ಅರುಣ್ ಜಾವಗಲ್ | Arun Javgal(@ajavgal) 's Twitter Profileg
ಅರುಣ್ ಜಾವಗಲ್ | Arun Javgal

@ajavgal

ID:74376606

linkhttp://arunaraaga.blogspot.com calendar_today15-09-2009 05:38:54

36,2K Tweets

27,3K Followers

1,3K Following

Follow People
Anantha-Infinity(@Ananthaforu) 's Twitter Profile Photo

After 10 years, two terms in power, Muslims and Rahul Gandhi should have been least of your concerns sir. We don't have proper roads, no accountability to citizens by politicians or the IAS IPS Babus...

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಮಹಾರಾಜಪುರ ಸಂತಾನಮ್ ರವರ ದನಿಯಲ್ಲಿ ಪುರಂದರದಾಸರ ಹಾಡು ಕೇಳುವುದಿದೆಯಲ್ಲಾ...

👌👌👌👌👌🧡🧡🧡🧡🧡

youtu.be/xKqR26JMaI0?si…

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

Dear ultra ದೇಶ ಭಕ್ತ ಫ್ರೆಂಡ್ಸ್, ಕೆಲ ವರ್ಷದ ಹಿಂದೆ ನರೇಂದ್ರ ಮೋದಿಯವರಿಗೂ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿದ್ದೀನಿ. ಹಾಗಂತ ಮೋದಿಯವರು ಪ್ರಜ್ವಲ್ ರೇವಣ್ಣ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಕ್ಕೆ ನನ್ನನ್ನು ಹೊಣೆ ಮಾಡಬೇಡಿ? 😇🤣

Dear ultra ದೇಶ ಭಕ್ತ ಫ್ರೆಂಡ್ಸ್, ಕೆಲ ವರ್ಷದ ಹಿಂದೆ ನರೇಂದ್ರ ಮೋದಿಯವರಿಗೂ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿದ್ದೀನಿ. ಹಾಗಂತ ಮೋದಿಯವರು ಪ್ರಜ್ವಲ್ ರೇವಣ್ಣ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಕ್ಕೆ ನನ್ನನ್ನು ಹೊಣೆ ಮಾಡಬೇಡಿ? 😇🤣
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಕೆಲ ವರ್ಷದ ಹಿಂದೆ ಪ್ರತಾಪ್ ಸಿಂಹ ಅವರಿಗೂ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದೆ. ಹಾಗಂತ, ಪ್ರತಾಪ್ ಸಿಂಹರವರು ಮಾಡಿದ್ದಕ್ಕೆಲ್ಲಾ ನಾನು ಹೊಣೆನಾ ultra ದೇಶ ಭಕ್ತ ಫ್ರೆಂಡ್ಸ್ 😇

ಕೆಲ ವರ್ಷದ ಹಿಂದೆ ಪ್ರತಾಪ್ ಸಿಂಹ ಅವರಿಗೂ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದೆ. ಹಾಗಂತ, ಪ್ರತಾಪ್ ಸಿಂಹರವರು ಮಾಡಿದ್ದಕ್ಕೆಲ್ಲಾ ನಾನು ಹೊಣೆನಾ ultra ದೇಶ ಭಕ್ತ ಫ್ರೆಂಡ್ಸ್ 😇
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

3ವರ್ಷದ ಹಿಂದೆ Prajwal Revanna ಗೆ ಹುಟ್ಟುಹಬ್ಬಕ್ಕೆ ಶುಭಕೋರಿದ್ದನ್ನು ಹಿಡಿದುಕೊಂಡು ultra ದೇಶ ಭಕ್ತಗಣ ನನ್ನ ಮೇಲೆ ಮುಗಿಬಿದ್ದಿದೆ ಅಂದು ಯಾರಿಗೂ ಪ್ರಜ್ವಲ್ ವಿಚಾರ ಗೊತ್ತಿರಲಿಲ್ಲ.

ಆದರೆ ಬಿಜೆಪಿ ನಾಯಕರಿಗೆ ವಿಚಾರ ಗೊತ್ತಿದ್ದರೂ ವಿಶ್ವಗುರು ಕೆಲವೇ ಕೆಲವು ದಿನದ ಹಿಂದೆ ಪ್ರಜ್ವಲ್ ಗೆ ಮತ ನೀಡಿ ಅಂತ ಚುನಾವಣಾ ಪ್ರಚಾರ ನಡೆಸಿದ್ದರು.

