Basanagouda Badarli (@basanagouda99) 's Twitter Profile
Basanagouda Badarli

@basanagouda99

ಶಾಸಕರು ಕರ್ನಾಟಕ ವಿಧಾನ ಪರಿಷತ್ |ಹೆಮ್ಮೆಯ ಕನ್ನಡಿಗ | ಸ್ವಾಭಿಮಾನಿ ರೈತ | ಬಸವಣ್ಣನವರ ಅನುಯಾಯಿ | ಅಂಬೇಡ್ಕರ್ ಅವರಿಂದ ಪ್ರೇರಣೆ | GS - KPCC | Former President - KPYC |

ID: 923953525180186624

calendar_today27-10-2017 16:44:21

3,3K Tweet

3,3K Takipçi

639 Takip Edilen

Basanagouda Badarli (@basanagouda99) 's Twitter Profile Photo

ವಿಶ್ವಕರ್ಮ ಜಯಂತ್ಯೋತ್ಸವ ಅಂಗವಾಗಿ ಇಂದು ಸಿಂಧನೂರಿನ ತಹಸೀಲ್ ಕಚೇರಿಯಲ್ಲಿ ವಿಶ್ವಕರ್ಮ ದಿನಾಚರಣೆಯನ್ನು ಆಚರಿಸಲಾಯಿತು. #VishwakarmaJayanti

ವಿಶ್ವಕರ್ಮ ಜಯಂತ್ಯೋತ್ಸವ ಅಂಗವಾಗಿ ಇಂದು ಸಿಂಧನೂರಿನ ತಹಸೀಲ್ ಕಚೇರಿಯಲ್ಲಿ ವಿಶ್ವಕರ್ಮ ದಿನಾಚರಣೆಯನ್ನು ಆಚರಿಸಲಾಯಿತು.

#VishwakarmaJayanti
Basanagouda Badarli (@basanagouda99) 's Twitter Profile Photo

ರಾಯಚೂರು ನಗರದ ಜನರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ನಮ್ಮ ಸರ್ಕಾರ ರಾಯಚೂರು ನಗರಸಭೆಯನ್ನು ರಾಯಚೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದೆ. ಜನರ ಬೇಡಿಕೆಯನ್ನು ಪೂರೈಸಿದ ಮಾನ್ಯ ಮುಖ್ಯಮಂತ್ರಿಗಳಾದ Siddaramaiahನವರು, ಉಪ ಮುಖ್ಯಮಂತ್ರಿಗಳಾದ DK Shivakumar ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಅನಂತ ಧನ್ಯವಾದಗಳು.

ರಾಯಚೂರು ನಗರದ ಜನರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ನಮ್ಮ ಸರ್ಕಾರ ರಾಯಚೂರು ನಗರಸಭೆಯನ್ನು ರಾಯಚೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದೆ. ಜನರ ಬೇಡಿಕೆಯನ್ನು ಪೂರೈಸಿದ ಮಾನ್ಯ ಮುಖ್ಯಮಂತ್ರಿಗಳಾದ <a href="/siddaramaiah/">Siddaramaiah</a>ನವರು, ಉಪ ಮುಖ್ಯಮಂತ್ರಿಗಳಾದ <a href="/DKShivakumar/">DK Shivakumar</a> ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಅನಂತ ಧನ್ಯವಾದಗಳು.
Basanagouda Badarli (@basanagouda99) 's Twitter Profile Photo

ಜನ ಸೇವೆಯೇ ಜನಾರ್ಧನ ಸೇವೆ ಸಿಂಧನೂರಿನ ಜನಸ್ಪಂದನ ಕಚೇರಿಯಲ್ಲಿ ಜನರ ಅಹವಾಲು ಸ್ವೀಕರಿಸಿ, ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕಾಗಿ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.

