AIDYO Karnataka (@aidyo_karnataka) 's Twitter Profile
AIDYO Karnataka

@aidyo_karnataka

All India Democratic Youth Organization-AIDYO
Facebook page- AIDYO Karnataka
Instagram-AIDYO Karnataka

ID: 1255746623780425731

calendar_today30-04-2020 06:31:51

793 Tweet

942 Takipçi

14 Takip Edilen

AIDYO Karnataka (@aidyo_karnataka) 's Twitter Profile Photo

(24 ಆಗಸ್ಟ್ 2024ರಂದು) ಚಾಮರಾಜನಗರ ರೈಲ್ವೆ ನಿಲ್ದಾಣದ ಮುಂದೆ ಭಾರತೀಯ ರೈಲ್ವೆಯ ಖಾಸಗೀಕರಣ ಮತ್ತು ವ್ಯಾಪಾರೀಕರಣದ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಸಹಿ ಸಂಗ್ರಹಣಾ ಅಭಿಯಾನವನ್ನು ಚಾಮರಾಜನಗರದಲ್ಲಿ ಚಾಲನೆ ನೀಡಲಾಯಿತು.

(24 ಆಗಸ್ಟ್ 2024ರಂದು)  ಚಾಮರಾಜನಗರ ರೈಲ್ವೆ ನಿಲ್ದಾಣದ ಮುಂದೆ ಭಾರತೀಯ ರೈಲ್ವೆಯ ಖಾಸಗೀಕರಣ ಮತ್ತು ವ್ಯಾಪಾರೀಕರಣದ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಸಹಿ ಸಂಗ್ರಹಣಾ ಅಭಿಯಾನವನ್ನು ಚಾಮರಾಜನಗರದಲ್ಲಿ ಚಾಲನೆ ನೀಡಲಾಯಿತು.
AIDYO Karnataka (@aidyo_karnataka) 's Twitter Profile Photo

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಹಿರೇಹಳ್ಳಿ ಬಿ ಗ್ರಾಮಕ್ಕೆ ಎಐಡಿವೈಓ ನೇತೃತ್ವದಲ್ಲಿ ಖಾಯಂ ಬಸ್ ಗಾಗಿ ನಡೆದ ಯಶಸ್ವಿ ಹೋರಾಟ

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಹಿರೇಹಳ್ಳಿ ಬಿ ಗ್ರಾಮಕ್ಕೆ ಎಐಡಿವೈಓ ನೇತೃತ್ವದಲ್ಲಿ ಖಾಯಂ ಬಸ್ ಗಾಗಿ ನಡೆದ ಯಶಸ್ವಿ ಹೋರಾಟ
AIDYO Karnataka (@aidyo_karnataka) 's Twitter Profile Photo

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಹಿರೇಹಳ್ಳಿ ಬಿ ಗ್ರಾಮಕ್ಕೆ ಎಐಡಿವೈಓ ನೇತೃತ್ವದಲ್ಲಿ ಖಾಯಂ ಬಸ್ ಗಾಗಿ ನಡೆದ ಯಶಸ್ವಿ ಹೋರಾಟ

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಹಿರೇಹಳ್ಳಿ ಬಿ ಗ್ರಾಮಕ್ಕೆ ಎಐಡಿವೈಓ ನೇತೃತ್ವದಲ್ಲಿ ಖಾಯಂ ಬಸ್ ಗಾಗಿ ನಡೆದ ಯಶಸ್ವಿ ಹೋರಾಟ
AIDYO Karnataka (@aidyo_karnataka) 's Twitter Profile Photo

11/8/24ರಂದು ರಾಯಚೂರಿನ LVD ಮೈದಾನದಲ್ಲಿ ಖುದಿರಾಂ ಬೋಸ್ ಅವರ ಹುತಾತ್ಮ ದಿನ ಕಾರ್ಯಕ್ರಮವನ್ನು ಮಾಡಲಾಯಿತು.

11/8/24ರಂದು ರಾಯಚೂರಿನ LVD ಮೈದಾನದಲ್ಲಿ  ಖುದಿರಾಂ ಬೋಸ್ ಅವರ ಹುತಾತ್ಮ ದಿನ ಕಾರ್ಯಕ್ರಮವನ್ನು ಮಾಡಲಾಯಿತು.
AIDYO Karnataka (@aidyo_karnataka) 's Twitter Profile Photo

ಆರ್.ಜಿ. ಕರ್ ಮೆಡಿಕಲ್ ಕಾಲೇಜು ತರಬೇತಿನಿರತ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ರಾಯಚೂರು ಜಿಲ್ಲೆ ಲಿಂಗಸೂಗೂರಿನಲ್ಲಿ AIDYO ನೇತೃತ್ವದಲ್ಲಿ ನಡೆದ ಪ್ರತಿಭಟನೆ.