3ವರ್ಷದ ಹಿಂದೆ @iPrajwalRevanna ಗೆ ಹುಟ್ಟುಹಬ್ಬಕ್ಕೆ ಶುಭಕೋರಿದ್ದನ್ನು ಹಿಡಿದುಕೊಂಡು ultra ದೇಶ ಭಕ್ತಗಣ ನನ್ನ ಮೇಲೆ ಮುಗಿಬಿದ್ದಿದೆ ಅಂದು ಯಾರಿಗೂ ಪ್ರಜ್ವಲ್ ವಿಚಾರ ಗೊತ್ತಿರಲಿಲ್ಲ. ಆದರೆ ಬಿಜೆಪಿ ನಾಯಕರಿಗೆ ವಿಚಾರ ಗೊತ್ತಿದ್ದರೂ ವಿಶ್ವಗುರು ಕೆಲವೇ ಕೆಲವು ದಿನದ ಹಿಂದೆ ಪ್ರಜ್ವಲ್ ಗೆ ಮತ ನೀಡಿ ಅಂತ ಚುನಾವಣಾ ಪ್ರಚಾರ ನಡೆಸಿದ್ದರು.
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

2021 ರಲ್ಲಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಕ್ಕೆ ಬೊಬ್ಬೆ ಹೊಡಿತಿದ‌್ದೀರಲ್ಲ.

ಬಿಜೆಪಿಗೆ ಗೊತ್ತಿದ್ದರೂ ವಿಶ್ವಗುರು ಕೆಲವೇ ಕೆಲವು ದಿನದ ಹಿಂದೆ Prajwal Revanna ಗೆ ಮತ ನೀಡಿ ಅಂತ ಕೇಳಿದ್ದು ನೆನಪುಂಟ?

2021 ರಲ್ಲಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಕ್ಕೆ ಬೊಬ್ಬೆ ಹೊಡಿತಿದ‌್ದೀರಲ್ಲ. ಬಿಜೆಪಿಗೆ ಗೊತ್ತಿದ್ದರೂ ವಿಶ್ವಗುರು ಕೆಲವೇ ಕೆಲವು ದಿನದ ಹಿಂದೆ @iPrajwalRevanna ಗೆ ಮತ ನೀಡಿ ಅಂತ ಕೇಳಿದ್ದು ನೆನಪುಂಟ?
account_circle
Rohith Simha(@rohith_simha) 's Twitter Profile Photo

'ಹಾಸನ ಪ್ರಕರಣಕ್ಕೆ ದೇವೇಗೌಡರು ಮೋದಿ ಬಿಜೆಪಿ ಯನ್ನು ಮಧ್ಯೆ ತರಬಾರದು' ನಾಯಕರ ಉವಾಚ. ಹೌದು ಅಪ್ಪಟ ಸತ್ಯ ಇವರಿಗೆ ಯಾವುದೇ ಸಂಬಂಧವಿಲ್ಲ. ಆದರೆ ಎಲ್ಲೋ ಯಾರೋ ಮಾಡಿದ ಕೊಲೆಗಳಿಗೆ ವಿರೋಧ ಪಕ್ಷ ಮತ್ತು ಆ ಪಕ್ಷದ ನಾಯಕರನ್ನು ಎಳೆದು ತರುವಾಗ ಇವರುಗಳಿಗೆ ಹಾಗೆ ಅನ್ನಿಸದೆ ಇರುವುದು ವಿಷಾದನೀಯ.

account_circle
TV9 Kannada(@tv9kannada) 's Twitter Profile Photo

ಕೋವಿಶೀಲ್ಡ್​​ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮವಿದೆ ಎಂದು ಒಪ್ಪಿಕೊಂಡ ಅಸ್ಟ್ರಾಜೆನೆಕಾ, ಟಿಟಿಎಸ್​ಗೂ ಕಾರಣವಾಗಬಹುದು

tv9kannada.com/world/british-…

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಬೆಳಿಗ್ಗೆ ಹೊತ್ತು ಸಾಧ್ಯವಾದಷ್ಟು ಜಾಸ್ತಿ ಪ್ರೋಟೀನ್ ಇರೋ ತಿಂಡಿ ತಿನ್ನಿ ಫ್ರೆಂಡ್ಸ್

ಬೆಳಿಗ್ಗೆ ಹೊತ್ತು ಸಾಧ್ಯವಾದಷ್ಟು ಜಾಸ್ತಿ ಪ್ರೋಟೀನ್ ಇರೋ ತಿಂಡಿ ತಿನ್ನಿ ಫ್ರೆಂಡ್ಸ್
account_circle
ಜನಾರ್ಧನ್(@TITTUCOOL) 's Twitter Profile Photo

Singapore and Hongkong has banned the usage of MDH and Everest spice and masala powders becoz of the presence of Ethylene oxide which is a cancer causing agent. ಕನ್ನಡ channels which do 24/7 ಮೋದಿ ಜಪ, has it done a single awareness programme about this deadly issue??