ಜನ ಸೇವೆಯೇ ಜನಾರ್ಧನ ಸೇವೆ 

ಸಿಂಧನೂರಿನ ಜನಸ್ಪಂದನ ಕಚೇರಿಯಲ್ಲಿ ಜನರ ಅಹವಾಲು ಸ್ವೀಕರಿಸಿ, ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕಾಗಿ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.
Basanagouda Badarli (@basanagouda99) 's Twitter Profile Photo

ಆಡಳಿತ ಅಧಿಕಾರಿಗಳು ತಾಲೂಕ ಪಂಚಾಯತ್ ಸಿಂಧನೂರು ಇವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಅನುಷ್ಠಾನಾಧಿಕಾರಿಗಳು, ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಇಂದು ತಾಲೂಕ ಪಂಚಾಯತ ಸಭಾಂಗಣದಲ್ಲಿ ತಾಲೂಕ ಪಂಚಾಯತ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದೆ.

ಆಡಳಿತ ಅಧಿಕಾರಿಗಳು ತಾಲೂಕ ಪಂಚಾಯತ್ ಸಿಂಧನೂರು ಇವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಅನುಷ್ಠಾನಾಧಿಕಾರಿಗಳು, ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಇಂದು  ತಾಲೂಕ ಪಂಚಾಯತ ಸಭಾಂಗಣದಲ್ಲಿ ತಾಲೂಕ ಪಂಚಾಯತ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದೆ.
Basanagouda Badarli (@basanagouda99) 's Twitter Profile Photo

ಪದ್ಮಶ್ರೀ ಪುರಸ್ಕೃತ ರಂಗಕರ್ಮಿಗಳಾದ ಶ್ರೀ ಬಿ.ವಿ.ಕಾರಂತ್ ಅವರಿಗೆ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು. ಚಲನಚಿತ್ರ ಹಾಗೂ ರಂಗಭೂಮಿಗೆ ಇವರು ನೀಡಿದ ಕೊಡುಗೆಗಳು ಕಲಾಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿವೆ.

ಪದ್ಮಶ್ರೀ ಪುರಸ್ಕೃತ ರಂಗಕರ್ಮಿಗಳಾದ ಶ್ರೀ ಬಿ.ವಿ.ಕಾರಂತ್ ಅವರಿಗೆ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು. ಚಲನಚಿತ್ರ ಹಾಗೂ ರಂಗಭೂಮಿಗೆ ಇವರು ನೀಡಿದ ಕೊಡುಗೆಗಳು ಕಲಾಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿವೆ.
Basanagouda Badarli (@basanagouda99) 's Twitter Profile Photo

ಅಸ್ಪೃಶ್ಯತೆ, ಅಸಮಾನತೆ, ಸ್ತ್ರೀಶೋಷಣೆ ಮತ್ತಿತರ ಅನಿಷ್ಟಗಳನ್ನು ಸಮಾಜದಿಂದ ಕಿತ್ತೊಗೆಯಲು ಜೀವನವನ್ನು ಮುಡಿಪಾಗಿಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪುಣ್ಯಸ್ಮರಣೆಯಂದು ಭಕ್ತಿಪೂರ್ಣ ನಮನಗಳು. ಇವರು ತೋರಿದ ಸನ್ಮಾರ್ಗದಲ್ಲಿ ಸಾಗಿ ನಮ್ಮ ಜೀವನವನ್ನು ಪಾವನವಾಗಿಸಿಕೊಳ್ಳೋಣ.

ಅಸ್ಪೃಶ್ಯತೆ, ಅಸಮಾನತೆ, ಸ್ತ್ರೀಶೋಷಣೆ ಮತ್ತಿತರ ಅನಿಷ್ಟಗಳನ್ನು ಸಮಾಜದಿಂದ ಕಿತ್ತೊಗೆಯಲು ಜೀವನವನ್ನು ಮುಡಿಪಾಗಿಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪುಣ್ಯಸ್ಮರಣೆಯಂದು ಭಕ್ತಿಪೂರ್ಣ ನಮನಗಳು. ಇವರು ತೋರಿದ ಸನ್ಮಾರ್ಗದಲ್ಲಿ ಸಾಗಿ ನಮ್ಮ ಜೀವನವನ್ನು ಪಾವನವಾಗಿಸಿಕೊಳ್ಳೋಣ.
Basanagouda Badarli (@basanagouda99) 's Twitter Profile Photo

