AKASHVANI MADIKERI (@airmadikeri) 's Twitter Profile
AKASHVANI MADIKERI

@airmadikeri

ಕೊಡಗು ನಾಡಿನ ಜೀವನಾಡಿ
ಕೊಡಗಿನ ಸಂಸ್ಕೃತಿ, ಸಮಾಚಾರ, ಕಷ್ಟಸುಖಗಳ ಜೀವನದಿ
ಕೊಡಗಿನ ಏಕೈಕ ಬಾನುಲಿ
Voice of Coorg

ID: 1174656887742091265

calendar_today19-09-2019 12:10:23

3,3K Tweet

626 Followers

95 Following

Akashvani आकाशवाणी (@akashvaniair) 's Twitter Profile Photo

शब्द सुरभि✍️ 🟢प्रशांत (Prashant) अर्थात 👉शांत, स्थिर, निश्चल, संतुलित (Calm, serene, composed) #ShabdSurabhi

शब्द सुरभि✍️

🟢प्रशांत (Prashant)
अर्थात 👉शांत, स्थिर, निश्चल, संतुलित
(Calm, serene, composed)

#ShabdSurabhi
Akashvani आकाशवाणी (@akashvaniair) 's Twitter Profile Photo

शब्द सुरभि✍️ 🟢निर्लिप्त (Nirlipta) अर्थात 👉 संसारिक इच्छाओं से मुक्त; अलिप्त (Detached, untouched by worldly desires) #ShabdSurabhi

शब्द सुरभि✍️

🟢निर्लिप्त 
(Nirlipta)
अर्थात 👉 संसारिक इच्छाओं से मुक्त; अलिप्त
(Detached, untouched by worldly desires)

#ShabdSurabhi
Akashvani आकाशवाणी (@akashvaniair) 's Twitter Profile Photo

शब्द सुरभि✍️ 🟢विमानीय (Vimaniya) अर्थात 👉 विमान से संबंधित; आकाश-यात्रा या वायु-परिवहन से जुड़ी हर चीज़ (Pertaining to aviation, aircraft, or air travel) #ShabdSurabhi

शब्द सुरभि✍️

🟢विमानीय 
(Vimaniya)
अर्थात 👉 विमान से संबंधित; आकाश-यात्रा या वायु-परिवहन से जुड़ी हर चीज़
(Pertaining to aviation, aircraft, or air travel)
 
#ShabdSurabhi
Akashvani आकाशवाणी (@akashvaniair) 's Twitter Profile Photo

Viksit Bharat - Guarantee for Rozgar and Ajeevika Mission (Gramin): VB- G RAM G (विकसित भारत - जी राम जी) Act, 2025 ➡️Grassroots-Led Planning 🔸Works based on Viksit Gram Panchayat Plans 🔸Approved by Gram Sabhas 🔸Local needs, local solutions #125_Rozgar_Guarantee

Viksit Bharat - Guarantee for Rozgar and Ajeevika Mission (Gramin): VB- G RAM G (विकसित भारत - जी राम जी) Act, 2025

➡️Grassroots-Led Planning

🔸Works based on Viksit Gram Panchayat Plans
🔸Approved by Gram Sabhas
🔸Local needs, local solutions

#125_Rozgar_Guarantee
AKASHVANI MADIKERI (@airmadikeri) 's Twitter Profile Photo

ಆರೋಗ್ಯ ಸಂಚಿಕೆ. ಸಯಾಟಿಕಾ ನೋವಿಗೆ ಕಾರಣ ಹಾಗೂ ಚಿಕಿತ್ಸೆ ಈ ಕುರಿತು ಡಾ. ಶರದ್ ಜರತಾರಘರ್ ಅವರೊಂದಿಗೆ ಸಂದರ್ಶನ. ಕೇಳಿ ನಾಳೆ 23-12-2025 ಆರೋಗ್ಯ ಸಂಚಿಕೆಯಲ್ಲಿ @ 12:35PM.

ಆರೋಗ್ಯ ಸಂಚಿಕೆ.

ಸಯಾಟಿಕಾ ನೋವಿಗೆ ಕಾರಣ ಹಾಗೂ ಚಿಕಿತ್ಸೆ ಈ ಕುರಿತು ಡಾ. ಶರದ್ ಜರತಾರಘರ್ ಅವರೊಂದಿಗೆ ಸಂದರ್ಶನ.