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಕರ್ನಾಟಕದ TFR 1.6 ತಲುಪಿದೆ. ಆದರೆ ದುರಂತವೆಂದರೆ ಸಿಂಗಪುರ ಮತ್ತು ದಕ್ಷಿಣ ಕೊರಿಯಾ ಬಗ್ಗೆ ದನೆತ್ತುವ ಜನರಿಗೆ ಕರ್ನಾಟಕ ಕಾಣಿಸುತ್ತಲೇ ಇಲ್ಲ.

ಮತ್ತೊಂದು ವಿಚಾರ, ಮೋದಿ ಸರಕಾರ ಕರ್ನಾಟಕದಲ್ಲಿ TFR ಕಡಿಮೆಯಾಗಿದ್ದರೂ ಇನ್ನೂ ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತಲೇ ಇದೆ. ಈ ಮೂಲಕ ಕನ್ನಡ ಜನಾಂಗವನ್ನು ಇಲ್ಲವಾಗಿಸುವೆಡೆಗೆ ಹೆಜ್ಜೆಯಿಡುತ್ತಿದೆ.

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಒಂದು ಪಕ್ಷದವ ತಪ್ಪು ಎಸೆಗಿದ್ದಾನೆ, ಇನ್ನೋಂದು ಪಕ್ಷದವರು ಪ್ರಕರಣದಿಂದ ಯಾರಿಗೆ ಏನಾದರೂ ಆಗಲಿ ತಮಗೆ ರಾಜಕೀಯವಾಗಿ ಲಾಭವಾದರೆ ಸಾಕು ಅಂತ ಕಂಡಕಂಡಲ್ಲಿ ಹಂಚಿದ್ದಾರೆ, ಈ ನಡುವೆ ಮತ್ತೊಂದು ಪಕ್ಷದವರು(ultra ದೇಶಭಕ್ತ) ತಮಗೆ ಏನೂ ಗೊತ್ತಿಲ್ಲದಂತೆ ಕೂತಿದ್ದಾರೆ.

ರಾಜಕೀಯ ಪಕ್ಕಕ್ಕಿಡಲಿ, ತಪ್ಪು ಮಾಡಿದವರಿಗೆ ಬೇಗ ಶಿಕ್ಷೆಯಾಗಿಲಿ.

account_circle
ಕನ್ನಡಿಗ ಕುನಾಲ್(@Kannadiga_Kunal) 's Twitter Profile Photo

All India Exams ಹಣೆಬರಹ ಇದು.
RRB, Banking ಪರೀಕ್ಷೆಗಳಲ್ಲಿ ಕನ್ನಡ ಬೇಕು ಅಂತ ನಾವು ಹೋರಾಟ ಮಾಡ್ತಾ ದಾರಿ ತಪ್ಪಿದ್ದೇವೆ. ಆದರೆ ಅಲ್ಲೊಂದು ವಿಭಿನ್ನ ಕಥೆ ದಶಕಗಳಿಂದ ನಡೆದು ಬರ್ತಿದೆ. ಕನ್ನಡಿಗ ಉದ್ಯೋಗಾಕಾಂಕ್ಷಿಗಳು ಸಾಯಬೇಕಾ? ನಕಲು ಮಾಡಿ ಪರೀಕ್ಷೆ ಬರಿಯೋ ರಾಜ್ಯದ ಕಥೆಯಿದು.

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಬರ ಪರಿಹಾರ ಕೊಡದಿರಲು ಏನೇನೋ ವಾದ ಮಾಡಿದ್ರು, ಕೊನೆಗೆ ಬರ ಪರಿಹಾರ ನೀಡಲು ಹಿಂದೇಟು ಹಾಕಿದ ಭಾರತ ಸರಕಾರದ ವಿರುದ್ದ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಹೋಗಿದ್ದರಿಂದ ಬೇರೆ ದಾರಿಯಿಲ್ಲದೇ ಪರಿಹಾರ ನೀಡಲು ಮುಂದಾಗಿದ್ದಾರೆ,

ಈ ನಡುವೆ.. ಮೋದಿಯವರ ಭಜನೆಯನ್ನು ಪ್ರಾರಂಭಿಸಿದ್ದಾರೆ...

ಬರ ಪರಿಹಾರ ಕೊಡದಿರಲು ಏನೇನೋ ವಾದ ಮಾಡಿದ್ರು, ಕೊನೆಗೆ ಬರ ಪರಿಹಾರ ನೀಡಲು ಹಿಂದೇಟು ಹಾಕಿದ ಭಾರತ ಸರಕಾರದ ವಿರುದ್ದ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಹೋಗಿದ್ದರಿಂದ ಬೇರೆ ದಾರಿಯಿಲ್ಲದೇ ಪರಿಹಾರ ನೀಡಲು ಮುಂದಾಗಿದ್ದಾರೆ, ಈ ನಡುವೆ.. ಮೋದಿಯವರ ಭಜನೆಯನ್ನು ಪ್ರಾರಂಭಿಸಿದ್ದಾರೆ...
account_circle