ಸಿಂಧನೂರಿನ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯದ ಅಧ್ಯಕ್ಷರು, ಗೌರವಾಧ್ಯಕ್ಷರು ಹಾಗೂ ಸರ್ವ ಸದಸ್ಯರ ವತಿಯಿಂದ ನಗರದ ಅಕ್ಕಮಹಾದೇವಿ ವೀರಶೈವ ಲಿಂಗಾಯತ ವಸತಿ ನಿಲಯದಲ್ಲಿ ನನ್ನನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸಿಂಧನೂರಿನ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯದ ಅಧ್ಯಕ್ಷರು, ಗೌರವಾಧ್ಯಕ್ಷರು ಹಾಗೂ ಸರ್ವ ಸದಸ್ಯರ ವತಿಯಿಂದ ನಗರದ ಅಕ್ಕಮಹಾದೇವಿ ವೀರಶೈವ ಲಿಂಗಾಯತ ವಸತಿ ನಿಲಯದಲ್ಲಿ ನನ್ನನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
Basanagouda Badarli (@basanagouda99) 's Twitter Profile Photo

ಇಂದು ವಿಕಾಸಸೌಧದಲ್ಲಿ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್‌ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್ ದಿಂದ ಸಿಂಧನೂರು ವರೆಗಿನ ರಸ್ತೆ ಅಭಿವೃದ್ದಿ ಪಡಿಸುವ ಕಾಮಗಾರಿಯ ಪ್ರಗತಿ ಕುರಿತು ಚರ್ಚಿಸಲಾಯಿತು. #Congress

ಇಂದು ವಿಕಾಸಸೌಧದಲ್ಲಿ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್‌ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್ ದಿಂದ ಸಿಂಧನೂರು ವರೆಗಿನ
ರಸ್ತೆ ಅಭಿವೃದ್ದಿ ಪಡಿಸುವ ಕಾಮಗಾರಿಯ ಪ್ರಗತಿ ಕುರಿತು ಚರ್ಚಿಸಲಾಯಿತು.

#Congress
Basanagouda Badarli (@basanagouda99) 's Twitter Profile Photo

ಎಲ್ಲರಿಗೂ ಬೆಳೆಯಲು ಸಮಾನ ಅವಕಾಶ ನೀಡುವ ಸಮಾಜಗಳ ನಿರ್ಮಾಣದಿಂದ ಮಾತ್ರವೇ ಶಾಶ್ವತ ಶಾಂತಿ ನೆಲೆಸಲು ಸಾಧ್ಯ. ಪ್ರೇಮಮಯಿಗಳಾಗಿ, ಶಾಂತಿಯುತರಾಗಿ, ಕರುಣಾಮಯಿಗಳಾಗಿ ಭಿನ್ನತೆಗಳಿಗಿಂತ ಹೆಚ್ಚಾಗಿ ಶಾಂತಿಗೆ ಬದ್ಧರಾಗೋಣ ಮತ್ತು ಶಾಂತಿಯ ಸಂಸ್ಕೃತಿಯನ್ನು ನಿರ್ಮಿಸಲು ಕೊಡುಗೆ ನೀಡೋಣ. #InternationalDayOfPeace

ಎಲ್ಲರಿಗೂ ಬೆಳೆಯಲು ಸಮಾನ ಅವಕಾಶ ನೀಡುವ ಸಮಾಜಗಳ ನಿರ್ಮಾಣದಿಂದ ಮಾತ್ರವೇ ಶಾಶ್ವತ ಶಾಂತಿ ನೆಲೆಸಲು ಸಾಧ್ಯ.

ಪ್ರೇಮಮಯಿಗಳಾಗಿ, ಶಾಂತಿಯುತರಾಗಿ, ಕರುಣಾಮಯಿಗಳಾಗಿ ಭಿನ್ನತೆಗಳಿಗಿಂತ ಹೆಚ್ಚಾಗಿ ಶಾಂತಿಗೆ ಬದ್ಧರಾಗೋಣ ಮತ್ತು ಶಾಂತಿಯ ಸಂಸ್ಕೃತಿಯನ್ನು ನಿರ್ಮಿಸಲು ಕೊಡುಗೆ ನೀಡೋಣ. 

