Faizal bellare (@faizal_bellare) 's Twitter Profile
Faizal bellare

@faizal_bellare

social Activist | Political For cause | Business

ID: 927068549893337088

calendar_today05-11-2017 07:02:21

8,8K Tweet

1,1K Takipçi

400 Takip Edilen

Popular Front -Karnataka (@pfikarnataka) 's Twitter Profile Photo

ಈ ದೇಶದ ಸೌಹಾರ್ದ ಪರಂಪರೆಗೆ ಕೊಳ್ಳಿ ಇಟ್ಟದ್ದು ಆರೆಸ್ಸೆಸ್-ಬಿಜೆಪಿಯೇ ಹೊರತು ಮುಸ್ಲಿಮರಲ್ಲ (ವೀಡಿಯೋ ವೀಕ್ಷಿಸಿ:1.08sec) ಎ.ಕೆ ಅಶ್ರಫ್ ರಾಜ್ಯ ಕಾರ್ಯದರ್ಶಿ ಪಾಪ್ಯುಲರ್ ಫ್ರಂಟ್ ಕರ್ನಾಟಕ #IndiaWithPFI

Yasir Hasan (@yhpfi) 's Twitter Profile Photo

ಬಹುಕೋಟಿ ಬಂಡವಾಳ ಹೂಡಿರುವ ಲಕ್ನೋದ ಲುಲು ಮಾಲ್ ಸಂಘಪರಿವಾರದ ಬೆದರಿಕೆಗೆ ಒಳಗಾಗಿದೆ. ದ್ವೇಷ ತುಂಬಿದ ಹಿಂದುತ್ವ ಮತ್ತು ರಾಜ್ಯದ ಅಭಿವೃದ್ಧಿಯನ್ನು ಜೊತೆಯಾಗಿ ಕೊಂಡೊಯ್ಯುವುದು ಖಂಡಿತಾ ಅಸಾಧ್ಯ. ಸಂಘಪರಿವಾರದ ಅಶಾಂತಿ ಹರಡುವ ಇಂತಹ ಕೃತ್ಯಗಳು ಹೂಡಿಕೆದಾರರನ್ನು ತಡೆದು ದೇಶದ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮವನ್ನಷ್ಟೇ ಉಂಟು ಮಾಡುತ್ತವೆ.

ಬಹುಕೋಟಿ ಬಂಡವಾಳ ಹೂಡಿರುವ ಲಕ್ನೋದ ಲುಲು ಮಾಲ್ ಸಂಘಪರಿವಾರದ ಬೆದರಿಕೆಗೆ ಒಳಗಾಗಿದೆ. ದ್ವೇಷ ತುಂಬಿದ ಹಿಂದುತ್ವ ಮತ್ತು ರಾಜ್ಯದ ಅಭಿವೃದ್ಧಿಯನ್ನು ಜೊತೆಯಾಗಿ ಕೊಂಡೊಯ್ಯುವುದು ಖಂಡಿತಾ ಅಸಾಧ್ಯ. ಸಂಘಪರಿವಾರದ ಅಶಾಂತಿ ಹರಡುವ ಇಂತಹ ಕೃತ್ಯಗಳು ಹೂಡಿಕೆದಾರರನ್ನು ತಡೆದು ದೇಶದ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮವನ್ನಷ್ಟೇ ಉಂಟು ಮಾಡುತ್ತವೆ.
Zafarul-Islam Khan (@khan_zafarul) 's Twitter Profile Photo

PFI plot for making India Islamic state by 2047! Patna SSP claims arrested individuals were providing terror training. This is as fake as fake can get. Only an insane & stupid can entertain such dreams in age of democracy. Here is the original document: empowerindiafoundation.org/wp-content/upl…

shafi bellare (@safiblrgmailcom) 's Twitter Profile Photo

ಅಯ್ಯೋ, ಕಾಶಪ್ಪನವರೇ ಸಿದ್ದರಾಮೋತ್ಸವ ವನ್ನು ತಡೆಯಲು ಪ್ರಯತ್ನಿಸುವುದರ ಹಿಂದೆಯೂ ಎಸ್ ಡಿ ಪಿ ಐ ಕೈವಾಡ ಇರಬಹುದೇ?Siddaramaiah Karnataka Congress DK Shivakumar PublicTV TV9 Kannada pic.x.com/BJMDSW8emR