ಕೇಳಿ ನಾಳೆ 23-12-2025 ಆರೋಗ್ಯ ಸಂಚಿಕೆಯಲ್ಲಿ @ 12:35PM.
Akashvani आकाशवाणी (@akashvaniair) 's Twitter Profile Photo

शब्द सुरभि✍️ 🟢 काश्तकारी (Kashtkari) अर्थात 👉 खेती-बाड़ी करना, कृषि कार्य करना (Farming) #ShabdSurabhi

शब्द सुरभि✍️

🟢 काश्तकारी 
(Kashtkari) 
अर्थात 👉 खेती-बाड़ी करना, कृषि कार्य करना
(Farming)

#ShabdSurabhi
AKASHVANI MADIKERI (@airmadikeri) 's Twitter Profile Photo

ವಿಕಸಿತ ಭಾರತ ಜಿ-ರಾಮ್ ಜಿ ಮಿಷನ್ ಕುರಿತು ವಿಶೇಷ ಸಂವಾದ. ಭಾಗವಹಿಸುವವರು : ಡಾ. ಆಶಾ ಕೃಷ್ಣಸ್ವಾಮಿ, ಹಿರಿಯ ಪತ್ರಕರ್ತರು ನಡೆಸಿಕೊಡುವವರು : ನಾರಾಯಣ ಸ್ವಾಮಿ ಬಿ.ಎಸ್, ಹಿರಿಯ ಪತ್ರಕರ್ತರು ಕೇಳಿ ನಮ್ಮ ಯುಟ್ಯೂಬ್ ಚಾನಲ್ ನಲ್ಲಿ youtu.be/xwZv6qDcT0c #viksitbharat #GRamGMission #mnerga Narendra Modi Akashvani आकाशवाणी

ವಿಕಸಿತ ಭಾರತ ಜಿ-ರಾಮ್ ಜಿ ಮಿಷನ್ ಕುರಿತು ವಿಶೇಷ ಸಂವಾದ.

ಭಾಗವಹಿಸುವವರು : ಡಾ. ಆಶಾ ಕೃಷ್ಣಸ್ವಾಮಿ, ಹಿರಿಯ ಪತ್ರಕರ್ತರು
ನಡೆಸಿಕೊಡುವವರು : ನಾರಾಯಣ ಸ್ವಾಮಿ ಬಿ.ಎಸ್, ಹಿರಿಯ ಪತ್ರಕರ್ತರು

ಕೇಳಿ ನಮ್ಮ ಯುಟ್ಯೂಬ್ ಚಾನಲ್ ನಲ್ಲಿ
youtu.be/xwZv6qDcT0c

#viksitbharat #GRamGMission #mnerga  <a href="/narendramodi/">Narendra Modi</a> <a href="/AkashvaniAIR/">Akashvani आकाशवाणी</a>
AKASHVANI MADIKERI (@airmadikeri) 's Twitter Profile Photo

ಪ್ರಾಯೋಜಿತ ಕಾರ್ಯಕ್ರಮ. ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ಇರುವ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ತರಬೇತಿ ಕಾರ್ಯಕ್ರಮಗಳನ್ನು ಕುರಿತು ಸಂಸ್ಥೆಯ ನಿರ್ದೇಶಕರಾದ K. ಪ್ರಕಾಶ್ ಕುಮಾರ್ ಅವರೊಂದಿಗೆ ಸಂದರ್ಶನ. ಪ್ರಾಯೋಜಕರು ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ಮ ಉದ್ಯೋಗ ತರಬೇತಿ ಸಂಸ್ಥೆ ಕೇಳಿ ಇಂದು ಸಂಜೆ &ನಾಳೆ ಸಂಜೆ 5:30

ಪ್ರಾಯೋಜಿತ ಕಾರ್ಯಕ್ರಮ.

ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ಇರುವ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ತರಬೇತಿ ಕಾರ್ಯಕ್ರಮಗಳನ್ನು ಕುರಿತು ಸಂಸ್ಥೆಯ ನಿರ್ದೇಶಕರಾದ K. ಪ್ರಕಾಶ್ ಕುಮಾರ್ ಅವರೊಂದಿಗೆ ಸಂದರ್ಶನ.
ಪ್ರಾಯೋಜಕರು ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ಮ ಉದ್ಯೋಗ ತರಬೇತಿ ಸಂಸ್ಥೆ
ಕೇಳಿ ಇಂದು ಸಂಜೆ &amp;ನಾಳೆ ಸಂಜೆ 5:30
AKASHVANI MADIKERI (@airmadikeri) 's Twitter Profile Photo