#InternationalDayOfPeace
Basanagouda Badarli (@basanagouda99) 's Twitter Profile Photo

ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಹಿರಿಯ ಸಾಹಿತಿ ಶ್ರೀ ಹಂಪ ನಾಗರಾಜಯ್ಯ ಅವರಿಗೆ ಹಾರ್ದಿಕ ಅಭಿನಂದನೆಗಳು. ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಮೌಲಿಕ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿರುವ ಹಂಪ ನಾಗರಾಜಯ್ಯ ಅವರ ಆಯ್ಕೆಯಿಂದ ಈ ಬಾರಿಯ ದಸರಾ ಹಬ್ಬ ಇನ್ನಷ್ಟು ಮೆರಗಿನಿಂದ ಕೂಡಿರಲಿದೆ. #Dasara2024

ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ  ಹಿರಿಯ ಸಾಹಿತಿ ಶ್ರೀ ಹಂಪ ನಾಗರಾಜಯ್ಯ ಅವರಿಗೆ ಹಾರ್ದಿಕ ಅಭಿನಂದನೆಗಳು. ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಮೌಲಿಕ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿರುವ ಹಂಪ ನಾಗರಾಜಯ್ಯ ಅವರ ಆಯ್ಕೆಯಿಂದ ಈ ಬಾರಿಯ ದಸರಾ ಹಬ್ಬ ಇನ್ನಷ್ಟು ಮೆರಗಿನಿಂದ ಕೂಡಿರಲಿದೆ.

#Dasara2024
Basanagouda Badarli (@basanagouda99) 's Twitter Profile Photo

ತುಂಗಭದ್ರಾ ಜಲಾಶಯವು ಭರ್ತಿಯಾಗಿರುವ ಶುಭ ಸಂದರ್ಭದಲ್ಲಿ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಮುರಿದು ಕೊಚ್ಚಿ ಹೋಗಿದ್ದ ಕ್ರಸ್ಟ್‌ ಗೇಟ್‌-19 ಅನ್ನು ವಾರದೊಳಗೆ ನಿರ್ಮಿಸಿ ಅಳವಡಿಸಿದ ಅಧಿಕಾರಿಗಳು, ತಂತ್ರಜ್ಞರು, ಸಿಬ್ಬಂದಿಗಳು ಹಾಗೂ ಗೇಟ್‌ ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳಿಗೆ ಅಭಿನಂದಿಸಲಾಯಿತು. #TungabhadraDam

ತುಂಗಭದ್ರಾ ಜಲಾಶಯವು ಭರ್ತಿಯಾಗಿರುವ ಶುಭ ಸಂದರ್ಭದಲ್ಲಿ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಲಾಯಿತು. 
ಮುರಿದು ಕೊಚ್ಚಿ ಹೋಗಿದ್ದ ಕ್ರಸ್ಟ್‌ ಗೇಟ್‌-19 ಅನ್ನು ವಾರದೊಳಗೆ ನಿರ್ಮಿಸಿ ಅಳವಡಿಸಿದ ಅಧಿಕಾರಿಗಳು, ತಂತ್ರಜ್ಞರು, ಸಿಬ್ಬಂದಿಗಳು ಹಾಗೂ ಗೇಟ್‌ ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳಿಗೆ ಅಭಿನಂದಿಸಲಾಯಿತು.

#TungabhadraDam
Basanagouda Badarli (@basanagouda99) 's Twitter Profile Photo

ಮೈಸೂರು ಸಂಸ್ಥಾನದ ದೊರೆ, ಕೊಡುಗೈ ದಾನಿ, ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #JayaChamarajendraWodeyar

ಮೈಸೂರು ಸಂಸ್ಥಾನದ ದೊರೆ, ಕೊಡುಗೈ ದಾನಿ, ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. 

#JayaChamarajendraWodeyar
Basanagouda Badarli (@basanagouda99) 's Twitter Profile Photo

ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿಡುವ ಸಮಸ್ತ ಪೌರಕಾರ್ಮಿಕರಿಗೆ ಶುಭಾಶಯಗಳು. #ಪೌರಕಾರ್ಮಿಕರದಿನಾಚರಣೆ

ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿಡುವ ಸಮಸ್ತ ಪೌರಕಾರ್ಮಿಕರಿಗೆ ಶುಭಾಶಯಗಳು.

