Ajayramsali (@ajayramsali1) 's Twitter Profile
Ajayramsali

@ajayramsali1

Leadership is not a position it's an action.
State general secretary - KPCC social media department

ID: 936233566626766849

calendar_today30-11-2017 14:00:51

205,205K Tweet

883 Followers

2,2K Following

Siddaramaiah (@siddaramaiah) 's Twitter Profile Photo

As the Chief Minister of Karnataka, it brings me immense pride to mark the completion of six months of our government's tenure. In this short span, we have been steadfast in our commitment to empower the people of Karnataka and craft a sustainable and progressive future for our

As the Chief Minister of Karnataka, it brings me immense pride to mark the completion of six months of our government's tenure. In this short span, we have been steadfast in our commitment to empower the people of Karnataka and craft a sustainable and progressive future for our
Siddaramaiah (@siddaramaiah) 's Twitter Profile Photo

Celebrating 6 months of transformative governance through #GruhaLakshmi - a scheme providing Rs 2000 to every woman head of BPL households, empowering homes and lives. This initiative reflects our commitment to uplift every home and empower the backbone of our society.

Celebrating 6 months of transformative governance through #GruhaLakshmi - a scheme providing Rs 2000 to every woman head of BPL households, empowering homes and lives.

This initiative reflects our commitment to uplift every home and empower the backbone of our society.
Karnataka Pradesh Mahila Congress (@karnatakapmc) 's Twitter Profile Photo

ರಾಜ್ಯ ಮಹಿಳಾ ಕಾಂಗ್ರೆಸ್ ಆಯೋಜಿಸಿದ ಇಂದಿರಾ ಗಾಂಧಿ ಜಯಂತಿ ಆಚರಣೆಯ ಮಾಧ್ಯಮ ವರದಿಗಳು. Dr PushpaAmarnath/ಡಾ.ಪುಷ್ಪ ಅಮರ್ ನಾಥ್ #KarnatakaPMC Netta D'Souza All India Mahila Congress #IndiraGandhi #Birthanniversary

ರಾಜ್ಯ ಮಹಿಳಾ ಕಾಂಗ್ರೆಸ್ ಆಯೋಜಿಸಿದ ಇಂದಿರಾ ಗಾಂಧಿ ಜಯಂತಿ ಆಚರಣೆಯ ಮಾಧ್ಯಮ ವರದಿಗಳು.
<a href="/DrPushpaAmarnat/">Dr PushpaAmarnath/ಡಾ.ಪುಷ್ಪ ಅಮರ್ ನಾಥ್</a> #KarnatakaPMC 
<a href="/dnetta/">Netta D'Souza</a> <a href="/MahilaCongress/">All India Mahila Congress</a>
#IndiraGandhi #Birthanniversary
Karnataka Congress (@inckarnataka) 's Twitter Profile Photo

ಒಬ್ಬ ಪ್ರಧಾನಿಯಾಗಿ ತನ್ನ ದೇಶದ ಜನರನ್ನೇ ಭಯೋತ್ಪಾದಕರು ಎನ್ನುವ ಹಂತಕ್ಕೆ ಬಂದಿರುವುದು ಜನರ ದುರಾದೃಷ್ಟ. ಹಿಂದೆ ತನ್ನದೇ ದೇಶದ ಕೇರಳವನ್ನು ಸೋಮಾಲಿಯಾಗೆ ಹೋಲಿಸಿದ್ದರು, ವಿದೇಶದಲ್ಲಿ ನಿಂತು ಭಾರತೀಯ ಎನಿಸಿಕೊಳ್ಳಲು ನಾಚಿಕೆಯಾಗುತ್ತಿತ್ತು ಎಂದಿದ್ದರು. ಈಗ ದೇಶದ ಜನರನ್ನೇ ಭಯೋತ್ಪಾದಕರು ಎನ್ನುತ್ತಿದ್ದಾರೆ. ಸರ್ವಾಧಿಕಾರದ ಮದ ಹತ್ತಿದ

ಒಬ್ಬ ಪ್ರಧಾನಿಯಾಗಿ ತನ್ನ ದೇಶದ ಜನರನ್ನೇ ಭಯೋತ್ಪಾದಕರು ಎನ್ನುವ ಹಂತಕ್ಕೆ ಬಂದಿರುವುದು ಜನರ ದುರಾದೃಷ್ಟ.