ಆರೋಗ್ಯ ಸಂಚಿಕೆ. ನೀರಿನಲ್ಲಿ ಮುಳುಗಿದಾಗ ಆಗುವ ಪ್ರಾಣಹಾನಿಯಿಂದ ತಪ್ಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಈ ಕುರಿತು ಡಾ. ಕುಮಾರ್ ವಿ.ಎಲ್.ಎಸ್ ಅವರೊಡನೆ ಸಂದರ್ಶನ . ಕೇಳಿ ನಾಳೆ 25-12-2025 ಆರೋಗ್ಯ ಸಂಚಿಕೆಯಲ್ಲಿ @ 12:35PM.

ಆರೋಗ್ಯ ಸಂಚಿಕೆ.  
ನೀರಿನಲ್ಲಿ ಮುಳುಗಿದಾಗ ಆಗುವ ಪ್ರಾಣಹಾನಿಯಿಂದ ತಪ್ಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಈ ಕುರಿತು ಡಾ. ಕುಮಾರ್ ವಿ.ಎಲ್.ಎಸ್ ಅವರೊಡನೆ ಸಂದರ್ಶನ .  

ಕೇಳಿ ನಾಳೆ 25-12-2025 ಆರೋಗ್ಯ ಸಂಚಿಕೆಯಲ್ಲಿ @ 12:35PM.
AKASHVANI MADIKERI (@airmadikeri) 's Twitter Profile Photo

Christmas song. ಸನ್ನುತಿ ಗೀತೆ - ನನ್ನ ಶಿಲುಬೆಗಳ ನನ್ನ ನೋವುಗಳ ಹೊತ್ತ ಏಸುವೇ ವಂದನೆ.. ಪ್ರಸ್ತುತಿ : ಎಲ್ ಥಾಮಸ್ ಹಾಗೂ ಸಂಗಡಿಗಳು ಕೇಳಿ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ, youtu.be/kXhhtBkzSM4 #christmas #christiansongs

Christmas song.
ಸನ್ನುತಿ ಗೀತೆ - ನನ್ನ ಶಿಲುಬೆಗಳ ನನ್ನ ನೋವುಗಳ ಹೊತ್ತ ಏಸುವೇ ವಂದನೆ..

 ಪ್ರಸ್ತುತಿ : ಎಲ್ ಥಾಮಸ್ ಹಾಗೂ ಸಂಗಡಿಗಳು

ಕೇಳಿ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,
youtu.be/kXhhtBkzSM4

#christmas #christiansongs
AKASHVANI MADIKERI (@airmadikeri) 's Twitter Profile Photo

ಆರೋಗ್ಯ ಸಂಚಿಕೆ. ಪರಿಪೂರ್ಣ ಆರೋಗ್ಯಕ್ಕಾಗಿ ಧ್ಯಾನ ಕುರಿತು ಡಾ. ಶಿವಕುಮಾರ್, ಟಿ. ವೈದ್ಯಾಧಿಕಾರಿಗಳು. ಆಯುಷ್ ಇಲಾಖೆ, ಚಿತ್ರದುರ್ಗ ಮತ್ತು ಡಾ. ಬಾಹುಬಲಿ ಯೋಗ ಮತ್ತು ಪಕೃತಿ ಚಿಕಿತ್ಸೆ ವೈದ್ಯರು, ಹೊಸದುರ್ಗ. ಇವರೊಂದಿಗೆ ಸಂದರ್ಶನ. ಕೇಳಿ ನಾಳೆ 26-12-2025 ಆರೋಗ್ಯ ಸಂಚಿಕೆಯಲ್ಲಿ @ 12:35PM.

ಆರೋಗ್ಯ ಸಂಚಿಕೆ.

ಪರಿಪೂರ್ಣ ಆರೋಗ್ಯಕ್ಕಾಗಿ ಧ್ಯಾನ ಕುರಿತು ಡಾ. ಶಿವಕುಮಾರ್, ಟಿ. ವೈದ್ಯಾಧಿಕಾರಿಗಳು. ಆಯುಷ್ ಇಲಾಖೆ,
ಚಿತ್ರದುರ್ಗ ಮತ್ತು ಡಾ. ಬಾಹುಬಲಿ ಯೋಗ ಮತ್ತು ಪಕೃತಿ ಚಿಕಿತ್ಸೆ ವೈದ್ಯರು, ಹೊಸದುರ್ಗ. ಇವರೊಂದಿಗೆ
ಸಂದರ್ಶನ.