#ಪೌರಕಾರ್ಮಿಕರದಿನಾಚರಣೆ
Basanagouda Badarli (@basanagouda99) 's Twitter Profile Photo

ಜನ ಸ್ಪಂದನ ಕಚೇರಿಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಸಿಂಧನೂರಿನ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಲಾಯಿತು. ಈ ವೇಳೆ ರೈತರಿಗೆ ಯಾವುದೇ ತೊಂದರೆ ಆಗದಂತೆ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ, ಕೆಳಭಾಗದ ಜಮೀನುಗಳಿಗೆ ನೀರು ಹರಿಸಿ, ವಿತರಣಾ ಕಾಲುವೆಗಳ ಸಮರ್ಪಕ ನೀರಿನ ನಿರ್ವಹಣೆ ಮಾಡಿ ಕಾಲುವೆ ದುರಸ್ತಿಯನ್ನು ಸರಿಪಡಿಸಲು ತಿಳಿಸಿದೆ.

ಜನ ಸ್ಪಂದನ ಕಚೇರಿಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಸಿಂಧನೂರಿನ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಲಾಯಿತು. ಈ ವೇಳೆ ರೈತರಿಗೆ ಯಾವುದೇ ತೊಂದರೆ ಆಗದಂತೆ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ, ಕೆಳಭಾಗದ ಜಮೀನುಗಳಿಗೆ ನೀರು ಹರಿಸಿ, ವಿತರಣಾ ಕಾಲುವೆಗಳ ಸಮರ್ಪಕ ನೀರಿನ ನಿರ್ವಹಣೆ ಮಾಡಿ ಕಾಲುವೆ ದುರಸ್ತಿಯನ್ನು ಸರಿಪಡಿಸಲು ತಿಳಿಸಿದೆ.
Basanagouda Badarli (@basanagouda99) 's Twitter Profile Photo

ಸಿಂಧನೂರು ನಗರಸಭೆ ಕಾರ್ಯಾಲಯದಲ್ಲಿ ಇಂದು "ಪೌರ ಕಾರ್ಮಿಕರ ದಿನಾಚರಣೆ" ಅಂಗವಾಗಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಾತನಾಡಿ ಸುಂದರ ಸಿಂಧನೂರು ನಿರ್ಮಿಸುವಲ್ಲಿ, ಸ್ವಚ್ಚತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕಾರ್ಯವು ಶ್ಲಾಘನೀಯವಗಿದೆ.

ಸಿಂಧನೂರು ನಗರಸಭೆ ಕಾರ್ಯಾಲಯದಲ್ಲಿ ಇಂದು "ಪೌರ ಕಾರ್ಮಿಕರ ದಿನಾಚರಣೆ" ಅಂಗವಾಗಿ  ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. 

ಈ ವೇಳೆ ಮಾತನಾಡಿ ಸುಂದರ ಸಿಂಧನೂರು ನಿರ್ಮಿಸುವಲ್ಲಿ, ಸ್ವಚ್ಚತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕಾರ್ಯವು ಶ್ಲಾಘನೀಯವಗಿದೆ.
Basanagouda Badarli (@basanagouda99) 's Twitter Profile Photo

ಮಾತೃ ಆಸರೆ ಶಿಕ್ಷಣ ಸಮಾಜ ಸೇವಾ ಪ್ರತಿಷ್ಠಾನ (ರಿ) ಸಿಂಧನೂರಿನ ವಿಕಲಚೇತನ ಬುದ್ದಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಗೆ ಭೇಟಿ ನೀಡಲಾಯಿತು. ಈ ವೇಳೆ ಹಾಲಯ್ಯ ಗುರುಗಳು ನನ್ನನ್ನು ಸನ್ಮಾನಿಸಿ ಗೌರವಿಸಿದರು.

