Basanagouda Badarli
@basanagouda99
ಶಾಸಕರು ಕರ್ನಾಟಕ ವಿಧಾನ ಪರಿಷತ್ |ಹೆಮ್ಮೆಯ ಕನ್ನಡಿಗ | ಸ್ವಾಭಿಮಾನಿ ರೈತ | ಬಸವಣ್ಣನವರ ಅನುಯಾಯಿ | ಅಂಬೇಡ್ಕರ್ ಅವರಿಂದ ಪ್ರೇರಣೆ | GS - KPCC | Former President - KPYC |
ID: 923953525180186624
27-10-2017 16:44:21
3,3K Tweet
3,3K Takipçi
639 Takip Edilen
ರಾಯಚೂರು ನಗರದ ಜನರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ನಮ್ಮ ಸರ್ಕಾರ ರಾಯಚೂರು ನಗರಸಭೆಯನ್ನು ರಾಯಚೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದೆ. ಜನರ ಬೇಡಿಕೆಯನ್ನು ಪೂರೈಸಿದ ಮಾನ್ಯ ಮುಖ್ಯಮಂತ್ರಿಗಳಾದ Siddaramaiahನವರು, ಉಪ ಮುಖ್ಯಮಂತ್ರಿಗಳಾದ DK Shivakumar ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಅನಂತ ಧನ್ಯವಾದಗಳು.