ಅಯ್ಯೋ, ಕಾಶಪ್ಪನವರೇ  ಸಿದ್ದರಾಮೋತ್ಸವ ವನ್ನು ತಡೆಯಲು ಪ್ರಯತ್ನಿಸುವುದರ ಹಿಂದೆಯೂ ಎಸ್ ಡಿ ಪಿ ಐ ಕೈವಾಡ ಇರಬಹುದೇ?<a href="/siddaramaiah/">Siddaramaiah</a> <a href="/INCKarnataka/">Karnataka Congress</a> <a href="/DKShivakumar/">DK Shivakumar</a> <a href="/publictvnews/">PublicTV</a> <a href="/tv9kannada/">TV9 Kannada</a> pic.x.com/BJMDSW8emR
O M A Salam (Chairman, PFI) (@oma_salam) 's Twitter Profile Photo

Accurately said. Arbitrary arrests and prolonged detentions constitute the worst manace to our criminal justice system. Let's up hope that Honourable CJI will use his powers to alter the situation.

Accurately said. Arbitrary arrests and prolonged detentions constitute the worst manace to our criminal justice system. Let's up hope that Honourable CJI will use his powers to alter the situation.
shafi bellare (@safiblrgmailcom) 's Twitter Profile Photo

ಶಾಂತವಾಗಿದ್ದ ಸುಳ್ಯದ ಕಲಂಜದಲ್ಲಿ 19 ವರ್ಷದ ಮುಸ್ಲಿಂ ಬಾಲಕನ ಮೇಲೆ ಸಂಘಪಾರಿವಾರದ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಕೃತ್ಯ ಸ್ಥಳೀಯರಲ್ಲದ 8 ಜನರ ತಂಡ ಈ ಕೃತ್ಯ ನಡೆಸಿದೆ ಇವರನ್ನು ಬಂಧಿಸಿ ಹೆಡೆಮುರಿಕಟ್ಟಿ, ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಿರಿ. Dakshina Kannada District Police

Iqbalbellare (@iqbalblr) 's Twitter Profile Photo

ಸುಳ್ಯ ತಾಲೂಕಿನ ಕಳಂಜದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಮಾಯಕ ಮುಸ್ಲಿಂ ಯುವಕನ ಮೇಲೆ ಮಾರಕಾಯುಧಗಳಿಂದ ಕೊಲೆಯತ್ನ ನಡೆಸಿದ ಎಲ್ಲಾ ಗೂಂಡಾಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ ಬೆಳ್ಳಾರೆ ಪೊಲೀಸರಿಗೆ ಅಭಿನಂದನೆಗಳು. Dakshina Kannada District Police ಇದರ ಹಿಂದಿರುವ ಷಡ್ಯಂತರಗಳನ್ನು ಮತ್ತು ಸೂತ್ರಧಾರಿಗಳನ್ನು ಬಂಧಿಸಿದರೆ ಇನ್ನಷ್ಟು ದಾಳಿಗಳನ್ನು ತಪ್ಪಿಸಬಹುದು

ಸುಳ್ಯ ತಾಲೂಕಿನ ಕಳಂಜದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಮಾಯಕ ಮುಸ್ಲಿಂ ಯುವಕನ ಮೇಲೆ ಮಾರಕಾಯುಧಗಳಿಂದ ಕೊಲೆಯತ್ನ ನಡೆಸಿದ ಎಲ್ಲಾ ಗೂಂಡಾಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ ಬೆಳ್ಳಾರೆ ಪೊಲೀಸರಿಗೆ ಅಭಿನಂದನೆಗಳು.
<a href="/spdkpolice/">Dakshina Kannada District Police</a> ಇದರ ಹಿಂದಿರುವ ಷಡ್ಯಂತರಗಳನ್ನು ಮತ್ತು ಸೂತ್ರಧಾರಿಗಳನ್ನು ಬಂಧಿಸಿದರೆ ಇನ್ನಷ್ಟು ದಾಳಿಗಳನ್ನು ತಪ್ಪಿಸಬಹುದು
Latheef Puttur (@abdullatheeflk) 's Twitter Profile Photo

ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಗುಂಪು ಹತ್ಯೆ ಇಂದು ಕರ್ನಾಟಕದ ದ. ಕ. ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಎಂಬ ಗ್ರಾಮಾಂತರ ಪ್ರದೇಶದಲ್ಲಿಯೂ ನಡೆದಿರುವುದು RSS ಮುಸ್ಲಿಂ ದ್ವೇಷದ ಮುಂದುವರಿದ ಭಾಗವಾಗಿದೆ, ಅರೋಪಿಗಳ ಬಂಧನವಾಗಿದೆ ನಿಜ, ಅದರೆ ಷಡ್ಯಂತರದ ಹಿಂದಿರುವ ವ್ಯಕ್ತಿಗಳ ವಿರುದ್ಧ NIA ತನಿಖೆ ಯಾವಾಗ ? CM of Karnataka

ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಗುಂಪು ಹತ್ಯೆ ಇಂದು ಕರ್ನಾಟಕದ ದ. ಕ. ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಎಂಬ ಗ್ರಾಮಾಂತರ ಪ್ರದೇಶದಲ್ಲಿಯೂ ನಡೆದಿರುವುದು RSS ಮುಸ್ಲಿಂ ದ್ವೇಷದ ಮುಂದುವರಿದ ಭಾಗವಾಗಿದೆ, ಅರೋಪಿಗಳ ಬಂಧನವಾಗಿದೆ ನಿಜ, ಅದರೆ ಷಡ್ಯಂತರದ ಹಿಂದಿರುವ ವ್ಯಕ್ತಿಗಳ ವಿರುದ್ಧ NIA ತನಿಖೆ ಯಾವಾಗ ? <a href="/CMofKarnataka/">CM of Karnataka</a>
Ayoob.Agnady (@ayyubagnady) 's Twitter Profile Photo

ಸಂಘಪರಿವಾರದ ದುಷ್ಕೃತ್ಯಗಳಿಗೆ ಸಂಬಂಧಿಸಿ ಪೊಲೀಸರ ಮೃದು ಧೋರಣೆ ಅಪಾಯಕಾರಿ. ಗಂಭೀರ ಘಟನೆಗಳಲ್ಲೂ ದುಷ್ಕರ್ಮಿಗಳಿಗೆ ಅಭಯ ನೀಡುತ್ತಿರುವುದು ಅವರಲ್ಲಿ ನೈತಿಕ ಸ್ಥೈರ್ಯ ತುಂಬುತ್ತಿದೆ. ಮಸೂದ್ ಹತ್ಯೆಯೂ ಇದರ ಭಾಗವೇ ಆಗಿದೆ. ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಇಂತಹ ಘಟನೆ ಮರುಕಳಿಸುತ್ತಲೇ ಇರಲಿದೆ.

ಸಂಘಪರಿವಾರದ ದುಷ್ಕೃತ್ಯಗಳಿಗೆ ಸಂಬಂಧಿಸಿ ಪೊಲೀಸರ ಮೃದು ಧೋರಣೆ ಅಪಾಯಕಾರಿ. ಗಂಭೀರ ಘಟನೆಗಳಲ್ಲೂ ದುಷ್ಕರ್ಮಿಗಳಿಗೆ ಅಭಯ ನೀಡುತ್ತಿರುವುದು ಅವರಲ್ಲಿ ನೈತಿಕ ಸ್ಥೈರ್ಯ ತುಂಬುತ್ತಿದೆ. ಮಸೂದ್ ಹತ್ಯೆಯೂ ಇದರ ಭಾಗವೇ ಆಗಿದೆ. ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಇಂತಹ ಘಟನೆ ಮರುಕಳಿಸುತ್ತಲೇ ಇರಲಿದೆ.
shafi bellare (@safiblrgmailcom) 's Twitter Profile Photo