ಕೇಳಿ ನಾಳೆ 26-12-2025 ಆರೋಗ್ಯ ಸಂಚಿಕೆಯಲ್ಲಿ @ 12:35PM.
AKASHVANI MADIKERI (@airmadikeri) 's Twitter Profile Photo

ಆತ್ಮೀಯ ಕೇಳುಗರೇ, ನಾಟಕದ ಕಾರ್ಯಕ್ರಮದಲ್ಲಿ ಕೇಳಿ , ' ಆಮ್ರಪಾಲಿ ' ಮೂಲ ತೆಲುಗು : ಇಂದ್ರಗಾಂಟಿ ಶ್ರೀಕಾಂತ ಶರ್ಮ ನಿರ್ದೇಶನ : ಮಂಜುಳಾ ಪುರಾಣಿಕ್ ಕೇಳಿ ನಾಳೆ ಮಧ್ಯಾಹ್ನ 3:00 ಕ್ಕೆ .

ಆತ್ಮೀಯ ಕೇಳುಗರೇ, ನಾಟಕದ ಕಾರ್ಯಕ್ರಮದಲ್ಲಿ ಕೇಳಿ ,
' ಆಮ್ರಪಾಲಿ '

ಮೂಲ ತೆಲುಗು : ಇಂದ್ರಗಾಂಟಿ ಶ್ರೀಕಾಂತ ಶರ್ಮ
ನಿರ್ದೇಶನ : ಮಂಜುಳಾ ಪುರಾಣಿಕ್

ಕೇಳಿ ನಾಳೆ ಮಧ್ಯಾಹ್ನ 3:00 ಕ್ಕೆ .
AKASHVANI MADIKERI (@airmadikeri) 's Twitter Profile Photo

ಆತ್ಮೀಯ ಕೇಳುಗರೇ, ಶನಿವಾರದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕೇಳಿ, ಪ್ರಸಂಗ--ಗೋವರ್ಧನ ನಡೆಸಿಕೊಡುವವರು-- ಎಸ್ ಎನ್ ಪಾಣಾಜೆ ಮತ್ತು ಬಳಗ ಕೇಳಿ ನಾಳೆ ಮಧ್ಯಾಹ್ನ 3:30ಕ್ಕೆ . #yakshagana #AIRyakshagana

ಆತ್ಮೀಯ ಕೇಳುಗರೇ, ಶನಿವಾರದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕೇಳಿ,

ಪ್ರಸಂಗ--ಗೋವರ್ಧನ 
ನಡೆಸಿಕೊಡುವವರು-- ಎಸ್ ಎನ್ ಪಾಣಾಜೆ ಮತ್ತು ಬಳಗ 

ಕೇಳಿ ನಾಳೆ ಮಧ್ಯಾಹ್ನ 3:30ಕ್ಕೆ .

#yakshagana #AIRyakshagana
AKASHVANI MADIKERI (@airmadikeri) 's Twitter Profile Photo

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ ರೂಪಕ, ' ಪೂರ್ಣದೃಷ್ಟಿಯ ಕುವೆಂಪು' ರಚನೆ ಮತ್ತು ಪ್ರಸ್ತುತಿ: G K ರವೀಂದ್ರಕುಮಾರ್' ಕೇಳಿ ನಮ್ಮ ಯುಟ್ಯೂಬ್ ಚಾನಲ್ ನಲ್ಲಿ youtu.be/ih6_kWg50MU #Kuvempu #KuvempuLiterature #KannadaWriters #KannadaLiterature #IndianLiterature

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ ರೂಪಕ,
' ಪೂರ್ಣದೃಷ್ಟಿಯ ಕುವೆಂಪು'

ರಚನೆ ಮತ್ತು ಪ್ರಸ್ತುತಿ:  G K ರವೀಂದ್ರಕುಮಾರ್'

ಕೇಳಿ ನಮ್ಮ ಯುಟ್ಯೂಬ್ ಚಾನಲ್ ನಲ್ಲಿ
youtu.be/ih6_kWg50MU

#Kuvempu #KuvempuLiterature #KannadaWriters #KannadaLiterature #IndianLiterature
AKASHVANI MADIKERI (@airmadikeri) 's Twitter Profile Photo

ಆತ್ಮೀಯ ಕೇಳುಗರೇ, ಶನಿವಾರದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕೇಳಿ , ಪ್ರಸಂಗ--ಗದಾಯುದ್ಧ ನಡೆಸಿಕೊಡುವವರು--ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಕೇಳಿ ನಾಳೆ ಮಧ್ಯಾಹ್ನ 3:00 ಕ್ಕೆ .