ಆರ್.ಜಿ. ಕರ್ ಮೆಡಿಕಲ್ ಕಾಲೇಜು ತರಬೇತಿನಿರತ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ  ರಾಯಚೂರು ಜಿಲ್ಲೆ ಲಿಂಗಸೂಗೂರಿನಲ್ಲಿ AIDYO ನೇತೃತ್ವದಲ್ಲಿ ನಡೆದ ಪ್ರತಿಭಟನೆ.
AIDYO Karnataka (@aidyo_karnataka) 's Twitter Profile Photo

ಆರ್.ಜಿ. ಕರ್ ಮೆಡಿಕಲ್ ಕಾಲೇಜು ತರಬೇತಿನಿರತ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ವಿಜಯನಗರದ ಅಂಬೇಡ್ಕರ್ ವೃತ್ತದಿಂದ ಶಾನಭಾಗ ಸರ್ಕಲ್ ವರೆಗೂ ರ‍್ಯಾಲಿ ನಡೆಸಿ ಪ್ರತಿಭಟನೆ ಮಾಡಲಾಯಿತು. #StopCrimesOnWomen #JusticeForRGKarDoctor #SaveHumanityAndCulture #PunishTheCulprits

ಆರ್.ಜಿ. ಕರ್ ಮೆಡಿಕಲ್ ಕಾಲೇಜು ತರಬೇತಿನಿರತ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ  ವಿಜಯನಗರದ ಅಂಬೇಡ್ಕರ್ ವೃತ್ತದಿಂದ ಶಾನಭಾಗ ಸರ್ಕಲ್ ವರೆಗೂ ರ‍್ಯಾಲಿ ನಡೆಸಿ  ಪ್ರತಿಭಟನೆ ಮಾಡಲಾಯಿತು.
#StopCrimesOnWomen
#JusticeForRGKarDoctor
#SaveHumanityAndCulture
#PunishTheCulprits
AIDYO Karnataka (@aidyo_karnataka) 's Twitter Profile Photo

ಆರ್.ಜಿ. ಕರ್ ಮೆಡಿಕಲ್ ಕಾಲೇಜು ತರಬೇತಿನಿರತ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು.

ಆರ್.ಜಿ. ಕರ್ ಮೆಡಿಕಲ್ ಕಾಲೇಜು ತರಬೇತಿನಿರತ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ  ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು.
AIDYO Karnataka (@aidyo_karnataka) 's Twitter Profile Photo

ಆರ್.ಜಿ. ಕರ್ ಮೆಡಿಕಲ್ ಕಾಲೇಜು ತರಬೇತಿನಿರತ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡಲಾಯಿತು.

ಆರ್.ಜಿ. ಕರ್ ಮೆಡಿಕಲ್ ಕಾಲೇಜು ತರಬೇತಿನಿರತ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ  ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡಲಾಯಿತು.
AIDYO Karnataka (@aidyo_karnataka) 's Twitter Profile Photo

27/08/2024-ರಾಯಚೂರಿನ ಮಮದಾಪುರ ಗ್ರಾಮದಲ್ಲಿ ಟಿ ಸಿ ಸುಟ್ಟುಹೋಗಿದ್ದು ಕೂಡಲೇ ಹೊಸದನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಎಐಡಿವೈಒ ವತಿಯಿಂದ ಪ್ರತಿಭಟನೆ. #AIDYO

27/08/2024-ರಾಯಚೂರಿನ ಮಮದಾಪುರ ಗ್ರಾಮದಲ್ಲಿ ಟಿ ಸಿ ಸುಟ್ಟುಹೋಗಿದ್ದು ಕೂಡಲೇ ಹೊಸದನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಎಐಡಿವೈಒ ವತಿಯಿಂದ ಪ್ರತಿಭಟನೆ. #AIDYO
AIDYO Karnataka (@aidyo_karnataka) 's Twitter Profile Photo

Sri Chibal Das was principal at National College, Lahore. Bhagat Singh was one of his student. He inspired youths to plunge into India’s freedom movement. Our tributes to him on teachers day. #TeachersDay #ChibalDas #BhagatSingh #NationalCollege #AIDYO