ಮಾತೃ ಆಸರೆ ಶಿಕ್ಷಣ ಸಮಾಜ ಸೇವಾ ಪ್ರತಿಷ್ಠಾನ (ರಿ) ಸಿಂಧನೂರಿನ ವಿಕಲಚೇತನ ಬುದ್ದಿಮಾಂದ್ಯ ಮಕ್ಕಳ  ವಸತಿ ರಹಿತ ಶಾಲೆಗೆ ಭೇಟಿ ನೀಡಲಾಯಿತು. 
ಈ ವೇಳೆ ಹಾಲಯ್ಯ ಗುರುಗಳು ನನ್ನನ್ನು ಸನ್ಮಾನಿಸಿ ಗೌರವಿಸಿದರು.
Basanagouda Badarli (@basanagouda99) 's Twitter Profile Photo

ಜಿಲ್ಲಾ ಆರೋಗ್ಯ ಅಧಿಕಾರಿಗಳು ರಾಯಚೂರು, ತಾಲೂಕ ಮುಖ್ಯ ಅಧಿಕಾರಿಗಳು ಸಾರ್ವಜನಿಕಾ ಆಸ್ಪತ್ರೆ ಸಿಂಧನೂರು, ಸ್ತ್ರೀ ಮತ್ತು ಪ್ರಸುತಿ ತಜ್ಞರು ತಾಲೂಕ ಸಾರ್ವಜನಿಕ ಆಸ್ಪತ್ರೆ ಸಿಂಧನೂರು ಇವರೊಂದಿಗೆ ಜನಸ್ಪಂದನ ಕಚೇರಿಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಮಾದರಿಯ ಸಾರ್ವಜನಿಕ ಆಸ್ಪತ್ರೆಯನ್ನಾಗಿಸಲು ಪಣತೊಡಿ ಎಂದು ತಿಳಿಸಿದೆ

ಜಿಲ್ಲಾ ಆರೋಗ್ಯ ಅಧಿಕಾರಿಗಳು ರಾಯಚೂರು, ತಾಲೂಕ ಮುಖ್ಯ ಅಧಿಕಾರಿಗಳು ಸಾರ್ವಜನಿಕಾ ಆಸ್ಪತ್ರೆ ಸಿಂಧನೂರು, ಸ್ತ್ರೀ ಮತ್ತು ಪ್ರಸುತಿ ತಜ್ಞರು ತಾಲೂಕ ಸಾರ್ವಜನಿಕ ಆಸ್ಪತ್ರೆ ಸಿಂಧನೂರು ಇವರೊಂದಿಗೆ ಜನಸ್ಪಂದನ ಕಚೇರಿಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಮಾದರಿಯ ಸಾರ್ವಜನಿಕ ಆಸ್ಪತ್ರೆಯನ್ನಾಗಿಸಲು ಪಣತೊಡಿ ಎಂದು ತಿಳಿಸಿದೆ
Basanagouda Badarli (@basanagouda99) 's Twitter Profile Photo

ಸಿಂಧನೂರಿನ ಜನ ಸ್ಪಂದನ ಹಾಗೂ ತಾಲೂಕು ಕಾಂಗ್ರೆಸ್ ಕಾರ್ಯಾಲಯದಲ್ಲಿ ಕ್ಷೇತ್ರದ ಸಾರ್ವಜನಿಕರ ಹಾಗೂ ಕಾರ್ಯಕರ್ತರ ಹವಾಲುಗಳನ್ನು ಸ್ವೀಕರಿಸಿ, ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮೂಲಕ ಹಾಗೂ ಪತ್ರದ ಮೂಲಕ ಬಗೆಹರಿಸಲು ತಿಳಿಸಲಾಯಿತು. #basanagoudabadarli #ಬಸನಗೌಡಬಾದರ್ಲಿ #mlc #Congress #ಜನಸ್ಪಂದನ

ಸಿಂಧನೂರಿನ ಜನ ಸ್ಪಂದನ ಹಾಗೂ ತಾಲೂಕು ಕಾಂಗ್ರೆಸ್ ಕಾರ್ಯಾಲಯದಲ್ಲಿ ಕ್ಷೇತ್ರದ ಸಾರ್ವಜನಿಕರ ಹಾಗೂ ಕಾರ್ಯಕರ್ತರ ಹವಾಲುಗಳನ್ನು ಸ್ವೀಕರಿಸಿ, ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮೂಲಕ ಹಾಗೂ ಪತ್ರದ ಮೂಲಕ ಬಗೆಹರಿಸಲು ತಿಳಿಸಲಾಯಿತು.

#basanagoudabadarli #ಬಸನಗೌಡಬಾದರ್ಲಿ #mlc  #Congress #ಜನಸ್ಪಂದನ