ಸಣ್ಣ ಪ್ರಾಯದಲ್ಲೇ ಹುತಾತ್ಮತೆಯ ಪವಿತ್ರ ಮರಣ ನಿನ್ನದಾಯಿತು. ನಿನ್ನನು ಹತ್ಯೆಗೈದ ಕಿರಾತಕರಿಗೆ ತಕ್ಕ ಶಿಕ್ಷೆ ಆಗಿಯೇ ಆಗುತ್ತೆ. ನಿನ್ನ ಮರಣಕ್ಕೆ ನ್ಯಾಯ ಸಿಗುವವರೆಗೂ ನೆನಪಿಸುತ್ತಲೇ ಇರುವುವೆವು ಇಂಷಾ ಅಲ್ಲಾ ಯಾ ಶಹೀದ್ ಅಸ್ಸಲಾಮ್.

ಸಣ್ಣ ಪ್ರಾಯದಲ್ಲೇ ಹುತಾತ್ಮತೆಯ ಪವಿತ್ರ ಮರಣ ನಿನ್ನದಾಯಿತು. ನಿನ್ನನು ಹತ್ಯೆಗೈದ ಕಿರಾತಕರಿಗೆ ತಕ್ಕ ಶಿಕ್ಷೆ ಆಗಿಯೇ ಆಗುತ್ತೆ. ನಿನ್ನ ಮರಣಕ್ಕೆ ನ್ಯಾಯ ಸಿಗುವವರೆಗೂ ನೆನಪಿಸುತ್ತಲೇ ಇರುವುವೆವು ಇಂಷಾ ಅಲ್ಲಾ
ಯಾ ಶಹೀದ್ ಅಸ್ಸಲಾಮ್.
Ayoob.Agnady (@ayyubagnady) 's Twitter Profile Photo

ವಾಟ್ಸಪ್ ಗ್ರೂಪ್ ನಲ್ಲಿ, ಸಂವಿಧಾನಬದ್ಧವಾಗಿ ಕಾರ್ಯಾಚರಿಸುತ್ತಿರುವ PFI ಸಂಘಟನೆಯ ನಾಯಕರಿದ್ದ ಏಕೈಕ ಕಾರಣಕ್ಕೆ ಮುಸ್ಲಿಮ್ ಪೊಲೀಸರನ್ನು ವರ್ಗಾಯಿಸಿರುವುದು ದ್ವೇಷದ ಕ್ರಮವಾಗಿದೆ. ಹಾಗೊಂದು ವೇಳೆ ಇದು ಅಪರಾಧವೇ ಆಗಿದ್ದರೆ, RSS-BJP ಹಿನ್ನೆಲೆ ಹೊಂದಿರುವ ಪೊಲೀಸರು ಮತ್ತು IAS ಅಧಿಕಾರಿಗಳು ಇಂದು ಕಾನೂನಿನ ಶಿಕ್ಷೆಗೆ ಗುರಿಯಾಗಬೇಕಾಗಿತ್ತು.

ವಾಟ್ಸಪ್ ಗ್ರೂಪ್ ನಲ್ಲಿ, ಸಂವಿಧಾನಬದ್ಧವಾಗಿ ಕಾರ್ಯಾಚರಿಸುತ್ತಿರುವ PFI ಸಂಘಟನೆಯ ನಾಯಕರಿದ್ದ ಏಕೈಕ ಕಾರಣಕ್ಕೆ ಮುಸ್ಲಿಮ್ ಪೊಲೀಸರನ್ನು ವರ್ಗಾಯಿಸಿರುವುದು ದ್ವೇಷದ ಕ್ರಮವಾಗಿದೆ. ಹಾಗೊಂದು ವೇಳೆ ಇದು ಅಪರಾಧವೇ ಆಗಿದ್ದರೆ, RSS-BJP ಹಿನ್ನೆಲೆ ಹೊಂದಿರುವ ಪೊಲೀಸರು ಮತ್ತು IAS ಅಧಿಕಾರಿಗಳು ಇಂದು ಕಾನೂನಿನ ಶಿಕ್ಷೆಗೆ ಗುರಿಯಾಗಬೇಕಾಗಿತ್ತು.
Latheef Puttur (@abdullatheeflk) 's Twitter Profile Photo

