gandhi ವಿರುದ್ಧ ದೇಶದ ಸರ್ವೋಚ್ಛ ನ್ಯಾಯಾಲಯ ತೀಕ್ಷ್ಣ ಪದಗಳಲ್ಲಿ ಟೀಕಿಸಿರುವುದನ್ನು ಕಾಂಗ್ರೆಸ್ ಪಾಳಯಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದ ಸೇನೆಯ ವಿರುದ್ಧ ಹೇಳಿಕೆ ನೀಡುವವರು ಭಾರತೀಯರಾಗಿರಲು ಸಾಧ್ಯವಿಲ್ಲ ಎಂಬರ್ಥದ ನ್ಯಾಯಾಧೀಶರ ಹೇಳಿಕೆಯನ್ನು ಟೀಕಿಸುವ ಮೂಲಕ ನಕಲಿ


ಮನೆಯೊಳಗೆ ಬಚ್ಚಿಟ್ಟು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದ ಕಳ್ಳಬೆಕ್ಕು ಈಗ ರೆಡ್ಹ್ಯಾಂಡ್ ಆಗಿ ತಗ್ಲಾಕೊಂಡಿದೆ. ಒಂದು ಕಡೆ ರಾಜ್ಯದ ರೈತರು ರಸಗೊಬ್ಬರ ಸಿಗದೇ ಕಣ್ಣೀರಿಡುತ್ತಿದ್ದರೆ, ಇನ್ನೊಂದು ಕಡೆ Siddaramaiah ನವರ ತವರು ಜಿಲ್ಲೆ ಮೈಸೂರಿನಲ್ಲೇ ವಯನಾಡಿನ ಮೊಹಮ್ಮದ್ ಪಾಸಿಲ್ ಎಂಬಾತ ಕೇರಳಕ್ಕೆ ಸಾಗಿಸಲು ಅಕ್ರಮವಾಗಿ ನಂಜನಗೂಡಿನ





ದೇಶದಲ್ಲಿ Congress ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕದ ಜನತೆ ರೈಲ್ವೆ ಅಭಿವೃದ್ಧಿ ಎಂದರೇನು ಎನ್ನುವುದನ್ನೇ ಮರೆತುಬಿಟ್ಟಿದ್ದರು. ಈಗ ಎಐಸಿಸಿ ಅಧ್ಯಕ್ಷರಾಗಿರುವ Mallikarjun Kharge ಅವರು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದರೂ ಕರ್ನಾಟಕ ರೈಲ್ವೆ ವಲಯಕ್ಕೆ ತಂದಿದ್ದು ಅಷ್ಟಕ್ಕಷ್ಟೇ. ಪ್ರಧಾನಿ ಶ್ರೀ Narendra Modi


ವಿರೋಧದ ನಡುವೆಯೂ ರಾಜ್ಯದ Karnataka Congress ಸರ್ಕಾರ ಬೀದಿ ನಾಯಿಗಳ ಹೆಸರಿನಲ್ಲೂ ಲೂಟಿ ಹೊಡೆಯಲು ಮುಂದಾಗಿದ್ದಾರೆ. ಕಲ್ಯಾಣ ಕರ್ನಾಟಕದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ವರದಿಗಳು ಬರುತ್ತಿದ್ದರೂ, ಸರ್ಕಾರ ಜನಸಾಮಾನ್ಯರ ಕುರಿತು ಚಿಂತಿಸದೆ ಬೀದಿನಾಯಿಗಳ ಹೆಸರಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಹೊರಟಿದೆ. ಬೀದಿನಾಯಿಗಳಿಗೆ ಚಿಕನ್ ರೈಸ್



Mr. Rahul Gandhi has earned the rare distinction of being slapped by two constitutional institutions in the same week. First, by the Supreme Court for disrespecting our brave Indian soldiers, and now by the Election Commission for questioning the integrity of our Elections.