ಆತ್ಮೀಯ ಕೇಳುಗರೇ, ಶನಿವಾರದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕೇಳಿ ,
ಪ್ರಸಂಗ--ಗದಾಯುದ್ಧ
ನಡೆಸಿಕೊಡುವವರು--ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ

ಕೇಳಿ ನಾಳೆ ಮಧ್ಯಾಹ್ನ 3:00 ಕ್ಕೆ .
AKASHVANI MADIKERI (@airmadikeri) 's Twitter Profile Photo

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ ಕನ್ನಡ ಭಾಷಣ. 'ಬದುಕಿನ ಕಟು ಸತ್ಯಗಳು ' ಈ ಕುರಿತು ಮಾತುನಾಡುತ್ತಾರೆ ಡಾ. ಕೆ ಶಿವರಾಮ ಕಾರಂತ, ಕೇಳಿ ಭಾನುವಾರ ಮಧ್ಯಾಹ್ನ 1:20 ಕ್ಕೆ. #amaradhwani #shivaramkaranth

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ  ಕನ್ನಡ ಭಾಷಣ. 

'ಬದುಕಿನ ಕಟು ಸತ್ಯಗಳು ' ಈ ಕುರಿತು ಮಾತುನಾಡುತ್ತಾರೆ ಡಾ. ಕೆ ಶಿವರಾಮ ಕಾರಂತ,

ಕೇಳಿ ಭಾನುವಾರ ಮಧ್ಯಾಹ್ನ 1:20 ಕ್ಕೆ.

#amaradhwani #shivaramkaranth
AKASHVANI MADIKERI (@airmadikeri) 's Twitter Profile Photo

ಆತ್ಮೀಯ ಕೇಳುಗರೇ, ಹರಿಕಥೆಯ ಕಾರ್ಯಕ್ರಮದಲ್ಲಿ ಕೇಳಿ , ' ಭಕ್ತ ಸುಧಾಮ ' ನಡೆಸಿಕೊಡುತ್ತಾರೆ ವಿದ್ವಾನ್ ಭದ್ರಗಿರಿ ಅಚ್ಯುತದಾಸರು ಕೇಳಿ ಭಾನುವಾರ ಮಧ್ಯಾಹ್ನ 3ಕ್ಕೆ. #katha #kathakalakshepa #Harikathe

ಆತ್ಮೀಯ ಕೇಳುಗರೇ, ಹರಿಕಥೆಯ ಕಾರ್ಯಕ್ರಮದಲ್ಲಿ ಕೇಳಿ ,

' ಭಕ್ತ ಸುಧಾಮ '

ನಡೆಸಿಕೊಡುತ್ತಾರೆ ವಿದ್ವಾನ್ ಭದ್ರಗಿರಿ ಅಚ್ಯುತದಾಸರು

ಕೇಳಿ ಭಾನುವಾರ ಮಧ್ಯಾಹ್ನ 3ಕ್ಕೆ.

#katha #kathakalakshepa #Harikathe
AKASHVANI MADIKERI (@airmadikeri) 's Twitter Profile Photo

ಆತ್ಮೀಯ ಕೇಳುಗರೇ,ಕೊಡವಸಿರಿಯಲ್ಲಿ ಕೇಳಿ, ಕೊಡವ ಕೂಟಾಳಿಯಡ ಕೂಟದಿಂದ ಕಾರ್ಯಕ್ರಮ ವೈವಿಧ್ಯ. ಕೇಳಿ ಭಾನುವಾರ ಮಧ್ಯಾಹ್ನ 3:30ಕ್ಕೆ. #kodavasiri

ಆತ್ಮೀಯ ಕೇಳುಗರೇ,ಕೊಡವಸಿರಿಯಲ್ಲಿ ಕೇಳಿ, ಕೊಡವ ಕೂಟಾಳಿಯಡ ಕೂಟದಿಂದ  ಕಾರ್ಯಕ್ರಮ ವೈವಿಧ್ಯ.

ಕೇಳಿ ಭಾನುವಾರ ಮಧ್ಯಾಹ್ನ 3:30ಕ್ಕೆ.

#kodavasiri