muhammad shakeer
@mdshake34049022
ನ್ಯಾಯದ ಪರ
ID: 1264837867148152833
25-05-2020 08:37:18
1,1K Tweet
595 Takipçi
128 Takip Edilen
ಮುಸ್ಲಿಂ ವ್ಯಕ್ತಿಗಳಿಂದ ಏನಾದರೂ ತಪ್ಪು ಸಂಭವಿಸಿದರೆ ನ್ಯಾಯಾಲಯದ ಅಂತಿಮ ತೀರ್ಪು ಬರುವ ಮೊದಲೇ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ನಾಟಕದ ಹಿಂದೆ ಇರುವ ಷಡ್ಯಂತ್ರವೇನು? ವ್ಯಕ್ತಿಯ ತಪ್ಪಿಗೆ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರವೇ ?2/2 Dakshina Kannada District Police DGP KARNATAKA Siddaramaiah
ಮಾನ್ಯ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮ್ಯಾಡಂ, Dr Nagalakshmi | ಡಾ. ನಾಗಲಕ್ಷ್ಮಿ ರವರೇ ಬೆಂಗಳೂರಿನ ಕೋಗಿಲು ಪ್ರದೇಶದ ಫಕೀರ್ ಲೇಔಟ್ ಮತ್ತು ವಸೀಂ ಲೇಔಟ್ಗಳಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದ ಬಡ ಕುಟುಂಬಗಳ ಮನೆಗಳನ್ನು ಯಾವುದೇ ಪೂರ್ವ ಸೂಚನೆ ಇಲ್ಲದೆ, ಪುನರ್ವಸತಿ ವ್ಯವಸ್ಥೆ ಮಾಡದೇ ಜೆಸಿಬಿ ಯಂತ್ರಗಳ ಮೂಲಕ
ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಸಂವಿಧಾನ ವಿರೋಧಿ 'ಹಿಂದೂ ರಾಷ್ಟ್ರ' ಜಾಗೃತಿ ಸಭೆ ನಡೆಸಲು ಸಂಚು ರೂಪಿಸಿರುವುದು ಸ್ಪಷ್ಟವಾಗಿ ರಾಷ್ಟ್ರ ದ್ರೋಹದ ಕೃತ್ಯವಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುವ ಇಂತಹ ಸಭೆಗಳನ್ನು ಜಿಲ್ಲಾಡಳಿತ ಕೂಡಲೇ ತಡೆಯಬೇಕು. ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. Dakshina Kannada District Police
ತನ್ನ ಧರ್ಮದ ಹಬ್ಬ ಆಚರಣೆ ಸಂದರ್ಭದಲ್ಲಿ ಇನ್ನೊಂದು ಧರ್ಮವನ್ನು ಅವಹೇಳಿಸುವ ರೀತಿಯಲ್ಲಿ ಆಚರಿಸುವುದು ಖಂಡನೀಯ ಮತ್ತು ಸಂವಿಧಾನ ವಿರೋಧಿ ನಡೆ. ಇದು ಇನ್ನೊಂದು ಧರ್ಮದವರನ್ನು ಕೆರಳಿಸುವ ರೀತಿಯಲ್ಲಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ. Commissioner of Police Belagavi City DCP L&O Belagavi City DGP KARNATAKA
What a shame, Election Commission of India (Election Commission of India). Open distribution of money to voters is happening in Davangere South, right near polling booths. This is a direct attack on democracy. Congress @ Rahul Gandhi must answer for this blatant malpractice. Karnataka Police —