ಹಿಂದೆ ತನ್ನದೇ ದೇಶದ ಕೇರಳವನ್ನು ಸೋಮಾಲಿಯಾಗೆ ಹೋಲಿಸಿದ್ದರು, ವಿದೇಶದಲ್ಲಿ ನಿಂತು ಭಾರತೀಯ ಎನಿಸಿಕೊಳ್ಳಲು ನಾಚಿಕೆಯಾಗುತ್ತಿತ್ತು ಎಂದಿದ್ದರು.
ಈಗ ದೇಶದ ಜನರನ್ನೇ ಭಯೋತ್ಪಾದಕರು ಎನ್ನುತ್ತಿದ್ದಾರೆ.

ಸರ್ವಾಧಿಕಾರದ ಮದ ಹತ್ತಿದ
DK Shivakumar (@dkshivakumar) 's Twitter Profile Photo

ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ, ಭಾರತ ರತ್ನ ಶ್ರೀ ಸರ್ ಸಿ.ವಿ.ರಾಮನ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ರಾಮನ್ ಪರಿಣಾಮದ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಶ್ರೀಯುತರು ನೀಡಿದ ಕೊಡುಗೆಗಳು ಅಪಾರ.

ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ, ಭಾರತ ರತ್ನ ಶ್ರೀ ಸರ್ ಸಿ.ವಿ.ರಾಮನ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ರಾಮನ್ ಪರಿಣಾಮದ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಶ್ರೀಯುತರು ನೀಡಿದ ಕೊಡುಗೆಗಳು ಅಪಾರ.
Lavanya Ballal Jain (@lavanyaballal) 's Twitter Profile Photo

The sheer brute thuggery of this man is known to voters in his constituency. They vote for him out of fear. What’s his contribution to his constituency? He is the B-team of the BJP.

Karnataka Congress (@inckarnataka) 's Twitter Profile Photo

'ರಾಮನ್ ಎಫೆಕ್ಟ್' ಎಂದೇ ಹೆಸರಾದ ಭೌತಶಾಸ್ತ್ರದಲ್ಲಿನ ತಮ್ಮ ಸಂಶೋಧನೆಗಾಗಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ, ಲೆನಿನ್ ಶಾಂತಿ ಪ್ರಶಸ್ತಿ ಪುರಸ್ಕೃತ 'ಭಾರತ ರತ್ನ' ಸರ್ ಸಿ.ವಿ ರಾಮನ್ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ.

'ರಾಮನ್ ಎಫೆಕ್ಟ್' ಎಂದೇ ಹೆಸರಾದ ಭೌತಶಾಸ್ತ್ರದಲ್ಲಿನ ತಮ್ಮ ಸಂಶೋಧನೆಗಾಗಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ,

ಲೆನಿನ್ ಶಾಂತಿ ಪ್ರಶಸ್ತಿ ಪುರಸ್ಕೃತ 'ಭಾರತ ರತ್ನ' ಸರ್ ಸಿ.ವಿ ರಾಮನ್ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ.
M B Patil (@mbpatil) 's Twitter Profile Photo

ಬೆಳಕಿನ ಬಣ್ಣಗಳನ್ನು ಜಗತ್ತಿಗೇ ಪರಿಚಯಿಸಿ, ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿ, ಭಾರತರತ್ನ ಸರ್ ಸಿ.ವಿ. ರಾಮನ್ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ಅವರ ಸಾಧನೆ ನಮ್ಮೆಲ್ಲ ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಿದೆ. #CVRaman

ಬೆಳಕಿನ ಬಣ್ಣಗಳನ್ನು ಜಗತ್ತಿಗೇ ಪರಿಚಯಿಸಿ, ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿ, ಭಾರತರತ್ನ ಸರ್ ಸಿ.ವಿ. ರಾಮನ್ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ಅವರ ಸಾಧನೆ ನಮ್ಮೆಲ್ಲ ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಿದೆ.
#CVRaman
DK Shivakumar (@dkshivakumar) 's Twitter Profile Photo

