Shivaram Hebbar
@ShivaramHebbar
MLA Yellapur Constituency and Former Minister of GoK for Labour and Sugar
ID:923484899335532544
http://shivaramhebbar.com/ 26-10-2017 09:42:12
4,5K تغريدات
14,5K متابعون
99 التالية
Follow People
ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು
ರಾಮ ನವಮಿಯ ಈ ಪವಿತ್ರ ದಿನದಂದು, ಶ್ರೀರಾಮನು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಹಾರೈಸುತ್ತೇನೆ.
#ramnavami2024
ನಾಡಿನ ಸಮಸ್ತ ಜನತೆಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು.
ಸೇವೆಗೆ ಮುಂದಾಗುವ ಮೊದಲು ಪ್ರೀತಿಸುವುದನ್ನು ಕಲಿಯಬೇಕು ಪ್ರೀತಿಯೆ ಇಲ್ಲದೆ ಸೇವೆ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ
-ಡಾ.ಬಿ.ಆರ್.ಅಂಬೇಡ್ಕರ್
#brambedkarjayanti
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.
ಈ ಪವಿತ್ರ ರಂಜಾನ್ ಹಬ್ಬ ಸದಾ ಕಾಲ ನಿಮ್ಮ ಪಾಲಿಗೆ ಖುಷಿ, ನೆಮ್ಮದಿಯ ಆಶೀರ್ವಾದ ತುಂಬಿದ ಹಬ್ಬವಾಗಲಿ ಎಂದು ಹಾರೈಸುತ್ತೇನೆ.
#EidAlFitr | #eidmubarak
ಮರಾಠ ಸಾಮ್ರಾಜ್ಯದ ಸ್ಥಾಪಕ, ಹಿಂದೂ ಹೃದಯ ಸಾಮ್ರಾಟ್, ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಹಾರಾಜ್ ಅವರ ಸ್ಮೃತಿದಿನದಂದು ಶತ ಶತ ನಮನಗಳು.
#shivajimaharaj
ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕಾಯಕಯೋಗಿ, ಪದ್ಮಭೂಷಣ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
#ShivakumaraSwamiji
' ನಾಡಿನ ಸಮಸ್ತ ಜನತೆಗೆ ಬಣ್ಣದ ಹಬ್ಬ ಹೋಳಿಯ ಹಾರ್ದಿಕ ಶುಭಾಶಯಗಳು '
ಈ ಹಬ್ಬವು ಎಲ್ಲರ ಬದುಕಿಗೆ ಹೊಸ ಬಣ್ಣಗಳನ್ನು ತರಲಿ. ನೈಸರ್ಗಿಕ ಬಣ್ಣಗಳನ್ನು ಬಳಸಿ ಸುರಕ್ಷತೆಯೊಂದಿಗೆ ಹಬ್ಬ ಆಚರಿಸೋಣ.
#happyholi2024
ಬಲಿದಾನ್ ದಿವಸ್ !!!
ಭಾರತಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಲು ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರಿಗೆ ಶತ ಶತ ನಮನಗಳು.
#BalidanDiwas
ವಿಶ್ವ ಜಲ ದಿನದ ಶುಭಾಶಯಗಳು !!!
ನೀರು ಜೀವಸಂಕುಲದ ಉಳಿವಿಗೆ ಅಗತ್ಯವಾಗಿದೆ ನೀರನ್ನು ಸಂರಕ್ಷಿಸಿ ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವುದರ ಬಗ್ಗೆ ಗಮನವಹಿಸೋಣ.
#worldwaterday2024
ಇಂದು ಮುಂಡಗೋಡ ತಾಲೂಕಿನ ಟಿಬೇಟ್ ಕ್ಯಾಂಪ್ ನ ಗೋ ಶಾಲೆಯ ಬಳಿ ಯಲ್ಲಾಪುರ - ಮುಂಡಗೋಡ ರಸ್ತೆಗೆ ಸುಮಾರು 1.40 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಲಾಯಿತು.
#Mundgod | #uttarakannada | #ಮುಂಡಗೋಡ | #ಉತ್ತರಕನ್ನಡ
ಇಂದು ಯಲ್ಲಾಪುರ ಪಟ್ಟಣದ ಎ.ಪಿ.ಎಮ್.ಸಿ ಪ್ರಾಂಗಣದಲ್ಲಿ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಿ.ಸಿ ರಸ್ತೆ, ಆರ್.ಸಿ.ಸಿ ಡ್ರೈನ್ ಹಾಗೂ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಲಾಯಿತು.
#Yellapur | #APMCYard | #Uttarakannada | #ಯಲ್ಲಾಪುರ | #ಉತ್ತರಕನ್ನಡ
ಇಂದು ಯಲ್ಲಾಪುರ ತಾಲೂಕಿನ ಮದನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲಗೋಡ ಹಳ್ಳಕ್ಕೆ 8.78 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಂದರ ಸಹಿತ ಏತ - ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ,ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು.
#Yellapur | #Madanur | #uttarakannada | #ಯಲ್ಲಾಪುರ | #ಮದನೂರ | #ಉತ್ತರಕನ್ನಡ
' ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು '
ಈಶ್ವರನ ಕೃಪೆಯಿಂದ ನಾಡಿನಲ್ಲಿ ಸಮೃದ್ಧಿ ನೆಲೆಸಲಿ. ಪರಶಿವನು ಎಲ್ಲರ ಬಾಳಿನಲ್ಲಿ ಮಂಗಳವನ್ನುಂಟುಮಾಡಲಿ, ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#ಮಹಾಶಿವರಾತ್ರಿ
ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ನಡೆಯುವ ರಾಜ್ಯದ ಪ್ರತಿಷ್ಠಿತ ' ಕದಂಬೋತ್ಸವ - 2024 ' ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಅವರನ್ನು ಕ್ಷೇತ್ರದ ಜನತೆಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಲಾಯಿತು.
Siddaramaiah | DK Shivakumar
ನನ್ನ ಮತ ಕ್ಷೇತ್ರದ ಬನವಾಸಿಯಲ್ಲಿ ನಡೆಯುವ ನಾಡಿನ ಪ್ರತಿಷ್ಠಿತ ಕದಂಬೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನಾಡಿನ ಜನಪ್ರಿಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಹಾರ್ದಿಕ ಸ್ವಾಗತ.
#kadambostava | #ಕದಂಬೋತ್ಸವ | #Sirsi | #Banavasi
Siddaramaiah | DK Shivakumar
ನನ್ನ ಮತ ಕ್ಷೇತ್ರದ ಬನವಾಸಿಯಲ್ಲಿ ನಡೆಯುವ ನಾಡಿನ ಪ್ರತಿಷ್ಠಿತ ಕದಂಬೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುತ್ತಿರುವ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಹಾರ್ದಿಕ ಸ್ವಾಗತ.
#kadambostava | #ಕದಂಬೋತ್ಸವ
Siddaramaiah | DK Shivakumar