ಬಿ.ಜೆ.ಪಿ. ಒಕ್ಕೂಟ ಸರಕಾರದ ಸಚಿವೆ ಸ್ಮೃತಿ ಇರಾನಿ ಮಗಳು ಜೋಯಿಶ್ ಇರಾನಿ ಗೋವಾದಲ್ಲಿ ಮೃತನ ಹೆಸರಿನಲ್ಲಿ ಪರವಾನಿಗೆಯನ್ನು ಪಡೆದು " ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್" ಎಂಬ ಐಷಾರಾಮಿ ರೆಸ್ಟೊರೆಂಟ್ ನಡೆಸುತ್ತಿರುವುದು @BJP ಯ ನೀಚ ಸಂಸ್ಕೃತಿಯನ್ನು ಜಗಜ್ಜಾಹಿರು ಮಾಡಿದಂತಾಗಿದೆ. Shame on BJP Smriti Z Irani #PMOIndia

ಬಿ.ಜೆ.ಪಿ. ಒಕ್ಕೂಟ ಸರಕಾರದ ಸಚಿವೆ ಸ್ಮೃತಿ ಇರಾನಿ ಮಗಳು ಜೋಯಿಶ್ ಇರಾನಿ ಗೋವಾದಲ್ಲಿ ಮೃತನ ಹೆಸರಿನಲ್ಲಿ ಪರವಾನಿಗೆಯನ್ನು ಪಡೆದು " ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್" ಎಂಬ ಐಷಾರಾಮಿ ರೆಸ್ಟೊರೆಂಟ್ ನಡೆಸುತ್ತಿರುವುದು @BJP ಯ ನೀಚ ಸಂಸ್ಕೃತಿಯನ್ನು ಜಗಜ್ಜಾಹಿರು ಮಾಡಿದಂತಾಗಿದೆ. Shame on BJP
<a href="/smritiirani/">Smriti Z Irani</a>
#PMOIndia
Sawad Kallarpe (@sawad_kallarpe) 's Twitter Profile Photo

ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕನಿಂದಲೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಹಲವು ದಿನಗಳಾದರೂ ಇನ್ನೂ ಪ್ರಕರಣ ದಾಖಲಿಸದ SP Shivamogga ಯಾರ ಒತ್ತಡಕ್ಕೆ ಮಣಿದಿದೆ ?? ತಕ್ಷಣ ಪ್ರಕರಣ ದಾಖಲಿಸಿ ಸಿಮ್ಸ್ ನಿರ್ದೇಶಕರನ್ನು ವಜಾಗೊಳಿಸಬೇಕಾಗಿದೆ.

ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕನಿಂದಲೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಹಲವು ದಿನಗಳಾದರೂ ಇನ್ನೂ ಪ್ರಕರಣ ದಾಖಲಿಸದ <a href="/Shivamogga_SP/">SP Shivamogga</a> ಯಾರ ಒತ್ತಡಕ್ಕೆ ಮಣಿದಿದೆ ?? 

ತಕ್ಷಣ ಪ್ರಕರಣ ದಾಖಲಿಸಿ ಸಿಮ್ಸ್ ನಿರ್ದೇಶಕರನ್ನು ವಜಾಗೊಳಿಸಬೇಕಾಗಿದೆ.
Riyaz Kadambu (@mriyaz_sdpi) 's Twitter Profile Photo

ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಮರು ಆಲೋಚನೆ ಮಾಡಬೇಕು.ಒಬ್ಬ ಕುರುಬ ಮತ್ತು ಒಕ್ಕಲಿಗ ಮುಖ್ಯಮಂತ್ರಿ ಸಿಗಬೇಕೆಂದು ವರ್ಷಗಟ್ಟಲೆ ಕಾದಾಡಬಹುದು.ಆದರೆ ಒಬ್ಬ ಮುಸ್ಲಿಂ ನಾಯಕ ಅಪ್ಪಿ ತಪ್ಪಿ ಮಾತಿಗೂ ಕೂಡ ಮುಸ್ಲಿಂ ಮುಖ್ಯಮಂತ್ರಿ ಬೇಕು ಎನ್ನಬಾರದು.ಅದು ಲಕ್ಷ್ಮಣರೇಖೆ ದಾಟಿದಂತಾಗುತ್ತದೆ,ಹೈ ಕಮಾಂಡ್ನಿಂದ ಲೆಟರ್ ಬರುತ್ತದೆ #MulimCMKarnataka

ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಮರು ಆಲೋಚನೆ ಮಾಡಬೇಕು.ಒಬ್ಬ ಕುರುಬ ಮತ್ತು ಒಕ್ಕಲಿಗ ಮುಖ್ಯಮಂತ್ರಿ ಸಿಗಬೇಕೆಂದು ವರ್ಷಗಟ್ಟಲೆ ಕಾದಾಡಬಹುದು.ಆದರೆ ಒಬ್ಬ ಮುಸ್ಲಿಂ ನಾಯಕ ಅಪ್ಪಿ ತಪ್ಪಿ ಮಾತಿಗೂ ಕೂಡ ಮುಸ್ಲಿಂ ಮುಖ್ಯಮಂತ್ರಿ ಬೇಕು ಎನ್ನಬಾರದು.ಅದು ಲಕ್ಷ್ಮಣರೇಖೆ  ದಾಟಿದಂತಾಗುತ್ತದೆ,ಹೈ ಕಮಾಂಡ್ನಿಂದ ಲೆಟರ್ ಬರುತ್ತದೆ
#MulimCMKarnataka
Talha Hussain Gulbargavi | طلحہ حسین گلبرگوی (@talhagulbargavi) 's Twitter Profile Photo

Since #KargilVijayDiwas is trending here are some names which you will not see in the Media or on Social media!! because they don't serve Propaganda and instead break many stereotypes. Main Src of this Thread: HonourPoint honourpoint.in

RAFEEK M A (@rafeekma4) 's Twitter Profile Photo

4 ಚಕ್ರದ ವಾಹನ ಇದ್ದ ಮಾತ್ರಕ್ಕೆ ಆತ ಶ್ರೀಮಂತನಾಗುವುದಿಲ್ಲ.ಅತ್ಯಧಿಕ ಮಂದಿ ಲೋನ್ ಮಾಡಿ 2/4 ಚಕ್ರದ ವಾಹನವನ್ನು ಅಥವಾ ಕಡಿಮೆ ಬೆಲೆಗೆ ಸಿಗುವ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡುತ್ತಾರೆ. CM of Karnataka ಅವರ ಲೋನ್ ಗಳನ್ನು ಮನ್ನಾ ಮಾಡಿ ನಂತರ BPL ಕಾರ್ಡ್ ಹೊಂದಿರುವ 4 ಚಕ್ರ ವಾಹನದ ಮಾಲೀಕರ ಮೇಲೆ ದಂಡ ಪ್ರಯೋಗ ಮಾಡಲಿ.1/2

4 ಚಕ್ರದ ವಾಹನ ಇದ್ದ ಮಾತ್ರಕ್ಕೆ ಆತ ಶ್ರೀಮಂತನಾಗುವುದಿಲ್ಲ.ಅತ್ಯಧಿಕ ಮಂದಿ ಲೋನ್ ಮಾಡಿ 2/4 ಚಕ್ರದ ವಾಹನವನ್ನು ಅಥವಾ ಕಡಿಮೆ ಬೆಲೆಗೆ ಸಿಗುವ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡುತ್ತಾರೆ. <a href="/CMofKarnataka/">CM of Karnataka</a> ಅವರ ಲೋನ್ ಗಳನ್ನು ಮನ್ನಾ ಮಾಡಿ ನಂತರ BPL ಕಾರ್ಡ್ ಹೊಂದಿರುವ 4 ಚಕ್ರ ವಾಹನದ ಮಾಲೀಕರ ಮೇಲೆ ದಂಡ ಪ್ರಯೋಗ ಮಾಡಲಿ.1/2