ಭಾರತ್‌ ಜೋಡೋ ಯಾತ್ರೆ ವೇಳೆ ನಮ್ಮ ನಾಯಕರಾದ ಶ್ರೀ ರಾಹುಲ್‌ ಗಾಂಧಿ ಅವರಿಗೆ ಸವತೆಕಾಯಿ ನೀಡಿ ʼಇದು ನಿಮ್ಮ ಅಜ್ಜಿ ನೀಡಿದ ಜಮೀನಿನಲ್ಲಿ ಬೆಳೆದಿದ್ದುʼ ಎಂದು ಹೇಳಿ ಇಡೀ ದೇಶದ ಗಮನ ಸೆಳೆದಿದ್ದ ಚಿಕ್ಕನಾಯಕನಹಳ್ಳಿಯ ಶ್ರೀಮತಿ ಶಾರದಮ್ಮ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. ಮೊನ್ನೆಯಷ್ಟೇ ನಡೆದ ಶ್ರೀಮತಿ ಇಂದಿರಾ ಗಾಂಧಿ

ಭಾರತ್‌ ಜೋಡೋ ಯಾತ್ರೆ ವೇಳೆ ನಮ್ಮ ನಾಯಕರಾದ ಶ್ರೀ ರಾಹುಲ್‌ ಗಾಂಧಿ ಅವರಿಗೆ ಸವತೆಕಾಯಿ ನೀಡಿ ʼಇದು ನಿಮ್ಮ ಅಜ್ಜಿ ನೀಡಿದ ಜಮೀನಿನಲ್ಲಿ ಬೆಳೆದಿದ್ದುʼ ಎಂದು ಹೇಳಿ ಇಡೀ ದೇಶದ ಗಮನ ಸೆಳೆದಿದ್ದ ಚಿಕ್ಕನಾಯಕನಹಳ್ಳಿಯ ಶ್ರೀಮತಿ ಶಾರದಮ್ಮ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. ಮೊನ್ನೆಯಷ್ಟೇ ನಡೆದ ಶ್ರೀಮತಿ ಇಂದಿರಾ ಗಾಂಧಿ
DK Shivakumar (@dkshivakumar) 's Twitter Profile Photo

ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳು ಎಂದು ಹಂಗಿಸುತ್ತಿರುವ ಬಿಜೆಪಿಯ ಆರೋಪಗಳಿಗೆ ಪ್ರಜಾವಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಇಂದಿನ ಸಂದರ್ಶನದಲ್ಲಿ ಸೂಕ್ತ ಉತ್ತರಗಳನ್ನು ನೀಡಿದ್ದೇನೆ. ನಮ್ಮದು ಫ್ರೀ ಬೀಸ್‌ ಅಲ್ಲ ಬದಲಾಗಿ ಬದುಕು ಕಟ್ಟಿಕೊಡುವ ಗ್ಯಾರಂಟಿ.

ಗ್ಯಾರಂಟಿ  ಯೋಜನೆಗಳನ್ನು ಬಿಟ್ಟಿ ಭಾಗ್ಯಗಳು ಎಂದು ಹಂಗಿಸುತ್ತಿರುವ ಬಿಜೆಪಿಯ ಆರೋಪಗಳಿಗೆ ಪ್ರಜಾವಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಇಂದಿನ ಸಂದರ್ಶನದಲ್ಲಿ ಸೂಕ್ತ ಉತ್ತರಗಳನ್ನು ನೀಡಿದ್ದೇನೆ. ನಮ್ಮದು ಫ್ರೀ ಬೀಸ್‌ ಅಲ್ಲ ಬದಲಾಗಿ ಬದುಕು ಕಟ್ಟಿಕೊಡುವ ಗ್ಯಾರಂಟಿ.
DK Shivakumar (@dkshivakumar) 's Twitter Profile Photo

ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಕೇಂದ್ರ ವಿಜಯ ವಿದ್ಯಾ ಸಂಸ್ಥೆಯ ಅಂಗವಾದ ಬೆಂಗಳೂರಿನ ಜಯನಗರದ ವಿಜಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಿ, ಮಾತನಾಡಿದೆ. ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ವಿಜಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರಿಗೆ, ಉಪನ್ಯಾಸಕರಿಗೆ ಹಾಗೂ

ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಕೇಂದ್ರ ವಿಜಯ ವಿದ್ಯಾ ಸಂಸ್ಥೆಯ ಅಂಗವಾದ ಬೆಂಗಳೂರಿನ ಜಯನಗರದ ವಿಜಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಿ, ಮಾತನಾಡಿದೆ.  

ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ವಿಜಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರಿಗೆ, ಉಪನ್ಯಾಸಕರಿಗೆ ಹಾಗೂ
Karnataka Congress (@inckarnataka) 's Twitter Profile Photo

"ಆರೋಗ್ಯವಂತ ಕನ್ನಡಿಗರು, ಅಭಿವೃದ್ಧಿಯತ್ತ ಕರ್ನಾಟಕ" ಎನ್ನುವ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ ನಮ್ಮ ಸರ್ಕಾರ. ರಾಜ್ಯದಲ್ಲಿ ಅಪೌಷ್ಟಿಕತೆ, ರಕ್ತ ಹೀನತೆ ಗಣನೀಯ ಪ್ರಮಾಣದಲ್ಲಿ ಕಾಡುತ್ತಿದೆ, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ "ಅನಿಮೀಯಾ ಮುಕ್ತ ಕರ್ನಾಟಕ" ಯೋಜನೆ ಹಮ್ಮಿಕೊಳ್ಳಲು ಮುಂದಾಗಿದೆ. ಮಕ್ಕಳು ಹಾಗೂ ಮಹಿಳೆಯರ ರಕ್ತಹೀನತೆಯ

"ಆರೋಗ್ಯವಂತ ಕನ್ನಡಿಗರು, ಅಭಿವೃದ್ಧಿಯತ್ತ ಕರ್ನಾಟಕ" ಎನ್ನುವ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ ನಮ್ಮ ಸರ್ಕಾರ.

ರಾಜ್ಯದಲ್ಲಿ ಅಪೌಷ್ಟಿಕತೆ, ರಕ್ತ ಹೀನತೆ ಗಣನೀಯ ಪ್ರಮಾಣದಲ್ಲಿ ಕಾಡುತ್ತಿದೆ, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ "ಅನಿಮೀಯಾ ಮುಕ್ತ ಕರ್ನಾಟಕ" ಯೋಜನೆ ಹಮ್ಮಿಕೊಳ್ಳಲು ಮುಂದಾಗಿದೆ.

ಮಕ್ಕಳು ಹಾಗೂ ಮಹಿಳೆಯರ ರಕ್ತಹೀನತೆಯ
Dr PushpaAmarnath/ಡಾ.ಪುಷ್ಪ ಅಮರ್ ನಾಥ್ (@drpushpaamarnat) 's Twitter Profile Photo

ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ, ಭಾರತ ರತ್ನ ಶ್ರೀ ಸರ್ ಸಿ.ವಿ.ರಾಮನ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. Karnataka Pradesh Mahila Congress

ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ, ಭಾರತ ರತ್ನ ಶ್ರೀ ಸರ್ ಸಿ.ವಿ.ರಾಮನ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
<a href="/KarnatakaPMC/">Karnataka Pradesh Mahila Congress</a>
Dr PushpaAmarnath/ಡಾ.ಪುಷ್ಪ ಅಮರ್ ನಾಥ್ (@drpushpaamarnat) 's Twitter Profile Photo

ನಮ್ಮೆಲ್ಲರ ಪ್ರಾಣವಾಯುವಿನಂತೆ ಇರುವ ಈ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಕೃತಜ್ಞತಾಪೂರ್ವಕವಾಗಿ ನೆನೆಯೋಣ. ಸರ್ವರಿಗೂ ರಾಷ್ಟ್ರೀಯ ಸಂವಿಧಾನ ದಿನದ ಶುಭಾಶಯಗಳು. #ConstitutionDay2023

ನಮ್ಮೆಲ್ಲರ ಪ್ರಾಣವಾಯುವಿನಂತೆ ಇರುವ ಈ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಕೃತಜ್ಞತಾಪೂರ್ವಕವಾಗಿ ನೆನೆಯೋಣ.

ಸರ್ವರಿಗೂ ರಾಷ್ಟ್ರೀಯ ಸಂವಿಧಾನ ದಿನದ ಶುಭಾಶಯಗಳು.

#ConstitutionDay2023
Dr PushpaAmarnath/ಡಾ.ಪುಷ್ಪ ಅಮರ್ ನಾಥ್ (@drpushpaamarnat) 's Twitter Profile Photo

ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಂದು ಮುಖ್ಯಮಂತ್ರಿ Siddaramaiah ಅವರು ಸಚಿನ್ ತೆಂಡೂಲ್ಕರ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿ ಕುಶಲೋಪಹರಿ ವಿಚಾರಿಸಿದ ಸಂದರ್ಭ. Sachin Tendulkar #SachinTendulkar #Siddaramaiah

ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಂದು ಮುಖ್ಯಮಂತ್ರಿ <a href="/siddaramaiah/">Siddaramaiah</a> ಅವರು ಸಚಿನ್ ತೆಂಡೂಲ್ಕರ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿ ಕುಶಲೋಪಹರಿ ವಿಚಾರಿಸಿದ ಸಂದರ್ಭ.

<a href="/sachintendulkar/">Sachin Tendulkar</a> #SachinTendulkar  #Siddaramaiah
Dr PushpaAmarnath/ಡಾ.ಪುಷ್ಪ ಅಮರ್ ನಾಥ್ (@drpushpaamarnat) 's Twitter Profile Photo

ನಿಮ್ಮೆಲ್ಲರಿಗೂ ರಾಷ್ಟ್ರೀಯ ಪಕ್ಷಿ ದಿನದ ಶುಭಾಶಯಗಳು. ಪಕ್ಷಿಗಳು ಕೇವಲ ಹಾರುವ ಸ್ನೇಹಿತರಿಗಿಂತ ಹೆಚ್ಹು, ನಮ್ಮ ಜೀವನದ ಒಂದು ದೊಡ್ಡ ಭಾಗ. #NationalBirdDay

ನಿಮ್ಮೆಲ್ಲರಿಗೂ ರಾಷ್ಟ್ರೀಯ ಪಕ್ಷಿ ದಿನದ ಶುಭಾಶಯಗಳು. 
ಪಕ್ಷಿಗಳು ಕೇವಲ ಹಾರುವ ಸ್ನೇಹಿತರಿಗಿಂತ ಹೆಚ್ಹು, ನಮ್ಮ ಜೀವನದ ಒಂದು ದೊಡ್ಡ ಭಾಗ. #NationalBirdDay
Mansoor Khan (@mansoorkhaninc) 's Twitter Profile Photo

Tomorrow, Smt. Priyanka Gandhi Vadra ji will be in #Wayanad, engaging with the people to strengthen our shared vision for justice and progress. Join us at the corner meetings: 📍 Meenangadi (Sultan Bathery AC) – 11:00 AM 📍 Panamaram (Mananthavadi AC) – 2:00 PM 📍 Pozhuthana (Kalpetta

Tomorrow, Smt. <a href="/priyankagandhi/">Priyanka Gandhi Vadra</a> ji will be in #Wayanad, engaging with the people to strengthen our shared vision for justice and progress. Join us at the corner meetings:

📍 Meenangadi (Sultan Bathery AC) – 11:00 AM
📍 Panamaram (Mananthavadi AC) – 2:00 PM
📍 Pozhuthana (Kalpetta
Ajayramsali (@ajayramsali1) 's Twitter Profile Photo

ಕೂಡ್ಲಿಗಿ ಪಟ್ಟಣದ 10 ವಾರ್ಡ್ ಕೋಟೆ ಬಾಯ್ಸ್ ಇವರ ವತಿಯಿಂದ ಶ್ರೀ ವಿನಾಯಕ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರಾದ ಶ್ರೀ ಸಿರಾಜ್ ಶೇಕ್ ಸಾರ್ ರವರು, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಶ್ರೀನಿವಾಸ್ ಎನ್. ಟಿ. ಸಾರ್ ಹಾಗೂ ಕೋಟೆ ಬಳಗದವರು

DK Shivakumar (@dkshivakumar) 's Twitter Profile Photo

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಕ್ಷಣಗಳು.